Admin » Karnataka's Best News Portal » Page 363 Of 734

Author: admin

  • ಈ ಒಂದು ಕೆಲಸ ಮಾಡಿದರೆ ಸ್ವಂತ ಮನೆ ಕನಸು ಸುಲಭವಾಗಿ ಈಡೇರುತ್ತದೆ.ಭೂ ವರಾಹ ಸ್ವಾಮಿ ಮಂಡಲದ ಶಕ್ತಿ ಏನು ಅಂತ ನೋಡಿ..!

    ಈ ಒಂದು ಕೆಲಸ ಮಾಡಿದರೆ ಸ್ವಂತ ಮನೆ ಕನಸು ಸುಲಭವಾಗಿ ಈಡೇರುತ್ತದೆ.ಭೂ ವರಾಹ ಸ್ವಾಮಿ ಮಂಡಲದ ಶಕ್ತಿ ಏನು ಅಂತ ನೋಡಿ..!

    ಭೂವರಾಹ ಸ್ವಾಮಿಯ ರಂಗೋಲಿ, ಈ ರೀತಿಯಾದಂತಹ ರಂಗೋಲಿಯನ್ನು ನೀವು ಮನೆಯಲ್ಲಿ ಹಾಕಿದರೆ ಸ್ವಂತ ಮನೆ ಹಾಗೂ ಸ್ವಂತ ಜಾಗ ಖರೀದಿಗೆ ಯೋಗ ಕೂಡಿ ಬರುತ್ತದೆ.ಈ ರಂಗೋಲಿಯನ್ನು ನೀವು ನಿಮ್ಮ ಮನೆಯಲ್ಲಿ ಹಾಕಿದರೆ ನಿಮ್ಮ ಆಸೆ ಕನಸುಗಳು ಈಡೇರುತ್ತದೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಸ್ವಂತ ಮನೆಯನ್ನು ಹೊಂದಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ. ಆದರೆ ಸ್ವಂತ ಮನೆಯನ್ನು ಹೊಂದುವುದು ಅಷ್ಟು ಸುಲಭವಾದ ಮಾತಲ್ಲ ಇದಕ್ಕೆ ತುಂಬಾನೇ ಹಣದ ಅಭಾವ ಇರುತ್ತದೆ. ಕೆಲವೊಮ್ಮೆ ನಮ್ಮ ಬಳಿ ಹಣ ಇದ್ದರೂ ಕೂಡ…

    Read more...

  • ಮಹಿಳೆಯರು ಕಾಮಾಕ್ಷಿ ದೀಪವನ್ನು ಬೆಳಗಿಸುವಾಗ ಹೀಗೆ ಮಾಡಿದರೆ ಲಕ್ಷ್ಮಿ ಕಟಾಕ್ಷದಿಂದ ದುಡ್ಡಿನ ಸುರಿಮಳೆ..!

    ಮಹಿಳೆಯರು ಕಾಮಾಕ್ಷಿ ದೀಪವನ್ನು ಬೆಳಗಿಸುವಾಗ ಹೀಗೆ ಮಾಡಿದರೆ ಲಕ್ಷ್ಮಿ ಕಟಾಕ್ಷದಿಂದ ದುಡ್ಡಿನ ಸುರಿಮಳೆ..!

    ಮಹಿಳೆಯರು ಕಾಮಾಕ್ಷಿ ದೀಪವನ್ನು ಬೆಳಗಿಸುವ ಮುಂದೆ ಈ ರೀತಿ ಮಾಡಿದರೆ ಅದೃಷ್ಟ ಎಂಬುದು ದೊರೆಯುತ್ತದೆ.2, 11, 20, 29 ಈ ತಾರೀಕಿನಂದು ಜನಿಸಿದಂತಹ ಹೆಣ್ಣು ಮಕ್ಕಳು ತವರು ಮನೆಯಿಂದ 51 ಗ್ರಾಮ್ ಕಾಮಾಕ್ಷಿ ದೀಪವನ್ನು ತರಿಸಿಕೊಳ್ಳಿ. ಏಕೆಂದರೆ ಸಾಮಾನ್ಯವಾಗಿ ಹೊಸದಾಗಿ ಮದುವೆಯಾಗಿ ಅತ್ತೆಮನೆಗೆ ಹೋದಂತಹ ಹೆಣ್ಣುಮಕ್ಕಳು ಅದೃಷ್ಟ ಲಕ್ಷ್ಮಿಯಾಗಿರಬೇಕು ಆದರೆ ಕೆಲವೊಮ್ಮೆ ಆ ಮನೆಯಲ್ಲಿ ಆಗುವಂತಹ ಅವಗಡಗಳಿಗೆ ನಮ್ಮ ಮನೆಯ ಸೊಸೆ ಕಾರಣ ಎಂಬ ಮಾತುಗಳು ಆಗಾಗ ಕೇಳಿ ಬರುತ್ತದೆ. ಹಾಗಾಗಿ ಇಂತಹ ಆರೋಪಗಳು ನಿಮ್ಮ ಮೇಲೆ…

    Read more...

  • ಒಂದು ಬಾರಿ ಇದನ್ನು ಹಚ್ಚಿ ಸಾಕು ಎಷ್ಟೇ ಕಪ್ಪಾದ ಮುಖವು ಒಂದೇ ಸಲ ಬೆಳ್ಳಗಾಗುತ್ತೆ..ಲೈವ್ ರಿಸಲ್ಟ್..!

    ಒಂದು ಬಾರಿ ಇದನ್ನು ಹಚ್ಚಿ ಸಾಕು ಎಷ್ಟೇ ಕಪ್ಪಾದ ಮುಖವು ಒಂದೇ ಸಲ ಬೆಳ್ಳಗಾಗುತ್ತೆ..ಲೈವ್ ರಿಸಲ್ಟ್..!

    ಒಂದು ಬಾರಿ ಇದನ್ನು ಹಚ್ಚಿ ಸಾಕು ಮುಖದಲ್ಲಿ ಇರುವಂತಹ ಕಪ್ಪುಕಲೆಗಳು, ಬಂಗು, ಪಿಗ್ಮೆಂಟೇಶನ್ ಎಲ್ಲವೂ ಕೂಡ ನಿವಾರಣೆಯಾಗುತ್ತದೆ.ಇನ್ಸ್ಟಂಟ್ ಆಗಿ ನೀವು ಬೆಳ್ಳಗೆ ಆಗಬೇಕು ಮುಖದಲ್ಲಿ ಇರುವಂತಹ ಕಪ್ಪು ಕಲೆಗಳು ಹೋಗಬೇಕು ಪಿಗ್ಮೆಂಟೇಶನ್ ಸಮಸ್ಯೆಯಿಂದ ದೂರ ಇರಬೇಕು ಅಂದರೆ ನಾವು ತಿಳಿಸುವಂತಹ ಈ ಒಂದು ಮನೆಮದ್ದನ್ನು ಬಳಕೆ ಮಾಡಿ ಒಂದೇ ಕ್ಷಣದಲ್ಲಿ ನೀವು ನಿಮ್ಮ ಚರ್ಮದ ಕಾಂತಿಯನ್ನು ವೃದ್ಧಿಸಿಕೊಳ್ಳಬಹುದು. ಹೌದು ನಾವು ತಿಳಿಸುವಂತಹ ಈ ಮನೆಮದ್ದನ್ನು ನೀವು ವಾರದಲ್ಲಿ ಒಮ್ಮೆಯಾದರೂ ನಿಮ್ಮ ಮುಖಕ್ಕೆ ಹಚ್ಚಿದರೆ ಎಲ್ಲಿಲ್ಲದ ಕಾಂತಿಯು ನಿಮಗೆ…

    Read more...

  • ಕೇವಲ ಎರಡು ವಾರದಲ್ಲೇ ಐದು ಕೆಜಿ ಕರಗಿಸಲು ಈ ಕೆಲಸ ಮೊದಲು ಮಾಡಿ…ವಿಡಿಯೋ ನೋಡಿ

    ಕೇವಲ ಎರಡು ವಾರದಲ್ಲೇ ಐದು ಕೆಜಿ ಕರಗಿಸಲು ಈ ಕೆಲಸ ಮೊದಲು ಮಾಡಿ…ವಿಡಿಯೋ ನೋಡಿ

    ದೇಹದಲ್ಲಿ ಇರುವಂತಹ ಬೊಜ್ಜನ್ನು ಕರಗಿಸಬೇಕು ಅಂದರೆ ಈ 5 ಸಿಂಪಲ್ ನಿಯಮಗಳನ್ನು ಪಾಲಿಸಿ…ಬಾಡಿ ಫ್ಯಾಟ್ ಒಬೆಸಿಟಿ ಈ ಸಮಸ್ಯೆಯನ್ನು ನೀವೇನಾದರೂ ಅನುಭವಿಸುತ್ತಿದ್ದಾರೆ ಅದಕ್ಕೆ ಒಂದು ಉತ್ತಮವಾದ ಸಲಹೆಯನ್ನು ನೀಡುತ್ತೆವೆ. ಇದನ್ನು ನೀವು ಪ್ರತಿನಿತ್ಯ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇಹದ ಬೊಜ್ಜನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು. ಇನ್ನೂ ದೇಹದಲ್ಲಿ ಅನಗತ್ಯವಾಗಿ ಕೊಬ್ಬು ಶೇಖರಣೆ ಆಗುವುದಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳುವುದಾದರೂ ಅತಿಯಾದ ಆಹಾರ ಸೇವನೆ ಮಾಡುವುದು. ಹೌದು ನಾವು ಹೆಚ್ಚಾಗಿ ಜಂಕ್ ಫುಡ್ ಮತ್ತು ಕಾರ್ಬೋಹೈಡ್ರೇಟ್ ಫುಡ್ ಗಳನ್ನು…

    Read more...

  • ಸಮವಸ್ತ್ರದ ಮೇಲೆಯೇ ಸೀರೆ ತೊಟ್ಟು ಪೋಲಿಸರಿಗೆ ಪಾಠ ಕಲಿಸಲು ಈ ಮಹಿಳಾ ಪೋಲಿಸ್ ಮಾಡಿದ ಕೆಲಸ ಏನು ಗೊತ್ತಾ? ತಡರಾತ್ರಿ ಬಂದ ವಿಡಿಯೋ ವೈರಲ್.

    ಸಮವಸ್ತ್ರದ ಮೇಲೆಯೇ ಸೀರೆ ತೊಟ್ಟು ಪೋಲಿಸರಿಗೆ ಪಾಠ ಕಲಿಸಲು ಈ ಮಹಿಳಾ ಪೋಲಿಸ್ ಮಾಡಿದ ಕೆಲಸ ಏನು ಗೊತ್ತಾ? ತಡರಾತ್ರಿ ಬಂದ ವಿಡಿಯೋ ವೈರಲ್.

    ಸಮವಸ್ತ್ರದ ಮೇಲೆಯೇ ಸೀರೆ ತೊಟ್ಟು ಪೋಲಿಸರಿಗೆ ಪಾಠ ಕಲಿಸಲು ಈ ಮಹಿಳಾ ಪೋಲಿಸ್ ಮಾಡಿದ ಕೆಲಸ ಏನು ಗೊತ್ತಾ? ತಡರಾತ್ರಿ ಬಂದ ವಿಡಿಯೋ ವೈರಲ್…ಪೊಲೀಸ್ ಕೆಲಸವನ್ನು ದೇವರ ಕೆಲಸ ಅಂತ ಹೇಳಲಾಗುತ್ತದೆ ಆದರೆ ಕೆಲವೊಮ್ಮೆ ಪೊಲೀಸರು ಜನಸಾಮಾನ್ಯರಿಗೆ ರಕ್ಷಣೆ ನೀಡುವುದರ ಬದಲಾಗಿ ಜನಸಾಮಾನ್ಯರ ಭಕ್ಷಕರ ಆಗುತ್ತಾರೆ ಎಂಬ ಮಾತು ಇತ್ತೀಚಿನ ದಿನದಲ್ಲಿ ನಿಜಕ್ಕೂ ಸತ್ಯ ಅಂತ ಅನಿಸುತ್ತದೆ. ಹೌದು ನಾವು ಇಂದು ಅಂತಹದೇ ಒಂದು ಘಟನೆಯ ಬಗ್ಗೆ ತಿಳಿಸುತ್ತಿದ್ದೇವೆ ಟ್ರಾಫಿಕ್ ಪೊಲೀಸರು ರಸ್ತೆಯ ಸಂಚಾರ ನಿಗಮದ ಕೆಲಸವನ್ನು…

    Read more...

  • ಮಂಗಳಸೂತ್ರದಲ್ಲಿ ಇದನ್ನು ಸೇರಿಸಿಕೊಂಡರೆ ಗಂಡನಿಗೆ ದೀರ್ಘಾಯಸ್ಸು,ಅಷ್ಟೈಶ್ವರ್ಯಗಳಿಂದ ಭಾಗ್ಯವಂತರಾಗಿ ಬಾಳುತ್ತಾರೆ ವಿಡಿಯೋ ನೋಡಿ..

    ಮಂಗಳಸೂತ್ರದಲ್ಲಿ ಇದನ್ನು ಸೇರಿಸಿಕೊಂಡರೆ ಗಂಡನಿಗೆ ದೀರ್ಘಾಯಸ್ಸು,ಅಷ್ಟೈಶ್ವರ್ಯಗಳಿಂದ ಭಾಗ್ಯವಂತರಾಗಿ ಬಾಳುತ್ತಾರೆ ವಿಡಿಯೋ ನೋಡಿ..

    ಮಹಿಳೆಯರು ಈ ಬಣ್ಣದ ಬಟ್ಟೆಯನ್ನು ಧರಿಸಿದರೆ ಮನೆಯಲ್ಲಿ ಅದೃಷ್ಟವೋ ಅದೃಷ್ಟ…ಮನೆಯಲ್ಲಿ ಯಾವುದೇ ರೀತಿಯಾದಂತಹ ಹಣಕಾಸಿನ ತೊಂದರೆಗೆ ಕುಟುಂಬ ಕಲಹ ಆರೋಗ್ಯದಲ್ಲಿ ತೊಂದರೆ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತಿದ್ದಾರೆ ನಾನಾ ರೀತಿಯಾದಂತಹ ಸಮಸ್ಯೆಗಳಿಗೆ ಇಂದು ನಾವು ಒಂದು ಉತ್ತಮವಾದಂತಹ ಪರಿಹಾರವನ್ನು ತಿಳಿಸಲಿದ್ದೇವೆ. ನಾವು ಹೇಳುವಂತಹ ಈ ಪರಿಹಾರವನ್ನು ನೀವು ಚಾಚುತಪ್ಪದೇ ಪಾಲನೆ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳಿಂದ ನೀವು ಪರಿಹಾರವನ್ನು ಕಂಡುಕೊಳ್ಳ ಬಹುದಾಗಿದೆ ಲ. ಸಾಮಾನ್ಯವಾಗಿ ಮನೆಯಲ್ಲಿ ಏನೇ ಆಗು ಹೋಗುಗಳ ನಡೆದರೂ ಕೂಡ ಅದಕ್ಕೆ ಮನೆಯಲ್ಲಿ ಇರುವಂತಹ ಹೆಣ್ಣು…

    Read more...

  • ಅಡುಗೆ,ತಿಂಡಿಗೆ ಹೆಚ್ಚು ಮೈದಾ ಹಿಟ್ಟು ಬಳಸುತ್ತಿದ್ದೀರಾ? ಮೊದಲು ಈ ವಿಷ್ಯ ತಿಳಿದಿರಿಲಿ ಇದು ತಯಾರೋಗೊದು ಯಾವುದರಿಂದ ಇದರ ಎಫೆಕ್ಟ್ ಏನು ಗೊತ್ತಾ?

    ಅಡುಗೆ,ತಿಂಡಿಗೆ ಹೆಚ್ಚು ಮೈದಾ ಹಿಟ್ಟು ಬಳಸುತ್ತಿದ್ದೀರಾ? ಮೊದಲು ಈ ವಿಷ್ಯ ತಿಳಿದಿರಿಲಿ ಇದು ತಯಾರೋಗೊದು ಯಾವುದರಿಂದ ಇದರ ಎಫೆಕ್ಟ್ ಏನು ಗೊತ್ತಾ?

    ಮೈದಾ ಹಿಟ್ಟು ಹೇಗೆ ತಯಾರಾಗುತ್ತದೆ ಗೊತ್ತಾ ನೀವೇನಾದರೂ ಮೈದಾ ಹಿಟ್ಟಿನಿಂದ ತಯಾರಾದ ಪದಾರ್ಥ ಸೇವಿಸುತ್ತಿದ್ದರೆ ತಪ್ಪದೇ ಇದನ್ನು ನೋಡಿ ಬೆರಗಾಗುತ್ತೀರಿ.ನಮ್ಮ ಊಟಕ್ಕೆ ಸೇರುವಂತಹ ಆಹಾರದಲ್ಲಿ 20 ರಿಂದ 30 ರಷ್ಟು ಭಾಗ ಮೈದಾದಿಂದ ತಯಾರಿಸಿದಂತಹ ಆಹಾರವನ್ನೇ ನಾವು ಸೇವನೆ ಮಾಡುತ್ತೇವೆ. ಮೈದಾವನ್ನು ನಾವು ನಮ್ಮ ಜೀವನದಲ್ಲಿ ಎಷ್ಟು ಅಳವಡಿಸಿಕೊಂಡಿದ್ದೇವೆ ಅಂದರೆ ಈ ಮೈದಾವನ್ನು ಬಿಟ್ಟು ಜೀವನ ನಡೆಸುವುದು ತುಂಬಾನೇ ಕಷ್ಟ. ಇನ್ನೂ ನಮ್ಮ ದೇಶದಲ್ಲಿ ಇರುವಂತಹ ಪ್ರತಿಯೊಂದು ಬೇಕರಿಯಲ್ಲಿ ತಯಾರು ಆಗುವಂತಹ ಶೇಕಡ 90 ರಿಂದ 95…

    Read more...

  • ಸಾವಿರಾರು ಟನ್ ಇರುವ ವಿಮಾನಗಳು ಗಾಳಿಯಲ್ಲಿ ಹಾರೋದು ಹೇಗೆ ,ಇಂಧನ ಯಾವುದು?ಮೈಲೇಜ್ ಎಷ್ಟು ಗೊತ್ತಾ ?

    ಸಾವಿರಾರು ಟನ್ ಇರುವ ವಿಮಾನಗಳು ಗಾಳಿಯಲ್ಲಿ ಹಾರೋದು ಹೇಗೆ ,ಇಂಧನ ಯಾವುದು?ಮೈಲೇಜ್ ಎಷ್ಟು ಗೊತ್ತಾ ?

    ವಿಮಾನದ ಬೆಲೆ ಎಷ್ಟು, ವಿಮಾನಕ್ಕೆ ಬಳಸಲಾಗುವ ಇಂಧನ ಯಾವುದು, ಒಂದು ಲೀಟರ್ ಇಂಧನಕ್ಕೆ ಎಷ್ಟು ಮೈಲೇಜ್ ಕೊಡುತ್ತದೆ ಗೊತ್ತ…ಈ ಪ್ರಪಂಚದಲ್ಲಿ ಮಾನವ ಕಂಡು ಹಿಡಿದಂತಹ ಅದ್ಭುತಗಳಲ್ಲಿ ವಿಮಾನವು ಕೂಡ ಒಂದು, ಒಂದು ಬಾರಿಯಾದರೂ ವಿಮಾನವನ್ನು ಹತ್ತಬೇಕು ವಿಮಾನದಲ್ಲಿ ಕುಳಿತುಕೊಂಡು ಆಕಾಶದಲ್ಲಿ ಮೋಡಲ ಮಧ್ಯ ಪ್ರಯಾಣ ಮಾಡಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಕೂಡ ಇದೆ ಇರುತ್ತದೆ. ಹಾಗಾಗಿ ಇಂದು ಈ ವಿಮಾನದ ಬೆಲೆ ಎಷ್ಟು ವಿಮಾನಕ್ಕೆ ಬಳಸಲಾಗುವಂತಹ ಇಂಧನ ಯಾವುದು ಹಾಗೂ ವಿಮಾನ ಒಂದು ಕಿಲೋಮೀಟರ್ ಗೆ ಎಷ್ಟು…

    Read more...

  • ಇಂದಿನ ಮಂಗಳವಾರದಿಂದ ಮಹಾಲಕ್ಷ್ಮಿ ಕೃಪೆಯಿಂದ 4 ರಾಶಿಗೆ ಆರ್ಥಿಕ ವೃದ್ದಿ,ಕಾರ್ಯಸಿದ್ದಿಯಿಂದ ಸಂತಸ ನಿಖರ ರಾಶಿಭವಿಷ್ಯ ನೋಡಿ

    ಇಂದಿನ ಮಂಗಳವಾರದಿಂದ ಮಹಾಲಕ್ಷ್ಮಿ ಕೃಪೆಯಿಂದ 4 ರಾಶಿಗೆ ಆರ್ಥಿಕ ವೃದ್ದಿ,ಕಾರ್ಯಸಿದ್ದಿಯಿಂದ ಸಂತಸ ನಿಖರ ರಾಶಿಭವಿಷ್ಯ ನೋಡಿ

    1. ಮೇಷ ರಾಶಿ:- ಸಾರ್ಥಕ ಭಾವದಿಂದ ಇನ್ನಷ್ಟು ಕಾರ್ಯವನ್ನು ನಿರ್ವಹಿಸಲು ಪ್ರೇರೇಪಣೆ ಕಠಿಣ ಕೆಲಸಗಳನ್ನು ಸುಲಭ ರೀತಿಯಲ್ಲಿ ಮಾಡುವುದು ಕಲ್ಪನೆಗೆ ತಕ್ಕಂತೆ ಸ್ವಚ್ಛಂದ ಹಾರಾಟ ಶುಭ ಸಂಖ್ಯೆ 5 2. ವೃಷಭ ರಾಶಿ:- ಜೊತೆಗಾರರ ವಾತಾವರಣ ತಿಳಿಗೊಂಡು ದೀರ್ಘಾವಧಿ ವಿಷಯಗಳತ್ತ ಗಮನವಹಿಸುವುದು ಆರ್ಥಿಕ ಸ್ಥಿತಿಗಳನ್ನು ಗಮನದಲ್ಲಿ ಇಟ್ಟುಕೊಂಡು ನಡೆಸುವ ಯೋಜನೆ ಇತರರ ಮಾರ್ಗದರ್ಶನದಲ್ಲಿ ನಡೆಯುವುದು ಶುಭ ಸಂಖ್ಯೆ 7. 3.ಮಿಥುನ ರಾಶಿ:-vವೃತ್ತಿ ಬದುಕಿನಲ್ಲಿ ಪೂರ್ಣ ಬೆಳವಣಿಗೆ ಯಾಗುವ ಸಾಧ್ಯತೆ ಬಾಂಧವ್ಯಗಳಲ್ಲಿ ಗಮನಾರ್ಹ ಬದಲಾವಣೆಯಾಗಿ ಉತ್ತಮ ಬೆಳವಣಿಗೆ ಶುಭ…

    Read more...

  • ಭೂಗರ್ಭದಲ್ಲಿ ಗೋಚರಿಸಿತು ಒಂದು ವಿಚಿತ್ರ ಶಿವಲಿಂಗ,ಜಗತ್ತಿನ ಅತಿ ದೊಡ್ಡ ದೇವಸ್ಥಾನ‌ ಸಿಗುವ ಶಂಕೆ..

    ಭೂಗರ್ಭದಲ್ಲಿ ಗೋಚರಿಸಿತು ಒಂದು ವಿಚಿತ್ರ ಶಿವಲಿಂಗ,ಜಗತ್ತಿನ ಅತಿ ದೊಡ್ಡ ದೇವಸ್ಥಾನ‌ ಸಿಗುವ ಶಂಕೆ..

    ಭೂಗರ್ಭದಲ್ಲಿ ಗೋಚರಿಸಿತು ಒಂದು ವಿಚಿತ್ರ ಶಿವಲಿಂಗ, ಏನಿದು ಇದರ ಇತಿಹಾಸ ಏನು ಅಂತ ತಿಳಿದರೆ ನಿಜಕ್ಕೂ ನೀವು ಆಶ್ಚರ್ಯ ಚಕಿತರಾಗುತ್ತಿರ…ದೇವರು ಈ ಬ್ರಹ್ಮಾಂಡದ ಪ್ರತಿ ಕಣ ಕಣದಲ್ಲಿಯೂ ಕೂಡ ಇದ್ದಾನೆ ಅದರಲ್ಲಿಯೂ ಕೂಡ ನಮ್ಮ ಭಾರತದಂತಹ ಪುಣ್ಯ ಭೂಮಿಯಲ್ಲಿ ಯಾವ ಜಾಗದಲ್ಲಿ ಯಾವ ಭೂ ಗರ್ಭದಲ್ಲಿ ದೇವರು ಇದ್ದಾನೆ ಅಂತ ಹೇಳುವುದು ತುಂಬಾನೇ ಕಷ್ಟ. ಏಕೆಂದರೆ ಪ್ರತಿಯೊಂದು ಕಣ ಕಣದಲ್ಲಿಯೂ ಕೂಡ ದೇವರ ಸ್ವರೂಪಗಳು ಇರುವುದನ್ನು ನಾವು ಕಾಣಬಹುದಾಗಿದೆ. ನಮ್ಮ ಹಿಂದೂ ಧರ್ಮದಲ್ಲಿ ಹಾಗೂ ದೇವರುಗಳು ಪುರಾತನದಿಂದಲೂ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">