Author: Dream World
-
ಜನಿಸಿದ ಧರ್ಮವನ್ನು ಬಿಟ್ಟು ಬೇರೆ ಧರ್ಮಗಳಿಗೆ ಸೇರಿದ ಕಲಾವಿದರು ಇವರೆ ನೋಡಿ..
ತಮ್ಮ ಧರ್ಮವನ್ನು ಬದಲಿಸಿದ ದಕ್ಷಿಣ ಭಾರತದ ತಾರೆಗಳು ಕಲಾವಿದರು ಗಳಿಗೆ ಜಾತಿ ಧರ್ಮ ಎಂಬುದರ ಬೇದ ಭಾವಗಳು ಇರುವುದಿಲ್ಲ ಸೌತ್ ಇಂಡಿಯಾದ ಕೆಲವು ಕಲಾವಿದರು ತಾವು ಜನಿಸಿದಂತಹ ಧರ್ಮವನ್ನು ಬಿಟ್ಟು ಬೇರೆ ಧರ್ಮದ ಸಂಸ್ಕೃತಿ ಸಂಪ್ರದಾಯ ಆಚರಣೆ ಇನ್ನೂ ಮುಂತಾದ ಕೆಲವು ವಿಷಯಗಳಿಗೆ ಮಾರು ಹೋಗಿ ಮತಾಂತರ ಆಗಿದ್ದು ಆ ಕಲಾವಿದರು ಯಾರು ಎಂದು ಈ ಕೆಳಗಿನಂತೆ ತಿಳಿದುಕೊಳ್ಳೋಣ ಮೊದಲನೆ ಯದಾಗಿ ನಗ್ಮ ಸೌತ್ ಆಕ್ಟ್ರೆಸ್ ನಗ್ಮಾ ಇವರ ತಾಯಿ ಮುಸ್ಲಿಂ ಧರ್ಮಕ್ಕೆ ಸೇರಿದ್ದು ತಂದೆ ಹಿಂದೂ…
-
ನೆನೆಸಿಟ್ಟ ಬಾದಾಮಿ ತಿಂದು ಚಮತ್ಕಾರ ನೋಡಿ ವಿಟಮಿನ್ ಗಳ ಆಗರ ಹೇಗೆ ಯಾವಾಗ ತಿನ್ನಬೇಕು ನೋಡಿ…!
ನೀವು ಪ್ರತಿದಿನ 4 ಬಾದಾಮಿ ತಿಂದರೆ ಏನಾಗುತ್ತದೆ? ಬಾದಾಮಿ ಯನ್ನು ಮೇಧ್ಯಾ ಎಂದು ಕರೆಯುತ್ತಾರೆ ಅಂದರೆ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಅಂದರೆ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಅತ್ಯುತ್ತಮವಾದ ಔಷಧಿಯಾಗಿದೆ ಬಾದಾಮಿ ಇದು ಉಷ್ಣ ವೀರ ದ್ರವ್ಯವಾಗಿದ್ದು ಇದು ದೇಹಕ್ಕೆ ಉಷ್ಣತೆಯನ್ನು ಒದಗಿಸಿ ಕೊಡುವುದರಿಂದ ಇದಕ್ಕೆ ಉಷ್ಣವೀರ ದ್ರವ್ಯ ಎಂದೇ ಹೆಸರಿಟ್ಟರು ಬಾದಾಮಿ ಯಲ್ಲಿ ಇರುವ ರಂಜಕ ಹಾಗೂ ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯ ದು ಮೂಳೆಗಳಿಗೆ ಹೆಚ್ಚಿನದಾದಂತಹ ಶಕ್ತಿಯನ್ನು ಒದಗಿಸುವಲ್ಲಿ ಈ ಬಾದಾಮಿ ಪ್ರಮುಖವಾದ ಪಾತ್ರವನ್ನು…
-
ಒಂದು ದಿನಕ್ಕೆ ಎಷ್ಟು ಸಮಯ ನಿದ್ದೆ ಮಾಡಬೇಕು! ಕಡಿಮೆ ಮಾಡಿದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ ವಿಡಿಯೋ ನೋಡಿ
ಒಂದು ದಿನಕ್ಕೆ ಎಷ್ಟು ಸಮಯ ನಿದ್ದೆ ಮಾಡಬೇಕು ಗೊತ್ತಾ? ನಿದ್ದೆ ಕಡಿಮೆಯಾದರೆ ದೇಹದಲ್ಲಾಗುವ ಬದಲಾವಣೆಗಳೇನೇನು ಗೊತ್ತಾ?ನಿದ್ರೆ ಎನ್ನುವುದು ಮನುಷ್ಯನಿಗೆ ಬಹಳ ಮುಖ್ಯವಾದ ವ್ಯಾಯಾಮ ಎಂದೇ ಹೇಳಬಹುದು. ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚಾಗಿ ನಿದ್ದೆ ಮುಖ್ಯ ತಪ್ಪಾಗಲಾರದು. ಯಾಕೆಂದರೆ ನಾವು ಮೂರು ಹೊತ್ತು ಊಟ ಮಾಡದೇ ಇರಬಹುದು ಆದರೆ ಒಂದು ದಿನ ನಿದ್ದೆ ಮಾಡದಿದ್ದರೆ ನಮ್ಮ ಮರುದಿನದ ಯಾವ ಚಟುವಟಿಕೆಗಳು ಕೂಡ ಆಸಕ್ತಿಯಿಂದ ಕೂಡಿರುವುದಿಲ್ಲ ಹಾಗೂ ದಿನಪೂರ್ತಿ ನಾವು ನಿದ್ದೆಯ ಮಂಪರಿನಲ್ಲಿಯೇ ಕಳೆಯುತ್ತೇವೆ. ಹಾಗಾಗಿ ಪ್ರತಿ…
-
ಸತ್ತ ದೇಹದ ಮೇಲೆ ಮಾಡಿದ ವಿಚಿತ್ರ ಪ್ರಯೋಗ ಇದು..ನಂತರ ಏನಾಯ್ತು ಗೊತ್ತಾ ಈ ವಿಡಿಯೋ ನೋಡಿ
ಸತ್ತ ದೇಹದ ಮೇಲೆ ಮಾಡಿದ ವಿಚಿತ್ರ ಪ್ರಯೋಗ ನೋಡಿ ಎಲ್ಲರೂ ಶಾಕ್.ಈ ಕಾಲದಲ್ಲಿ ಕೆಮಿಸ್ಟ್ರಿಯ ಬಗ್ಗೆ ಎಲ್ಲರಿಗೂ ಗೊತ್ತು ಎಲ್ಲರಿಗೂ ಯೂಸ್ ಆಗುತ್ತದೆ ಸಹ ಇದರಿಂದಲೇ ನಾವು ಇಷ್ಟು ಅಭಿವೃದ್ಧಿ ಆಗಿದ್ದೇವೆ. ಆದರೆ ಹಿಂದಿನ ಕಾಲದಲ್ಲಿ ಇದರ ಬಗ್ಗೆ ತುಂಬಾ ಜನರಿಗೆ ಗೊತ್ತಿರಲಿಲ್ಲ, ಇದರ ಬಗ್ಗೆ ತಿಳಿದುಕೊಂಡ ಕೆಲವರು ಪ್ರಯೋಗಗಳನ್ನ ಮಾಡುತ್ತಿದ್ದರು ಅವರನ್ನು ನೋಡಿ ಎಲ್ಲರೂ ಹುಚ್ಚರು ಎಂದು ಕರೆಯುತ್ತಿದ್ದರು. ಒಂದು ವೇಳೆ ಅವರು ಹುಚ್ಚರಾಗೆ ಉಳಿದು ಹೋಗಿದ್ದರೆ ನಾವು ಈಗ ಇಷ್ಟೊಂದು ಅಭಿವೃದ್ಧಿಯಾಗಲು ಸಾಧ್ಯವಾಗುತ್ತಾ ಇರಲಿಲ್ಲ.…
-
ಒಂಟಿಯಾದೆ ಎಂದು ಕೊರಗಬೇಡಿ..ಸೂರ್ಯನು ಒಂಟಿ ಚಂದ್ರನು ಒಂಟಿ.ಬದುಕು ಕಲಿಸುವ ಸಾಲುಗಳು ನೋಡಿ
ಒಂಟಿಯಾದೆ ಎಂದು ಕೊರಗಬೇಡ ಆಗ ತಾನೇ ನಿನ್ನ ಶಕ್ತಿ ಪ್ರದರ್ಶನವಾಗುತ್ತದೆ.ಒಂಟಿಯಾದೆ ಎಂದು ಕೊರಗಬೇಡ ಸೂರ್ಯನು ಒಂಟಿ, ಚಂದ್ರನು ಒಂಟಿ ಆದರೂ ಜಗತ್ತಿಗೆ ಬೆಳಕನ್ನು ನೀಡುತ್ತಿಲ್ಲವೇ ಒಂಟಿಯಾದಾಗಲೇ ನೀನು ಏನು ನಿನ್ನ ಶಕ್ತಿ ಏನು ನಿನ್ನವರು ಯಾರು ಎಂದು ನಿನಗೆ ಅರ್ಥ ಆಗೋದು, ನಿನ್ನ ಸಾಮರ್ಥ್ಯ ಎಷ್ಟು ಅಂತ ಸಾಬೀತಾಗುವುದು ನೀನು ಸೂರ್ಯ, ಚಂದ್ರನಂತೆ ಇಡೀ ಜಗತ್ತಿಗೆ ಬೆಳಕು ನೀಡುವುದು ಬೇಡ ನಿನ್ನ ಬದುಕಿಗೆ ನೀನು ಬೆಳಕಾಗು ಆಗಲೇ ನಿನ್ನ ಬದುಕು ಧನ್ಯ ಅಂತ ಶ್ರೀ ಕೃಷ್ಣ ಪರಮಾತ್ಮ…
-
ಯಾವ ಕಾಯಿಲೆಗೆ ಯಾವ ಪಾಯಸ,ಬಿಪಿ ಶುಗರ್ ಕೊಲೆಸ್ಟರಾಲ್ ಇರುವವವರು ಈ ಪಾಯಸ ಕುಡಿದರೆ ಬಿಪಿ ಶುಗರ್ ಮಂಗಮಾಯ..!
100 ಕಾಯಿಲೆಗಳಿಗೆ ಈ ಪಾಯಸ ಕುಡಿಯಿರಿ ಶುಗರ್, ಬಿಪಿ, ಕೊಲೆಸ್ಟ್ರಾಲ್ ಮಂಗಮಾಯವಾಗುತ್ತದೆ.ಹಲವಾರು ರೀತಿಯಾದಂತಹ ಪಾಯಸಗಳನ್ನು ನಮ್ಮ ದೇಶದಲ್ಲಿ ಮಾಡುತ್ತಾರೆ ಒಂದೊಂದು ಪಾಯಸಗಳು ಒಂದೊಂದು ಪಾಯಸವು ಕೂಡ ಒಂದೊಂದು ಕಾಯಿಲೆಗೆ ಅದ್ಭುತವಾದಂತಹ ಪರಿಹಾರ ನಗಳನ್ನು ಒದಗಿಸುತ್ತದೆ. ಮಳೆಗಾಲದಲ್ಲಿ ಬೇರೆ ಪಾಯಸ ಮಾಡ್ತಾರೆ, ಬೇಸಿಗೆಗಾಲದಲ್ಲಿ ಬೇರೆ ಪಾಯಸ ಮಾಡ್ತಾರೆ, ಚಳಿಗಾಲದಲ್ಲಿ ಬೇರೆ ಪಾಯಸ ಮಾಡ್ತಾರೆ. ಅದ್ಭುತವಾಗಿರುವಂತಹ ಪ್ರಕೃತಿ ವಿಜ್ಞಾನ ನಮ್ಮ ಒಂದು ಅಡಿಗೆಯಲ್ಲಿ ಅಡಗಿದೆ ಪಾಯಸ ಶುಗರ್ ಇರುವವರು ಸಹ ತಿನ್ನಬಹುದು ಶುಗರ್ ಇರುವವರು ಸಕ್ಕರೆ ಬಿದ್ದರೆ ಶುಗರ್ ಜಾಸ್ತಿಯಾಗುತ್ತದೆ…
-
ಬೆಳಿಗ್ಗೆ ಟೀ ಕಾಫಿ ಬದಲು ಕುಡಿಯಿರಿ 16 ಕಾಯಿಲೆ ಜೀವನ ಪರ್ಯಂತ ಬರೊಲ್ಲ..ಶರೀರದ ಕೆಟ್ಟ ಕಲ್ಮಶ ಹೊರಹಾಕುತ್ತೆ.
11 ದಿನ ಒಂದು ಗ್ಲಾಸ್ ಈ ನೀರನ್ನು ಕುಡಿದರೆ ಸಾಕು 65 ವರ್ಷವಾದರೂ 25 ವರ್ಷದ ಯುವಕರಂತೆಆರೋಗ್ಯಯುತವಾಗಿ ಇರುತ್ತಿರ ಗ್ಯಾಸ್ಟಿಕ್ ಅಸಿಡಿಟಿ ಅಜೀರ್ಣ ಸಮಸ್ಯೆ ಸಂಪೂರ್ಣ ದೂರವಾಗುತ್ತದೆ.ಅಮೃತಕ್ಕೆ ಸಮನಾಗಿರುವ ಈ ನೀರನ್ನು ಕುಡಿದರೆ ನೀವು ಜೀವನ ಪರ್ಯಂತ ಆರೋಗ್ಯಯುತವಾಗಿ ಇರುತ್ತೀರ ಅಷ್ಟೇ ಅಲ್ಲದೆ ನೂರು ವರ್ಷವಾದರೂ ಕೂಡ 25 ವರ್ಷದ ಯುವಕರಂತೆ ಶಕ್ತಿಯುತವಾಗಿ ಇರುತ್ತಿರ. ಈಗಂತೂ ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಕೂಡ ಸಾಕಷ್ಟು ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ ಈ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ…
-
ಫ್ರಿಡ್ಜಲ್ಲಿ ಇಡದೇ 1 ವರ್ಷ ಕೊತ್ತಂಬರಿ ಸೊಪ್ಪು ಕೆಡದಂತೆ ಇಡಬೇಕಾ,ಈ ವಿಧಾನ ಅನುಸರಿಸಿ..
ಈ ಟಿಪ್ಸ್ ಅನ್ನು ಫಾಲೋ ಮಾಡಿ ಒಂದು ವರ್ಷವಾದರೂ ಫ್ರಿಜ್ ಇಲ್ಲದೆ ಇದ್ದರೂ ಕೊತ್ತಂಬರಿ ಸೊಪ್ಪನ್ನು ಫ್ರೆಶ್ ಆಗಿ ಇಡಬಹುದು.ಸಾಮಾನ್ಯವಾಗಿ ಪ್ರತಿಯೊಂದು ಆಹಾರ ತಯಾರು ಮಾಡಬೇಕಾದರೂ ಕೂಡ ನಾವು ಕೊತ್ತಂಬರಿ ಸೊಪ್ಪನ್ನು ಬಳಕೆ ಮಾಡುತ್ತೇವೆ. ಸ್ವಾಧಿಷ್ಟಕ್ಕೆ ಮತ್ತು ಆರೋಗ್ಯಕ್ಕೆ ಇವೆರಡೂ ಕೂಡ ಕೊತ್ತಂಬರಿ ಸೊಪ್ಪು ತುಂಬಾನೇ ಉಪಯುಕ್ತ. ಈ ಕಾರಣಕ್ಕಾಗಿ ಬಹಳಷ್ಟು ಜನ ಕೊತ್ತಂಬರಿ ಸೊಪ್ಪನ್ನು ತಮ್ಮ ಪ್ರತಿನಿತ್ಯದ ದಿನನಿತ್ಯದ ಅಡುಗೆಯಲ್ಲಿ ಬಳಕೆ ಮಾಡುತ್ತಾರೆ ಕೊತ್ತಂಬರಿ ಸೊಪ್ಪು ಇಲ್ಲದೆ ಯಾವ ಆಹಾರವೂ ಕೂಡ ತಯಾರಾಗುವುದಿಲ್ಲ. ಕೊತ್ತಂಬರಿ ಸೊಪ್ಪನ್ನು…
-
ಮಲವಿಸರ್ಜನೆ ಸಮಸ್ಯೆ ಇದ್ದವರು ತಪ್ಪದೇ ಪವರ್ ಪುಲ್ ಔಷಧಿಗಳನ್ನು ಅನುಸರಿಸಿ…ಮಲಬದ್ಧತೆ ಸಮಸ್ಯೆ ದೂರವಾಗುತ್ತೆ
ಕುಳಿತ ತಕ್ಷಣ ಮಲವಿಸರ್ಜನೆ ಆಗಲು ಇಲ್ಲಿವೆ ಪವರ್ ಫುಲ್ ಔಷಧಿಗಳು.ಮಲಬದ್ಧತೆ ಎನ್ನುವಂತಹದ್ದು ಹಲವಾರು ರೋಗಗಳ ಮೂಲ. ಸಾಮಾನ್ಯವಾಗಿ ಮಲಬದ್ಧತೆಯಿಂದ ಶುರುವಾಗಿ ಪೈಲ್ಸ್ ಪಿಸ್ತೂಲ ಇನ್ನು ಅನೇಕ ರೋಗಗಳಿಗೆ ಈ ಮಲಬದ್ಧತೆ ಕಾರಣವಾಗುತ್ತದೆ. ಈ ಒಂದು ಮಲಬದ್ಧತೆ ಸಮಸ್ಯೆಗಳಿಗೆ ಕೆಲವರು ಔಷಧಿಗಳನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ ಇದು ಅವರ ಜೀವನದಲ್ಲಿ ಅಡಿಕ್ಟ್ ಆಗಿಬಿಡುತ್ತದೆ. ಈ ಒಂದು ಔಷಧಿಗಳನ್ನು ತೆಗೆದುಕೊಳ್ಳುವುದು ಅಷ್ಟೊಂದು ಒಳ್ಳೆಯದಲ್ಲ ಹಾಗಾಗಿ ನಾವು ಕೆಲವೊಂದು ಆಹಾರಗಳನ್ನು ತೆಗೆದುಕೊಂಡರೆ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಈ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ಒಂದು…
-
ಸರ್ವಶ್ರೇಷ್ಠ ಚವನಪ್ರಾಶ ದಿನಕ್ಕೊಂದು ಚಮಚ ಸೇವಿಸಿ ಚಮತ್ಕಾರ ನೋಡಿ ಕರುಳು ಲಿವರ್ ,ಗಾಲಬ್ಲಾಡರ್ ಜಠರ ಕಿಡ್ನಿ ಎಲ್ಲವೂ ಆರೋಗ್ಯವಾಗಿರುತ್ತೆ..
ಚವನಪ್ರಾಶ ತಿನ್ನುವುದರ 10 ಲಾಭಗಳು || ಆಯುರ್ವೇದದಲ್ಲಿ ಜವನಪ್ರಾಶದ ಉಲ್ಲೇಖವನ್ನು ಎಲ್ಲಾ ಗ್ರಂಥಗಳಲ್ಲಿಯೂ ಕೂಡ ಕಾಣಬಹುದು ಚವನ ಪ್ರಾಶ ಇದು ಒಂದು ಅದ್ಭುತವಾಗಿರುವಂತಹ ಮೇಧ್ಯ ರಸಾಯನ ಹಾಗೂ ಇದೊಂದು ಅದ್ಭುತವಾಗಿರುವ ಶರೀರದ ಬಲ ವೃದ್ಧಿ ಮಾಡುವಂತಹ ಮತ್ತು ಪ್ರಾಣ ಕಾಂತ ಚೈತನ್ಯ ಶಕ್ತಿಯನ್ನು ವೃದ್ಧಿಸುವಂತಹ ಸರ್ವ ಶ್ರೇಷ್ಠ ಶಕ್ತಿಶಾಲಿ ಔಷಧಿ ಹಾಗೂ ಆಹಾರ ಎಂದು ಹೇಳಬಹುದು ಇದನ್ನು ಪ್ರಕೃತಿಯಲ್ಲಿ ಸಿಗುವಂತಹ ನೈಸರ್ಗಿಕ ಪದಾರ್ಥಗಳನ್ನು ಉಪಯೋಗಿಸಿಕೊಂಡು ತಯಾರಿಸಲಾಗಿರುತ್ತದೆ ಇದನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು ಇದರಲ್ಲಿ ಅದ್ಭುತವಾದ ಪೋಷಕಾಂಶಗಳನ್ನು ನಾವು ಕಾಣಬಹುದು…
Recent Posts
- ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?
- ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ…
- ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ
- ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
- ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…