Author: Dream World
-
ಯೂಟ್ಯೂಬ್ ಸ್ಟಾರ್ ಭೂಮಿಕಾ ಸಕ್ಸಸ್ ಸ್ಟೋರಿ 6 ತಿಂಗಳ ಹಿಂದೆ 84 ಕೆಜಿ ಈಗ ಬರಿ 50 ಕೆಜಿ ನಟಿ ಭೂಮಿಕಾ 34 ಕೆಜಿ ತೂಕ ಇಳಿಸಿದ ರೋಚಕ ಕಥೆ
ಯೂಟ್ಯೂಬ್ ಸ್ಟಾರ್ ಭೂಮಿಕಾ 34 ಕೆಜಿ ತೂಕ ಇಳಿಸಿಕೊಂಡ ರೋಚಕ ಕಥೆ||ಭೂಮಿಕಾ ಅವರು ಯೂಟ್ಯೂಬ್ ನಲ್ಲಿ ತಮ್ಮದೇ ಅನುಭವಗಳನ್ನು ಹೇಳುವುದರ ಮುಖಾಂತರ ಹಾಗೂ ಹೆಚ್ಚಿನ ಜನ ತಮ್ಮ ದೇಹದ ತೂಕವನ್ನು ಹೊಂದಿರುವ ವರಿಗೆ ಡಯಟ್ ಪ್ಲಾನ್ ಹೇಳಿಕೊಡುವುದರ ಮುಖಾಂತರ ತಮಗೆ ಗೊತ್ತಿರುವಷ್ಟು ಸಹಾಯವನ್ನು ಮಾಡುತ್ತಿದ್ದಾರೆ ಅದರಲ್ಲಿ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರು ತಮ್ಮ ದೇಹದ ತೂಕದಿಂದ ಹಲವಾರು ಸಮಸ್ಯೆಯನ್ನು ಎದುರಿಸುತ್ತಿದ್ದು ಅಂತವರಿಗೆ ಉಚಿತವಾಗಿ ಡಯಟ್ ಪ್ಲಾನ್ ಹೇಳಿಕೊಡುವುದರ ಮುಖಾಂತರ ಈ ಒಂದು ಕೆಲಸವನ್ನು ಮಾಡುತ್ತಿದ್ದಾರೆ ಜೊತೆಗೆ ಇವರು ಕಿರುತೆರೆಯಲ್ಲಿ…
-
ಆಲೋವೆರಾ ಹೂವು ಚಿನ್ನ ಬೆಳ್ಳಿಗಿಂತಲೂ ತುಂಬಾ ದುಬಾರಿ ಚಮತ್ಕಾರ ತಿಳಿದರೆ ಖಂಡಿತವಾಗಿ ಅಚ್ಚರಿ ಪಡುವಿರಿ..ಸಿಕ್ಕರೆ ಖಂಡಿತವಾಗಿ ತನ್ನಿ
ಅಲೋವೆರಾ ಹೂವು ಸಿಕ್ಕರೆ ಬಿಡಬೇಡಿ ಚಿನ್ನ ಬೆಳ್ಳಿಗಿಂತ ದುಬಾರಿ ತಕ್ಷಣ ತನ್ನಿರಿ ಜಗತ್ತು ನೀವು ಹೇಳಿದಂತೆ ಕುಣಿಯುವುದು!!ಅಲೋವೆರಾ ಗಿಡ ನಿಮಗೆ ಸಾಮಾನ್ಯವಾಗಿ ಎಲ್ಲಾ ಕಡೆ ನೋಡಲು ಸಿಗುತ್ತದೆ ಪ್ರತಿಯೊಬ್ಬ ಮನುಷ್ಯರು ಖಂಡಿತವಾಗಿ ಇದನ್ನು ನೋಡಿರುತ್ತಾರೆ ಆದರೆ ತುಂಬಾ ಕಡಿಮೆ ಜನರಿಗೆ ಈ ಗಿಡದ ಕನ್ನಡದ ಹೆಸರು ಗೊತ್ತಿದೆ ಹಾಗಾದರೆ ಇದರ ಕನ್ನಡದ ಹೆಸರು ಏನು ಎಂದರೆ ಲೋಳೆಸರ ಎಂದು ಕರೆಯುತ್ತಾರೆ ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತೆ ಅಲೋವೆರಾ ಸಸ್ಯದ ಉಪಯೋಗ ಪ್ರತಿಯೊಬ್ಬರಿಗೂ ಕೂಡ ತಿಳಿದಿದ್ದು ಅದರಲ್ಲೂ ಈ ದಿನ…
-
ಟೋಪಿ ಅಮ್ಮ ನಿಜಕ್ಕೂ ಯಾರು ಗೊತ್ತಾ ? ಅಮ್ಮನಿಗೆ ಇರುವ ಅದ್ಬುತವಾದ ಶಕ್ತಿ ಎಂತದ್ದು ಗೊತ್ತಾ? ಇವರ ಆಶೀರ್ವಾದ ದೊರೆತರೆ ಬದುಕು ಪಾವನ
ಟೋಪಿ ಅಮ್ಮನ ರಹಸ್ಯ ಈ ಟೋಪಿ ಅಮ್ಮನಿಗೆ ಇರುವ ಶಕ್ತಿ ಎಂತದ್ದು…??ಹಿಂದೂ ಧರ್ಮಗಳ ನಂಬಿಕೆಯ ಪ್ರಕಾರ ಇಡೀ ಬ್ರಹ್ಮಾಂಡವೇ ಪಂಚಭೂತಗಳಿಂದ ಆಗಿವೆ ಅದುವೇ ಪಂಚಭೂತಗಳೆಂಬ ಐದು ಮೂಲ ವಸ್ತುಗಳಿಂದಾಗಿ ಹಾಗಾಗಿ ಈ 5 ಮೂಲ ವಸ್ತುಗಳನ್ನು ನಾವು ದೇವ ರೆಂದು ಪೂಜಿಸುತ್ತೇವೆ ಅದು ಭೂಮಿ ಜಲ ಅಗ್ನಿ ವಾಯು ಮತ್ತು ಆಕಾಶ ನಮ್ಮ ದೇಶದಲ್ಲಿ ಪಂಚಭೂತ ಗಳಿಗೆ ಮೀಸಲಾದ ಐದು ದೇವಸ್ಥಾನಗಳು ಇದೆ ಈ ದೇವಸ್ಥಾನಗಳನ್ನು ನಾವು ಪಂಚಭೂತ ಕ್ಷೇತ್ರಗಳೆಂದು ಕರೆಯುತ್ತೇವೆ ಇಲ್ಲಿ ನಮ್ಮ 5 ಪಂಚಭೂತಗಳಿಗೆ…
-
ದೇಹದ ಪ್ರತಿ ಕಲ್ಮಶಗಳನ್ನು ತೆಗೆದುಹಾಕುವ ಅದ್ಬುತ ವಿಧಾನ ಹೀಗೆ ಮಾಡಿದರೆ 181 ಸಮಸ್ಯೆಗಳಿಂದ ದೂರವಿರಬಹುದು.ನಿಮ್ಮ ಶರೀರ ಶುದ್ದಿ ಮಾಡುವ ವಿಧಾನ ನೋಡಿ
ದಿನದಲ್ಲಿ ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಿ|| ನಮ್ಮ ಸಂಪೂರ್ಣ ಆರೋಗ್ಯಕ್ಕೆ ಹೊಟ್ಟೆಯ ಆರೋ ಗ್ಯವು ಅತಿ ಅಗತ್ಯವಾಗಿದೆ ಹೀಗಾಗಿ ಹೊಟ್ಟೆ ಶುದ್ಧವಾಗಿ ಇರಬೇಕು ಆಗ ಯಾವುದೇ ರೀತಿಯಾದಂತಹ ಸಮಸ್ಯೆಯನ್ನು ಅನುಭವಿಸ ಬೇಕಾಗಿರುವುದಿಲ್ಲ ಬದಲಾಗಿ ನಮ್ಮ ದೇಹದಲ್ಲಿ ಯಾವುದೇ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದರೆ ಅದಕ್ಕೆ ಮುಖ್ಯ ಕಾರಣ ಹೊಟ್ಟೆಯ ಅನಾರೋಗ್ಯದಿಂದ ಎಂದು ಹೇಳಬಹುದು ಹೌದು ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗದೆ ಹೋದರೆ ಅದು ನಮ್ಮ ದೇಹದಲ್ಲಿ ಹಲವಾರು ರೀತಿಯಾದಂತಹ ಸಮಸ್ಯೆ ಯನ್ನು ತಂದೊಡ್ಡುತ್ತದೆ ಆದ್ದರಿಂದ ಪ್ರತಿದಿನ…
-
ನಿಮ್ಮ ಸ್ನೇಹಿತರಿಗೆ ಸಾಲ ಕೊಡೋಕೆ ಮುಂಚೆ ಈ ವಿಡಿಯೋ ನೋಡಿ ಬಿಡಿ..ಅಬ್ಬಾ ಎಂಥಹ ಖತರ್ನಾಕ್ ಗಳು ಇರ್ತಾರೆ ಸ್ವಾಮಿ
ಯಾರಿಗಾದರೂ ಸಾಲ ಕೊಟ್ಟರೆ ಕೇಳೋಕೆ ಹೋಗಬೇಡಿ ಕೇಳಿದರೆ ಏನಾಗುತ್ತೆ ಅಂತೀರಾ ಈ ವಿಷಯ ತಿಳಿದುಕೊಳ್ಳಿ|| ಈಕೆಯ ಹೆಸರು ವೈಶಾಲಿ ಈಕೆ ಗುಜರಾತ್ ಮೂಲದ 34 ವರ್ಷದ ಖ್ಯಾತ ಫೋಕ್ ಸಿಂಗರ್ ಅಲ್ಲಿಯ ನವರಾತ್ರಿ ಉತ್ಸವಗಳ ದಿನ ಆಕೆ ಗರ್ಭಾಸ್ ಎಂಬ ಪ್ರಕಾರದ ಹಾಡುಗಳನ್ನು ಹಾಡುವುದರಲ್ಲಿ ಎತ್ತಿದ ಕೈ ಈ ಗರ್ಬಾಸ್ ಎಂದರೆ ಗುಜರಾತಿ ಜಾನಪದದ ಒಂದು ಮುಖ್ಯವಾದoತಹ ಭಾಗ ಅದನ್ನು ಈಗಲೂ ಕೂಡ ಮುಖ್ಯ ಗಾಯಕರು ಹಾಡುತ್ತಾರೆ ವೈಶಾಲಿ ಒಬ್ಬ ಅದ್ಭುತ ಮನಮೋಹಕ ಗಾಯಕಿ ಈಕೆ ಆ…
-
ನೀವು ಇವರನ್ನು ಮರೆತರೆ ಯಾವ ದೇವರ ಪೂಜೆ ಮಂತ್ರ ಹೇಳಿದರು ಪ್ರಯೋಜನ ಇಲ್ಲ ಕಷ್ಟಕ್ಕೆ ಬೀಳುತ್ತಿರಾ..ಬೀದಿಗೆ ಕೂಡ ಬರಬಹುದು ನೋಡಿ
ಇವರು ಮೊದಲು ಆಮೇಲೆ ಉಳಿದ ದೇವರು ಮರೆತರೆ ನೀವು ಯಾವ ಪೂಜೆ ಯಾವ ಮಂತ್ರ ಯಾವ ಹರಕೆ ಮಾಡಿದರು ಪ್ರಯೋಜನವಿಲ್ಲ||ಎಲ್ಲರೂ ಕೂಡ ಪ್ರತಿನಿತ್ಯ ದೇವರನ್ನು ಆರಾಧಿಸುತ್ತಲೇ ಇರುತ್ತಾರೆ ಆದರೆ ಕೆಲವರು ಎಷ್ಟೇ ಪೂಜೆಗಳನ್ನು ಮಾಡಿದರು ಎಷ್ಟೇ ದೇವರನ್ನು ಆರಾಧಿಸಿದರು ಕೂಡ ಅವರಿಗೆ ಜೀವನದಲ್ಲಿ ಯಾವುದೇ ರೀತಿಯಾದಂತಹ ಕೆಲಸಗಳು ನಡೆಯುತ್ತಿರುವುದಿಲ್ಲ ಅಂದುಕೊಂಡಂತಹ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿರುವುದಿಲ್ಲ ಅದಕ್ಕೆ ಅವರು ನಾವು ಎಷ್ಟೇ ಪೂಜೆ ಮಾಡಿದರೂ ಯಾಕೆ ನಮಗೆ ಯಾವುದೇ ಕಾರಣಕ್ಕೂ ಒಳ್ಳೆಯದು ಆಗುತ್ತಿಲ್ಲ ಎಂದು ಯೋಚಿಸುತ್ತಿರುತ್ತಾರೆ ಅದಕ್ಕೆಲ್ಲ…
-
ಕರ್ನಾಟಕದ ಆದಿ ಮಧ್ಯ ಅಂತ್ಯ ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರಗಳು ಇಲ್ಲಿವೆ ನೋಡಿ
ಕರ್ನಾಟಕದ ಆದಿ ಮದ್ಯ ಅಂತ್ಯ ಸುಬ್ರಹ್ಮಣ್ಯ ಕ್ಷೇತ್ರಗಳು|| ಸಾಮಾನ್ಯವಾಗಿ ಮನುಷ್ಯರ ಜಾತಕದಲ್ಲಿ ಹಲವಾರು ದೋಷಗಳು ಕಂಡುಬರುತ್ತದೆ ಅಂತಹ ದೋಷಗಳಲ್ಲಿ ಮುಖ್ಯವಾಗಿ ನಾಗದೋಷ ಅಥವಾ ಸರ್ಪ ದೋಷ ಸೇರಿಕೊಂಡಿರುತ್ತದೆ ಈ ಸರ್ಪದೋಷ ಪೂರ್ವಜರ ಕರ್ಮದಿಂದಲೋ ಅಥವಾ ಪ್ರಸ್ತುತ ಜನ್ಮದಲ್ಲಿ ಸರ್ಪಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತೊಂದರೆ ಕೊಟ್ಟಿದ್ದಕ್ಕಾಗಿಯೋ ನಮಗೆ ಬಂದಿರುತ್ತದೆ ನಾಗ ದೋಷವುಳ್ಳವರು ಸಾಮಾನ್ಯವಾಗಿ ಜೀವನಪೂರ್ತಿ ಸಾಕಷ್ಟು ಅಡೆತಡೆಗಳನ್ನು ಕಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕಾಗುತ್ತದೆ ಮುಖ್ಯವಾಗಿ ನಾಗದೋಷ ನಿವಾರಣೆಗೆ ಸುಬ್ರಮಣ್ಯ ದೇವರನ್ನು ಕಟ್ಟುನಿಟ್ಟಿನ ವಿಧಿ ವಿಧಾನದ ಮೂಲಕ ಪೂಜಿಸಲಾಗುತ್ತದೆ ನಮ್ಮ ಕರ್ನಾಟಕ ರಾಜ್ಯದಲ್ಲಿ…
-
ಎಷ್ಟೇ ವಿಪರೀತ ಕೂದಲು ಉದುರುವ ಸಮಸ್ಯೆ ಇದ್ದರೂ ಈ ಸೂಪರ್ ಮನೆ ಮದ್ದನ್ನು ಬಳಸಿ..ಒಂದೇ ವಾರದಲ್ಲಿ ರಿಸಲ್ಟ್.ವೇಗವಾಗಿ ದಟ್ಟವಾಗಿ ಕೂದಲು ಬೆಳೆಯುತ್ತದೆ.
ಎಷ್ಟೇ ಕೂದಲು ಉದುರಿದರೂ ಒಂದೇ ವಾರದಲ್ಲಿ ಕಂಟ್ರೋಲ್ ಆಗುತ್ತೆ |ಜೆಟ್ ಸ್ಪೀಡ್ ನಲ್ಲಿ ಕೂದಲು ಬೆಳೆಯುವ ಶಕ್ತಿಶಾಲಿ ಮದ್ದು||ಪ್ರತಿಯೊಬ್ಬರಿಗೂ ಕೂಡ ಇತ್ತೀಚಿನ ದಿನದಲ್ಲಿ ತಲೆ ಕೂದಲಿನ ಹಲವಾರು ಸಮಸ್ಯೆಯಿಂದ ಬಳಲುತ್ತಿರು ತ್ತಾರೆ ಅದರಲ್ಲೂ ಹೆಚ್ಚಾಗಿ ತಲೆ ಕೂದಲು ಉದುರು ವುದು ಬೇಗನೆ ಕೂದಲು ಬೆಳ್ಳಗಾಗುವುದು ಹೀಗೆ ಕೂದಲಿಗೆ ಸಂಬಂಧಪಟ್ಟಂತಹ ಹಲವಾರು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಹಾಗಾದರೆ ಈ ದಿನ ನಮ್ಮ ಕೂದಲು ಬೆಳೆಯುವುದಕ್ಕೆ ಹಾಗೂ ಕೂದಲು ದಟ್ಟ ವಾಗಿ ಕಪ್ಪಾಗಿ ಇರುವುದಕ್ಕೆ ಯಾವ ರೀತಿಯಾದ ವಿಧಾನವನ್ನು ಅನುಸರಿಸಬಹುದು ಹಾಗೂ…
-
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಅರ್ಜಿಯ ಸ್ಥಿತಿ ತಿಳಿಯೋದು ಹೇಗೆ ನೋಡಿ
ಹೊಸ ಪಡಿತರ ಚೀಟಿ ಡೌನ್ಲೋಡ್ ಮಾಡುವುದು ಹೇಗೆ!! ಕರ್ನಾಟಕ ಸರ್ಕಾರದಿಂದ ಸಾರ್ವಜನಿಕರಿಗೆ ಹೊಸ ಬಿಪಿಎಲ್ ಪಡಿತರ ಚೀಟಿಯನ್ನು ಹಾಕುವುದಕ್ಕೆ ಅರ್ಜಿ ಯನ್ನು ಆಹ್ವಾನ ಮಾಡಲಾಗಿದ್ದು ಪ್ರತಿಯೊಬ್ಬರೂ ಕೂಡ ಈ ಒಂದು ಅರ್ಜಿಯನ್ನು ಹಾಕಬಹುದಾಗಿದೆ ಜೊತೆಗೆ ಯಾರು ಹೊಸದಾಗಿ ಪಡಿತರ ಚೀಟಿಯನ್ನು ಪಡೆದುಕೊಳ್ಳಬೇಕು ಅಥವಾ ಬದಲಾಯಿಸಬೇಕು ಅಂತವರು ಕೂಡ ಈ ಒಂದು ಅರ್ಜಿಯನ್ನು ಹಾಕುವು ದರ ಮುಖಾಂತರ ಪಡಿತರ ಚೀಟಿಯನ್ನು ಪಡೆದು ಕೊಳ್ಳಬಹುದಾಗಿದೆ ಕರ್ನಾಟಕ ಸರ್ಕಾರವು ಸಾರ್ವಜ ನಿಕರಿಗೆ ಈ ಒಂದು ಅವಕಾಶವನ್ನು ಮಾಡಿಕೊಟ್ಟಿದ್ದು ಪ್ರತಿಯೊಬ್ಬರೂ ಕೂಡ ಇದರ…
-
ಮೀನ ರಾಶಿಯವ್ರನ್ನ ಸ್ವಲ್ಪದ್ರಲ್ಲೇ ಪಾರು ಮಾಡುವ ಆ ಮಹಾಶಕ್ತಿ ಯಾವುದು ? 2023 ರಲ್ಲಿ ನಿಮ್ಮ ಜೀವನದಲ್ಲಿ ಆಗೋದೆನು ಗೊತ್ತಾ
ಮೀನ ರಾಶಿ ಕೂದಲೆಳೆಯ ಅಂತರದಲ್ಲಿ ಪಾರು! ಪ್ರತಿಯೊಬ್ಬರಿಗೂ ಕೂಡ ಸಾಡೇಸಾತಿ ಪ್ರಾರಂಭವಾಗು ತ್ತಿದೆ ಎಂದರೇ ಒಂದು ರೀತಿಯ ಭಯ ಶುರುವಾಗು ತ್ತದೆ ಈಗಲೇ ಈ ಪರಿಸ್ಥಿತಿ ಮುಂದೆ ಏನಾಗುತ್ತದೆಯೋ ಯಾವ ಹಂತದಲ್ಲಿ ನಾವು ಇನ್ನೂ ಕಷ್ಟವನ್ನು ಅನುಭವಿಸಬೇಕಾಗುತ್ತದೆಯೋ ಎಂದು ಎಲ್ಲರೂ ಕೂಡ ಆತಂಕದಲ್ಲಿಯೇ ಇರುತ್ತಾರೆ ಅದರಂತೆ ಕೆಲವು ಜನರು ಈಗಾಗಲೇ ಸ್ವಲ್ಪ ತೊಂದರೆಯನ್ನು ಕೂಡ ಅನುಭವಿಸುತ್ತಿರಬಹುದು ಜೊತೆಗೆ ಮೀನ ರಾಶಿ ಯವರು ಹೆಚ್ಚಾಗಿ ನಿದ್ರೆ ಮಾಡುತ್ತಿರುತ್ತಾರೆ ಇದರಿಂದ ಅವರು ಹಲವಾರು ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರದೆ…
Recent Posts
- ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ
- ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!
- ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ
- ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ
- ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…