ಶ್ರಾವಣ ಮೊದಲ ಸೋಮವಾರ ಇಲ್ಲಿ ಕಟ್ಟಿ ನೋಡಿ ಜೋಡಿ ಹಸಿರು ಬಳೆ 24 ಗಂಟೆಯಲ್ಲಿ ಚಮತ್ಕಾರ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

24 ಜುಲೈ ಶ್ರಾವಣ ಮೊದಲ ಸೋಮವಾರ ಇಲ್ಲಿ ಒಂದು ಜೋಡಿ ಹಸಿರು ಬಳೆ ಇಟ್ಟುಬಿಡಿ….. ಶ್ರಾವಣದ ಮೊದಲ ಸೋಮವಾರ ಒಂದು ಜೋಡಿ ಹಸಿರು ಬಳೆಯನ್ನು ಇಲ್ಲಿ ಕಟ್ಟಿರಿ 24 ಗಂಟೆಯಲ್ಲಿ ಚಮತ್ಕಾರವನ್ನು ನೋಡಿರಿ ಶ್ರಾವಣ ಮಾಸ ಮರ್ಯಾದೆ ಮತ್ತು ಭಕ್ತಿಯ ತಿಂಗಳಾಗಿರುತ್ತದೆ ಶ್ರಾವಣದ ಪೂರ್ತಿ ತಿಂಗಳು ಶಿವನ ನಿಯಂತ್ರಣ ಇರುತ್ತದೆ ಎಂದು ತಿಳಿಯಲಾಗಿದೆ ಒಂದು.

ಮಾಹಿತಿಯ ಪ್ರಕಾರ ಶ್ರಾವಣ ಮಾಸದಲ್ಲಿ ಶಿವನ ಪೂಜೆಯನ್ನು ಮಾಡುವುದರಿಂದ ಅವರು ಬೇಗನೆ ಹೊಲೆಯುತ್ತಾರೆ ಶ್ರಾವಣದ ಇಡಿ ಮಾಸವು ಶಿವನ ಪ್ರಿಯವಾದ ಮಾಸವಾಗಿದೆ ಇದಕ್ಕೆ ಸಂಬಂಧಿಸಿದಂತಹ ಹಲವಾರು ಪೌರಾಣಿಕ ಕಥೆಗಳು ಮತ್ತು ಧಾರ್ಮಿಕ ಸ್ಥಳಗಳು ಕೂಡ ಇವೆ ಹಾಗಾಗಿ ಜನರು ಬೇರೆ ತಿಂಗಳುಗಳಲ್ಲಿ ನಿಯಮಗಳನ್ನು ಪಾಲನೆ ಮಾಡದೆ ಇದ್ದರೂ.

ಆದರೆ ಶ್ರಾವಣ ಮಾಸದಲ್ಲಿ ಕ್ರಮ ಮತ್ತು ನಿಯಮಗಳನ್ನ ಉತ್ತಮವಾಗಿ ಪಾಲಿಸುತ್ತಾರೇ. ಶ್ರಾವಣ ಮಾಸದ ವಿಶೇಷವಾದ ಮಹತ್ವ ಈ ಪ್ರಕಾರದಲ್ಲಿ ಇದೆ ಶ್ರಾವಣ ಮಾಸದಲ್ಲಿಯೇ ಸಮುದ್ರ ಮಂಥನ ವಾಗಿದ್ದು ಆಗಲೇ ತಾಯಿ ಲಕ್ಷ್ಮಿ ದೇವಿ ಸಮುದ್ರಮಂತನದಿಂದ ಉದ್ಭವವಾಗಿದ್ದು ತಾಯಿ ಲಕ್ಷ್ಮಿ ದೇವಿಗೆ ಧನ ಸಂಪತ್ತಿನ ದೇವಿಯ ಪದವಿ ಶ್ರಾವಣ ಮಾಸದಲ್ಲಿ ಸಿಕ್ಕಿದೆ.

ಶ್ರಾವಣ ಮಾಸದಲ್ಲಿ ಶಿವನು ಭೂಮಿಗೆ ಬರುತ್ತಾನೆ ಯಾರ ಮನೆಯಲ್ಲಿ ಶಿವಲಿಂಗ ಇರುತ್ತದೆಯೋ ಅಲ್ಲಿ ಖುದ್ದಾಗಿ ಶಿವನು ಬಂದಿರುತ್ತಾರೆ ಈ ತಿಂಗಳಲ್ಲಿ ಭಗವಂತನಾದ ವಿಷ್ಣು ಯೋಗ ನಿದ್ರೆಗೆ ಹೋಗಿರುತ್ತಾರೆ ಹಾಗಾಗಿ ಸಂಪೂರ್ಣ ಸೃಷ್ಟಿಯ ಪಾಲನೆ ಅನ್ನು ಈ ತಿಂಗಳಲ್ಲಿ ಶಿವನು ನೋಡಿಕೊಳ್ಳುತ್ತಾನೆ ಇವತ್ತಿನ ವಿಡಿಯೋ ತುಂಬಾನೇ ಮಹತ್ತರಕಾರಿಯಾಗಿದ್ದು ಈ ಸಸ್ಯಗಳಿಗೆ.

ನೀವು ಜೋಡಿ ಬಳೆಗಳನ್ನು ಕಟ್ಟಿರಿ ಹೀಗೆ ಕಟ್ಟಿದರೆ ನಿಮ್ಮ ಮನಸ್ಸಿನ ಇಚ್ಛೆಗಳಂತೂ ಈಡೇರುತ್ತವೆ ಜೊತೆಗೆ ನಿಮ್ಮ ಮುಂಬರುವ ಸಮಯ ಕೂಡ ಸುಂದರವಾಗಿ ನಡೆಯುತ್ತದೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಸಮಸ್ಯೆಗಳು ಎದುರಾದರು ಎಲ್ಲವೂ ದೂರವಾಗುತ್ತದೆ ಈ ಮಾಹಿತಿಯನ್ನು ತಿಳಿದುಕೊಳ್ಳಲು ನೀವು ಈ ವಿಡಿಯೋವನ್ನು ಪೂರ್ತಿಯಾಗಿ.

ನೋಡಬೇಕು. ಭಗವಂತನದ ಬೋಲೆನಾಥರಿಗೆ ಈ ಮೂರು ವೃಕ್ಷಗಳು ಬಹಳ ಪ್ರಿಯವಾಗಿದೆ ಈ ವೃಕ್ಷಗಳ ಪೂಜೆಯನ್ನು ಮಾಡಿದರೆ ಶಿವ ಪೂಜೆಯನ್ನು ಮಾಡಿದಷ್ಟೇ ಪುಣ್ಯ ಸಿಗುತ್ತದೆ ವೃಕ್ಷಗಳ ಬಗ್ಗೆ ಶಾಸ್ತ್ರದಲ್ಲಿ ಈ ರೀತಿಯ ಮಾಹಿತಿ ಇದೆ ಮನುಷ್ಯ ಜಾತಿಯ ಕಲ್ಯಾಣಕ್ಕಾಗಿ ಸ್ವತಹ ತಾಯಿ ಪಾರ್ವತಿ ದೇವಿ ಮತ್ತು ಭಗವಂತನಾದ ಶಿವನು ಈ 3 ವೃಕ್ಷದ ರೂಪದಲ್ಲಿ ಭೂಮಿಗೆ.

ಬಂದಿದ್ದಾರೆ ಹಸಿರು ಬಣ್ಣವು ಸೌಭಾಗ್ಯದ ಜೊತೆಗೆ ಉಲ್ಲಾಸದ ಪ್ರತಿಪ ಎಂದು ತಿಳಿಯಲಾಗಿದೆ ಮನಸ್ಸಿಗೆ ಇದು ನೆಮ್ಮದಿಯನ್ನು ಕೊಡುತ್ತದೆ ಹಸಿರು ಪ್ರಕೃತಿಯ ಯಾವ ಒಂದು ಸ್ವರೂಪವಾಗಿದೆ ಎಂದರೆ ತಾಯಿ ಪಾರ್ವತಿ ದೇವಿ ಕೂಡ ಪ್ರಕೃತಿಯಾಗಿದ್ದಾರೆ ಭಗವಂತನಾದ ಶಿವನನ್ನ ಪುರುಷ ಎಂದು ತಿಳಿಯಲಾಗಿದೆ ಹಸಿರು ಬಣ್ಣದ ಉದಾಹರಣೆ ಈ ರೀತಿಯಾಗಿದೆ ಶ್ರಾವಣ ಮಾಸದಲ್ಲಿ.

ಶಿವನಿಗೆ ಅರ್ಪಿಸುವಂತಹ ಬಿಲ್ಲು ಪತ್ರೆ ಹುಮ್ಮತಿ ಗಿಡದ ಹಣ್ಣು ಗರಿಕೆ ಎಲ್ಲವೂ ಕೂಡ ಹಸಿರು ಬಣ್ಣದಲ್ಲಿಯೇ ಇರುತ್ತದೆ ಪ್ರಕೃತಿಯಿಂದ ನಿರ್ಮಿತವಾದ ಈ ವಸ್ತುಗಳನ್ನ ಭಗವಂತನಾದ ಬೋಲೆನಾಥರು ಬೇಗನೆ ಹಸಿರು ಬಣ್ಣದಿಂದ ಹೊಲೆಯುತ್ತಾರೆ ಶ್ರಾವಣ ಮಾಸದಲ್ಲಿ ಯಾವ ಮಹಿಳೆಯರು ಹಸಿರು ಬಳೆಗಳನ್ನು ತೊಡುತ್ತಾರೋ ಯಾರು ಹಸಿರು ವಸ್ತ್ರಗಳನ್ನ ಬಟ್ಟೆಗಳನ್ನ.

ಹಾಕುತ್ತಾರೋ ಅವರಿಗೆ ಅಖಂಡ ಸೌಭಾಗ್ಯದ ಪ್ರಾಪ್ತಿ ಆಗುತ್ತದೆ ಹಾಗಾಗಿ ಒಂದು ಮಾಹಿತಿಯ ಪ್ರಕಾರ ತಾಯಂದಿರು ಅಕ್ಕತಂಗಿಯರು ಇಡಿ ಶ್ರಾವಣ ಮಾಸದಲ್ಲಿಯೂ ಖಂಡಿತವಾಗಿ ಹಸಿರು ಬಳೆಗಳನ್ನ ಹಸಿರು ವಸ್ತ್ರಗಳನ್ನ ಧರಿಸಿರಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *