Author: admin
-
ಕಲಿಯುಗದ ಅಂತ್ಯವನ್ನು ಸೂಚಿಸುವ ದೇವಾಲಯ ಎಲ್ಲಿದೆ ಗೊತ್ತಾ..? ಕಾಲಜ್ಞಾನಿ ಭವಿಷ್ಯ.. ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳು ತಿಳಿಸಿರುವ ಸ್ಪೋಟಕ ಭವಿಷ್ಯವೇನು..? ಈ ವಿಡಿಯೋ ನೋಡಿ
ನಮ್ಮ ವೀರಬ್ರಹ್ಮೇಂದ್ರಸ್ವಾಮಿಗಳ ಯಾರಿಗೆ ತಾನೇ ಗೊತ್ತಿಲ್ಲ ಪ್ರತಿಯೊ ಬ್ಬರಿಗೂ ಗೊತ್ತು ತಮ್ಮ ಕಾಲ ಜ್ಞಾನದಿಂದಲೇ ಪ್ರಖ್ಯಾತಿ ಪಡೆದಿರುವ ಇವರು ಸಂಪೂರ್ಣ ಕಾಲ ಭವಿಷ್ಯವನ್ನು ಮತ್ತು ಜಗತ್ತಿನಲ್ಲಿ ಆಗು ಹೋಗುಗಳ ಬಗ್ಗೆ ತಿಳಿಸಿದ್ದಾರೆ ವೀರಬ್ರಹ್ಮೇಂದ್ರ ಸ್ವಾಮಿಗಳ ಕಾಲ ಜ್ಞಾನ ವಿಶೇಷವಾದ ಮಾಹಿತಿಯೊಂ ದಿಗೆ ನಿಮ್ಮ ಮುಂದೆ ಬಂದಿದ್ದೇವೆ ಕಲಿ ಯುಗ ಅಂತ್ಯವಾಗುವ ಸೂಚನೆ ಕೊಡುವಂತಹ ದೇವಾಲಯ ಇರು ವುದು ಎಲ್ಲಿ..? ಕುತೂಹಲಕಾರಿ ಯಾದ ವಿಚಾರವನ್ನು ಇಂದು ತಿಳಿಯೋಣ ಬನ್ನಿ. ಹೌದು ವೀರಬ್ರ ಹ್ಮೇಂದ್ರ ಸ್ವಾಮಿಗಳ ಕಾಲದಲ್ಲಿ ಇರುವಂತಹದ್ದು ಕಲಿಯುಗದ…
-
ಅತಿ ಹೆಚ್ಚು ಲಾಭ ಕೊಡುವ ಕೇಂದ್ರ ಸರ್ಕಾರದ 2 ಹೊಸ ಸ್ಕೀಮ್ ಗಳು ಪೋಸ್ಟ್ ಆಫೀಸ್ ನಲ್ಲಿ 12,500/- ಕಟ್ಟಿದರೆ 61,37,260 ಬರುತ್ತೆ..! ತಪ್ಪದೇ ಈ ವಿಡಿಯೋ ನೋಡಿ.
ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಪಬ್ಲಿಕ್ ಟ್ರಾವೆಲ್ ಫೌಂಡ್ ಈ ಎರಡು ಯೋಜನೆಗಳ ವ್ಯತ್ಯಾಸವನ್ನು ತಿಳಿಯೋಣ. ಇದು ದೀರ್ಘ ಕಾಲಾವಧಿ ಉಳಿತಾಯ ಯೋಜನೆಯಾಗಿರುವುದರಿಂದ ಯಾವ ಯೋ ಜನೆಯಿಂದ ನಾವು ಡೆಪೋಸಿಟ್ ಮಾಡಿದ್ರೆ ಎಷ್ಟು ಲಾಭ ಪಡೆಯುತ್ತಿವೆ ಈ ಎರಡು ಸ್ಕೀಮ್ ನಲ್ಲಿ ಅಕೌಂಟ್ ಓಪನ್ ಮಾಡಿದರೆ ಎಲಿಜಿಬಲ್ ಏನಿರಬೇಕು. ಇದರೆಲ್ಲ ಬಗ್ಗೆ ತಿಳಿಯೋಣ ಬನ್ನಿ ಸುಕನ್ಯಾ ಸಮೃದ್ಧಿ ಯೋಜನೆ ಈ ಯೋಜನೆಯಲ್ಲಿ ಹೆಣ್ಣುಮಕ್ಕಳ ಅವರಿಗಾಗಿ ತಂದಿರುವ ಯೋಜನೆ ಇದು ಇದರಲ್ಲಿ ಹೆಣ್ಣುಮಕ್ಕಳು ಮಾತ್ರ ಅಕೌಂಟನ್ನು ತೆರೆಯ ಬಹುದು.…
-
ಪ್ರತಿಯೊಬ್ಬ ತಂದೆ ತಾಯಿ ನೋಡಲೇಬೇಕಾದ ವಿಡಿಯೋ..! ಮನೆಯಲ್ಲಿ ಆಟವಾಡುತ್ತಿದ್ದ ಮಗು ಆಮೇಲೆ ನಂತರ ಆಗಿದೆ ಘೋರ ದುರಂತ..ಹೆಣ್ಣು ಮಗುವಿಗೆ ಆದ ಅನ್ಯಾಯ ಯಾರಿಗೂ ಆಗಬಾರದು..?
ಬಹಳಷ್ಟು ತಂದೆತಾಯಿಗಳಿಗೆ ಮಕ್ಕಳಾಗಿಲ್ಲ ಎಂದು ಸಂಕಟ ಇರುತ್ತದೆ ಬಹಳಷ್ಟು ವರ್ಷಗಳು ಆದಮೇಲೆ ಮಕ್ಕಳಾಗುತ್ತದೆ ಮಕ್ಕಳಾದ ಮೇಲೆ ಆ ಒಂದು ಸಂತಸ ಕುಟುಂಬದಲ್ಲಿ ಮುಗಿಲಿಗೇರಿರುತ್ತದೆ. ಸಂತಸವನ್ನು ಆಚರಿಸು ತ್ತಿದ್ದಮತಹ ಒಂದು ಕುಟುಂಬ ಘೋರ ದುರಂತವನ್ನು ಅನುಭವಿ ಸುತ್ತಿದೆ. ನಾವು ತಾಯಿಯೆಂದರೆ ದೇವರು ಎಂದು ಪೂಜಿ ಸುತ್ತೇವೆ. ಈ ಒಂದು ಯುಗದಲ್ಲಿ ಏನಾಗಿದೆಯೊ ಟಿವಿ, ಮೊಬೈಲ್ ಹುಚ್ಚಿನಿಂದ ಮಕ್ಕಳ ಬಗ್ಗೆ ಗಮನ ಕೊಡದೆ ಬೇರೆ ಬೇರೆ ವಿಚಾರಗಳಲ್ಲಿ ತೊಡಗಿ ಬಹಳಷ್ಟು ತೊಂದರೆಗಳನ್ನು ಅನುಭವಿಸುವ ಪರಿಸ್ಥಿತಿ ಬಂದಿದೆ. ಈ ಒಂದು ಘಟನೆ…
-
ಜೂನ್ 24 ಗುರುವಾರ ಹುಣ್ಣಿಮೆಯ ದಿನ..! ಈ ವರ್ಷದ ಶಕ್ತಿಶಾಲಿ ಜೇಷ್ಠ ಪೌರ್ಣಮಿ..! ಈ ಸಮಯ ತಪ್ಪದೆ ಈ ಒಂದೇ ಒಂದು ಹೂ ಸಾಕು..ನಾಳೆಯಿಂದ ನಿಮ್ಮ ಜೀವನವೇ ಚೇಂಜ್ ಆಗುತ್ತೆ..?
ಜೂನ್ 24ರಂದು ಈ ವರ್ಷದ ಜೇಷ್ಠ ಪೂರ್ಣಿಮ ಬಂದಿದೆ ಹಿಂದೂ ಧರ್ಮದಲ್ಲಿ ಜೇಷ್ಠ ಮಾಸ ತುಂಬಾನೇ ವಿಶೇಷವಾಗಿರುತ್ತದೆ ಈ ತಿಂಗ ಳಲ್ಲಿ ಗಂಗಾ ದಸರಾ ಹಾಗೂ ನಿರ್ಜಲ ಏಕಾದಶಿ ಹೀಗೆ ಅನೇಕ ವಿಶೇಷ ದಿನಗಳಿವೆ . ಅದರಲ್ಲೂ ಜೇಷ್ಠ ಪೂರ್ಣಿಮಾ ಈ ವರ್ಷ ಜೇಷ್ಠ ಪೂರ್ಣಿಮಾ ಜೂನ್ 24 ಅಂದರೆ ನಾಳೆ ದಿನ ಬಂದಿದ್ದೆ ಜೇಷ್ಠ ಪೌರ್ಣಮಿ ದಿವಸ ವಿಶೇಷವಾದ ಪೂಜೆ ನಡೆಯಲಿದೆ ಈ ದಿನ ನಿಮ್ಮ ಮನೆಯಲ್ಲಿ ಸರಳವಾಗಿ ಎರಡು ಕೆಲಸಗಳನ್ನು ಮಾಡಿದರೆ ಖಂಡಿತ ವಾಗಲೂ…
-
ರೇವತಿ 5 ತಿಂಗಳ ಗರ್ಭಿಣಿ ಬರ್ತಡೆ ದಿನವೇ ಪತ್ನಿಗೆ ಮರೆಯದ ಉಡುಗೊರೆ ಕೊಟ್ಟ ನಿಖಿಲ್..! ಈ ವಿಡಿಯೋ ನೋಡಿದರೆ ನಿಜಕ್ಕೂ ಶಾಕ್ ಆಗುತ್ತೆ..!
ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ತಂದೆ ಯಾಗುತ್ತಿರುವ ಸಿಹಿಸುದ್ದಿಯನ್ನು ನೀಡಿದ್ದಾರೆ. ಹೌದು ಕಳೆದ ವರ್ಷ ಏಪ್ರಿಲ್ 7 ರಂದು ನಿಖಿಲ್ ಹಾಗೂ ರೇವತಿ ಅವರ ಮದುವೆಯಾ ಗಿತ್ತು. ಇದೀಗ ಈ ಜೋಡಿ ಸಿಹಿಸುದ್ದಿಯನ್ನು ನೀಡಿದ್ದಾರೆ. ಮಾಜಿ ಸಿ ಎಂ ಎಚ್ ಡಿ ಕುಮಾರಸ್ವಾಮಿಯವರು ತಾವು ಅಜ್ಜ ಆಗುತ್ತಿರುವ ಸಂತಸದ ವಿಷಯವನ್ನು ವ್ಯಕ್ತಪಡಿಸಿದ್ದಾರೆ. ರೇವತಿ ಅವರ ಹುಟ್ಟು ಹಬ್ಬದಂದು ಈ ಒಂದು ಶುಭ ಸಮಾಚಾರವನ್ನು ಹೊರಹಾಕಿದ್ದಾರೆ. ರೇವತಿ ಅವರು ಈಗ 5 ತಿಂಗಳ ಗರ್ಭಿಣಿ ಎಂದು…
-
ಕೇರಳದಲ್ಲಿ ಹೆಂಗಸರು ಯಾಕೆ ಬಿಳಿ ಸೀರೆ ಉಡುತ್ತಾರೆ ಮತ್ತೆ ಕೇರಳದ ಹೆಂಗಸರ ದೊಡ್ಡ ಸೀಕ್ರೆಟ್ ಏನು ಗೊತ್ತಾ..?
ಹಬ್ಬಹರಿದಿನಗಳು ಬಂತು ಅಂದರೆ ಮಹಿಳೆಯರು ಬಣ್ಣ ಬಣ್ಣದ ಸೀರೆ ಗಳನ್ನು ಹುಟ್ಟು ಅಲಂಕಾರ ಮಾಡಿಕೊಂಡು ಬಹಳ ವಿಜೃಂಭಣೆಯಿಂದ ನಡೆದುಕೊಳ್ಳುತ್ತಾರೆ. ಆದರೆ ಕೇರಳದ ಮಹಿಳೆಯರು ಮಾತ್ರ ಯಾಕೆ ಕೇವಲ ಬಿಳಿ ಸೀರೆಯನ್ನು ಹುಟ್ಟುಹಬ್ಬ ಗಳನ್ನು ಆಚರಿಸುತ್ತಾರೆ. ಕೇರಳ ದ ಜನತೆಗೆ ಕೊಲ್ಲೂರು ಮೂಕಾಂಬಿಕೆ ಕುಲದೇವತೆ ಯಾಗಲು ಹಿಂದಿನ ರಹಸ್ಯವೇನು? ಪ್ರಶಾಂತವಾಗಿ ಹರುತಿರುವ ಸೌಪರ್ಣಿಕ ನದಿಯ ತೀರದ ಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಾಲಯವಿದೆ. ದಟ್ಟವಾದ ಹಸಿರು ತೋಟ ಸುಂದರವಾಗಿ ಕಾಣುವಂತಹ ಪರಿಸರ ದಲ್ಲಿ ನೆಲೆಸಿರುವಂತಹ ಕೊಲ್ಲೂರು ಮೂಕಾಂಬಿಕೆ ದುಷ್ಟ ಶಿಕ್ಷಕ…
-
ಶಬರಿಮಲೆ ಅಯ್ಯಪ್ಪ ಸ್ವಾಮಿ ನೇರವಾಗಿ ಅನುಗ್ರಹಿಸಿ ಈ 6 ರಾಶಿಗೆ ಅದೃಷ್ಟ ನೀಡಿದ್ದಾನೆ,ಅಂದುಕೊಂಡ ಕೆಲಸ ಸುಲಭವಾಗಲಿದ್ದು ಲಕ್ಷ ಸಂಪಾದನೆ ವ್ಯವಹಾರದಲ್ಲಿ ಬಾರಿ ಧನಲಾಭ,ಸಂಜೆ ಒಳಗೆ ಸಿಹಿಸುದ್ದಿ ಸಿಗಲಿದೆ
ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ ಪಂಡಿತ್ ಶ್ರೀ ಕ್ರಷ್ಣ ಭಟ್ಟ (ಉಡುಪಿ).cell no: 8884888934 ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ,ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ, ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ…
-
3 ಅಡಿ ದೂರದಲ್ಲಿದ್ದರೂ ಬಿದ್ದಿದ್ರು..! ನವೀನ್ ಮೇಲೆ ವಿಜಯ್ ಸಹೋದರ ದೂರು ನೀಡಿದ್ದಕ್ಕೆ..? ವಿಜಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ.
ಸಂಚಾರಿ ವಿಜಯ ರವರು ಪ್ರಾರಂಭದಿಂದಲೂ ಕಷ್ಟದ ಜೀವನವನ್ನೇ ನೋಡಿಕೊಂಡು ಬಂದವರು. ತಮ್ಮ ಪ್ರಯತ್ನವನ್ನು ಬಿಡದೆ ಚಲನಚಿ ತ್ರರಂಗದಲ್ಲಿ ಹೆಸರನ್ನು ಮಾಡಿ ರಾಷ್ಟ್ರ ಪ್ರಶಸ್ತಿಯನ್ನು ತಮ್ಮ ಮುಡಿ ಗೇರಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ಒಂದು ಗೌರವವನ್ನು ತಂದುಕೊಟ್ಟ ರು. ಸಂಚಾರಿ ವಿಜಯ್ ರವರ ಸಾವು ನಮ್ಮೆಲ್ಲರಿಗೂ ಅರಗಿಸಿಕೊಳ್ಳ ಲಾಗದ ಒಂದು ನೋವನ್ನು ಉಂಟುಮಾಡಿದೆ. ಕೊರೋನದಿಂದ ಸಂ ಕಷ್ಟಕ್ಕೆ ಒಳಗಾಗಿರುವ ಜನರಿಗೆ ಸಹಾಯ ಮಾಡಲೆಂದು ವಿಜಯ್ ಮತ್ತು ಅವರ ಇನ್ನಿತರ ಸ್ನೇಹಿತರು ಒಬ್ಬ ಸ್ನೇಹಿತರ ಮನೆಯಲ್ಲಿ ಸೇರಿ ದ್ದರು ತಮ್ಮ ಎಲ್ಲ…
-
ತಾತ ಆಗುತ್ತಿರುವ ಕುಮಾರಸ್ವಾಮಿ…! ಮೊಮ್ಮಗನಿಗೆ ಏನ್ ಗಿಫ್ಟ್ ಕೊಡುತ್ತಿದ್ದಾರೆ.. ಗೊತ್ತಾ ಮಾಜಿ ಮುಖ್ಯಮಂತ್ರಿಗಳು..?
ಹಾಯ್ ಗೆಳೆಯರೇ ಕೊನೆಗೂ ದೇವೇಗೌಡರ ಕುಟುಂಬ ಸಿಹಿ ಸುದ್ದಿ ಬಂದಿದೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಾತ ಆಗುತ್ತಿದ್ದಾರೆ. ಇದು ಖುದ್ದು ಎಚ್ ಡಿ ಕುಮಾರಸ್ವಾಮಿ ಅವರ ಖಚಿತಪಡಿಸಿದ್ದಾರೆ ಇನ್ನು ಹುಟ್ಟುತ್ತಿರುವ ಮಗುವಿಗೆ ಕುಮಾರಸ್ವಾಮಿ ಯವರು ಕೊಡುತ್ತಿರುವ ಗಿಫ್ಟ್ ಏನಪ್ಪಾಂದ್ರೆ ನಿಜಕ್ಕೂ ನೀವು ಕೂಡ ಆಶ್ಚರ್ಯಪಡ್ತಿರಾ. ಆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊ ಳ್ಳೋಣ ಬನ್ನಿ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಮದುವೆ ಆದ ಇವರು ಇನ್ನು ರೇವತಿ ಕುಮಾರಸ್ವಾಮಿಯವರು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿತು ಮೆಹಂದಿ…
-
ರೋಹಿಣಿ ಸಿಂಧೂರಿ ಗೆ ಮತ್ತೊಂದು ಆಘಾತ..! ಎದುರಾಳಿಗಳು ಕೊಟ್ಟ ಏಟಿಗೆ ಬೆಚ್ಚಿಬಿದ್ದ ರೋಹಿಣಿ ಸಿಂಧೂರಿ.. ಇಡೀ ರಾಜ್ಯವೇ ಶಾಕ್..! ಏನಾಗಿದೆ.
ಹಾಯ್ ಗೆಳೆಯರೇ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ವಿಚಾರ ಖಂಡಿತವಾಗಲೂ ಇಡೀ ರಾಜ್ಯಕ್ಕೆ ದೇಶಕ್ಕೆ ಗೊತ್ತಾಗಿದೆ. ಹಾಗೂ ಅವ ರನ್ನು ಮತ್ತೆ ಮೈಸೂರಿನ ಜಿಲ್ಲಾಧಿಕಾರಿಯಾಗಿ ವಾಪಸ್ ಕರೆತರಬೇಕು ಎಂದು ಆಂದೋಲನವನ್ನು ಮಾಡಿದ್ದಾರೆ. ಅದು ಯಾವುದು ಕೂಡ ಪ್ರಯೋಜನವಾಗಲಿಲ್ಲ ರಾಜ್ಯ ಸರ್ಕಾರವಾಗಲಿ ಮತ್ತು ಕೇಂದ್ರ ಸರ್ಕಾ ರವಾಗಲೀ ಯಾವುದೇ ಪ್ರತಿಕ್ರಿಯೆ ಇಲ್ಲ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಬೆನ್ನಲ್ಲೇ ಇನ್ನೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ನೋ ಡೋಣ ಬನ್ನಿ. ಮೈಸೂರಿಂದ ವಿವಾದವನ್ನು ಹೊತ್ತಿ ಹೊರಟಂತಹ ಜಿಲ್ಲಾಧಿಕಾರಿ ಆದಂತಹ ನಮ್ಮ…
Recent Posts
- ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?
- ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ…
- ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ
- ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
- ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…