ಅಗಸೆ ಮಜ್ಜಿಗೆ ಬೆಳಿಗ್ಗೆ ಎದ್ದ ತಕ್ಷಣ 21 ದಿನ ಜಾದು ನೋಡಿ..ದೇಹದಲ್ಲಿ ಇದರಿಂದ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ ?

ಅಗಸೆ ಮಜ್ಜಿಗೆ ಬೆಳಿಗ್ಗೆ ಎದ್ದ ತಕ್ಷಣ 21 ದಿನ ಜಾದು ನೋಡಿ..ದೇಹದಲ್ಲಿ ಇದರಿಂದ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ ?

WhatsApp Group Join Now
Telegram Group Join Now

ಅಗಸೆ ಮಜ್ಜಿಗೆ 21 ದಿನಕ್ಕೆ ಜಾದು ನೋಡಿ… ಯಾವ ರೀತಿಯಾದಂತಹ ರೋಗಗಳು ಇವೆ ಅದರಲ್ಲಿಯೂ ಮುಖ್ಯವಾಗಿ ಬಿಟ್ಟಿಲಿಗೋ ಮಸ್ಕಿಲೋ ಡ್ರೆಸ್ ಟೋಪಿ ಆಮೇಲೆ ಮೂತ್ರ ಡಿರಾನ್ ಡಿಸೀಸ್ ಈ ಮೂರನ್ನು ಬಿಟ್ಟು ಮತ್ತೆ ಯಾವುದೇ ರೋಗವಿರಲಿ ಯಾವಾಗ ಸರಿಯಾದ ಔಷಧಿ ಉಪಚಾರ ನಡೆಯುವುದಿಲ್ಲ ಆ ವೇಳೆಯಲ್ಲಿ ಜನರು ನನ್ನ ಬಳಿ ಬರುತ್ತಾರೆ.

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ಅಂತ ವಾಸಿಯಾಗದೇ ಇರುವಂತಹ ಕಾಯಿಲೆಗೆ ಅದು ಯಾವ ರೀತಿ ವಾಸಿಯಾಗುತ್ತದೆ ಎಂದರೆ ನಾನು ಹೇಳುವಂತಹ ಆರೋಗ್ಯಕರವಾದ ಆಹಾರದಿಂದ ಅದನ್ನ ಯಾರು ಕೂಡ ಉಹೆ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ ಈಗ ನಾನು ಅಗಸೆ ಮಜ್ಜಿಗೆ ಬಗ್ಗೆ ಮಾಹಿತಿಯನ್ನು ಕೊಡುತ್ತೇನೆ. ನಾವು ಮೊದಲಿಗೆ ಏನಾದರೂ ಉಪಯೋಗ ಇದ್ದರೆ ಮಾತ್ರ ಅದರ ಬಗ್ಗೆ ಗಮನವನ್ನು ಕೊಡುವುದು ಇಲ್ಲ.

ಎಂದರೆ ನಾವು ಅದನ್ನು ಕೆರೆ ಮಾಡುವುದಿಲ್ಲ ಈಗ ಯಾವುದೋ ಒಬ್ಬ ವ್ಯಕ್ತಿ ನನಗೆ ಸಹಾಯ ಮಾಡುತ್ತಾನೆ ಎಂದರೆ ಅವನೇ ದೇವರು ಅವನು ಏನಾದರೂ ಮಾಡಲಿಲ್ಲ ಎಂದರೆ ತಕ್ಷಣವೇ ಅವನು ರಾಕ್ಷಸ ಈ ರೀತಿ ನಾವು ಯೋಚನೆ ಮಾಡುವವರು ಈಗ ಅಗಸೆ ಮಜ್ಜಿಗೆ ಎನ್ನುವುದು ಏನು ಉಪಯೋಗ ಎಂದು ನಿಮಗೆ ಗೊತ್ತಾಯ್ತು ಎಂದರೆ ತಕ್ಷಣವೇ ನೀವು ಅದರ ಬಗ್ಗೆ ಗಮನವನ್ನು ಹರಿಸುತ್ತೀರಿ.

ಮತ್ತು ತಕ್ಷಣವೇ ನೀವು ಅದನ್ನು ಮಾಡಿ ಕುಡಿಯುತ್ತೀರಿ ಮೊದಲನೆಯದಾಗಿ ಮುಖ್ಯವಾದದ್ದು ಯಾರು ಅಗಸೆ ಮಜ್ಜಿಗೆಯನ್ನು ಕುಡಿಯುತ್ತಾರೆ ಆರೋಗ್ಯವಾದಂತಹ ವ್ಯಕ್ತಿ ಒಂದು ಬಾರಿ ಅವರು ಜೀವನದಲ್ಲಿ ಕ್ಯಾನ್ಸರ್ ಬರುವುದಿಲ್ಲ ಎಂದು ತಲೆಗೆ ಇಟ್ಟುಕೊಳ್ಳಬೇಕು ಜೀವನದಲ್ಲಿ ಹಾರ್ಟ್ ಅಟ್ಯಾಕ್ ಆಗುವುದಿಲ್ಲ ಬ್ರೈನ್ ಸ್ಟ್ರೋಕ್ ಆಗುವುದಿಲ್ಲ.

ಯಾವಾಗಲೂ ಎಂಗನ್ ಎನರ್ಜಿಟಿಕ್ ಆಗಿ ಇರುತ್ತಾರೆ ವಯಸ್ಸಾದಂತೆ ಆಗುವುದೇ ಇಲ್ಲ ಎಂದು ಹೇಳುತ್ತೇವೆ ಯಾಕೆ ಎಂದು ಪ್ರಶ್ನೆ ಸಾಮಾನ್ಯವಾಗಿ ಬರುತ್ತದೆ ಏಕೆಂದರೆ ಅದರಲ್ಲಿ ಲಿಗ ನನ್ಸ್ ಇದೆ ಅದು ದೇಹವನ್ನು ಡಿಟಾಕ್ಸ್ ಮಾಡುತ್ತದೆ ಎರಡನೇದಾಗಿ ಅದರಲ್ಲಿ ಒಮ್ಮೊಗ 3 ಮತ್ತು ಒಮ್ಮೊಗ ಸಿಕ್ಸ್ ಇದೆ.

ಅದು ಸೆಲ್ಯುಲರ್ ಮೆಟಬಾಲಿಕ್ ಆಕ್ಟಿವಿಟೀಸ್ ಮತ್ತು ಸೆಲ್ಲುಲಾರ್ ರಿಗ್ಲೆಟ್ ಮಾಡುತ್ತದೆ ಅಂದರೆ ಜೀವಕೋಶದ ಪಚನ ಕ್ರಿಯೆಯನ್ನ ಇದು ಹೆಚ್ಚಿಸುತ್ತಾ ಹೋಗುತ್ತದೆ.ಇದು ನಮ್ಮ ತೂಕವನ್ನು ಕಡಿಮೆ ಮಾಡುತ್ತದೆ ಯಾರು ಇದನ್ನು ಎರಡು ಬಾರಿ ಉಪಯೋಗಿಸುತ್ತಾರೆ ಬೆಳಗ್ಗೆ ಮತ್ತು ಸಂಜೆ ಅಗಸೆ ಮಜ್ಜಿಗೆಯನ್ನು ಹಸಿ ತರಕಾರಿ ಜ್ಯೂಸನ್ನು ಎರಡು ಬಾರಿ ಉಪಯೋಗಿಸುತ್ತಾರೆ.

ಬೆಳ್ಳುಳ್ಳಿ ಶುಂಠಿ ತಿನ್ನುತ್ತಾರೆ ಊಟದಲ್ಲಿ 30 40 ಪರ್ಸೆಂಟ್ ಊಟದ ಒಳಗಡೆ ಅದು ಕೂಡ ಗಂಜಿ ತೆಗೆದ ಅನ್ನ ಹಾಗೂ ಮುದ್ದೆಯನ್ನು ತಿನ್ನುತ್ತಾರೆ ಅಂದರೆ ಒಟ್ಟಾರೆ ಊಟದಲ್ಲಿ 30 ಪರ್ಸೆಂಟ್ ಒಳಗಡೆ ಎಪ್ಪತ್ತು ಪರ್ಸೆಂಟ್ ಸೊಪ್ಪಿನ ಪಲ್ಯ ತರಕಾರಿ ಪಲ್ಯ ಅವರು ಮೂರು ಕೆಜಿಯಿಂದ ಏಳು ಕೆಜಿಯವರೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಅಂದರೆ ಅಷ್ಟು ಮಹತ್ವಪೂರ್ಣವಾದದ್ದು ಈ ಅಗಸೆ ಬೀಜ ಈಗ ಅದನ್ನು ಹೇಗೆ ಮಾಡಬೇಕು ಎಂದು ನೋಡೋಣ. ಮೊದಲನೆಯ ಕಂಡೀಶನ್ ಅಗಸೆ ಬೀಜವನ್ನು ಉರಿಯಬಾರದು ಪುಡಿಮಾಡಿ ಇಡಬಾರದು ಮಾಡಿದ ಮೇಲೆ 15 ನಿಮಿಷದ ಒಳಗಡೆ ಕುಡಿಯಬೇಕು ಮತ್ತು ಎಷ್ಟು ಎಂದರೆ ಒಂದು ಟೇಬಲ್ ಸ್ಪೂನ್ ನಷ್ಟು ಬೀಜ.

ಆ ನಂತರ ಒಂದು ಟೇಬಲ್ ಸ್ಪೂನ್ ನಷ್ಟು ಎಣ್ಣೆ ಅಗಸೆ ಎಣ್ಣೆ ಸಿಕ್ಕಿದರೆ ಮಾತ್ರ ಒಂದು ಕಪ್ಪು ಮೊಸರು ಒಂದು ವೇಳೆ ಅಗಸೆ ಎಣ್ಣೆ ಸಿಗಲಿಲ್ಲ ಎಂದರೆ ಎರಡು ಚಮಚದಷ್ಟು ಅಗಸೆ ಬೀಜ ಅದನ್ನು ಪುಡಿ ಮಾಡಿ ಒಂದು ಟೇಬಲ್ ಸ್ಪೂನ್ ನಷ್ಟು ಎಣ್ಣೆಯನ್ನು ಹಾಕಿ.

ನಂತರ ಒಂದು ಕಪ್ಪು ಮೊಸರನ್ನು ಹಾಕಿ ಕಲಸಬೇಕು ಅದು ಚಟ್ನಿಯ ರೀತಿ ಆಗುತ್ತದೆ ಅದರಲ್ಲಿ ಎಣ್ಣೆ ಅಂಶ ಕಾಣಬಾರದು ನಂತರ ಅದಕ್ಕೆ ನೀರನ್ನು ಹಾಕಿ ಬೆಳಗ್ಗೆ ಮತ್ತು ರಾತ್ರಿ ಕುಡಿಯಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.