Admin » Karnataka's Best News Portal » Page 191 Of 733

Author: admin

  • ಅಕ್ಷಯ ತೃತೀಯ ದಿನ ಈ ರಂಗೋಲಿಯನ್ನು ಹಾಕಿದರೆ ಕಡು ಬಡವನು ಸಹ ಶ್ರೀಮಂತನಾಗ್ತಾನೆ..

    ಅಕ್ಷಯ ತೃತೀಯ ದಿನ ಈ ರಂಗೋಲಿಯನ್ನು ಹಾಕಿದರೆ ಕಡು ಬಡವನು ಸಹ ಶ್ರೀಮಂತನಾಗ್ತಾನೆ..

    ನಿಮ್ಮ ಹಣದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಲು ಅಕ್ಷಯ ತೃತೀಯ ದಿನ ಈ ರಂಗೋಲಿ ಹಾಕಿ ಪೂಜೆ ಮಾಡಿ……!! ಪ್ರತಿಯೊಬ್ಬರಿಗೂ ಕೂಡ ಹಣಕಾಸಿನ ಸಮಸ್ಯೆ ಎನ್ನುವುದು ಇರುತ್ತದೆ ಆದರೆ ಒಬ್ಬರಿಗೆ ಸ್ವಲ್ಪ ಪ್ರಮಾಣದಲ್ಲಿ ಇದ್ದರೆ ಮತ್ತೊಬ್ಬರಿಗೆ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಅದಕ್ಕಾಗಿ ಹಲವಾರು ಜನ ಹಲವಾರು ವಿಧಾನಗಳನ್ನು ಅನುಸರಿಸಿ ತಮ್ಮ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ. ಆದರೆ ಕೆಲವೊಬ್ಬರಿಗೆ ಆ ವಿಧಾನಗಳು ಫಲವನ್ನು ಕೊಟ್ಟರೆ ಕೆಲವೊಬ್ಬರಿಗೆ ಅದು ಯಾವುದೇ ರೀತಿಯ ಫಲವನ್ನು ಕೊಡುವುದಿಲ್ಲ. ಇದರಿಂದ ಅವರು ಯಾವುದೇ…

    Read more...

  • ಈ ದೇವಸ್ಥಾನದಲ್ಲಿದೆ ಭಕ್ತರು ಮುಂದಿನ ಜನ್ಮದ ಬಗ್ಗೆ ತಿಳಿಸುವ ಶಿವಲಿಂಗ..ಗೌರಿ ಸೋಮನಾಥನ ಪವಾಡ ನೋಡಿ

    ಭಕ್ತರ ಮುಂದಿನ ಜನ್ಮದ ಬಗ್ಗೆ ತಿಳಿಸುವ ಅಸಾಮಾನ್ಯ ಶಿವಲಿಂಗ…..||ಗೌರಿ ಸೋಮನಾಥ…||ಓಂಕಾರೇಶ್ವರ…..|| ಭೂವಸುಂದರೆಯಲ್ಲಿ ನಮ್ಮ ಭರತ ಖಂಡ ಒಂದು ಸುಂದರ ಹಾಗೂ ಪವಿತ್ರವಾದ ಭೂಪ್ರದೇಶ. ನಮ್ಮ ಭಾರತ ದೇಶದಲ್ಲಿ ಅಸಂಖ್ಯಾತ ದೇವರುಗಳು ಜನ್ಮತಾಳಿದ್ದಾರೆ. ಋಷಿಮುನಿಗಳೆಲ್ಲರೂ ಕೂಡ ತಪಸ್ಸನ್ನು ಆಚರಿಸಿ ನಮ್ಮ ಈ ಭಾರತದ ನೆಲವನ್ನು ಪಾವನಗೊಳಿಸಿದ್ದಾರೆ. ಈ ಭಾರತದ ಪುರಾತನ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಗೆ ಸಾಕ್ಷಿ ಎಂಬಂತೆ ನಮ್ಮ ದೇಶದಲ್ಲಿ ಮೂಲೆ ಮೂಲೆಗಳಲ್ಲಿಯೂ ಸಹ ಪ್ರಾಚೀನ ದೇಗುಲ ಗಳು ನಮಗೆ ಕಾಣ ಸಿಗುತ್ತದೆ. ನಮ್ಮ ಭಾರತ ದೇಶದಲ್ಲಿರುವ ಕೆಲವು…

    Read more...

  • ಹೆಣ್ಣು ಹೇಗಿರಬೇಕು ಹೆಣ್ಣು ಸುಮ್ಮನಿದ್ದರೆ ಮೂದೇವಿ ಎನ್ನುವರು ನಗು ನಗುತಾ ಇದ್ದರೆ ನಂಬಬೇಡಿ ಎನ್ನುವರು..

    ಹೆಣ್ಣು ಹೇಗಿರಬೇಕು……..?? ಹೆಣ್ಣು ಸುಮ್ಮನಿದ್ದರೆ ಮೂದೇವಿ ಎನ್ನುವರು, ವಾದ ಮಾಡಿದರೆ ವಾಚಳಿ ಎನ್ನುವರು. ನಗುನಗುತ್ತಾ ಇದ್ದರೆ ನಂಬಬೇಡ ಎನ್ನುವರು. ಅತ್ತರೆ ಊರು ಹಾಳು ಮಾಡುವವಳು ಎನ್ನುವರು. ಹೊಂದಿಕೊಂಡು ಹೋದರೆ ನಾಟಕ ಮಾಡುವವಳು ಎನ್ನುವರು. ಹೊಂದದಿದ್ದರೆ ಮನೆಹಾಳು ಎನ್ನುವರು. ಬಾಯಿ ಮಾಡಿದರೆ ಜಗಳಗಂಟಿ ಎನ್ನುವರು. ನಿಧಾನವಾಗಿ ಮಾತನಾಡಿದರೆ ಉಸಿರಿಲ್ಲದವಳು ಎನ್ನುವರು. ಒಬ್ಬಳೇ ಕೆಲಸ ಮಾಡಿದರೆ ಯಾರನ್ನು ಕರೆಯುವುದಿಲ್ಲ ಎನ್ನುವರು. ಕೆಲಸಕ್ಕೆ ಕರೆದರೆ ಸರಿಗಟ್ಟುವವಳು ಎನ್ನುವರು. ಕೇಳಿ ಮಾಡಿದರೆ ಏನು ಗೊತ್ತಿಲ್ಲದವಳು ಎನ್ನುವರು. ಕೇಳದೆ ಮಾಡಿದರೆ ಕಾರು ಬಾರು ನಡೆಸುವವಳು…

    Read more...

  • ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ ತಿಳಿಯಿರಿ…

    ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ? ತಿಳಿಯಿರಿ!! ಬಹಳ ಹಿಂದಿನ ಕಾಲದಿಂದಲೂ ಕೂಡ ಆಸ್ತಿ ವಿಚಾರವಾಗಿ ಕೆಲವೊಂದಷ್ಟು ಗೊಂದಲದ ಪ್ರಶ್ನೆಗಳು ಎಲ್ಲರಲ್ಲಿಯೂ ಕೂಡ ಇರುತ್ತದೆ ಅಂದರೆ ತಂದೆಯ ಆಸ್ತಿ ಕೇವಲ ಗಂಡು ಮಕ್ಕಳಿಗೆ ಸೇರುವಂತದ್ದ ಅಥವಾ ಹೆಣ್ಣು ಮಕ್ಕಳಿಗೂ ಸೇರಬೇಕ ಈವಿಷಯವಾಗಿ ಎಲ್ಲರಲ್ಲಿಯೂ ಕೂಡ ಒಂದು ಗೊಂದಲದ ಪ್ರಶ್ನೆ ಇದೆ.ಆದರೆ ಅದೇ ವಿಷಯವಾಗಿ ಈ ದಿನ ಅಂದರೆ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲು ಸೇರುತ್ತದೆ. ಹಾಗೂ ತಂದೆಯ ಆಸ್ತಿ ಹಾಗೂ…

    Read more...

  • 20 ಏಪ್ರಿಲ್ 2023 ಖಗ್ರಾಸ ಸೂರ್ಯ ಗ್ರಹಣ ಈ 6 ರಾಶಿಯ ಜನ ಕೋಟ್ಯಾಧೀಶರಾಗುವರು.

    20 ಏಪ್ರಿಲ್ 2023 ಖಗ್ರಾಸ ಸೂರ್ಯ ಗ್ರಹಣ ಈ 6 ರಾಶಿಯ ಜನ ಕೋಟ್ಯಾಧೀಶರಾಗುವರು…..!! 2023ರ ಇಸವಿಯ ವರ್ಷದ ಮೊದಲನೆಯ ಸೂರ್ಯ ಗ್ರಹಣವು ಈ ನಾಲ್ಕು ರಾಶಿಯವರ ಅದೃಷ್ಟವನ್ನೇ ಬದಲಿಸಲಿದೆ ಈ ನಾಲ್ಕು ರಾಶಿಯವರ ಜೀವನವು ಸೂರ್ಯನ ಪ್ರಕಾಶದ ರೀತಿಯಲ್ಲಿಯೇ ಹೊಳೆಯುತ್ತದೆ. ಸಮಾಜದಲ್ಲಿ ಗೌರವ ಹಾಗೂ ಘನತೆಯನ್ನು ಪಡೆಯುವುದರ ಜೊತೆಗೆ ಅಪಾರ ಧನ ಸಂಪತ್ತನ್ನು ಕೂಡ ಇವರು ಗಳಿಸುತ್ತಾರೆ. ವರ್ಷದ ಮೊದಲನೆಯ ಈ ಸೂರ್ಯ ಗ್ರಹಣವು ಅಶ್ವಿನಿ ನಕ್ಷತ್ರ ಹಾಗೂ ಮೇಷ ರಾಶಿಯಲ್ಲಿ ನಡೆಯುತ್ತದೆ ಈ ಸೂರ್ಯ…

    Read more...

  • ಹುಟ್ಟಿನಿಂದಲೇ ಆಗರ್ಭ ಶ್ರೀಮಂತರು ಈ ರಾಶಿಯಲ್ಲಿ ಜನಿಸಿರುವವರು..ನಿಮ್ಮ ರಾಶಿಯೂ ಇದ್ಯಾ ನೋಡಿ

    ಹುಟ್ಟಿನಿಂದಲೇ ಆಗರ್ಭ ಶ್ರೀಮಂತರು ಈ ರಾಶಿಯಲ್ಲಿ ಜನಿಸಿರುವವರು……!! ಹುಟ್ಟಿನಿಂದಲೇ ಯಾವುದೇ ಒಬ್ಬ ವ್ಯಕ್ತಿ ಶ್ರೀಮಂತನಾಗಲು ಸಾಧ್ಯವಿಲ್ಲ ಬದಲಿಗೆ ಅವನು ಹುಟ್ಟಿದಾಗಿನಿಂದಲೇ ಶ್ರೀಮಂತನಾಗಲು ಕೆಲವೊಂದು ಅದೃಷ್ಟವನ್ನು ಹೊಂದಿರುತ್ತಾನೆ. ಅಂತಹ ವ್ಯಕ್ತಿ ಮಾತ್ರ ತಾನು ಹುಟ್ಟಿದಾಗಿನಿಂದಲೇ ಶ್ರೀಮಂತನಾಗಿರುವುದಕ್ಕೆ ಸಾಧ್ಯವಾಗುತ್ತದೆ. ಹಾಗೂ ಅವನ ಹುಟ್ಟಿದಂತ ದಿನಾಂಕ ಹಾಗೂ ಅವನ ಹೆಸರು ಈ ಎಲ್ಲಾ ವಿಷಯ ಸೇರಿ ಅವನು ಶ್ರೀಮಂತನಾಗುವುದಕ್ಕೆ ಕಾರಣವಾಗಿರುತ್ತದೆ. ಅದೇ ರೀತಿಯಾಗಿ ಯಾವುದೇ ಒಬ್ಬ ವ್ಯಕ್ತಿ ಹುಟ್ಟಿದರೆ ಅವನು ಇಂತ ಹದ್ದೇ ದಿನಾಂಕ ಹಾಗೂ ಅವನ ಹೆಸರು ಅವೆಲ್ಲವೂ ಸರಿಯಾಗಿ…

    Read more...

  • ಬಿ ಗಣಪತಿ ಹಾಗೂ ಪ್ರಕಾಶ್ ರಾಜ್ ಮೇಹು ಇಬ್ರಿಗೂ ಕೆಲಸವಿಲ್ವಾ..? ನನ್ನ ವ್ಯಯಕ್ತಿಕ ಜೀವನ ನಿಮ್ಮಿಬ್ರಿಗೂ ಯಾಕ್ರೀ..ವಿನೋದ್ ರಾಜ್ ಗರಂ

    ವೈಯಕ್ತಿಕ ಜೀವನ ಕೆಣಕಿದವರ ಚಳಿ ಬಿಡಿಸಿದ ವಿನೋದ್ ರಾಜ್….!! ಇತ್ತೀಚಿಗಷ್ಟೇ ವಿನೋದ್ ರಾಜ್ ಅವರು ಮದುವೆಯಾಗಿದ್ದಾರೆ ಎನ್ನುವಂತಹ ಸುದ್ದಿ ಸಮಾಚಾರ ಎಲ್ಲೆಡೆ ಹಬ್ಬಿತು ಅದೇ ರೀತಿಯಾಗಿ ಹಾಗೂ ಅದೇ ವಿಷಯವಾಗಿ ಸಂಬಂಧಿಸಿದಂತೆ ಹೆಚ್ಚಿನ ಜನ ವಿನೋದ್ ರಾಜ್ ಅವರ ಮೇಲೆ ಕೆಲವೊಂದು ವಿಚಾರವಾಗಿ ಕೋಪಗೊಂಡಿದ್ದಾರೆ ಹೌದು ಅದೇನೆಂದರೆ ಈಗ ವಿನೋದ್ ರಾಜ್ ಅವರು ಮದುವೆಯಾಗಿ ದ್ದಾರೆ ಎಂಬ ಸುದ್ದಿ ಹೊರ ಬರುತ್ತಿದ್ದಂತೆ. ವಿನೋದ್ ರಾಜ್ ಅವರು ಅದು ನನ್ನ ವೈಯಕ್ತಿಕ ವಿಚಾರ ಇದರ ಬಗ್ಗೆ ನಾನು ಹೇಳುವ…

    Read more...

  • ಡೆಂಗ್ಯು ಜ್ವರ ಬಂದಾಗ ಈ ಮನೆಮದ್ದು ಟ್ರೈ ಮಾಡಿ ನೈಸರ್ಗಿಕ ವಾದ ಶಕ್ತಿಶಾಲಿಯಾದ ಅತ್ಯುತ್ತಮ ಮನೆಮದ್ದು ಇದು…

    ಡೆಂಗ್ಯೂ ಜ್ವರ ಕಡಿಮೆಯಾಗಲು ಅತ್ಯುತ್ತಮ ಮನೆ ಮದ್ದು…..||ಪಪ್ಪಾಯ ಎಲೆ ರಸ…….|| ಡೆಂಗ್ಯೂ ಜ್ವರ ಒಂದು ವೈರಸ್ ನ ಮೂಲಕ ಹರಡುವಂತಹ ಜ್ವರವಾ ಗಿದ್ದು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವಂತಹ ಈ ಒಂದು ಸಮಸ್ಯೆ ಅತಿ ಬೇಗನೆ ಎಲ್ಲರಿಗೂ ಸಮಸ್ಯೆಯನ್ನು ಉಂಟು ಮಾಡುತ್ತದೆ ಎಂದೇ ಹೇಳಬಹುದು. ಈ ಒಂದು ರೋಗದ ಲಕ್ಷಣಗಳು ಏನು ಎಂದರೆ ಮೈ ಕೈ ನೋವು, ಕೀಲು ನೋವು, ಹಾಗೂ ಜ್ವರ, ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಹಾಗೂ ಡೆಂಗ್ಯೂ ಜ್ವರ ವಿಪರೀತವಾದರೆ ರಕ್ತಸ್ರಾವ ಉಂಟಾಗಿ ದೇಹದಲ್ಲಿ…

    Read more...

  • ಹೆಂಡತಿ ರಾತ್ರಿ ಇಂತಹ ಕೆಲಸಗಳು ಮಾಡಿದರೆ ದೇವರು ಸಹ ಕಾಪಾಡಲು ಸಾಧ್ಯವಿಲ್ಲವಂತೆ..

    ಮನೆಯಲ್ಲಿ ಹೆಣ್ಣು ಮಕ್ಕಳು ಮಾಡುವ ಇಂತಹ ಕೆಲಸದಿಂದ ಕೆಲವು ಕಷ್ಟಗಳು ದರಿದ್ರ ಬರುತ್ತದೆಯಂತೆ…….!! ಮನೆಯಲ್ಲಿ ಯಾವುದೇ ಒಂದು ವಿಚಾರವಾಗಿ ನೀವು ಯಾವುದೇ ಒಂದು ಕೆಲಸವನ್ನು ಮಾಡುತ್ತಿದ್ದರೆ ಅದನ್ನು ಇಂತಹದ್ದೇ ಸಮಯದಲ್ಲಿ ಹೀಗೆ ಮಾಡಬೇಕು ಎಂದು ವಿಧಾನಗಳು ಇರುತ್ತದೆ. ಹಾಗೂ ಆ ವಿಧಾನಗಳನ್ನು ನಾವು ಅನುಸರಿಸಲೇ ಬೇಕಾಗಿರುತ್ತದೆ. ಇಲ್ಲವಾದರೆ ಅದರಿಂದ ನಾವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿಯಾಗಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಮನೆಯಲ್ಲಿ ಮಾಡುವಂತಹ ಕೆಲವೊಂದು ತಪ್ಪುಗಳಿಂದ ಅವರ ಮನೆಯಲ್ಲಿ ಕಷ್ಟಗಳು ದರಿದ್ರ ಎಲ್ಲವೂ ಹೆಚ್ಚಾಗುತ್ತಿರುತ್ತದೆ. ಹಾಗಾದರೆ…

    Read more...

  • ರಾಹುಗ್ರಸ್ತ ಸೂರ್ಯಗ್ರಹಣ ಯಾವ ರಾಶಿಗೆ ಸೂರ್ಯ ಗ್ರಹಣದ ಪ್ರಭಾವ ಬೀರುತ್ತೆ..ನೋಡಿ.ಈ ಒಂದು ತಪ್ಪು ಮಾಡಬೇಡಿ

    ರಾಹುಗ್ರಸ್ತ ಸೂರ್ಯಗ್ರಹಣ 20-04-2023…..|| ಇದೆ ಏಪ್ರಿಲ್ 20ನೇ ತಾರೀಖು ರಾಹುಗ್ರಸ್ತ ಸೂರ್ಯಗ್ರಹಣ ನಡೆಯುತ್ತಿದ್ದು ಈ ಒಂದು ಗ್ರಹಣದ ಸಂದರ್ಭದಲ್ಲಿ ಯಾವ ರೀತಿಯ ಪರಿಣಾಮಗಳು ಬೀರುತ್ತದೆ. ಹಾಗೂ ಸೂರ್ಯ ಗ್ರಹಣದ ಪ್ರಭಾವದಿಂದ ಯಾವ ರಾಶಿಯವರಿಗೆ ಒಳ್ಳೆಯದಾಗುತ್ತದೆ ಹಾಗೂ ಯಾವ ರಾಶಿಯವರಿಗೆ ಕೆಟ್ಟದಾಗುತ್ತದೆ ಹಾಗೂ ಇದು ಯಾವೆಲ್ಲ ರೀತಿಯ ಪರಿಣಾಮವನ್ನು ಬೀರುತ್ತದೆ. ಹೀಗೆ ಈ ವಿಷಯವಾಗಿ ಸಂಬಂಧಿಸಿದ. ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. 20ನೇ ತಾರೀಖು ಸೂರ್ಯಗ್ರಹಣ ನಡೆಯುತ್ತಿದ್ದು ಇದರ ಪ್ರಭಾವದಿಂದಾಗಿ ನಮ್ಮ ಕರ್ನಾಟಕ ರಾಜ್ಯದ ಮೇಲೆ ಯಾವುದೇ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">