Author: admin
-
ಗಣೇಶ್ ಉಪೇಂದ್ರ ನಿನಾಸಂ ಸತೀಸ್ ಇವರೆಲ್ಲಾ ಗುಟ್ಟಾಗಿ ಮದುವೆ ಆಗಿದ್ಯಾಕೆ? ಉಪ್ಪಿ ಹೀಗೆ ಅಂದಿದ್ಯಾಕೆ ನೋಡಿ?
ಉಪೇಂದ್ರ ,ಗಣೇಶ್ ನೀನಾಸಂ ಸತೀಶ್ ಗುಟ್ಟಾಗಿ ಮದುವೆ ಆಗಿದ್ದು ಯಾಕೆ.ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಕೆಲವು ಸ್ಟಾರ್ಟ್ ನಟರುಗಳು ಗುಟ್ಟಾಗಿ ಮದುವೆಯಾಗಿದ್ದಾರೆ ಅದರ ಒಂದು ವಿವರ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಸ್ಟಾರ್ ನಟರುಗಳಿಗೆ ದೊಡ್ಡ ಅಭಿಮಾನಿಗಳ ಬಳಗ ಇರುತ್ತದೆ ಅಭಿಮಾನಿ ಬಳಗವು ಅವರ ಸಿನಿಮಾ ಜೀವನ ಅಲ್ಲದೆ ವೈಯಕ್ತಿಕ ಜೀವನಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಆದರೆ ಕೆಲವು ಸ್ಟಾರ್ ನಟರುಗಳು ಮಾತ್ರ ಸದ್ದಿಲ್ಲದೆ ಗುಟ್ಟಾಗಿ ಮದುವೆ ಆಗಿದ್ದಲ್ಲದೆ ಕೆಲವರು ಮಾತ್ರ ರೋಮರ್ ಮತ್ತು ಗಾಸಿಪ್…
-
ಮಹಾಲಕ್ಷ್ಮಿ ದೇವಿಯು ಸದಾ ನಿಮ್ಮ ಮನೆಯಲ್ಲಿ ನೆಲೆಸಲು ಈ ತಪ್ಪುಗಳನ್ನು ಗೃಹಿಣಿ ಮಾಡಲೆಬಾರದು..ಹಣದ ಸಮಸ್ಯೆ ತಗ್ಗಿಸಲು ಹೀಗೆ ಮಾಡಿ..
ಲಕ್ಷ್ಮಿ ಮನೆಯಲ್ಲಿ ನಡೆಸಬೇಕಾ ಹಾಗಾದರೆ ಮನೆಯಲ್ಲಿ ಇರುವಂತಹ ಮಹಿಳೆಯರು ಇಂತಹ ತಪ್ಪನ್ನು ಎಂದಿಗೂ ಮಾಡಬೇಡಿ.ಸಾಮಾನ್ಯವಾಗಿ ಮನೆಯಲ್ಲಿ ಏನೇ ಹಾಗೂ ಹೋಗುಗಳು ಆದರೂ ಕೂಡ ಅವುಗಳನ್ನು ನಾವು ಮಹಿಳೆಯರ ಮೇಲೆ ಹಾಕುತ್ತೇವೆ. ಏಕೆಂದರೆ ಮಹಿಳೆಯರನ್ನು ನಾವು ಸಾಕ್ಷಾತ್ ಶ್ರೀ ಮಹಾ ಲಕ್ಷ್ಮಿದೇವಿಗೆ ಹೋಲಿಕೆ ಮಾಡುತ್ತೇವೆ. ಹಾಗಾಗಿ ಮನೆಯಲ್ಲಿ ಯಾವುದೇ ರೀತಿಯಾದಂತಹ ಶುಭಕಾರ್ಯಗಳು ಜರುಗಿದರೂ ಹಾಗೂ ಯಾವುದೇ ರೀತಿಯಾದಂತಹ ಅನಾಹುತಗಳು ಆದರೂ ಕೂಡ ಅದಕ್ಕೆ ನೇರವಾಗಿ ಮಹಿಳೆಯರನ್ನು ಹೊಣೆ ಮಾಡುತ್ತೇವೆ. ಇಂತಹ ಮಹಿಳೆಯರು ಮಾಡುವ ಕೆಲವೊಂದಷ್ಟು ತಪ್ಪುಗಳಿಂದಾಗಿ ಮನೆಯಲ್ಲಿ ಶಾಂತಿ…
-
ಸಂಕ್ರಾಂತಿಯಿಂದ ಈ 5 ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನ,ರಾಜಯೋಗ ಮಾಡಿದ ಕೆಲಸದಲ್ಲೆಲ್ಲಾ ಅದೃಷ್ಟ,ಧನಲಾಭ ಶುರು..
ಸಂಕ್ರಾಂತಿ 2022 ನೇ ತಾರೀಖಿನಂದು ಈ 5 ರಾಶಿಯವರಿಗೆ ಅದೃಷ್ಟ ಕೂಡಿ ಬರಲಿದೆ.ಈ ಬಾರಿಯ ಹೊಸ ವರ್ಷದ ನಂತರ ಮೊಟ್ಟಮೊದಲ ಬಾರಿಗೆ ಬರುವಂತಹ ನಮ್ಮ ಹಿಂದು ಹಬ್ಬ ಅಂದರೆ ಅದು ಸಂಕ್ರಾಂತಿ ಹಬ್ಬ ಅಂತ ಹೇಳಬಹುದು. ಈ ಸಂಕ್ರಾಂತಿ ಹಬ್ಬವು ಈ 5 ರಾಶಿಯವರಿಗೆ ತಮ್ಮ ಜೀವನದಲ್ಲಿ ಹೊಸ ಸಂಕ್ರಮಣವನ್ನು ಸೃಷ್ಟಿ ಮಾಡಲಿದೆ ಅಂತಾನೆ ಹೇಳಬಹುದು. ಹೊಸವರ್ಷ ಬಂದಕೂಡಲೇ ಗ್ರಹಗಳು ತನ್ನ ಪಥವನ್ನು ಬದಲಿಸುವುದನ್ನು ನಾವು ಕಾಣಬಹುದಾಗಿದೆ ಅದೇ ರೀತಿ ಈ ಒಂದು ಸಂಕ್ರಾಂತಿ ಹಬ್ಬದ ದಿನ…
-
ಈ ನಟಿಯ ಜೀವನದಲ್ಲಿ ಆದ ದುರ್ಘಟನೆಗಳು ಒಂದಲ್ಲ ಎರಡಲ್ಲ…ಆ ಪ್ರೋಡ್ಯೂಸರ್ ಮಾಡಿದ ಕೆಲಸ ಏನ್ ಗೊತ್ತಾ?
ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿ ಬದುಕನ್ನು ಕಳೆದುಕೊಂಡ ಹೆಸರಾಂತ ನಟಿ ಆಕೆ ಈ ಪರಿಸ್ಥಿತಿಗೆ ಬರಲು ಕಾರಣವಾದರೂ ಯಾರು ?ಚಿತ್ರರಂಗ ಎನ್ನುವ ಈ ಬಣ್ಣದ ಪ್ರಪಂಚ ಕಾಣೋದೇ ಹೀಗೆ ಅದೇನೋ ಹೇಳುತ್ತಾರಲ್ಲ ಮೇಲೆಲ್ಲಾ ತಳುಕು ಒಳಗೆಲ್ಲಾ ಉಳುಕು ಅನ್ನುವ ಹಾಗೆ. ಈ ಬಣ್ಣದ ಬದುಕಿನ ಕರಾಳ ಇತಿಹಾಸವೇ ಹೀಗೆ, ಹೇಳೋಕೆ ಬಣ್ಣದ ಬದುಕು ಆದರೆ ಅಲ್ಲಿದ್ದವರಿಗೆ ಅಷ್ಟೇ ಗೊತ್ತಿರುತ್ತದೆ ಆ ಬಣ್ಣದ ಬದುಕಿನಲ್ಲಿ ಎಷ್ಟು ಹುಳುಕುಗಳು ಇರುತ್ತದೆ ಎಂದು. ಈ ಕಾರಣಕ್ಕಾಗಿಯೇ ಇದರ ಬಗ್ಗೆ ತಿಳಿದುಕೊಂಡ ನಂತರ ಅದೆಷ್ಟು…
-
ಕರ್ನಾಟಕದ 18 ಜಿಲ್ಲೆಗಳು ಲಾಕ್ ಡೌನ್ ಆಗುವ ಸಾಧ್ಯತೆ ಇದೆಯಾ? ಯಾವ ಜಿಲ್ಲೆಗಳಲ್ಲಿ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಲಿದೆ ನೋಡಿ..
ದಿನದಿಂದ ದಿನಕ್ಕೆ ಕೋರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ರಾಜ್ಯಕ್ಕೆ ಲಾಕ್ಡೌನ್ ಅನಿವಾರ್ಯ ಅಂತ ಇದೀಗ ತಜ್ಞರು ವರದಿಯನ್ನು ನೀಡಿದ್ದಾರೆ. ಹೌದು ಈ ಒಂದು ವರದಿಯನ್ನು ಕೇಳಿದಂತಹ ಜನತೆ ಇದೀಗ ನಿಜಕ್ಕೂ ಅಚ್ಚರಿ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಮುಂದೆ ನಮ್ಮ ಜೀವನ ಹೇಗೆ ಅಂತ ತುಂಬಾನೇ ಭಯ ಭೀತರಾಗಿದ್ದಾರೆ ಹೌದು ಈಗಾಗಲೇ ಕರ್ನಾಟಕದಲ್ಲಿ ಕೋರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ವರದಿಯ ಪ್ರಕಾರ ಶೇಕಡ ಹತ್ತರಷ್ಟು ಜನರಿಗೆ ಈ ಸೋಂಕು ತಗುಲಿದೆ ಎಂಬ ವರದಿ…
-
ಅತ್ಯಂತ ಕಡಿಮೆ ಬೆಲೆಗೆ ನಾಯಿ ಮತ್ತು ಪಕ್ಷಿಗಳು ಇಲ್ಲಿ ಲಭ್ಯ, ಬೆಲೆ,ಸ್ಥಳ,ಯಾವ ತಳಿಗಳಿಗೆ ಎಷ್ಟು ಹೇಗೆ ಇವುಗಳನ್ನು ಸಾಕೋದು ನೋಡಿ
ನೀವೇನಾದರೂ ಒಳ್ಳೆಯ ನಾಯಿಗಳನ್ನು ಹಾಗೂ ಪಕ್ಷಿಗಳನ್ನು ಖರೀದಿ ಮಾಡಬೇಕು ಅಂತ ಅಂದುಕೊಂಡಿದ್ದರೆ ತಪ್ಪದೇ ಈ ಒಂದು ಲೇಖನ ನೋಡಿ.ಇತ್ತೀಚಿನ ದಿನದಲ್ಲಿ ಎಲ್ಲರ ಮನೆಯಲ್ಲೂ ಕೂಡ ಯಾವುದಾದರೂ ಒಂದು ಸಾಕುಪ್ರಾಣಿ ಇದ್ದೇ ಇರುತ್ತದೆ ಅದರಲ್ಲಿಯೂ ಕೂಡ ನಾಯಿ ಎಂದರೆ ತುಂಬಾ ಜನಕ್ಕೆ ಇಷ್ಟ. ಏಕೆಂದರೆ ಇದು ನಿಯತ್ತಿಗೆ ಹೆಸರುವಾಸಿಯಾದಂತಹ ಪ್ರಾಣಿ ಅಂತ ಹೇಳುತ್ತಾರೆ ನಾಯಿ ಮಾತ್ರವಲ್ಲದೆ ಪಕ್ಷಿಗಳು, ಪ್ರಾಣಿಗಳು, ಮೀನುಗಳು ಈ ರೀತಿ ರೀತಿಯಾದಂತಹ ಸಾಕು ಪ್ರಾಣಿಗಳನ್ನು ಮನೆಯಲ್ಲಿ ಸಾಕುತ್ತಾರೆ. ಕೆಲವೊಮ್ಮೆ ಈ ಪ್ರಾಣಿಗಳನ್ನು ಸಾಕುವುದರಿಂದ ಮನೆಯಲ್ಲಿ ಇರುವಂತಹ…
-
ಗರ್ಭಿಣಿ ಹೆಂಗಸನ್ನು ಹೋಟೆಲ್ ಗೆ ಕರೆದುಕೊಂಡು ಹೋಗಿದ್ದ ಪತಿ ಆದರೆ ಅಲ್ಲಿ ನಡೆದಂತಹ ಘಟನೆಯನ್ನು ನೋಡಿ ಎಲ್ಲರೂ ಶಾಕ್..! ಸಾಮಾಜಿಕ ಕಳಕಳಿ ವೀಡಿಯೋ..
ಗರ್ಭಿಣಿ ಹೆಂಗಸನ್ನು ಹೋಟೆಲ್ ಗೆ ಕರೆದುಕೊಂಡು ಹೋದ ಪತಿ ಆದರೆ ಅಲ್ಲಿ ನಡೆದಂತಹ ಘಟನೆಯನ್ನು ನೋಡಿ ಇಡೀ ದೇಶವೇ ಶಾಕ್.ತಾಯ್ತನ ಎಂಬುದು ಈ ಜಗತ್ತಿನಲ್ಲಿ ತುಂಬಾ ವಿಶೇಷವಾದಂತಹ ಸ್ಥಾನ ಅಂತ ಹೇಳಬಹುದು ಒಂದು ಜೀವ ಮತ್ತೊಂದು ಜೀವಕ್ಕೆ ಜೀವವನ್ನು ನೀಡುತ್ತಿದೆ ಅಂತ ಹೇಳಿದರೆ ಅದರ ನೋವು ಎಷ್ಟಿರಬೇಕು ಅಂತ ನೀವೇ ಊಹೆ ಮಾಡಿಕೊಳ್ಳಿ. ಇದನ್ನು ನೋವು ಎನ್ನುವುದಕ್ಕಿಂತಲೂ ಹೆಚ್ಚಾಗಿ ಸಂತೋಷವೆಂದು ಹೇಳಬಹುದು. ಏಕೆಂದರೆ ಈ ಜಗತ್ತಿಗೆ ತನ್ನಿಂದ ಒಂದು ಜೀವ ಸೃಷ್ಟಿಯಾಗುತ್ತದೆ ಎಂಬ ಸಂತೋಷ ತಾಯಿಯಲ್ಲಿ ಇರುತ್ತದೆ.…
-
ನಿಮ್ಮ ಮೊಬೈಲ್ ನಲ್ಲಿ ಈ ಚಿಕ್ಕ ಸೆಟ್ಟಿಂಗ್ ಮಾಡಿದರೆ ಸಾಕು ಒಂದು ದಿನ ಬರುವ ಬ್ಯಾಟರಿ 3 ದಿನ ಬರುತ್ತೆ..
ನಿಮ್ಮ ಮೊಬೈಲ್ ನಲ್ಲಿ ಈ ಚಿಕ್ಕ ಸೆಟ್ಟಿಂಗ್ ಮಾಡಿದರೆ ಸಾಕು ಒಂದು ದಿನ ಬರುವ ಬ್ಯಾಟರಿ ಮೂರು ದಿನ ಬರುತ್ತದೆ.ನಮಸ್ತೆ ಸ್ನೇಹಿತರೆ, ನಿಮ್ಮ ಮೊಬೈಲ್ ನಲ್ಲಿ ಒಂದು ಚಿಕ್ಕ ಸೆಟ್ಟಿಂಗ್ ಚೇಂಜ್ ಮಾಡಿದರೆ ಸಾಕು ಒಂದು ದಿನ ಬರುವ ಬ್ಯಾಟರಿ ಮೂರು ದಿನ ಬಾಳಿಕೆ ಬರುತ್ತದೆ. ಅದು ಹೇಗೆ ಎಂಬುದನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಸೆಟ್ಟಿಂಗ್ಸ್ ಅನ್ನು ಓಪನ್ ಮಾಡಿ ನಂತರ ಅದನ್ನು ಸ್ಕ್ರಾಲ್ ಮಾಡಬೇಕು ಹೀಗೆ ಕೆಳಗಡೆ ಸ್ಕ್ರೋಲ್…
-
ಡ್ಯಾನ್ಸಿಂಗ್ ಚಾಂಪಿಯನ್ ಶೋಗೆ ಬಂದ ಮೇಘನಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ ?
ಡ್ಯಾನ್ಸಿಂಗ್ ಚಾಂಪಿಯನ್ ಶೋಗೆ ಬಂದಂತಹ ಮೇಘನರಾಜ್ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ ಹಬ್ಬ ಇಷ್ಟೊಂದಾ.?ಸರ್ಜಾ ಕುಟುಂಬದ ಸೊಸೆ ಹಾಗೂ ಸುಂದರರಾಜ್ ಮತ್ತು ಪ್ರಮೀಳಾ ಜೋಶಿ ಅವರ ಮುದ್ದಿನ ಮಗಳು ಮೇಘನಾ ರಾಜ್ ಇವರು ಕನ್ನಡ ಚಲನಚಿತ್ರರಂಗದ ಖ್ಯಾತನಟಿ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂನಲ್ಲೂ ಕೂಡ ಗುರುತಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರು ಕಳೆದ ಕೆಲವು ತಿಂಗಳಿನಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು. ಆದರೆ ಇದೀಗ ಮನೆಯಿಂದ ಹೊರಬಂದು ಸಹಜ ಬದುಕಿನಲ್ಲಿ ತಮ್ಮನ್ನು ತಾವು…
-
ಹೆಂಗಸರಿಗೆ ಈ ಜಾಗದಲ್ಲಿ ಕೂದಲಿದ್ರೆ ಅದೃಷ್ಟಾನ-ದುರಾದೃಷ್ಟಾನ? ಯಾರಿಗೂ ತಿಳಿಯದ ಜ್ಯೋತಿಷ್ಯ ಶಾಸ್ತ್ರದ ರಹಸ್ಯ
ಸಮುದ್ರಿಕ ಶಾಸ್ತ್ರದ ಪ್ರಕಾರ ಎಂತಹ ಮಹಿಳೆಯರನ್ನು ಮದುವೆಯಾದರೆ ಪುರುಷರು ಸದಾಕಾಲ ಸಿರಿವಂತರಾಗಿ ಇರುತ್ತಾರೆ ಗೊತ್ತಾ.ಸಾಮುದ್ರಿಕ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಿಳೆಯರು ಈ ಒಂದು ಗುಣ ಲಕ್ಷಣವನ್ನು ಹೊಂದಿದ್ದರೆ ಅವರನ್ನು ಅದೃಷ್ಟವಂತ ಮಹಿಳೆಯರು ಎಂದು ಹೇಳಲಾಗುತ್ತದೆ. ಹಾಗದರೆ ಆ ಮಹಿಳೆಯರು ಯಾವ ಲಕ್ಷಣಗಳನ್ನು ಅವರು ಹೊಂದಿರುತ್ತಾರೆ ಎಂಬುದನ್ನು ಇಂದು ನಿಮಗೆ ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ತಿಳಿಸುತ್ತೇವೆ. ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ಮಹಿಳೆಯರಿಗೆ ತುಂಬಾನೇ ಉನ್ನತವಾದ ಸ್ಥಾನವನ್ನು ನೀಡಲಾಗಿದೆ. ಇದು ಕೇವಲ ಇತ್ತೀಚಿನ ದಿನಗಳಲ್ಲಿ ಮಾತ್ರವಲ್ಲದೆ…
Recent Posts
- ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ
- ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ
- ಅಪಾಯಕಾರಿ ಮೊಟ್ಟೆ ಸತ್ಯ ಏನು ಗೊತ್ತಾ ? ಡಾ ಕೃಷ್ಣಮೂರ್ತಿ ಅವರು ಮೊಟ್ಟೆ ಬಗ್ಗೆ ಬಿಚ್ಚಿಟ್ಟ ದೊಡ್ಡ ಸೀಕ್ರೆಟ್
- ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್
- ಮಾಲ್ಡೀವ್ಸ್ ಬಿಕಿನಿ ಕಾಂಟ್ರವರ್ಸಿ ಬಗ್ಗೆ ಸೋನು ಹೇಳೊದೇನು..ಅವತ್ತು ಆ ರೀತಿ ಬಟ್ಟೆ ತೆಗೆಯೋಕೆ ಯೋಚನೆ ಬಂದಿದ್ದು ಹೇಗೆ ಗೊತ್ತಾ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…