ದಚ್ಚು/ಉಮಾ ತಗಡು ತಗಾದೆ ವಿವಾದ ನಿರ್ಮಾಪಕರು ಅನ್ನದಾತರೋ ? ತಗಡುಗಳೋ..

ನಿರ್ಮಾಪಕರು ಅನ್ನದಾತರೋ ತಗಡುಗಳೋ….

WhatsApp Group Join Now
Telegram Group Join Now

ಅವರು ದೊಡ್ಡವರು, ದೊಡ್ಡವರು ಏನು ಮಾತಾಡುತ್ತಾರೆ ಅದರ ಬಗ್ಗೆ ನಾವೇನು ಹೇಳೋಣ. ನಾನು ತಗೊಂಡು ಹಾಗಾಗಿ ಸಾರ್ವಜನಿಕ ಜೀವನದಲ್ಲಿದ್ದೇನೆ. ಈ ರೀತಿಯ ಮಾತನಾಡಿದ್ದಾರೆ ಹೊರತು ಎಲ್ಲಿಯೂ ದರ್ಶನ್ ಅವರನ್ನ ಒಂದು ಹೀಗಳೆಯುವ ಕೆಲಸವನ್ನು ಮಾಡಿಲ್ಲ. ಪ್ರತಿ ಹೆಜ್ಜೆ ಗುರುತುಗಳು ನನಗೆ ಮನೆ ಆಗಿದೆ. ನನಗೆ ಗೊತ್ತು. ದರ್ಶನ್ ಅವರಿಗೆ ಉಮಾಪತಿಯವರು ಇತ್ತೀಚಿನ ಒಡನಾಟ ಒಂದು ಅನನ್ಯವಾದದ್ದು ದರ್ಶನ್ ಅವರು ತನ್ನ ಮನಸ್ಸಿನ ಮಾತುಗಳನ್ನ ತನ್ನ ಒಳಗೆ ಯಾವುದೆಲ್ಲ ಒತ್ತು ಒತ್ತು ಒತ್ತರಿಸಿ ಬರುತ್ತಿದೆಯಲ್ಲ. ಆ ವಯಸ್ಸಿಗೆ ಮತ್ತು ಜನಪ್ರಿಯತೆಯ ಟ್ರೆಂಡ್‌ಗೆ ತಕ್ಕ ಆಗಿ ಅದಕ್ಕೆ ಭಾಷೆಯ ಶಬ್ದ ಸ್ವರೂಪವನ್ನು ಕೊಡಬೇಕಾದರೆ 100 ಸಾರಿ ಯೋಚನೆ ಮಾಡಬೇಕು.

ಅವರ ಶವಸಂಸ್ಕಾರ ಮಕ್ಕಳ ಮಾಡಲಿಲ್ಲ. ಜನಗಳು ಮಾಡಿದರು. ಜನಗಳೇ ಮಣ್ಣು ಹಾಕಿದರು. ಜನಗಳೇ ಎತ್ತಿಕೊಂಡು ಹೋಗಿ ಅಲ್ಲಿ ಮಲಗಿಸಿದರು. ಕನ್ನಡ ಚಿತ್ರರಂಗ ಇನ್ನೇನು ಮುಗಿಯಿತು ಅನ್ನುವಾಗ ಅದಕ್ಕೆ ಜೀವ ಜಲವನ್ನುದಂತಹ ಚಿತ್ರಕಥೆ ರ. 24 ರ ಹೊತ್ತಲ್ಲಿ ಕನ್ನಡ ಚಿತ್ರರಂಗದ ಅಸ್ತಿತ್ವವನ್ನು ಉಳಿಸುವ ಚಿತ್ರ ಏನಾದ್ರೂ ಇದ್ರೆ ಉಳಿಸಿದ ಚಿತ್ರ ಏನಾದ್ರೂ ಇದ್ರೆ ಅದು ಕಾಟೇರ ಆಗೋಗಿದೆ. ರಾಜಕುಮಾರ್ ಅವರನ್ನ ಮದುವೆ ಆಗುತ್ತೇನೆ. ನಾನು ಇದ್ರೆ ಸತ್ಯ ಹೋಗ್ತೀನಿ ಅಂತ ಹೇಳಿ ಒಬ್ಬರು ಉತ್ತರ ಕರ್ನಾಟದಿಂದ ಹೆಣ್ಣುಮಗಳು ಬಂದಿದ್ದ ನನಗೆ ಪಾರ್ವತಮ್ಮನವರೇ ನಮ್ಮ ಅದರ ಆತ್ಮಕಥೆಯಲ್ಲಿ ದಾಖಲಾಗಿದೆ.

ನಾನು ಇವತ್ತು ದರ್ಶನ್ ಅವರ ಬಗ್ಗೆ ಮಾತಾಡ್ಬೇಕು ಅಂತ ಕೂತಿದೀನಿ. ಕಾರಣ ಎರಡು. ಒಂದು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ. ದರ್ಶನ್ ಚಿತ್ರರಂಗದ ಪಯಣಕ್ಕೆ ಕಾಲು ಶತಮಾನ ದಾಟಿದೆ. ಅವರ ಸಿನಿಮಾಗಳ ಸಂಖ್ಯೆ ಇವತ್ತು. ಅದರ ಜೊತೆಗೆ ಕಾಟೇರ 50 ದಿನಗಳನ್ನು ಅತ್ಯಂತ ಸಮರ್ಥವಾಗಿ ಸಂಭ್ರಮದಿಂದ ಇಡೀ ಜನ ಮನವನ್ನ ಸೂರಿ ಗುಂಡು ಕನ್ನಡ ಚಿತ್ರರಂಗದ ಅತ್ಯಂತ ಅತ್ಯಂತಿಕ ಬರದ ಮಧ್ಯೆ ಒಂದು ಹೊಸ ಆಶಾಕಿರಣವಾಗಿ ಮತ್ತೆ ಈಗ ಶತದಿನೋತ್ಸವದ ಒಂದು ಬ್ಯಾನರ್‌ನ ಚಿತ್ರ ರಂಗದ ಮದ್ಯ ಮತ್ತು ಚಿತ್ರಮಂದಿರಗಳ ಎದುರು ಕಾಣುವ ಸುಯೋಗವನ್ನ ಕಾಟೇರ ತಂದುಕೊಡಬಹುದು ಅನ್ನೋದಕ್ಕೆ ಇವತ್ತು ಕಾಟೇರನ ಅವಿಚ್ಛಿನ್ನವಾದ ನಡೆ ಸಾಕ್ಷಿಯಾಗಿದೆ.

ಈ ಸಂದರ್ಭದಲ್ಲಿ ಅವರು ಉಮಾಪತಿ ಅವರ ಬಗ್ಗೆ ಮಾತಾಡಿ ದಂತ. ಮಾತು ಅದು ಎಲ್ಲರ ಬಾಯಿಗೆ ಆಹಾರವಾಗಿದೆ. ಮಾಧ್ಯಮಗಳಲ್ಲಿ ಅದು ಚರ್ವಿತಚರ್ವಣ ರೀತಿಯಲ್ಲಿ ವಿಪರೀತವಾದಂತಹ ಚರ್ಚೆಗೆ ಕಾರಣ ಆಗಿದೆ. ಉಮಾಪತಿ ಅವರು ಅದಕ್ಕೆ ಉತ್ತರ ಕೊಟ್ಟಿದ್ದಾರೆ. ದರ್ಶನ್ ಅವರು ಆಡಿದ ಮಾತಿಗೆ ಸಾರ್ವಜನಿಕವಾಗಿ ಕೂಡ. ಒಂದಿಷ್ಟು ಆಕ್ಷೇಪಗಳು ವ್ಯಕ್ತವಾಗಿದೆ. ಅದರ ಮಧ್ಯೆ. ಗೌಡ್ತಿಯರ ಸೇನೆ ಅನ್ನುವಂತಹ ಒಂದು ಸಂಘಟನೆ ದರ್ಶನ್ ಅವರು ಮತ್ತೆ ಮತ್ತೆ ಹೆಣ್ಣು ಮಕ್ಕಳ ಬಗ್ಗೆ ಸಾರ್ವಜನಿಕವಾಗಿ ಅಸಂಬದ್ಧವಾಗಿ ಮಾತಾಡ್ತಾರೆ. ತುಚ್ಛೀಕರಣದಿಂದ ಮಾತಾಡ್ತಾರೆ.

ಅವಮಾನಕಾರಕವಾಗಿ ಮಾತಾಡ್ತಾರೆ. ಆದ್ದರಿಂದ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಮಹಿಳಾ ಆಯೋಗಕ್ಕೆ. ಒಂದು ದೂರನ್ನ ಕೊಟ್ಟಿದೆ. ಈ ದೂರು ಮತ್ತುಗೌಡ ತೀರಸೇನೆಯ. ಮುಂದಾಳತ್ವ ವಹಿಸಿ ದಂತ. ವ್ಯಕ್ತಿಗಳ ಬಗ್ಗೆ? ಉಮಾಪತಿ ಅವರಿಗೂ ಅವರಿಗೂ ಒಂದು. ಸಾರ್ವಜನಿಕವಾಗಿ ಈಗ ತಗಲಾಕುವ ಕೆಲಸವನ್ನು ಮಾಡಲಾಗಿದೆ. ಉಮಾಪತಿ ಅವರೇ ಪ್ರೂವ್ ಮಾಡಿದ್ದು ಉಮಾಪತಿ ಅವರೇ ಇದರ ಹಿಂದೆ ಇದ್ದಾರೆ. ದರ್ಶನ ವಿರುದ್ಧ ಎತ್ತಿ ಕಟ್ಟುವ ಕೆಲಸವನ್ನ ಈ ಗೌಡ್ತಿಯರ ಸೇನೆಯ ಮೂಲಕ ಮಾಡುತ್ತಿದ್ದಾರೆ ಎನ್ನುವ ಆಕ್ಷೇಪ ಕೇಳಿ ಬರುತ್ತಿದೆ.

ಇದೆಲ್ಲದಕ್ಕಿಂತ ಮುಖ್ಯವಾಗಿ ಗೌಡ್ತಿಯರ ಸೇನೆ. ಈಗ. ಉಮಾಪತಿಯವರಿಗೆ ಎ ತಗಡು ಅಂತ ಅವರು ಸಾರ್ವಜನಿಕವಾಗಿ ಕರೆದಂತ ಸಂದರ್ಭದಲ್ಲಿ. ಮಹಿಳೆಯರಿಗೆ ಆಗಾಗ. ದರ್ಶನ್ ಅವರಿಂದ ಅವಮಾನ ಆಗ್ತಾ ಇದೆ ಅನ್ನುವಂತಹ ಒಂದು ವಾದವನ ಅಥವಾ ಆಕ್ಷೇಪವನ್ನ ಕಾನೂನಾತ್ಮಕವಾಗಿ ಸಾರ್ವಜನಿಕವಾಗಿ ಹೋರಾಟದ ಸ್ವರೂಪದಲ್ಲಿ ನೀವು ಕೈಗೆತ್ತಿಕೊಂಡಿದ್ದ ಇರಲ್ಲ. ಹಾಗಾದ್ರೆ ಇಲ್ಲಿಯವರೆಗೆ ಎಲ್ಲಿ ಹೋಗಿದ್ರಿ? ದರ್ಶನ್ ಅವರ ದಾಂಪತ್ಯದಲ್ಲಿ ಬಹಳಷ್ಟು ಸಾರಿ ಬಿರುಕು ಬಿಟ್ಟಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]