Category: Astro plus
-
ಇಲ್ಲಿ ಹರಕೆ ಮಾಡಿಕೊಂಡರೆ ನಿಮಗೆ ಜೀವನದಲ್ಲಿ ವೈರಿಗಳೆ ಇರೊಲ್ಲ.ಎಂತದ್ದೇ ಶತ್ರುಗಳ ಸಮಸ್ಯೆ ಇರಲಿ ಇಲ್ಲಿ ಬಂದು ಬೇಡಿದರೆ ಸಾಕು…
4 ರ ಕ್ರಾಸ್ ಭೂತಪ್ಪ|4 ರ ಕತ್ರಿ ಭೂತಪ್ಪ||ಬೀಗದ ಕೈ ಭೂತಪ್ಪ||ಈಗಿನ ಕಾಲದಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ ಎಲ್ಲಾ ರೀತಿಯಲ್ಲೂ ಸರಿಯಾಗಿದ್ದಾನೆ ಇವನು ಮತ್ತೊಬ್ಬರಿಗೆ ತೊಂದರೆಯನ್ನು ಮಾಡುವುದಿಲ್ಲ ಅವನ ಪಾಡಿಗೆ ಅವನು ಇರುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಹೌದು ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಬೇರೊಬ್ಬರಿಂದ ದೂರ ಇರುತ್ತಾರೆ ಹಾಗೂ ಕೆಲವೊಂದಷ್ಟು ಜನರನ್ನು ದ್ವೇಷಿಸುತ್ತಿರುತ್ತಾರೆ. ಅದಕ್ಕೂ ಮೀರಿ ಕೆಲವೊಂದಷ್ಟು ಜನ ತಮ್ಮ ಶತ್ರುಗಳನ್ನು ಮತ್ತು ತಮಗೆ ಆಗದೆ ಇರುವಂತಹ ವ್ಯಕ್ತಿಗಳನ್ನು ನಾಶಪಡಿಸಬೇಕು ಎಂಬ ಹಟದಲ್ಲಿಯೇ ಇರುತ್ತಾರೆ…
-
ವೃಶ್ಚಿಕ ರಾಶಿ ರಕ್ತಚಂದ್ರಗ್ರಹಣ ಫಲ..ಸೂರ್ಯಕೊಟ್ಟಿಲ್ಲಾ ಆದ್ರೂ ಚಂದ್ರ ಮಿಸ್ ಮಾಡೊಲ್ಲ ವೃಶ್ಚಿಕ ರಾಶಿಗೆ…! ಅದೃಷ್ಟದ ಮೇಲೆ ಅದೃಷ್ಟ
ವೃಶ್ಚಿಕ ರಾಶಿ ಚಂದ್ರ ಗ್ರಹಣ ಫಲ……!! ಈ ಬಾರಿ ಅದರಲ್ಲೂ ಈ ವರ್ಷ ಕೊನೆಯದಾಗಿ ಸಂಭವಿಸುತ್ತಿರುವಂತಹ ಚಂದ್ರ ಗ್ರಹಣವು ಇದೇ ತಿಂಗಳ ನವೆಂಬರ್ 8ನೇ ತಾರೀಖಿನಂದು ಸಂಭವಿಸ ಲಿದ್ದು ಈ ಒಂದು ರಾಹುಗ್ರಸ್ತ ಚಂದ್ರಗ್ರಹಣ ಶಷ್ಟ ಭಾವದಲ್ಲಿ ಆಗುತ್ತಿದೆ ಅದರಲ್ಲೂ ಬಹಳ ಮುಖ್ಯವಾಗಿ ಶಷ್ಟ ಭಾವದಲ್ಲಿ ಆಗುತ್ತಿರುವುದರಿಂದ ವೃಶ್ಚಿಕ ರಾಶಿಯವರಿಗೆ ಬಹಳ ಒಳ್ಳೆಯ ಬದಲಾವಣೆಗಳು ಕಾಣುತ್ತದೆ ಅದರಲ್ಲೂ ಬಹಳ ಮುಖ್ಯವಾಗಿ ನಿಮ್ಮ ಸುತ್ತಮುತ್ತ ಇರುವಂತಹ ಶತ್ರುಗಳು ನಿಮ್ಮಿಂದ ದೂರ ಆಗುತ್ತಾರೆ ಅದರಲ್ಲೂ ವೃಶ್ಚಿಕ ರಾಶಿಯವರಿಗೆ ರಾಹು ವಿನ…
-
ಉದ್ಯೋಗ ಬೇಕು ಎಂಬ ಈ ರಾಶಿಗಳ ಸಂಕಲ್ಪ ಈಡೇರಲಿದೆ,ಹಣದ ಸಂಕಷ್ಟ ಕಳೆದು ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ ಶಿವಕೇಶವರ ಸಂಪೂರ್ಣ ಕೃಪೆ ಈ 5 ರಾಶಿಗೆ
ಮೇಷ ರಾಶಿ :- ನೀವು ಉದ್ಯಮಿಗಳಾಗಿದ್ದರೆ ಇದ್ದಕ್ಕಿದ್ದಂತೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು ಅರ್ಧಕ್ಕೆ ನಿಂತಿರುವ ಕೆಲಸವು ಮತ್ತೆ ಪ್ರಾರಂಭಿಸುವ ಅವಕಾಶವು ಕೂಡ ಸಿಗಲಿದೆ ಕೆಲಸ ಮಾಡುವ ಜನರಿಗೆ ಇಂದು ಹೆಚ್ಚು ಆದಾಯ ಸಿಗುವ ಸಾಧ್ಯತೆ ಇದೆ. ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಉತ್ತಮವಾದ ಹೊಂದಾಣಿಕೆ ಇರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರ ವರೆಗೆ. ವೃಷಭ ರಾಶಿ :- ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ…
-
ಈ ಮರಕ್ಕೆ ಒಂದು ಬೀಗ ಹಾಕಿದರೆ ವ್ಯಕ್ತಿಯ ಮೇಲೆ ಮೊಳೆ ಹೊಡೆದರೆ ಸಾಕು ಶತ್ರುಗಳ ಆಟ ನಡೆಯೋದಿಲ್ಲ.ಮಾಟಮಂತ್ರ ಕೋರ್ಟ್ ಸಮಸ್ಯೆಗೆ ಈ ಕ್ಷೇತ್ರ ಮಾಡುವ ಪವಾಡ ಮೈ ಜುಮ್ಮೆನ್ನಿಸುತ್ತೆ
ಈ ಮರಕ್ಕೆ ಒಂದು ಬೀಗ ಹಾಕಿದರೆ ವ್ಯಕ್ತಿಯ ಫೋಟೋ ಮೇಲೆ ಮೊಳೆ ಹೊಡೆದರೆ ಆಗುವ ಪವಾಡ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ….!!ನಮ್ಮ ಭೂಮಿಯ ಮೇಲೆ ಕೇವಲ ಮನುಷ್ಯ ಜಾತಿ ಒಂದೇ ಅದರಲ್ಲಿ ಹೆಣ್ಣು ಗಂಡು ಎರಡನ್ನು ಬಿಟ್ಟರೆ ಬೇರೆ ಯಾವುದೇ ರೀತಿಯಾದಂತಹ ಜಾತಿಭೇದ ಇಲ್ಲ ಎನ್ನುವ ಭಾವನೆಯನ್ನು ದೇವರು ಮಾಡಿದ್ದಾರೆ ಆದರೆ ಭೂಮಿಯ ಮೇಲೆ ಪ್ರತಿಯೊಂದು ಜಾತಿಯನ್ನು ಮನುಷ್ಯ ಸೃಷ್ಟಿ ಮಾಡಿಕೊಂಡು ಇಲ್ಲಸಲ್ಲದ ವಿವಾದ ಗಳನ್ನು ಮಾಡಿಕೊಂಡು ಹಲವಾರು ಗೊಂದಲಗಳನ್ನು ಸೃಷ್ಟಿ ಮಾಡುವುದರಲ್ಲಿ ಕಾರಣಕರ್ತರಾಗಿದ್ದಾರೆ ಅದರಲ್ಲೂ ಒಂದು ಜಾತಿಯನ್ನು…
-
ಯಾರಿಗಾದರೂ ಹಣ ಕೊಟ್ಟಿದ್ದೀರಾ..ಕೊಟ್ಟ ಹಣ ವಾಪಸ್ ಕೊಡ್ತಾ ಇಲ್ಲ ಅಂದರೆ..ಬಿಳಿ ಸಾಸಿವೆ ಜೊತೆ ಈ ಹೂ ಸುಟ್ಟು ಅದರ ಭಸ್ಮದಿಂದ ಹೀಗೆ ಮಾಡಿ ಚಮತ್ಕಾರಿ ಪ್ರಯೋಗ ಇದು
ಕೊಟ್ಟ ಹಣ ವಾಪಸ್ ಬರಲು ಬಿಳಿ ಸಾಸಿವೆ ಜೊತೆ ಈ ಹೂವು ಸುಟ್ಟು ಭಸ್ಮ ಧರಿಸಿಕೊಳ್ಳಿ……||ಒಬ್ಬ ಪುರುಷ ತಾನು ತನ್ನ ಜೀವನದಲ್ಲಿ ಯಾವುದೇ ರೀತಿಯಾದಂತಹ ತನ್ನ ವ್ಯಾಪಾರ ವ್ಯವಹಾರಗಳಲ್ಲಾ ಗಿರಬಹುದು ಅದರಲ್ಲಿ ಕೆಲವೊಂದು ಅಡಚಣೆಗಳು ಕೆಲವೊಂದಷ್ಟು ನಷ್ಟಗಳು ಎದುರಾಗುತ್ತಿರುತ್ತದೆ ಹಾಗಾದರೆ ಇದರಿಂದ ಆ ವ್ಯಕ್ತಿ ತನ್ನ ಜೀವನದಲ್ಲಿ ಕೆಲವೊಂದಷ್ಟು ಚೈತನ್ಯವನ್ನು ಕಳೆದುಕೊಂಡ ಹಾಗೆ ಇರುತ್ತಾನೆ ಹಾಗಾದರೆ ಈ ದಿನ ನಾವು ಹೇಳುತ್ತಿರುವ ಈ ಒಂದು ವಿಧಾನವನ್ನು ಬಳಸಿದರೆ ತಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವನ್ನು ಹಾಗೂ ನಿಮ್ಮ…
-
ಮಕರ ರಾಶಿ 2023 ಧನಲಾಭದ ವರ್ಷ ರಾಜಯೋಗ ಅದೃಷ್ಟ ಸದಾ ನಿಮ್ಮ ಜೊತೆಗೆ ಇರಲಿದೆ..ನಿಮ್ಮ ಸಂಪೂರ್ಣ ವರ್ಷ ಭವಿಷ್ಯ ಹೇಗಿದೆ ನೋಡಿ
ರಾಜಯೋಗ ಗಮನಾರ್ಹವಾದಷ್ಟು ಧನ ಲಾಭ ಮಕರ ರಾಶಿ 2023 ವರ್ಷ ಭವಿಷ್ಯ……||ಶನಿಮಹಾತ್ಮ ಮತ್ತು ರಾಹು ಕೇತುಗಳು ಮಕರ ರಾಶಿಯವರಿಗೆ ಹೆಚ್ಚಿನ ಲಾಭಗಳನ್ನು ಕೊಡುತ್ತಿದ್ದಾರೆ ಅದರಲ್ಲೂ 17ನೇ ತಾರೀಖು ಜನವರಿ 2023 ರಂದು ಶನಿ ಪರಮಾತ್ಮ ಮಕರ ರಾಶಿಯಿಂದ ಕುಂಭ ರಾಶಿಗೆ ರಾಶಿ ಪರಿವರ್ತನೆ ಆಗುತ್ತಿದ್ದಾನೆ.ಮಕರ ರಾಶಿಯು ಶನಿ ಮಹಾತ್ಮನ ಮನೆಯೇ ಆಗಿದ್ದು ಕುಂಭ ರಾಶಿಯು ಕೂಡ ಶನಿ ಮಹಾತ್ಮನ ಮನೆಯೇ ಆಗಿದೆ ಹಾಗಾಗಿ ಮಕರ ರಾಶಿಯವರು ನಿಮ್ಮ ಲಗ್ನವನ್ನು ಶನಿ ಪರಮಾತ್ಮ ನಿಮ್ಮನ್ನು ಕಾಪಾಡುತ್ತಾನೆ ಹಾಗೆ ಮಕರ…
-
ಇಂದು ರಕ್ತಚಂದ್ರಗ್ರಹಣ ಜರುಗಲಿದ್ದು ಈ 6 ರಾಶಿಯವರು ಬಾರಿ ಜಾಗ್ರತೆ ಸುಬ್ರಮಣ್ಯನ ಅನುಗ್ರಹದಿಂದ ಗ್ರಹಣ ರಾಶಿಫಲ ನೋಡಿ
ಮೇಷ ರಾಶಿ :- ಈ ದಿನ ಕೆಲವು ಸಮಸ್ಯೆಗಳನ್ನು ಪರಿಹಾರವಾಗಬಹುದು ಕುಟುಂಬದ ಸದಸ್ಯರೊಂದಿಗೆ ತುಂಬಾನೇ ಸಂತೋಷದ ಸಮಯವನ್ನು ಕಳೆಯುತ್ತಿರಿ ವೈಯಕ್ತಿಕ ಜೀವನದಲ್ಲಿ ಸಂತೋಷ ಇರುತ್ತದೆ ನಿಮ್ಮ ಜೀವನದ ಸಂಕಲ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಪ್ರಣಯದ ಜೀವನದಲ್ಲಿ ಸಾರ್ಥಕತೆ ಇರುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ. ವೃಷಭ ರಾಶಿ :- ಈ ದಿನ ಉದ್ಯೋಗದಲ್ಲಿರುವ ಜನರಿಗೆ ಉತ್ತಮವಾದ ಪ್ರಗತಿ ಕಾಣಿಸಬಹುದು…
-
ಧನಸ್ಸು ರಾಶಿ ಶನಿ ಫಲ ಮುಗಿಯಿತು ಸಾಡೇಸಾತಿ ಶನಿ ಮಹಾತ್ಮನಿಂದ ಸಂಪೂರ್ಣ ಬಿಡುಗಡೆ ಬಿಟ್ಟು ಹೋಗುವ ಶನಿ ಪರಮಾತ್ಮ ಸಕಲ ಸೌಭಾಗ್ಯಗಳನ್ನು ಕೊಟ್ಟು ಹೋಗುವನು
ಧನಸ್ಸುರಾಶಿ ರಾಶಿ ಗೋಚಾರ ಫಲ 2023 -25|| ಶನಿ ಗ್ರಹವನ್ನು ಎಲ್ಲಾ ಗ್ರಹಗಳಿಗೂ ಹೋಲಿಸಿದರೆ ಅತ್ಯಂತ ಬಲಶಾಲಿಯಾಗಿರುವಂತಹ ಗ್ರಹ ಎಂದೇ ಹೇಳಲಾಗುತ್ತದೆ ಶನಿ ಎಂಬ ಹೆಸರನ್ನು ಕೇಳಿದರೆ ಸಾಕು ದೇವಾನುದೇವತೆಗಳು ಕೂಡ ಹೆದರಿಕೊಳ್ಳುತ್ತಾರೆ ಇದಕ್ಕೆ ಕಾರಣ ಸಾಕ್ಷಾತ್ ಪರಮೇಶ್ವರನನ್ನು ಬಿಡದೆ ಕಾಡಿದವನು ಶನೇಶ್ಚರ ಅವರವರ ಕರ್ಮಕ್ಕೆ ಅನುಸಾರ ವಾಗಿ ತಕ್ಕಂತೆ ದೇವಾನುದೇವತೆಗಳೇ ಆಗಲಿ ಗುರು ಗಳೇ ಆಗಲಿ ಯಾರನ್ನು ಬಿಡದೆ ಕಾಡುವವನು ಶನಿ ಆಗಿರುವುದರಿಂದ ಎಲ್ಲಾ ದೇವಾನುದೇವತೆಗಳು ಹಾಗೂ ಭೂಮಿ ಮೇಲೆ ಇರುವಂತ ಪ್ರತಿಯೊಬ್ಬ ಮನುಷ್ಯನು ಕೂಡ…
-
ಮಕರದಿಂದ ಕುಂಭಕ್ಕೆ ಶನಿ ಮುಗಿಯಿತಾ ಸಾಡೇಸಾತಿ ಎರಡನೇ ಮನೆ ಶನಿಪರಮಾತ್ಮನ ವರಮಾಲೆಯೋ ಮತ್ತೆ ಕಷ್ಟಗಳ ಸರಮಾಲೆಯೋ…?
ಮಕರ ರಾಶಿ ಶನಿ ಗೋಚಾರ ಫಲಗಳು 2023-25 ಶನಿ ಶನೇಶ್ವರ ಶನೇಶ್ಚರ ಶನಿ ಪರಮಾತ್ಮ ಶನಿ ಮಹಾತ್ಮ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವಂತಹ ಶನಿ ಗ್ರಹವು ನವಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿ ಆಗಿರು ವಂತಹ ಗ್ರಹ ಆಗಿದೆ ಹಾಗಾಗಿ ಶನೇಶ್ಚರನ ಪ್ರಭಾವವು ಪ್ರತಿಯೊಂದು ರಾಶಿಯ ಮೇಲು ಅದರಲ್ಲೂ ಸಕಲ ಚರಾಚರ ಜೀವಿಯ ಮೇಲು ಶನಿ ಮಹಾತ್ಮನ ಗೋಚಾರ ಫಲ ನಡೆಯುತ್ತದೆ ಅದರಲ್ಲೂ ಮುಖ್ಯ ವಾಗಿ ಶನಿಯ ಪ್ರಭಾವವು 12 ರಾಶಿಗಳ ಮೇಲೆ ತನ್ನದೇ ಆದಂತಹ ಫಲಗಳನ್ನು ಅಶುಭ ಫಲಗಳನ್ನು…
-
ಚಂದ್ರಗ್ರಹಣ ನವೆಂಬರ್ ಮಂಗಳವಾರದಿಂದ ಈ ರಾಶಿಗಳ ಜೀವನದಲ್ಲಿ ನಡೆಯಲಿದೆ ಬಾರಿ ಬದಲಾವಣೆ.12 ರಾಶಿಗಳಿಗೆ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ ನೋಡಿ
2022 ನವೆಂಬರ್ ಚಂದ್ರ ಗ್ರಹಣ ರಾಶಿ ಫಲ – ಶ್ರೀ ಸಚ್ಚಿದಾನಂದ ಬಾಬು ಗುರೂಜಿ…ಈ ವರ್ಷದ ಕೊನೆಯಲ್ಲಿ ಸಂಭವಿಸುತ್ತಿರುವಂತಹ ಚಂದ್ರ ಗ್ರಹಣವು ಈ ವರ್ಷದ ಕೊನೆಯಲ್ಲಿ ಅಂದರೆ ನವೆಂಬರ್ 2022 8ನೇ ತಾರೀಖಿನಂದು ಸಂಪೂರ್ಣ ಚಂದ್ರ ಗ್ರಹಣ ಎನ್ನುವುದು ಕಾಣಿಸಿಕೊಳ್ಳುತ್ತಿದೆ ಆದರೆ ಈ ಚಂದ್ರಗ್ರಹಣವು ಬೆಂಗಳೂರಿನಲ್ಲಿ ಗೋಚರಿಸದೆ ಇರಬಹುದು ಅದರಲ್ಲೂ ಪ್ರಪಂಚದ ನಾನಾ ಭಾಗಗ ಳಲ್ಲಿ ಈ ಚಂದ್ರಗ್ರಹಣವು ಗೋಚಾರ ವಾಗಲಿದೆ ಈ ಒಂದು ಚಂದ್ರ ಗ್ರಹಣವನ್ನು ರಾಹುಗ್ರಸ್ತ ಚಂದ್ರ ಗ್ರಹಣ ಎಂಬ ಹೆಸರಿನಿಂದ ಕರೆಯಲಾಗಿದೆ ಮೂಲತಃ…
Recent Posts
- ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ
- 2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ
- ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು…ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..
- ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
- ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…