Category: ಬೇಕಾದದ್ದು
-
ಪತಿ ಮನೆಯಲ್ಲಿ ಇಲ್ಲದಿದ್ದಾಗ ಪತ್ನಿಯರು ಈ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು… ಕಷ್ಟ ಬಿಡೊಲ್ಲ
ಪತಿ ಮನೆಯಲ್ಲಿ ಇಲ್ಲದಿದ್ದಾಗ ಪತ್ನಿಯರು ಈ ಕೆಲಸಗಳನ್ನು ಮಾಡಲೇಬಾರದು…..!! ಮದುವೆಗೂ ಮುನ್ನ ಹೆಣ್ಣು ಹುಟ್ಟಿದ ಮನೆಯಲ್ಲಿಯೇ ಜೀವನ ಕಳೆಯುತ್ತಾಳೆ. ಆದರೆ ಮದುವೆ ನಂತರ ತನ್ನ ಪತಿಯ ಜೀವನವೇ ಅವಳ ಬದುಕಾಗಿರುತ್ತದೆ. ತನ್ನನ್ನು ನಂಬಿ ಬಂದವಳನ್ನು ಪತಿ ಕೂಡ ಚೆನ್ನಾಗಿ ನೋಡಿಕೊಳ್ಳಬೇಕು. ಮದುವೆಯು ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿದೆ. ಮದುವೆಗೂ ಮುನ್ನ ಬದುಕುವ ಬದುಕು ಒಂದಾದರೆ, ಮದುವೆ ನಂತರ ಬದುಕುವ ಬದುಕು ಇನ್ನೊಂದು. ಮದುವೆ ಎನ್ನುವುದು ಕೇವಲ ಎರಡು ಮನಸ್ಸುಗಳ ಮಿಲನವಲ್ಲ. ಎರಡು ಕುಟುಂಬಗಳ ಸಂಗಮ. ಮದುವೆಯ ನಂತರ…
-
ನಾನೂರು ವರ್ಷಗಳ ಬಳಿಕ ಹನುಮಂತನ ಗುಡಿಯ ನೆಲ ಮಾಳಿಗೆ ತೆಗೆದಾಗ ಆಗಿದ್ದು ಮಾತ್ರ ಶಾಕ್..
400 ವರ್ಷಗಳ ಬಳಿಕ ಹನುಮಂತನ ಗುಡಿಯ ನೆಲಮಾಳಿಗೆ ತೆಗೆದಾಗ ಭಾರತವನ್ನೇ ಚಕಿತಗೊಳಿಸಿದಂತಹ ವಿಚಿತ್ರ ಘಟನೆ…….!! ಆಂಜನೇಯ ಹನುಮಂತ ವಾಯುಪುತ್ರ ರಾಮಾಯಣದ ಚಿತ್ರವನ್ನೇ ಬದಲಾಯಿಸಿದಂತಹ ಹನುಮಂತ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ರಾಮಾಯಣದಲ್ಲಿ ನಾವು ರಾಮನನ್ನು ಹೀರೋ ಎಂದು ಪರಿಗಣಿಸು ತ್ತೇವೆ. ಆದರೆ ರಾಮಾಯಣದ ಅಸಲಿ ಹೀರೋ ಹನುಮಂತ ಎಂದರು ತಪ್ಪಾಗುವುದಿಲ್ಲ. ರಾಮಾಯಣದಲ್ಲಿ ರಾಮನಿಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ಹನುಮಂತನಿಗೆ ಸಹ ಇದೆ. ಅಂದ ಹಾಗೆ ಈಗ ನಾವು ಹೇಳಲು ಹೊರಟಿರುವಂತಹ ಕಥೆ ಹರೀಶ್…
-
ಸೊಳ್ಳೆ ನೊಣಗಳನ್ನು ಒಡಿಸುವ ಸೀಕ್ರೆಟ್, ಹೀಗೆ ಮಾಡಿ ಮನೆಗೆ ಒಂದು ಸೊಳ್ಳೆ,ನೊಣ ಬರೋದಿಲ್ಲ…
ಸೊಳ್ಳೆಗಳ, ನೊಣಗಳ ಕಾಟಕ್ಕೆ ಸೀಕ್ರೆಟ್ ವಿಧಾನ ಮಾಡಿ ಆಮೇಲೆ ನೋಡಿ ಮನೆಯ ಹತ್ತಿರವೇ ಸುಳಿಯಲ್ಲ.ಎಲ್ಲರ ಮನೆಗಳಲ್ಲಿಯೂ ಸಹ ಈ ಸೊಳ್ಳೆಗಳು ಮತ್ತು ನೊಣಗಳ ಕಾಟ ಹೆಚ್ಚಾಗಿ ಕಂಡುಬರುತ್ತದೆ ರಾತ್ರಿ ಮತ್ತು ಹಗಲಿನ ಸಮಯದಲ್ಲಿ ಸಹ ಇವುಗಳ ಕಾಟ ತಪ್ಪಿದ್ದಲ್ಲ ನಾವು ಮಾಡಿರುವಂತಹ ಅಡಿಗೆಗಳು, ಆಹಾರಗಳ ಮೇಲೆ ಈ ಸೊಳ್ಳೆ ಮತ್ತು ನೊಣಗಳು ಬಂದು ಕುಳಿತು ನಮಗೆ ನಾನಾ ರೀತಿಯಾದಂತಹ ರೋಗಗಳನ್ನು ತಂದೊಡ್ಡುತ್ತದೆ. ನಾವು ಸೊಳ್ಳೆ ಮತ್ತು ನೊಣಗಳ ಕಾಟವನ್ನು ತಪ್ಪಿಸಿಕೊಳ್ಳಲು ಮಾರ್ಕೆಟ್ ನಿಂದ ಹಲವಾರು ರೀತಿಯಾದಂತಹ ಕೆಮಿಕಲ್…
-
ಮಂತ್ರಾಲಯಕ್ಕೆ ಹೋದರು ಎಷ್ಟೋ ಜನರಿಗೆ ಈ ಒಂದು ವಿಷಯ ಗೊತ್ತೆ ಇಲ್ಲ.. ರಾಘವೇಂದ್ರ ಸ್ವಾಮಿಗಳ ಈ ಪವಾಡ ನೋಡಿ..
ಮಂತ್ರಾಲಯಕ್ಕೆ ಹೋದವರಿಗೆ ಎಷ್ಟೋ ಜನಕ್ಕೆ ಈ ವಿಚಾರ ಗೊತ್ತಿಲ್ಲ.ರಾಯರು ನೀಡಿದಂತಹ ಮಂತ್ರಾಕ್ಷತೆಯನ್ನು ಹೀಗೆ ಬಳಸಿದರೆ ಸರ್ವಕಾರ್ಯಗಳೂ ಕೂಡ ಸಿದ್ಧಿಯಾಗುತ್ತದೆ ಹಲವಾರು ದೇವಸ್ಥಾನದಲ್ಲಿ ಮಂತ್ರಾಕ್ಷತೆಯನ್ನು ನೀಡಲಾಗುತ್ತದೆ. ಆದರೆ ಮಂತ್ರಾಕ್ಷತೆಯಲ್ಲಿ ಇರುವಂತಹ ಪವಾಡ ನಮ್ಮ ಯುವ ಪೀಳಿಗೆ ಜನರಿಗೆ ತಿಳಿಯುವುದಿಲ್ಲ. ಅಷ್ಟೇ ಯಾಕೆ ದೇವಸ್ಥಾನದಲ್ಲಿ ನೀಡುವಂತಹ ಮಂತ್ರಾಕ್ಷತೆಯನ್ನು ತಲೆಗೆ ಸರಿಯಾಗಿ ಹಾಕಿಕೊಳ್ಳುವುದಿಲ್ಲ ಜೇಬಿಗೂ ಕೂಡ ಸರಿಯಾಗಿ ಹಾಕಿಕೊಳ್ಳುವುದಿಲ್ಲ ಅರ್ಧ ತಲೆಗೆ ಇನ್ನರ್ಧ ಜೇಬಿಗೆ ಈ ರೀತಿ ಹಾಕಿಕೊಳ್ಳುತ್ತಾರೆ. ಗುರುಗಳಿಂದ ಪಡೆದ ಮಂತ್ರಾಕ್ಷತೆಗೆ ಬಹಳ ಶಕ್ತಿ ಇರುತ್ತದೆ ಎಲ್ಲಾ ಕ್ಷೇತ್ರದಲ್ಲಿಯೂ ಕೂಡಾ…
-
ಇವರ ರಿವ್ಯೂ ಕೇಳಿದರೆ ಯಶ್ ಗೆ ಕೂಡ ಗೂಸ್ ಬಂಪ್ಸ್ ಬರುತ್ತೆ ಆಂಧ್ರದಲ್ಲಿ ಏನಾಗಿದೆ ನೋಡಿ..
ಕೆಜಿಎಫ್ ಸಿನಿಮಾ ನೋಡಿದಂತಹ ಪ್ರೇಕ್ಷಕರು ಹೇಳಿದ್ದೇನು ಗೊತ್ತಾ ನಿಜಕ್ಕೂ ಒಂದು ಕ್ಷಣ ಶಾಕ್ ಆಗ್ತೀರಾ.ಈಗ ಇಡೀ ದೇಶಾದ್ಯಂತ ಪ್ರಚಾರದಲ್ಲಿ ಇರುವಂತಹದ್ದು ಒಂದೇ ಒಂದು ಅದು ಕೆಜಿಎಫ್ ಸಿನಿಮಾ ಕೆಜಿಎಫ್ ಸಿನಿಮಾ ನೋಡಿದ ಪ್ರೇಕ್ಷಕರು ಹೇಳುತ್ತಿರುವ ತಮ್ಮ ಅನುಭವವನ್ನು ಕೇಳುತ್ತಿದ್ದರೆ ನಮಗೆ ಆಶ್ಚರ್ಯವಾಗುತ್ತದೆ. ಈ ಒಂದು ಸಿನಿಮಾ ಇಷ್ಟರ ಮಟ್ಟಿಗೆ ಒಂದು ಹವಾ ವನ್ನು ಕ್ರಿಯೇಟ್ ಮಾಡುತ್ತಿದೆ ಅಂದರೆ ಅದಕ್ಕೆ ನಿಜಕ್ಕೂ ಕೂಡ ನಾವು ಮೆಚ್ಚುಗೆಯನ್ನು ವ್ಯಕ್ತಪಡಿಸಲೇ ಬೇಕು. ಹೌದು ಒಂದು ಕಾಲದಲ್ಲಿ ಕನ್ನಡ ನಟರು ಹಾಗೂ ಕನ್ನಡ…
-
ಜಿರಲೆ ಕಾಟದಿಂದ ಕಿರಿಕಿರಿ ಆಗಿದ್ರೆ ಹೀಗೆ ಮಾಡಿ 5 ನಿಮಿಷಗಳಲ್ಲಿ ಜಿರಲೆಗಳೆಲ್ಲಾ ಮನೆಯಿಂದ ಖಾಲಿ
ಜಿರಳೆ ಓಡಿಸುವುದಕ್ಕೆ ಸೀಕ್ರೆಟ್ ಟಿಪ್ಸ್.ಸಾಮಾನ್ಯವಾಗಿ ಮನೆ ಅಂದ ಮೇಲೆ ಅಲ್ಲಿ ಜಿರಲೆಗಳ ವಾಸ ಇದ್ದೇ ಇರುತ್ತದೆ ಕೆಲವೊಮ್ಮೆ ಇಂತಹ ಜಿರಳೆಗಳಿಂದ ಆರೋಗ್ಯಕ್ಕೆ ತುಂಬಾನೆ ದುಷ್ಪರಿಣಾಮ ಉಂಟಾಗುವುದನ್ನು ನಾವು ನೋಡಬಹುದು. ಅದರಲ್ಲಿಯೂ ಕೂಡ ಮನೆಯಲ್ಲಿ ಒಂದು ವೇಳೆ ಚಿಕ್ಕ ಮಕ್ಕಳು ಇದ್ದರೆ ಅವರ ಆರೋಗ್ಯದ ಮೇಲೆ ಗಂಭೀರವಾದಂತಹ ಪರಿಣಾಮಗಳು ಬೀಳುತ್ತದೆ. ಹಾಗಾಗಿ ಇಂದು ಜಿರಳೆಗಳನ್ನು ಯಾವ ರೀತಿಯ ಮನೆಯಿಂದ ಹೊರಗೆ ಓಡಿಸಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಕೆಲವೊಮ್ಮೆ ಮನೆಯಲ್ಲಿ…
-
ಲವಂಗವನ್ನು ಸುಟ್ಟ ಬೂದಿಯಿಂದ ಈ ಕೆಲಸ ಮಾಡಿ ಮಾಟ ಮಂತ್ರ ಮಾಡಿದವನು ನಿಮ್ಮ ಪಾದದ ಮೇಲೆ ಬೀಳ್ತಾನೆ…
ಲವಂಗ ಸುಟ್ಟ ಬೂದಿಯಿಂದ ಈ ಕೆಲಸ ಮಾಡಿ ಮಾಟ-ಮಂತ್ರ ಮಾಡಿದ್ದಾರೆ ಆ ವ್ಯಕ್ತಿ ನಿಮ್ಮ ಕಾಲಡಿಯಲ್ಲಿ ಇರುತ್ತಾನೆ.ನಮಸ್ತೆ ಸ್ನೇಹಿತರೆ, ಮಾಟ-ಮಂತ್ರ, ವಾಮಾಚಾರದಂತಹ ಮಹಾಪಾಪ ಮತ್ತೊಂದಿಲ್ಲ ಎಂದರೆ ತಪ್ಪಾಗಲಾರದು. ಮಾಟ-ಮಂತ್ರ ಮಾಡುವುದು, ಅದನ್ನು ಪ್ರೋತ್ಸಾಹಿಸುವುದು ನಿಷೇಧನೀಯ. ನಿಮ್ಮ ಮನೆಯಲ್ಲಿ ಈ ರೀತಿಯ ನಕಾರಾತ್ಮಕ ಶಕ್ತಿ ಇರಬಹುದು, ನಾವು ತಿಳಿಸಿದ ಕೆಲಸವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಅಂತಹದೇ ನಕಾರಾತ್ಮಕ ಶಕ್ತಿ ಇದ್ದರು ದೂರಾಗುತ್ತದೆ. ಹೌದು ಸ್ನೇಹಿತರೆ ಯಾರಾದರೂ ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿ, ಬೀರಿದ್ದರೆ ನಿಮ್ಮ ಮನೆಯಲ್ಲಿ ಅನಾರೋಗ್ಯ ಸಮಸ್ಯೆ…
-
ಕೊನೆಗೂ ಬಯಲಾಯ್ತು ವಿಷ್ಣುವರ್ಧನ್ ಅವರ ಸಾ-ವಿನ ರಹಸ್ಯ,ಅಂದು ವಿಷ್ಣು ಮಾಡಿದ ಕೆಲಸ ಏನು ನೋಡಿ
ಇಷ್ಟು ದಿನದ ನಂತರ ಬಯಲಾಯಿತು ನಟ ವಿಷ್ಣುವರ್ಧನ್ ಅವರ ಸಾವಿನ ಹಿಂದಿನ ರಹಸ್ಯ.ನಮಸ್ತೆ ಸ್ನೇಹಿತರೆ, 30 ಡಿಸೆಂಬರ್ 2009 ಈ ದಿನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದಿನ ಡಾಕ್ಟರ್ ವಿಷ್ಣುವರ್ಧನ್, ಅಭಿನಯ ಭಾರ್ಗವ ಅವರನ್ನು ಕಳೆದುಕೊಂಡ ದಿನ. ನಿಮಗೆಲ್ಲ ತಿಳಿದಿರುವಂತೆ ವಿಷ್ಣುವರ್ಧನ್ ಅವರು ವಿಧಿವಶರಾಗಿದ್ದು ಕೇವಲ 59 ವರ್ಷಕ್ಕೆ, ಆ ಕಾಲದಲ್ಲಿ ತೀವ್ರವಾದ ಚರ್ಚೆಗೆ ಗ್ರಾಸವಾಗಿತ್ತು. 59 ವರ್ಷಕ್ಕೆ ಈ ಸಾವು ಹೇಗೆ ಸಾಧ್ಯ? ಒಂದಷ್ಟು ಜನ ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿದರು. ಕೊನೆ ದಿನಗಳಲ್ಲಿ…
-
ಗಂಡಸರಲ್ಲಿ ಎಷ್ಟು ವಿಧ ನಿಮ್ಮ ವಿಧ ಯಾವುದು ನೋಡಿ..ಆಲ್ಪಾ,ಬೀಟಾ,ಗಾಮ,ಒಮೆಗಾ
ಗಂಡಸರಲ್ಲಿ ಎಷ್ಟು ವಿಧ..! ಅವ್ಯಾವುವೂ ನಿಮಗೆ ಗೊತ್ತೇ..?ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬ ವ್ಯಕ್ತಿಯೂ ಅವರದೇ ಆದಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅದೇ ರೀತಿ ಯಾರೊಬ್ಬರ ವ್ಯಕ್ತಿತ್ವ ಕೂಡ ಒಂದೇ ರೀತಿ ಇರುವುದಿಲ್ಲ, ಇನ್ನೂ ಚಿಕ್ಕ ವಯಸ್ಸಿನ ಮಕ್ಕಳ ವ್ಯಕ್ತಿತ್ವವನ್ನು ಗುರುತಿಸಲು ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ಮಕ್ಕಳಿಗೆ ಸಮಾಜದ ಅರಿವು ಮತ್ತು ಪ್ರಜ್ಞೆ ಇರುವುದಿಲ್ಲ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅವರಿಗೆ ವ್ಯಕ್ತಿತ್ವ ಎಂಬುದು ಬರುತ್ತದೆ. ಒಂದು ವ್ಯಕ್ತಿತ್ವವನ್ನು ಇರುವ ಜಾಗ ಮತ್ತು ಅವನ ಸುತ್ತಲೂ ಇರುವ ಜನರ ನಡುವೆ ಅವನು…
-
ಈ ದೇವರಿಗೆ ಬೇಡಿಕೊಂಡರೆ ಸಾಕು 3 ಅಥವಾ 7 ದಿನದಲ್ಲಿ ಎಲ್ಲಾ ಸಕ್ಸಸ್.ಬಳೆ ಪದ್ಮಾವತಿ ಅಮ್ಮನ ವಿಸ್ಮಯ ನೋಡಿ.
ಈ ದೇವಿಗೆ ಬೇಡಿಕೊಂಡು ಹೋದರೆ ಮೂರು ಅಥವಾ ಏಳು ದಿನದಲ್ಲಿ ಎಲ್ಲಾ ಕಾರ್ಯಗಳು ಕೂಡಾ ಸಕ್ಸಸ್ ಸಾಗುತ್ತದೆನಾವು ಸಾಕಷ್ಟು ದೇವರ ಪವಾಡಗಳನ್ನು ಅಥವಾ ಪುರಾಣಗಳನ್ನು ಕೇಳಿದ್ದೇವೆ ಈಗಲೂ ಕೂಡ ಅಂತಹದ್ದೇ ಒಂದು ಬಹಳ ಶಕ್ತಿಯುತವಾದ ದೇವಸ್ಥಾನದ ಬಗ್ಗೆ ತಿಳಿಸುತ್ತಿದ್ದೇವೆ. ಈ ಒಂದು ದೇವಸ್ಥಾನಕ್ಕೆ ಭಕ್ತಾದಿಗಳು ಹೋಗಿ ತಮ್ಮ ಮನಸ್ಸಿನಲ್ಲಿ ಇರುವಂತಹ ಕೋರಿಕೆಗಳನ್ನು ದೇವರ ಬಳಿ ಹೇಳಿಕೊಂಡು ಬಂದರೆ ಖಂಡಿತವಾಗಿಯೂ ಅವರ ಎಲ್ಲಾ ಆಸೆ-ಆಕಾಂಕ್ಷೆಗಳು ಕೂಡ ಈಡೇರುತ್ತದೆ ಎಂಬ ಪ್ರತೀತಿ ಇದೆ. ಹೌದು ಈ ಒಂದು ದೇವಸ್ಥಾನಕ್ಕೆ ಬಂದು…
Recent Posts
- ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?
- ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ…
- ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ
- ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
- ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…