Author: workbee
-
ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ
ನಮಸ್ಕಾರ ಪ್ರಿಯ ವೀಕ್ಷಕರೆ, ನಿಮ್ಮಿಂದ ಹಣ ಪಡೆದು ವಾಪಸ್ ಕೊಡ್ತಾ ಇಲ್ವಾ ಕೊಟ್ಟ ಹಣ ವಾಪಸ್ ಬರೋದಿಕ್ಕೆ ಮಾಡಿ ಚಿಕ್ಕ ಉಪಾಯ ಹಣ ಪಡೆದವರು ಮನೆವರೆಗೂ ಬಂದು ಕ್ಷಮೆ ಕೇಳಿ ಹಣ ವಾಪಸ್ ಕೊಟ್ಟು ಹೋಗ್ತಾರೆ ಅನ್ನೋ ರಹಸ್ಯ ಮಾಹಿತಿಯನ್ನ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ. ಕಷ್ಟ ಇದೆ ಹಣದ ಸಹಾಯ ಮಾಡಿ ಅಂತ ಯಾರಾದರೂ ಮುಂದೆ ಬಂದು ನಿದ್ರೆ ಸಹಾಯ ಮಾಡೋದು ಮನುಷ್ಯನ ಸಹಜ ಧರ್ಮ. ಆದ್ರೆ ಕೆಲ ಸ್ವಾರ್ಥಿಗಳು ಆ ಸಹಾಯವನ್ನ ಮರೆತೆ ಬಿಡ್ತಾರೆ ಉಲ್ಟಾ…
-
ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!
ನಮಸ್ಕಾರ ಪ್ರಿಯ ವೀಕ್ಷಕರೆ, ಏನು ಏನಾದರೂ ಒಂದು ಹತ್ತು ಮಾತನಾಡು. ನನಗೆ ನಾಲಿಗೆ ಹೊರಳೋದಿಲ್ಲ. ಸಾಕು ಇಷ್ಟು ಮಾತನಾಡುತ್ತೀಯಲ್ಲ ಅಷ್ಟು ಮಾತನಾಡು. ನನಗೆ ನಾಲಿಗೆ ಹೊರಲುವುದಿಲ್ಲ. ಹೇಗಿದ್ದೀರಾ. ಏನಾಯಿತು ನಿಮ್ಮ ನಾಲಿಗೆಗೆ. ನಾಲಕ್ಕೆ ಲಕ್ವಾ ಒಡೆಯಿತು. ಮಾತನಾಡುವುದಕ್ಕೆ ಕಷ್ಟ ಆಗುತ್ತದೆ ಏನು? ಅವರ ಮನೆಯವರು ಏನಾದರೂ ಮಾತನಾಡುತ್ತಾರ. ಮಾತಾಡಯ್ಯ ಏನಿಲ್ಲ ಅವರು ಕೇಳುವುದಕ್ಕೆ ಏನಾದರೂ ಹೇಳು. ಎ ನಾಲಿಗೆ ಹೊರಳೋದಿಲ್ಲ ಕಣಯ್ಯ. ನಿಮಗೆ ನೆನಪಿದೆಯಾ, ತಿಥಿ ಎಲ್ಲಾ ನಿಮಗೆ ತಿಥಿ ಸಿನಿಮಾ ಮಾಡಿದ್ದು ಎಲ್ಲವೂ ನೆನಪಿದೆ ಅಲ್ವಾ.…
-
ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ
ನಮಸ್ಕಾರ ಪ್ರಿಯ ವೀಕ್ಷಕರೇ, ಕೇರಳದ ರುವಂತಹ ಪುರಂ ನಲ್ಲಿ ವಾಸವಾಗಿದ್ದ ಈ ಯುವತಿಯ ಹೆಸರು ಆರ್ಯ ಪಿ ಲಾಯರ್ 19 ವರ್ಷದ ಈ ಹುಡುಗಿ ಅಲ್ಲಿದ್ದಂತಹ ಕಾಲೇಜ್ ಒಂದರಲ್ಲಿ ಫ್ರೆಂಡ್ಸ್ ಭಾಷೆಯ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು.. ಈಕೆಗೆ ಪೋಷಕರು ಮದುವೆಯನ್ನು ನಿಶ್ಚಯ ಮಾಡಿದ್ದರು. ಈ ಕಡೆ ಮದುವೆಗೆ ಎಲ್ಲಾ ತಯಾರಿಗಳು ಕೂಡ ನಡೆಯುತ್ತಾ ಇದ್ದವು. ಈ ರೀತಿ ಇದ್ದಾಗ ಇದ್ದಕಿದ್ದಂತೆ ಆ ಯುವತಿ ಒಂದು ದಿನ ನಿಗೂಢವಾಗಿ ಕಣ್ಮರೆಯಾಗುತ್ತಾಳೆ. ಈಕೆಯ ಒಪ್ಪಿಗೆಯನ್ನು ತೆಗೆದುಕೊಂಡೆ ಮನೆಯವರು ಮದುವೆಯನ್ನು…
-
ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ
ನಮಸ್ಕಾರ ಪ್ರಿಯ ವೀಕ್ಷಕರೆ, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟದ ಮೂಲ ಪಾಕಿಸ್ತಾನದಲ್ಲಿ ಇದೆಯಾ. ಶಿವಮೊಗ್ಗ ಮತ್ತು ತಮಿಳುನಾಡಿನ ಉಗ್ರರಿಗೆ ಪಾಕಿಸ್ತಾನದ ನೆಂಟಿದಿಯಾ? ಇಂಥದೊಂದು ಅನುಮಾನವನ್ನ ವ್ಯಕ್ತಪಡಿಸುತ್ತಿದೆ 2020 ರಿಂದ ಈ ಮತಾಂತರವು ಒಬ್ಬ ವ್ಯಕ್ತಿಯ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ ಅವರು ದೇಶದಾದ್ಯಂತ ದುಷ್ಕೃತ್ಯಗಳನ್ನು ನಡೆಸುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅಲ್ಲದೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಿಕೊಳ್ಳುವುದಕ್ಕೆ ಕಾಡುಗಳಲ್ಲಿ ಹಡಗುವ ಕಲೆಯನ್ನು ಸಿದ್ಧಿಸಿಕೊಳ್ಳುತ್ತಿದ್ದರು ಅದಕ್ಕಾಗಿ ವೀರಪ್ಪನ್ ಬಗ್ಗೆ ಪುಸ್ತಕಗಳನ್ನ ಗುಡ್ಡೆ ಹಾಕೊಂಡು ಹೋಗ್ತಾ ಇದ್ರು ಇವರು ತಯಾರಿಗಳು ಇವರ ಸಂಪರ್ಕಗಳು…
-
ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..
ನಮಸ್ಕಾರ ಪ್ರಿಯ ವೀಕ್ಷಕರೆ, ಈ ಪ್ಯಾಟಿ ಲಿವರ್ ಅನ್ನುವುದು ಒಂದು ಪದ ಸಿಟಿಗಳಲ್ಲಿ ತುಂಬಾ ಕಾಮನ್ ಆಗಿದೆ. ಯಾವುದೋ ಒಂದು ಸಿಂಟಮ್ ಗೋಸ್ಕರ ಅದರಲ್ಲಿ ಫ್ಯಾಟಿ ಲಿವರ್ ಅಂತ ಬರೆದಿರುತ್ತಾರೆ. ನಮ್ಮ ವೇಟ್ ಇನ್ಕ್ರೀಸ್ ಆಗ್ತಾ ಇದ್ದಾಗೆ ಸೆಂಟ್ರಲ್ ವೇಟ್ ಅಂತ ಹೇಳುತ್ತೇವೆ. ಇಲ್ಲಿ ವೇಟ್ ಜಾಸ್ತಿ ಆಗುತ್ತಾ ಇದ್ದಹಾಗೆ ಲಿವರ್ ಗೆ ಫ್ಯಾಟ್ ಜಾಸ್ತಿ ಆಗುತ್ತಾ ಹೋಗುತ್ತಿರುತ್ತದೆ. ನಮ್ಮ ದೇಶದಲ್ಲೆಲ್ಲ ಇದು ವೈಲ್ಡ್ ಗ್ಲೋಯಿಂಗ್ ಪ್ರಾಬ್ಲಮ್ ಇದು. ಇದೆ ಆಲ್ಕೋಹಾಲ್ ಅನ್ನೋ ನಾವು ಸೇವನೆ ಮಾಡುತ್ತಾ…
-
ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ
ನಮಸ್ಕಾರ ಪ್ರಿಯ ವೀಕ್ಷಕರೇ, ನೋಡಿ ಒಂದು ಕೊಲೆ ಪ್ರಕರಣ ಅಂತ ಅಂದಾಗ ಹಲವಾರು ಆಯಾಮಗಳಿಂದ ತನಿಖೆಯನ್ನು ಮಾಡಬೇಕಾಗುತ್ತದೆ. ಸದ್ಯ ನೇಹ ಹಾಗೂ ಆಕೆಯ ಸಂಬಂಧ ಮಧ್ಯ ನಡೆದಂತಹ ವಾಟ್ಸಪ್ ಚಾಟ್ ಲಭಿಸಿದೆ. ವಾಟ್ಸಪ್ ನಲ್ಲಿ ಫಯಾಜ್ ಬಗ್ಗೆ ನಡೆದಿರುವ ಚರ್ಚೆ ಲಭಿಸಿದೆ. ನೇಹ ಹಾಗೂ ಆಕೆ ಸಂಬಂಧಿಯ ಜೊತೆ ವಾಟ್ಸಪ್ ಚಾರ್ಟ್ ಏನಾಗಿತ್ತು ಅವರಿಬ್ಬರ ಜೊತೆ ವಾಟ್ಸಪ್ ಮುಖಾಂತರ ಆದಂತಹ ಸಂಭಾಷಣೆ ಸಿಕ್ಕಿದೆ. ಕೆಲವು ಚಾಟಿಂಗ್ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಾ ಇದೆ. ವಿದ್ಯಾಭ್ಯಾಸ ಹಾಗೂ ಮದುವೆಯ…
-
ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?
ನಮಸ್ಕಾರ ಪ್ರಿಯ ವೀಕ್ಷಕರೆ, ಒಂದು ಮುಖ್ಯವಾದ ವಿಷಯವನ್ನು ತಿಳಿದುಕೊಳ್ಳೋಣ ಅದೇನಪ್ಪ ಅಂದ್ರೆ ಕಾಲಿಗೆ ಕಪ್ಪು ದಾರ ಯಾತಕ್ಕೋಸ್ಕರ ಕಟ್ಟಿಕೊಳ್ಳಬೇಕು ಯಾರು ಕಟ್ಟಿಕೊಳ್ಳಬೇಕು ಕಪ್ಪು ದಾರ ಯಾವಾಗ ಕಟ್ಟಿಕೊಳ್ಳಬೇಕು ಕಪ್ಪು ದಾರ ಧರಿಸುವುದರಿಂದ ಎಂತಹ ಫಲ ಸಿಗುತ್ತೆ ಅಂದ್ರೆ ನೋಡಿ . ಅಂದ್ರೆ ನೋಡಿ ಕಾಲಿಗೆ ಕಪ್ಪು ದಾರ ಯಾರು ಬೇಕಾದರೂ ಕಟ್ಟಿಕೊಳ್ಳಬಹುದು. ಮಹಿಳೆಯರು ಪುರುಷರು ಚಿಕ್ಕವರು ದೊಡ್ಡವರು ಯಾರು ಬೇಕಾದರೂ ಕಪ್ಪುದಾರವನ್ನು ಧರಿಸಬಹುದು. ತಪ್ಪು ದಾರ ಕಾಲಿಗೆ ಧರಿಸುವುದರಿಂದ ದೃಷ್ಟಿ ದೋಷಗಳು ಅನ್ನೋದು ಕಡಿಮೆ ಆಗುತ್ತೆ ನರ…
-
ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ಅನಾಹುತ ಆ ಮನೆಯಲ್ಲಿ ಖಂಡಿತವಾಗಿ ಆಗುತ್ತದೆ.. ಎಚ್ಚರ
ನಮಸ್ಕಾರ ನನ್ನೆಲ್ಲ ಪ್ರಿಯ ವೀಕ್ಷಕರಿಗೆ, ಮನಿ ಮುಂಚಿದ್ವಾರ ದಕ್ಷಿಣ ದಿಕ್ಕಿಗೆ ಮುಖ ಮಾಡಿದ್ಯ ಬದುಕಾಗುತ್ತೆ ಬರ್ಬಾರ್ದು ಅನ್ನೋ ರಹಸ್ಯ ಮಾಹಿತಿಯನ್ನು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಈ ವಿಡಿಯೋದ ಕೆಳಗಡೆ ಓಂ ನಮೋ ನಾರಾಯಣಾಯ ಅಂತ ಕಾಮೆಂಟ್ ಮಾಡೋದಕ್ಕೆ ಮರಿಬೇಡಿ ಇದನ್ನು ನೋಡಿದವರು ನಿಮ್ಮ ಬದುಕಿ ನುಚ್ಚುನೂರಾಗಲಿದೆ ಅಂತ ಭವಿಷ್ಯ ಹೇಳಿದ್ದಾರೆ. ಇಲ್ಲ ನೀವು ಉದ್ಧಾರಾನೇ ಆಗೋದಿಲ್ಲ ಅಪಶಕುನವನ್ನು ನೋಡಿದಿದ್ದಾರ. ಅದು ಹೋಗಲಿ ಇದೇ ದಕ್ಷಿಣ ದ್ವಾರದಿಂದಲೇ, ನಿಮ್ಮ ಕೇಡುಗಾಲ ಪ್ರವೇಶವಾಗಲಿದೆ ಅಂತ ಹೇಳಿಬಿಟ್ಟು. ನಿಮ್ಮನ್ನು…
-
ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಿ…ಚಮತ್ಕಾರ ನಡೆಯುತ್ತದೆ..
ನಮಸ್ಕಾರ ಪ್ರಿಯ ವೀಕ್ಷಕರೆ, ಪ್ರೀತಿಯ ವೀಕ್ಷಕರಿಗೆ ಇವತ್ತಿನ ಸರಣಿ ಸಂಚಿಕೆಗೆ ಪ್ರೀತಿಯ ಸ್ವಾಗತ ಸುಸ್ವಾಗತ ವೀಕ್ಷಕರೇ ಮುಂದಿನ ಕ್ಲಾಸ್ ಹತ್ರ ಬರ್ತಾ ಇದೆ ಏಪ್ರಿಲ್ 28ನೇ ತಾರೀಕು ಹೆಣ್ಣು ಮಕ್ಕಳಿಗಂತೂ ತುಂಬಾನೇ ಸ್ಪೆಷಲ್ ಎಕ್ಸ್ಪೀರಿಯನ್ಸ್ ಕೊಡುವಂತಹ ಒಂದು ಕ್ಲಾಸ್ ಆಗಿರುತ್ತೆ ಎಕ್ಸ್ಪೀರಿಯನ್ಸ್ ಅನ್ನೋದಕ್ಕಿಂತ ತುಂಬಾ ಕಲಿಬಹುದು ಮನೆನಲ್ಲಿ ಚಿಕ್ಕ ಒಂದು ಮಗಳು ಹುಟ್ಟಿದಾಗಿನಿಂದ ಅಪ್ಪ ಅಮ್ಮಂದಿರು ಮನೆಯವರೆಲ್ಲರೂ ಬುದ್ಧಿ ಹೇಳ್ತೇನೆ ಇರ್ತಾರೆ ಹೆಣ್ಮಕ್ಳು ಅಂದ್ರೆ ಹಾಗೆ ಇರಬೇಕು ಅಂತ ಆದರೆ ಒಂದು ಮನೆಗೆ ಲಕ್ಷ್ಮಿ ಬರಬೇಕು. ಶ್ರೀಮಂತಿಕೆ…
-
2-3 ಮದುವೆಯಾದ ನಟರು 40,50 ನೇ ವರ್ಷದಲ್ಲೂ ಮತ್ತೆ ಮದುವೆ..ಹೆಂಡತಿ ಬದುಕಿದ್ದಾಗಲೇ 2 ನೆ ಮದುವೆಯಾದ ನಟರು ಯಾರು ನೋಡಿ..
ನಮಸ್ಕಾರ ಪ್ರಿಯ ವೀಕ್ಷಕರೆ, ಹಾಯ್ ಫ್ರೆಂಡ್ಸ್ ಒಂದಕ್ಕಿಂತ ಹೆಚ್ಚು ಮದುವೆಯಾದ ನಟರು ಯಾರು? ಸ್ಯಾಂಡಲ್ವುಡ್ ನ ಯಾವ ನಟರು ಹೆಚ್ಚು ಮದುವೆ ಆಗಿದ್ದಾರೆ ಕನ್ನಡ ಸಿನಿ ಇಂಡಸ್ಟ್ರಿಯ ನಟರು ಉಳಿದ ಇಂಡಸ್ಟ್ರಿಗಿಂತ ಬೆಸ್ಟ್ ಯಾಕೆ? ಉಳಿದಂತೆ ಭಾರತೀಯ ಚಿತ್ರರಂಗದ ಯಾವೆಲ್ಲ ಫೇಮಸ್ ನಟರು ಹೆಚ್ಚು ಮದುವೆ ಆಗಿದ್ದಾರೆ ಎಲ್ಲವನ್ನು ಈ ವಿಡಿಯೋದಲ್ಲಿ ಹೇಳ್ತೀವಿ ಅದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಆಗಿ ಪಕ್ಕದಲ್ಲಿರುವ ಗಂಟೆ ಗುರುತಿನ ಮೇಲೆ ಕ್ಲಿಕ್…
Recent Posts
- ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ
- ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!
- ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ
- ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ
- ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…