ಸೌಜನ್ಯ ಪ್ರಕರಣದಲ್ಲಿ ನಿಜಕ್ಕೂ ಇರೋದಾದ್ರು ಯಾರು ಈ ಕೇಸ್ ಇಷ್ಟು ಜಟಿಲವಾಗಿತ್ತು ಅವತ್ತಿನಿಂದ ಇದರಲ್ಲಿ ಏನೆಲ್ಲಾ ಆಯ್ತು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸೌಜನ್ಯ ಪ್ರಕರಣದಲ್ಲಿ ಮೊದಲ ದಿನದಿಂದ ಏನೆಲ್ಲಾ ನಡೆಯಿತು ಆ ಆತ್ಮಕ್ಕೆ ಇನ್ನು ಸಿಕ್ಕಿಲ್ಲ ಮುಕ್ತಿ…. ಒಂದು ಸಮಾಜ ಎಂದ ಮೇಲೆ ಒಂದಷ್ಟು ನೀತಿ ನಿಯಮ ಹಾಗೂ ಕಾನೂನುಗಳ ಚೌಕಟ್ಟಿಗೆ ಒಳಪಟ್ಟಿರುತ್ತದೆ ಇಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನ ಕಾಪಾಡುವ ಸಲುವಾಗಿ ಲಾ ಅಂಡ್ ಆರ್ಡರ್ ಕೆಲಸ ಮಾಡುತ್ತದೆ ಯಾರಿಗೆ ಯಾವುದೇ ರೀತಿಯ ಅನ್ಯಾಯವಾದರೆ ಅನ್ಯಾಯ.

ಆದವರ ರಕ್ಷಣೆಗೆ ಪೊಲೀಸ್ ಹಾಗೂ ಕೋರ್ಟ್ ನಿಲ್ಲುತ್ತದೆ ಅನೇಕ ಸಮಸ್ಯೆಗಳು ಹಾಗೂ ಕ್ರಿಮಿನಲ್ ಅಪರಾಧಗಳು ಇವುಗಳಿಂದ ಬಗೆಹರಿಯುತ್ತವೆ ಆದರೆ ಕೆಲವೊಮ್ಮೆ ಎಂತಹ ಅಪರಾಧಗಳು ನಡೆಯುತ್ತವೆ ಎಂದರೆ ಇವುಗಳನ್ನ ಬಗೆಹರಿಸುವುದರಲ್ಲಿ ಕಾನೂನು ಕೂಡ ಸೋತು ಹೋಗುತ್ತದೆ ಅಂತಹದರಲ್ಲಿ ಇತ್ತೀಚಿಗೆ ಕಾನೂನಿನಿಂದ ಕೇಳಿ ಬರುತ್ತಿರುವ ಒಂದು ಗಂಭೀರ ಪ್ರಕರಣ.

ಎಂದರೆ ಅದು ಧರ್ಮಸ್ಥಳದ ಸೌಜನ್ಯ ಪ್ರಕರಣ ಈ ಕೇಸ್ ಕಳೆದ 10 11 ವರ್ಷಗಳಿಂದಲೂ ತೀವ್ರ ಜಟಿಲವಾಗುತ್ತಾ ಸಾಗುತ್ತಿದೆ ಈ ಕೇಸ್ನ ಪೂರ್ವಪದದ ಬಗ್ಗೆ ನಿಮ್ಮಲ್ಲಿಯೂ ಕೂಡ ಬಹುತೇಕರಿಗೆ ಗೊತ್ತಿರಬಹುದು ಈ ಒಂದು ಕೇಸ್ನಲ್ಲಿ ಸಿಐಡಿ ಹಾಗೂ ಸಿಬಿಐ ಎರಡು ತನಿಕ ಸಂಸ್ಥೆಗಳು ಇನ್ವಾಲ್ ಆಗಿದ್ದರೂ ಕೂಡ ಇದನ್ನ ಭೇದಿಸಲಾಗದೆ ಇರುವುದು ನಮ್ಮ ವ್ಯವಸ್ಥೆಗೆ ಆಗುವ ಕಾನೂನಿನ.

ದೌರ್ಬಲ್ಯತೆಗೆ ಕಾರಣ ಎನ್ನುಸಬಹುದು ಸಿಬಿಐಗೆ ಕಂಡುಹಿಡಿಯಲಾಗದ ಸಾಕಷ್ಟು ಕೇಸ್ಗಳು ನಮ್ಮ ದೇಶದಲ್ಲಿ ಇವೆ ನಾವು ಕೆಲವು ವರ್ಷಗಳ ಹಿಂದೆ ನೋಡದಲ್ಲಿ ಸಂಭವಿಸಿದಂತ ಆರು ವರ್ಷದ ಪ್ರಕರಣದ ಬಗ್ಗೆ ಚರ್ಚೆ ಮಾಡಿದ್ದವು ಈ ಪ್ರಕರಣಕ್ಕೂ ಕೂಡ ಯಾವುದೇ ಪರಿಹಾರ ಸಿಗಲಿಲ್ಲ ಈ ಆರುಷಿ ತಲ್ವಾರ್ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ ಕೇವಲ ಊಹೆ.

ತಿಯರಿಗಳು ಅಷ್ಟೇ ತೀರಿ ಹೋದವು ಇದರ ನಂತರ ನಾವು 1999ರಲ್ಲಿ ದೆಹಲಿಯಲ್ಲಿ ನಡೆದಂತಹ ಜೆಸ್ಸಿ ಕಾರ್ಲೆನ್ ಎನ್ನುವ ಬಾರ್ ಬಾರ್ ಅವಳ ಕ್ರೂರ ಹತ್ಯೆ ಬಗ್ಗೆ ಕೂಡ ಚರ್ಚೆ ಮಾಡಿದವು ಮನುಷ್ ಎಂಬ ತಾಯಿಗೆ ಶೂಟ್ ಮಾಡಿದಂತಹ ಸಂಗತಿ ಎಲ್ಲರಿಗೂ ಗೊತ್ತಿದ್ದರೂ ಕೂಡ ಇಲ್ಲಿಯವರನ್ನ ಬಂಧಿಸುವುದಕ್ಕೆ ಸಾಧ್ಯವಾಗಲಿಲ್ಲ ಜೆರ್ಸಿಕಾ ಕೊಲೆ ಪ್ರಕರಣದ.

ಅಪರಾಧಿಗಳುರಾಜಕೀಯದ ಬಲದಿಂದ ಪೊಲೀಸರನ್ನು ಹಿಡಿದಿಟ್ಟುಕೊಂಡು ಸಾಕ್ಷಿಗಳನ್ನ ತಿರಿಚಿ ಬಿಡುಗಡೆಯಾದರೂ ಆದರೆ ಆ ಸಾಕ್ಷಿಗಳನ್ನ ಟಿವಿ ಮುಂದೆ ಸ್ಪ್ರಿಂಗ್ ಆಪರೇಷನ್ ಮೂಲಕ ಬಯಲು ಮಾಡಿದ್ದರು ಅದು ವೈರಲ್ ಆಗಿ ಜನ ಗೊಂದಲವೇ ಸೃಷ್ಟಿಯಾಗಿ ಜನದ ಒತ್ತಡಕ್ಕೆ ಈ ಒಂದು ಕೇಸ್ ಅನ್ನು ರಿ ಓಪನ್ ಮಾಡಲಾಗಿತ್ತು ಕೊನೆಗೆ ಅಪರಾಧಿಗಳಿಗೆ.

ಜೀವಾವಧಿ ಶಿಕ್ಷೆ ಕೂಡ ಆಗಿತ್ತು ಸೌಜನ್ಯ ಕೇಸ್ ಹಾಗೂ ಈ ಕೇಸ್ಗು ಬಹು ಮತ್ಯ ಕಾಣಿಸುತ್ತಾ ಇದೆ ಸೌಜನ್ಯ ಕೇಸ್ ನಲ್ಲಿ ಕೂಡ ದೊಡ್ಡ ದೊಡ್ಡವರ ಕೈವಾಡವಿದೆ ಅನೇಕ ಪ್ರತಿಷ್ಠಿತ ರಾಜಕೀಯ ಷಡ್ಯಂತರಗಳಿದೆ ಎಂದು ಗುಸು ಗುಸು ಕೇಳಿ ಬರುತ್ತಿದೆ ಇವು ತಮಗೆ ಇರುವಂತಹ ಜನ ಬಲ ಹಾಗೂ ಹಣ ಬಲದಿಂದ ಈ.

ಪ್ರಕರಣಕ್ಕೆ ಪೂರಕವಾಗಿದ್ದ ಎಲ್ಲಾ ಸಾಕ್ಷಿಗಳನ್ನು ನಾಶ ಮಾಡಿದ್ದಾರೆ ಎಂದು ರಾಜ್ಯದಾದ್ಯಂತ ಜನ ವಾದಿಸುತ್ತಾ ಇದ್ದಾರೆ ಈ ಒಂದು ಕೇಸ್ ನಲ್ಲಿ ಪ್ರಮುಖ ಆರೋಪಿ ಎಂದು ಇಷ್ಟು ವರ್ಷಗಳ ಕಾಲ ವೇದನೆ ಅನುಭವಿಸಿದಂತಹ ಧರ್ಮಸ್ಥಳದ ಸ್ಥಳೀಯ ನಿವಾಸಿ ಆದಂತಹ ಸಂತೋಷ ರಾವ್ ಇದೀಗ.

ನಿರುಪರಾಧಿ ಎಂದು ಹೊರಗೆ ಬಂದಿದ್ದಾರೆ ಬರು ನಿರಪರಾಧಿ ಎಂದ ಮೇಲೆ ಇಲ್ಲಿ ನಿಜವಾದ ತಪ್ಪಿತಸ್ಥರು ಯಾರು ಅವರು ಎಲ್ಲಿದ್ದಾರೆ ಯಾಕೆ ಅವರನ್ನು ಬಂಧಿಸಿಲ್ಲ ಏನು ಈ ಸೌಜನ್ಯ ಪ್ರಕರಣದ ಹಿನ್ನೆಲೆ ಎಂದು ತಿಳಿಯೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *