Author: admin
-
ಸೆಪ್ಟೆಂಬರ್ ತಿಂಗಳು ಎರಡು ರಾಶಿಗಳಿಗೆ ಬಹಳ ಅದೃಷ್ಟ…! ಮುಟ್ಟಿದ್ದೆಲ್ಲ ಚಿನ್ನ..! ನೀವು ಮಾಡುವ ಕೆಲಸದಲ್ಲಿ ಯಶಸ್ಸು ನಿಮ್ಮದೇ.
ಸೆಪ್ಟೆಂಬರ್ ತಿಂಗಳು ಅದೃಷ್ಟ ಫಲಗಳನ್ನು ಹೊಂದಿರುವಂತಹ ಎರಡು ರಾಶಿಗಳು ಯಾವುದೆಂದರೆ ಮೊದಲನೆಯದು ಕಟಕ ರಾಶಿ ಎರಡನೆಯ ದು ಧನಸ್ಸು ರಾಶಿ. ಕಟಕ ರಾಶಿ:- ಈ ತಿಂಗಳು ಭಾಗ್ಯೋದಯದ ಕಾಲ ಎಂದೇ ಹೇಳಬಹುದು ನೆಮ್ಮದಿ, ಏನೋ ಬೆಳಕು, ಸಂತೋಷ, ಸಂಭ್ರಮ ಸಿಗುತ್ತದೆ ಈ ತಿಂಗಳು ತುಂಬಾ ಚೆನ್ನಾಗಿದೆ. ಶುಕ್ರ ನಾಲ್ಕನೇ ಮನೆಯಲ್ಲಿ ಇದ್ದಾನೆ ಗುರು 14ನೇ ತಾರೀಕು ವಾಪಸ್ ಏಳನೇ ಮನೆಗೆ ಬರುತ್ತಾನೆ. 11ನೇ ಮನೆಯಲ್ಲಿ ರಾಹು ಇದ್ದು ತುಂಬಾ ಒಳ್ಳೆಯ ಟೈಮ್ ಇದಾಗಿದೆ. ಮಹಾಲಕ್ಷ್ಮಿಯ ದೇವಸ್ಥಾನಕ್ಕೆ ಎರಡರಿಂದ…
-
ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಅವರ ಹೊಸ ಕಾರಿನ ಬೆಲೆ ಎಷ್ಟು ಗೊತ್ತಾ..? ನೋಡಿದರೆ ನಿಜಕ್ಕೂ ಶಾಕ್..! ನ್ಯೂ ವರ್ಷನ್ ಕಾರ್ ತಪ್ಪದೇ ಈ ವಿಡಿಯೋ ನೋಡಿ.
ಕನ್ನಡ ಚಿತ್ರ ರಂಗದಲ್ಲಿ ಸಿಂಪಲ್ ಸ್ಟಾರ್ ಎಂದೇ ಗುರುತಿಸಿ ಕೊಂಡಿರು ವ ರಕ್ಷಿತ್ ಶೆಟ್ಟಿ ಅವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಐಷಾ ರಾಮಿ ಕಾರು ಖರೀದಿಸಿದ್ದಾರೆ. ಕಾರಿನ ಎದುರು ನಿಂತಿರುವ ರಕ್ಷಿತ್ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು, ರಕ್ಷಿತ್ ಶೆಟ್ಟಿ ಅವರನ್ನು ನಿಮ್ಮ ಲಕ್ಷ್ಮಿ ಯಾವಾಗ ಬರೋದು ಎಂದು ಪ್ರೇಕ್ಷಕರು ಪ್ರಶ್ನೆ ಮಾಡಿದ್ದಾರೆ. ಇವರು ಕೊಂಡು ಕೊಂಡಿರುವ ಕಾರಿನ ಬೆಲೆ 98 ಲಕ್ಷದಿಂದ 1.27 ಕೋಟಿ ಬೆಲೆ ಬಾಳುವ ಆಡಿ ಕ್ಯೂ 8 ಕಪ್ಪು ಬಣ್ಣದ ಕಾರು ಆಗಿದೆ.…
-
ಮೇಘನಾ ರಾಜ್ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಹೇಗಿತ್ತು..? ಜೂನಿಯರ್ ಚಿರು ಶ್ರೀ ಕೃಷ್ಣನ ವೇಷದಲ್ಲಿ ಮಿಂಚಿದ್ದು ಹೇಗೆ..!ಮಿಸ್ ಮಾಡದೆ ನೋಡಿ.
ಶ್ರಾವಣ ಮಾಸದ ಅಷ್ಟಮಿಯ ದಿನವಾದ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬ. ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಭಾರತದಾದ್ಯಂತ ಸಂಭ್ರಮದಿಂ ದ ಆಚರಿಸಲಾಗುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬ ಧಾರ್ಮಿಕವಾಗಿ ಎಷ್ಟು ಮುಖ್ಯವೋ, ವಿಶಿಷ್ಟ ಆಚರಣೆಯಿಂದಲೂ ಅಷ್ಟೇ ಪ್ರಸಿದ್ಧಿ ಪಡೆದಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ತಮ್ಮ ಪುಟಾಣಿ ಮಕ್ಕಳಿಗೆ ರಾಧಾ, ಕೃಷ್ಣನ ವೇಷ ತೊಡಿಸಿ, ಅಲಂಕರಿಸಿ ತಾಯಂದಿರು ಸಡಗರ ಸಂಭ್ರಮ ಪಡುತ್ತಾರೆ. ಸೆಲೆಬ್ರಿಟಿಗಳು ಕೂಡ ತಮ್ಮ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಖುಷಿಯಿಂದ ಆಚರಿ ಸುತ್ತಿದ್ದಾರೆ. ನಟಿ ಮೇಘನಾ…
-
ಗಾಯಕಿ ಇಂಪನಾ ಮದುವೆ ಶಾಸ್ತ್ರ ಸಂಗೀತ್ ಕಾರ್ಯಕ್ರಮ, ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರದಲ್ಲಿ ಫುಲ್ ಮಿಂಚಿಂಗ್..! ಇಂಪನ ಮ್ಯಾರೇಜ್..? ತಪ್ಪದೇ ವಿಡಿಯೋ ನೋಡಿ .
ಕನ್ನಡ ಸಿನಿ ಲೋಕದಲ್ಲಿ ಒಂದರ ಮೇಲೆ ಒಂದರಂತೆ ಮದುವೆಗಳು ನಡೆಯುತ್ತಲೆ ಇವೆ ಇದೀಗ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮದ 13ನೇ ಸೀಸನ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದವರು ಇಂಪನಾ ಜಯರಾಜ್. ಇನ್ನೂ ರೈಮ್ಸ್ ಮತ್ತು ಕ್ರಾಂತಿವೀರ ಚಿತ್ರಗಳಲ್ಲಿ ಅಭಿನಯಿಸಿರುವ ಸ್ಯಾಂಡಲ್ ವುಡ್ನ ಯುವ ನಟ ಅಜಿತ್ ಜಯರಾಜ್. ಇವರಿಬ್ಬರು ಈಗಾಗಲೇ ನಿಶ್ಚಿತಾರ್ಥ ಮಾ ಡಿಕೊಂಡಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂಪನಾ ಜಯರಾಜ್ ಹಾಗೂ ಅಜಿತ್…
-
ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕ ವಾರ್ಡನ್, ಕುಕ್, ಡ್ರೈವರ್,ಪಿಯೋನ್..! 8883 ಹುದ್ದೆಗಳ ಭರ್ತಿ..? ಬೃಹತ್ ನೇಮಕಾತಿಗೆ ಅಧಿಕೃತ ಪ್ರಕಟಣೆ.
ಕರ್ನಾಟಕ ಸರ್ಕಾರವು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಖಾಲಿ ಇರುವ ಹುದ್ದೆಗಳೆಂದರೆ ಮೊದಲನೆಯದು ಗ್ರಂಥ ಪಾಲಕರು ಈ ಒಂದು ಹುದ್ದೆಗೆ ಒಟ್ಟು 14 ಖಾಯಂ ಹುದ್ದೆಗಳು ಖಾಲಿ ಯಿದೆ, ವೇತನ ನೋಡುವುದಾದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾ ಸಿಕವಾಗಿ 303,50 ರು ರು ಇಂದ 58,250 ಶ್ರೇಣಿಯಲ್ಲಿ ನೀಡಲಾ ಗುವುದು. ಅಭ್ಯರ್ಥಿಗಳು ಲೈಬ್ರರಿ ಸೈನ್ಸ್ ನಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಈ ಒಂದು ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ…
-
3-4 ನೇ ಬಾರಿ ಮದುವೆಯಾಗಿರುವ ಕನ್ನಡದ ನಂಬರ್ 1 ಟಾಪ್ ನಟ ನಟಿಯರು ಯಾರು..? ನೋಡಿದ್ರೆ ಬೆಚ್ಚಿಬೀಳ್ತಿರಾ..!
ಈಗಿನ ಕಾಲದಲ್ಲಿ ಒಬ್ಬರನ್ನು ಮದುವೆಯಾಗಿ ಜೀವನ ಮಾಡುವುದು ಕಷ್ಟವಾಗಿದೆ ಅಂತದರಲ್ಲಿ ಖ್ಯಾತ ನಟ ನಟಿಯರು ಮೂರು ಬಾರಿ ಮದುವೆಯಾಗಿದ್ದಾರೆ ಅದರಲ್ಲಿ ಕೆಲವರು ಕನ್ನಡದ ನಟ ನಟಿಯರು ಇದ್ದಾರೆ. ಕನ್ನಡ ಹೆಸರಾಂತ ನಟ ಟೈಗರ್ ಪ್ರಭಾಕರ್ ಅವರು ಮೂರು ಬಾರಿ ಮದುವೆಯಾಗಿದ್ದರು ಟೈಗರ್ ಪ್ರಭಾಕರ್ ಅಲ್ಫಾನ್ಸೋ ಮೇರಿ, ನಟಿ ಜಯಮಾಲ ಮತ್ತು ನಟಿ ಅಂಜು ಅವರನ್ನು ಮದುವೆಯಾಗಿ ಮೂರು ಜನರಿಗೂ ವಿಚ್ಛೇದನ ನೀಡಿದರು. ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿ ಸಖತ್ ಫೇಮಸ್ ಆಗಿದ್ದ ನಟಿ ಲಕ್ಷ್ಮೀ ಅವರು ಆಗಿನ…
-
ಖ್ಯಾತ ನಟನ ಜೊತೆ ಮದುವೆ ಆದ ಕನ್ನಡದ ಜನಪ್ರಿಯ ಗಾಯಕಿ ಯಾರು ಗೊತ್ತಾ..?ಈ ವಿಡಿಯೋ ನೋಡಿ.
ಮೊನ್ನೆ ಮೊನ್ನೆಯಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡೆ ಅಭಿಮಾನಿಗಳಿಗೆ ಶಾಕ್ ಮತ್ತು ಸಿಹಿಸುದ್ದಿ ಕೊಟ್ಟಂತಹ ಸಿಂಗರ್ ಈಗ ಹಸೆಮಣೆ ಏರಿದ್ದು ಪ್ರೀತಿಸಿದ ಹುಡುಗನ ಜೊತೆಗೆ ದಾಂಪತ್ಯ ಜೀವನಕ್ಕೆ ಅಣಿ ಇಟ್ಟಿದ್ದಾರೆ ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಕಾ ರ್ಯಕ್ರಮದ ಮೂಲಕ ಇಂಪನ ಜಯರಾಜ್ ಅವರು ಚಂದನವನ ಹಾಗೂ ಸಂಗೀತ ಕ್ಷೇತ್ರದಲ್ಲಿ ಬಹಳ ಫೇಮಸ್ ಆದರು, ಸರಿಗಮಪ ಮೂಲಕ ಸಂಗೀತ ಕ್ಷೇತ್ರದ ಆರಂಭಿಸಿದರು. ಅಷ್ಟೇ ಅಲ್ಲದೆ ಹಾಗೆಯೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ಡ್ಯಾನ್ಸ್ ಕಾರ್ಯಕ್ರಮ ದಲ್ಲಿ…
-
ಶೃಂಗಾರ ಕಾವ್ಯ ನಟಿಸಿದ್ದು ಬದುಕಿನ ದುರಂತ ಕಥೆಯೇನು..? ರಘುವೀರ್ ಡಿವೋರ್ಸ್ ಕೊಟ್ಟಿ ಸಿಂಧು ಇನ್ನೊಬ್ಬರನ್ನು ಮದುವೆಯಾಗಿದ್ದಕ್ಕೆ..? ರಘುವೀರ್- ಸಿಂಧು ಮಗಳು ಸದ್ಯ ಹೇಗಿದ್ದಾಳೆ…?
ನಟಿ ಸಿಂಧು ಅವರು 1990 ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುತ್ತಾರೆ ಮೂಲತಹ ಸಿನಿ ಕುಟುಂಬದಿಂದ ಬಂದ ಸಿಂದು ಅವರಿಗೆ ಸಿನಿಮಾ ರಂಗಕ್ಕೆ ಬರಲು ಹೆಚ್ಚೇನು ಸಮಸ್ಯೆ ಆಗುವುದಿಲ್ಲ. ಮೊದಲು ತಮಿಳಿನಲ್ಲಿ ನಟನೆಯನ್ನು ಮಾಡಿ ಹೆಸರು ಕೀರ್ತಿ ಗಳಿಸಿರುತ್ತಾರೆ. ಇಂ ತಹ ಸಂದರ್ಭದಲ್ಲಿ ಇವರಿಗೆ ಕನ್ನಡ ದಿಂದಲೂ ಸಹ ಆಫರ್ ಬರುತ್ತದೆ ಶೃಂಗಾರ ಕಾವ್ಯ ಎಂಬ ಸಿನಿಮಾ ನಟಿ ಸಿಂಧು ಹಾಗೂ ರಘುವೀರ್ ಎಂಬ ನಾಯಕನಟನಾಗಿ ನಟಿಸುತ್ತಾರೆ ಈ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ರಘುವೀರ್ ಮತ್ತು ಸಿಂದು…
-
ವೃಷಭ ರಾಶಿಯ ಗುರು ಫಲವೇನು..? ಕೆಲವರಿಗಂತೂ ಜಾಕ್ ಪಾಟ್ ಗ್ಯಾರಂಟಿ..! ಈ ವಿಡಿಯೋ ನೋಡಿ.
ಗುರು ಸಪ್ಟೆಂಬರ್ 17ಕ್ಕೆ ಮಕರರಾಶಿಗೆ ಬರುತ್ತಾನೆ ಇದು ವೃಷಭದಿಂದ 9ನೇ ಮನೆ ಇದನ್ನು ಭಾಗ್ಯ ಎಂದು ಕರೆಯುತ್ತಾರೆ. ಭಾಗ್ಯ ಎಂದರೆ ಲಕ್ ಎಂದು ಗುರು ಎಂದರೆ ಭೂಮಿಗಿಂತ ಐದುಪಟ್ಟು ದೊಡ್ಡ ಗ್ರಹ ಅಧಿಕ ಶಕ್ತಿ ಎಲ್ಲರಿಗೂ ಒಳ್ಳೆಯದು ಮಾಡೋ ಬಲ ಇರೋದು ಈ ಗ್ರಹಕ್ಕೆ ಮಾತ್ರ. ಗುರು ಎಲ್ಲೆಲ್ಲಿ ಚಲಿಸುತ್ತಾನೆ ಅಲ್ಲೆಲ್ಲ ಹೆಚ್ಚಿನ ಪ್ರಮಾ ಣ ಕೊಟ್ಟರೆ ಹೆಚ್ಚಿನದನ್ನೇ ಕೊಡುವ ಅಭ್ಯಾಸ, ಲಕ್ ಹೆಚ್ಚಾಗುತ್ತೆ ಎನ್ನುವುದು ನಿಮ್ಮ ಸೌಭಾಗ್ಯ, ಕೆಲಸ, ಸಂಬಳ, ವ್ಯವಹಾರ ,ಆಸ್ತಿ ಪಾಸ್ತಿ, ಹಣ…
-
ಮುಂದಿನ ಅಮವಾಸ್ಯೆ ಒಳಗೆ ಈ 6 ರಾಶಿಗೆ ಅದೃಷ್ಟಯೋಗ,ಗುರುಬಲ ರಾಯರ ಅನುಗ್ರಹದಿಂದ ಕಷ್ಟಗಳು ಕಳೆದು ಧನಯೋಗ
ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ ಪಂಡಿತ್ ಶ್ರೀ ಕ್ರಷ್ಣ ಭಟ್ಟ (ಉಡುಪಿ).cell no: 8884888934 ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ,ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ, ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ…
Recent Posts
- ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ
- 2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ
- ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು…ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..
- ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
- ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…