ನಾನು ದರ್ಶನ್ ತಬ್ಬಿ ತಬ್ಬಿ ಅತ್ತು ಬಿಟ್ವಿ…ಪತ್ನಿಗೆ ಜೈಲಲ್ಲಿ ದರ್ಶನ್ ಹೇಳಿದ್ದೇನು ? ಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ.ವಿನೋದ್ ರಾಜ್

ನಾನು ದರ್ಶನ್ ತಬ್ಬಿ ತಬ್ಬಿ ಅತ್ತು ಬಿಟ್ವಿ…ಪತ್ನಿಗೆ ಜೈಲಲ್ಲಿ ದರ್ಶನ್ ಹೇಳಿದ್ದೇನು ? ಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ.ವಿನೋದ್ ರಾಜ್

WhatsApp Group Join Now
Telegram Group Join Now

ನನಗೆ ತಡೆದುಕೊಳ್ಳೋಕೆ ಆಗ್ಲಿಲ್ಲ ನಾನು ತಪ್ಪಿಕೊಂಡು ಬಿಟ್ಟೆ ಅತ್ತು ಬಿಟ್ಟೆ ರೀ ಯಾಕೋ ನಮಗೆ ಗೊತ್ತಿಲ್ಲ ಎಷ್ಟು ಸರಿ ನಾವು ಹೇಳಿದ್ರು ಕೂಡ ನಮ್ಮ ಕಣ್ಣಲ್ಲಿ ನೀರು ಬರುತ್ತೆ .

ಯಾರಿಗೂ ಆಗಬಾರದು ಅಂತಾನೆ ನಾನು ಯಾವಾಗಲೂ ಬೇಡ್ಕೊಂತಿದ್ದೆ ಅವರನ್ನ ತುಂಬಾ ಕಾಲ ಮನುಷ್ಯ ಇತರ ಘೋರ ನೋಡೋಕೆ ಸರಿ ನಾನು ಯೋಚನೆ ಮಾಡಿಬಿಡ್ತೀನಿ.


ನಮ್ಮ ತಾಯಿಯವರು ಈ ಘಟನೆ ನೋಡೋಕೆ ನಾವು ಉಳಿಬೇಕಾಗಿತ್ತಾ ಅಂತ ಕೂಡ ಅನ್ನಿಸುತ್ತದೆ ನಮಗೆ ಇವೆಲ್ಲ ಕಣ್ಣ ಮುಂದೆ ನಡೀಬಾರದು ಅಂತಾನೆ ನಾನು ಭಗವಂತನ ಕೇಳಿಕೊಳ್ಳುತ್ತೇನೆ.

ಇವರೇ ಯಾಕಂದ್ರೆ ಎಲ್ಲಾ ತಂದೆ ತಾಯಂದಿರು ಮಕ್ಕಳು ಚೆನ್ನಾಗಿ ಆಗಬೇಕು ಚೆನ್ನಾಗಿ ಬೆಳಿಬೇಕು ಎಲ್ಲಾ ಆಸೆ ಪಟ್ಟು ಮಾಡೇ ಮಾಡ್ತಾರೆ ಎಲ್ಲೋ ಒಂದು ಕಡೆ ಯಾವುದೋ ಒಂದು ದೃಷ್ಟಿ ಪರ್ಯಾಯ ದೋಷನೋ ಏನು ಮಾಡಕಾಗುತ್ತೆ.

ಇದನ್ನೆಲ್ಲ ಮನುಷ್ಯ ಅನುಭವಿಸಲೇಬೇಕು ಇದನ್ನೆಲ್ಲ ನೋಡಲೇಬೇಕು ಯಾವುದನ್ನ ನಾವು ಬೇಡ ಅಂತೀವೋ ಅದೇ ತುಂಬಾ ಬೇಕಾಗಿ ಹೋಗುತ್ತೆ ಹತ್ತಿರಕ್ಕೆ ಬರುತ್ತೆ.

ಯಾವುದನ್ನ ನಾವು ತುಂಬಾ ಬೇಕು ಅಂತೀವೋ ಸುಖ ಶಾಂತಿ ನೆಮ್ಮದಿ ಅದು ನಮ್ಮನ್ನು ಬಿಟ್ಟು ದೂರ ಹೋಗ್ತಾನೆ ಇರುತ್ತೆ. ನಾವು ಅದನ್ನು ಹುಡುಕಿಕೊಂಡು ಹೋಗ್ತಾನೆ ಇರ್ತೀವಿ.

ಕೊನೆಗೂ ನಮಗೆ ಸಿಕ್ಕಿದ್ದು ಆರಕ್ಕೆ ಮೂರು ಮಾತ್ರ ದರ್ಶನ್ಗೆ ಅಚ್ಚು ಮೆಚ್ಚು ಅಂತ ಏನೇನೋ ತೆಗೆದುಕೊಂಡು ಹೋಗಿದ್ರಿ ಸರ್ ನಾನು ಅದು ಗಮನಿಸಿದೆ.

ಏನು ತಗೊಂಡು ಹೋಗಿದ್ರಿ ಅಂತ ಒಂದು ಕುತೂಹಲಕ್ಕೆ ರುಚಿ ರುಚಿಯಾಗಿ ನಮಗೆ ನಮ್ಮ ತಾಯಿಯವರು ಇದ್ದಾಗ ಪ್ರೀತಿಯಾಗಿ ಕಲಿಸಿ ತಿನ್ಸೋರು ಸರಿ, ನನಗೆ ಏನು ಅನ್ನಿಸ್ತು! ನನಗೇನು ಕಾಣಲಿಲ್ಲ.

ಹುಡುಗ ಒಬ್ಬ ಜೊತೆಯಲ್ಲಿ ಇದ್ದ ಅವನು ಕೇಳಿದೆ ಲೇ ಅದೇ ನೋಡು ಬಾಯಿಗೆ ಚೆನ್ನಾಗಿರುವಂತದ್ದು ತಿನ್ನೋಕೆ ಏನಾಗುತ್ತೆ? ನೋಡಪ್ಪ ನೋಡ್ಬಿಟ್ಟು ಅದೇ ನೀವೇ ಕಾರಾಗ್ರಹದಲ್ಲಿ ಏನು ಹೇಳ್ತಾರೋ ಅದನ್ನೇ ಮಾತ್ರ ಅದೊಂದು ನಾರ್ಮ್ಸ್ ಅಲ್ಲಿ ಚೆನ್ನಾಗಿರುವಂತದ್ದು.

ತಿಂದು ಸಂತೋಷ ಪಡಲಿ ಅನ್ನುವಂತಹ ಆಸೆ ಇಟ್ಕೊಂಡು ಎಲ್ಲಾ ತಗೊಂಡು ಹೋದೆ ಪಾಪ ಪರ್ಮಿಷನ್ ಕೊಟ್ರು. ಹೌದಾ! ಕೇಳಿಕೊಂಡೆ ಏನ್ ಮಾಡೋಣ.

ನಮಗೂ ನಮ್ಮ ತಾಯಿ ತರಾನೇ ನಮಗೆ ಯಾರೋ ಒಂದು ತಿನ್ನಬೇಕು ನನ್ನ ಉದ್ದೇಶ ಇದೆ ಅಲ್ಲ ಮಾಡಿದೆಲ್ಲ ಮಾಡ್ಬಿಟ್ಟು ಈ ತರ ಒಂದು ವ್ಯಕ್ತಿಗೆ ನೀವು ಈ ತರ ಕೊಡ್ತೀರಾ ಅನ್ನುವಂತದ್ದು.

ಅದು ಕಾಣಲಿಲ್ಲ ಈ ಮನುಷ್ಯನ ಪಾಶಕ್ಕೆ ಪ್ರೀತಿಗೆ ವಾತ್ಸಲ್ಯಕ್ಕೆ ನಾವು ಬೆಲೆನೇ ಕಟ್ಟಕ್ಕೆ ಆಗಲ್ಲ ರೀ ಅದಕ್ಕೆ ಏನು ಗೊತ್ತಾಗಲ್ಲ ದರ್ಶನ್ ಮೇಲೆ ಹೀಗೆ ಮಾಡಿದ್ರೆ ಹೊಡೆದು ಸಾಯಿಸಿಬಿಡ್ತಾರೆ.

ಅಂದ್ರು ಕೂಡ ಅದು ಪ್ರೀತಿ ಒಂದು ಮಾತ್ರ ತೋರಿಸುತ್ತದೆ ನಾವೇನು ಮಾಡಕಾಗುತ್ತೆ ಏನ್ರೀ ಮಾಡಕಾಗುತ್ತೆ ಕಷ್ಟ ಆಗುತ್ತೆ ಏನು ಮಾಡೋಣ.

ಪಾಪ ಪಾಪ ನಾವು ಮಾತಾಡಿಬಿಟ್ಟು ಬಂದುಬಿಟ್ವಿ 31 32 ದಿವಸ ನಾನೇ ಯೋಚನೆ ಮಾಡ್ತೀನಿ ನನಗೂ ಸರ್ಜರಿ ಆಗಿತ್ತು ಒಂದು 20 22 ದಿವಸ ಆಗಿದೆ ಸರ್ಜರಿಯಾಗಿ ಆ ಒಂದು ಕಡೆ ಕುಳಿತುಕೊಳ್ಳೋಕೆ ಆಗಲ್ಲ.

ಯಪ್ಪ ಹೇಗೆ ಒಂದೇ ಕಡೆ ಕೂತ್ಕೊಂಡು ಸುತ್ತಲೂ ಗೋಡೆ ಏನು ಯೋಚನೆ ಮಾಡ್ತಾ ಇರೋದು ಎಷ್ಟು ಪುಸ್ತಕ ಓದಬಹುದು ಓದ್ರು ಅಬ್ಬಾ ದೇವರೇ ಅಯ್ಯಯ್ಯಪ್ಪ ಸ್ವಾಮಿ ವಿಜಯಲಕ್ಷ್ಮಿ ಅವರ ಜೊತೆಗೆ ನೀವು ಹೋಗಿದ್ದು.

ಸಹಜವಾಗಿ ಆ ತಾಯಿಯ ಬಗ್ಗೆ ಬಹಳಷ್ಟು ಒಂದು ಒಳ್ಳೆಯ ಮಾತುಗಳು ಮೆಚ್ಚುಗೆ ಮಾತುಗಳು ಕೇಳಿ ಬರ್ತಾರೆ ಯಾಕೆಂದರೆ ಈಗಲೂ ಕೂಡ ಅಷ್ಟು ಗಟ್ಟಿಯಾಗಿ ನಿಂತ್ಕೊಂಡಿರೋದು ಎಲ್ಲದನ್ನು ಸಹಿಸಿಕೊಂಡು ಎಲ್ಲಾ ಏಳು ಕೂಡ ನೋಡಿಬಿಟ್ಟಿದ್ದಾರೆ.

ಆದರೂ ಕೂಡ ಈಗಲೂ ದರ್ಶನ್ ಮೇಲೆ ಅಪಾರವಾದ ಪ್ರೀತಿ ಅಭಿಮಾನ ಇದೆ ನಿಮ್ಮ ಹತ್ರ ಏನು ಹಂಚಿಕೊಂಡ್ರು ಸರ್ ಆತರ ದರ್ಶನ್ ಅವರು ಹೊರಗೆ ಬರ್ತಾರೆ ಅನ್ನೋ ಧೈರ್ಯ ಅಥವಾ ನೀವೇನಾದರೂ ತುಂಬಿದ್ರಾ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]