Astro Plus » Karnataka's Best News Portal

Category: Astro plus

  • ಮಲಗುವ ಮುನ್ನ ಪೊರಕೆ ಕೆಳಗಡೆ ಈ ವಸ್ತು ಇಟ್ಟರೆ ಜೀವನದಲ್ಲಿ ಚಮತ್ಕಾರಿ ಬದಲಾವಣೆ ಆಗುತ್ತೆ ಪರೀಕ್ಷಿಸಿ..!

    ಮಲಗುವ ಮುನ್ನ ಪೊರಕೆ ಕೆಳಗಡೆ ಈ ವಸ್ತು ಇಟ್ಟರೆ ಜೀವನದಲ್ಲಿ ಚಮತ್ಕಾರಿ ಬದಲಾವಣೆ ಆಗುತ್ತೆ ಪರೀಕ್ಷಿಸಿ..!

    ಮಲಗುವ ಮುನ್ನ ಪೊರಕೆ ಕೆಳಗಡೆ ಈ ವಸ್ತುವನ್ನು ಬಚ್ಚಿಡಿ! ಜೀವನದಲ್ಲಿ ಆಗುವ ಚಮತ್ಕಾರಿ ಬದಲಾವಣೆ ನೋಡಿ! ಮಲಗುವ ಮುನ್ನ ಪೊರಕೆ ಕೆಳಗಡೆ ಈ ವಸ್ತುವನ್ನು ಬಚ್ಚಿಟ್ಟರೆ ಮನೆಯಲ್ಲಿ ಇರುವ ದಾರಿದ್ರ್ಯ ಹಾಗು ಬಡತನ ನಿವಾರಣೆ ಆಗುತ್ತದೆ. ಪೊರಕೆಯನ್ನು ಮಹಾಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ. ಹಣದ ಸಂಕಷ್ಟ ನಿವಾರಣೆ ಆಗಲಿ ಅಂತ ನಾವು ಸಾಕಷ್ಟು ಉಪಾಯಗಳನ್ನು ಮಾಡುತ್ತೇವೆ. ಆದರೆವಸಣ್ಣ ಸಣ್ಣ ವಿಷಯಗಳು ಮಹತ್ವ ಪಡೆಯುತ್ತವೆ. ಪೊರಕೆಯ ಬಗ್ಗೆ ಕೆಲವು ವಿಷಯಗಳನ್ನು ಇಲ್ಲಿ ತಿಳಿಸಲಾಗಿದ್ದು ಇದನ್ನು ಪಾಲಿಸಿದ್ದಲ್ಲಿ ಮನೆಯಲ್ಲಿ ಜಗಳ,…

    Read more...

  • ಇವರು ಭವಿಷ್ಯ ನುಡಿದರೆ ಸಾಕ್ಷಾತ್ ಶಿವನೆ ನುಡಿದಂತೆ,ನೀವು ತಿಳಿಯದ ಕೆಂಪು ಶಿವಲಿಂಗದ ಶಕ್ತಿ ಇದು ನೋಡಿ..

    ಇವರು ಭವಿಷ್ಯ ನುಡಿದರೆ ಸಾಕ್ಷಾತ್ ಶಿವನೆ ನುಡಿದಂತೆ,ನೀವು ತಿಳಿಯದ ಕೆಂಪು ಶಿವಲಿಂಗದ ಶಕ್ತಿ ಇದು ನೋಡಿ..

    ಇವರು ಭವಿಷ್ಯ ನುಡಿದರೆ ಸಾಕ್ಷಾತ್ ಶಿವನೇ ನುಡಿದಂತೆ!ದೇಶದ ಯಾವುದೇ ಶಿವನ ದೇವಸ್ಥಾನವನ್ನು ಅನೇಕರು ನೋಡಿರಬಹುದು. ದ್ವಾದಶ ಜ್ಯೋತಿರ್ಲಿಂಗಗಳನ್ನು ಅನೇಕರು ದರ್ಶನ ಮಾಡಿರಬಹುದು ಆ ಎಲ್ಲಾ ಲಿಂಗಗಳಲ್ಲಿ ಅಮರನಾಥ ವನ್ನು ಹೊರತು ಪಡಿಸಿ ಉಳಿದ ಎಲ್ಲ ಲಿಂಗಗಳು ಕಪ್ಪು ಬಣ್ಣದ್ದಾಗಿವೆ. ಆದರೆ ಕೆಂಪು ಬಣ್ಣದ ಲಿಂಗವನ್ನು ಎಲ್ಲಾದರೂ ನೋಡಿದ್ದೀರಾ. ಕೆಂಪು ಬಣ್ಣದ ಶಿವಲಿಂಗ ಒಂದು ಬೆಂಗಳೂರಿನ ಸಮೀಪದ ಒಂದು ಊರಿನಲ್ಲಿದೆ. ಬೆಂಗಳೂರಿನ ಬಿಡದಿ ಸಮೀಪದ ಜಡೇನಹಳ್ಳಿ ಎಂಬಲ್ಲಿ ಕೆಂಪು ಬಣ್ಣದ ಶಿವಲಿಂಗ ಇದೆ. ಇದು ಅತ್ಯಂತ ಪ್ರಭಾವವುಳ್ಳ ಲಿಂಗ.…

    Read more...

  • ಈ 6 ರಾಶಿಗಳಿಗೆ ಸಿಗಲಿದೆ ದೊಡ್ಡ ಜಯ,ಹಳೆ ಭೂ ವಿವಾದ ಬಗೆಹರಿದು ದೊಡ್ಡ ಧನಲಾಭ ಶಿರಡಿ ಸಾಯಿಬಾಬಾರ ಕೃಪೆಯಿಂದ ರಾಶಿಫಲ

    ಈ 6 ರಾಶಿಗಳಿಗೆ ಸಿಗಲಿದೆ ದೊಡ್ಡ ಜಯ,ಹಳೆ ಭೂ ವಿವಾದ ಬಗೆಹರಿದು ದೊಡ್ಡ ಧನಲಾಭ ಶಿರಡಿ ಸಾಯಿಬಾಬಾರ ಕೃಪೆಯಿಂದ ರಾಶಿಫಲ

    ದಿನ ಭವಿಷ್ಯ ಗುರುವಾರ 19 ಮೇ 2022 ಮೇಷ ರಾಶಿ :- ಇಂದು ನೀವು ಸಮತೋಲಿತವಾಗಿ ವರ್ತಿಸಬೇಕು ನಿಮ್ಮ ಮಾತನಾಡುವ ಮಾತುಗಳನ್ನು ತುಂಬಾ ಚಿಂತನಾಶೀಲ ದಲ್ಲಿ ಮಾತನಾಡಿದರೆ ಉತ್ತಮ. ಕೆಲಸದ ಕಚೇರಿಯಲ್ಲಿ ದಿನವೂ ಕಾರ್ಯನಿರತ ದಿನವಾಗಲಿದೆ. ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ. ವೃಷಭ ರಾಶಿ :- ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಅಷ್ಟು ಒಳ್ಳೆಯ ದಿನವಲ್ಲ ಕೆಲಸದಲ್ಲಿ ಸಾಕಷ್ಟು ವಿಶ್ರಾಂತಿ…

    Read more...

  • ಶಕ್ತಿಶಾಲಿ ಸುಬ್ರಮಣ್ಯ ಸ್ವಾಮಿಯ ಅನುಗ್ರಹದಿಂದ ಇಂದು ಈ 3 ರಾಶಿಗೆ ಅದೃಷ್ಟ,ಅಪಾರ ಧನಲಾಭ ಸಂಪತ್ತು ವೃದ್ದಿಯಾಗಲಿದೆ..

    ಶಕ್ತಿಶಾಲಿ ಸುಬ್ರಮಣ್ಯ ಸ್ವಾಮಿಯ ಅನುಗ್ರಹದಿಂದ ಇಂದು ಈ 3 ರಾಶಿಗೆ ಅದೃಷ್ಟ,ಅಪಾರ ಧನಲಾಭ ಸಂಪತ್ತು ವೃದ್ದಿಯಾಗಲಿದೆ..

    ನಿತ್ಯ ಭವಿಷ್ಯ ಬುಧವಾರ 18 ಮೇ 2022 ಮೇಷ ರಾಶಿ :- ಕೋಪ ಮತ್ತು ಅಹಂಕಾರವನ್ನು ತಪ್ಪಿಸಿ ಇಲ್ಲದಿದ್ದರೆ ನಷ್ಟ ಸಂಭವಿಸುತ್ತದೆ ಮಾರ್ಕೆಟಿಂಗ್ ಜನರಿಗೆ ಇಂದು ಶುಭವಾಗಲಿದೆ. ಎಲೆಕ್ಟ್ರಿಕ್ ವ್ಯಾಪಾರಿಗಳಿಗೆ ನಿರೀಕ್ಷೆಯ ತಕ್ಕಂತೆ ಫಲಿತಾಂಶ ಸಿಗಲಿದೆ ಕುಟುಂಬ ಜೀವನದಲ್ಲಿ ಸಾಮಾನ್ಯ ದಿನವಾಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 12.30 ರಿಂದ 3.30 ರವರೆಗೆ. ವೃಷಭ ರಾಶಿ :- ನೀವು ದೊಡ್ಡ ಉದ್ಯಮಿಗಳ ಆಗಿದ್ದರೆ ನಿಮ್ಮ ವ್ಯವಹಾರದಲ್ಲಿ ತುಂಬಾ…

    Read more...

  • ಚಂದ್ರ ಗ್ರಹಣದಿಂದ 12 ರಾಶಿಗಳ ಮೇಲಾಗುವ ಪ್ರಭಾವ,ಯಾರಿಗಿದೆ ಗ್ರಹಣದ ಎಪೆಕ್ಟ್ ಹಾಗೂ ಅದೃಷ್ಟ ನೋಡಿ..

    ಚಂದ್ರ ಗ್ರಹಣದಿಂದ 12 ರಾಶಿಗಳ ಮೇಲಾಗುವ ಪ್ರಭಾವ,ಯಾರಿಗಿದೆ ಗ್ರಹಣದ ಎಪೆಕ್ಟ್ ಹಾಗೂ ಅದೃಷ್ಟ ನೋಡಿ..

    ಚಂದ್ರಗ್ರಹಣ ಮೇ – 2022 ರಾಶಿ ಫಲ – ಶ್ರೀ ಸಚ್ಚಿದಾನಂದ ಬಾಬು ಗುರೂಜಿ 15-05-2022..!!ನಮಸ್ತೆ ಸ್ನೇಹಿತರೆ ಸಂಪೂರ್ಣ ಚಂದ್ರ ಗ್ರಹಣ ಮೇ 15 ಭಾನುವಾರ ಪ್ರಪಂಚದಾ ದ್ಯಂತ ಸಂಭವಿಸುತ್ತಿದೆ ಆದರೆ ನಮ್ಮ ದೇಶದಲ್ಲಿ ಚಂದ್ರ ಗ್ರಹಣ ಗೋಚರ ಆಗುತ್ತಿಲ್ಲ ಆದರೂ ಕೂಡ ಇದರ ಪರಿಣಾಮ ನಮ್ಮ ಮೇಲೆ ಇರುತ್ತಾ ಅದು ಹೇಗೆ ಹಾಗಾದರೆ ಏನೆಲ್ಲ ಪರಿಣಾಮಗಳು ಉಂಟಾಗುತ್ತವೆ ಪ್ರಮುಖವಾಗಿ 12 ರಾಶಿಗಳ ಮೇಲೆ ಇದರ ಪ್ರಭಾವ ಯಾವ ರೀತಿ ಆಗಿರುತ್ತೆ ಜೊತೆಗೆ ಇದಕ್ಕೆ ಪರಿಹಾರಗಳೇನು ಇದೆಲ್ಲದರ…

    Read more...

  • ಇಂದಿನಿಂದ 13 ದಿನಗಳ ಕಾಲ ಅದೃಷ್ಟದ ಜೊತೆಗೆ ಇರಲಿದ್ದಾರೆ ಈ 6 ರಾಶಿಯವರು,ಲಲಿತಾ ತ್ರಿಪುರ ಸುಂದರಿ ಅಮ್ಮನ ಹುಣ್ಣಿಮೆಯ ಅನುಗ್ರಹ ಶ್ರೀಮಂತರಾಗುವ ಯೋಗ.

    ಇಂದಿನಿಂದ 13 ದಿನಗಳ ಕಾಲ ಅದೃಷ್ಟದ ಜೊತೆಗೆ ಇರಲಿದ್ದಾರೆ ಈ 6 ರಾಶಿಯವರು,ಲಲಿತಾ ತ್ರಿಪುರ ಸುಂದರಿ ಅಮ್ಮನ ಹುಣ್ಣಿಮೆಯ ಅನುಗ್ರಹ ಶ್ರೀಮಂತರಾಗುವ ಯೋಗ.

    ದಿನ ಭವಿಷ್ಯ ಮಂಗಳವಾರ 17 ಮೇ 2022 ಮೇಷ ರಾಶಿ :- ಆರ್ಥಿಕ ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗುತ್ತದೆ ಕಚೇರಿಯಲ್ಲಿ ಮೇಲಧಿಕಾರಿ ಹೇಳಿದಂತೆ ನಡೆಯಿರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7.30 ರಿಂದ 10 ಗಂಟೆಯವರೆಗೆ. ವೃಷಭ ರಾಶಿ :- ಇಂದು ನಮಗೆ ಉತ್ತಮವಾದ ದಿನವಾಗಲಿದೆ ಬೆಳಗ್ಗೆ ಒಳ್ಳೆ ಸುದ್ದಿ ಕೇಳಬಹುದು ಮನೆಯ ವಾತಾವರಣ ಚೆನ್ನಾಗಿದೆ. ನಿಮ್ಮ ಪ್ರೀತಿ…

    Read more...

  • ರೋಹಿಣಿ ಹಸ್ತ ಶ್ರವಣ ನಕ್ಷತ್ರಗಳ ವಿಶೇಷತೆಗಳು ಪೂಜಿಸಬೇಕಾದ ಮರ,ಈ ವಿಷಯದಲ್ಲಿ ಜಾಗ್ರತೆ‌‌

    ರೋಹಿಣಿ ಹಸ್ತ ಶ್ರವಣ ನಕ್ಷತ್ರಗಳ ವಿಶೇಷತೆಗಳು ಪೂಜಿಸಬೇಕಾದ ಮರ,ಈ ವಿಷಯದಲ್ಲಿ ಜಾಗ್ರತೆ‌‌

    ರೋಹಿಣಿ, ಹಸ್ತ, ಶ್ರವಣ ನಕ್ಷತ್ರಗಳ ವಿಶೇಷತೆಗಳು, ಪೂಜಿಸಬೇಕಾದ ಮರ, ಜಾಗ್ರತೆ ವಹಿಸಬೇಕಾದ ವಿಷಯ, ಇಟ್ಟು ಕೊಳ್ಳಬೇಕಾದ ವಸ್ತು!ರೋಹಿಣಿ, ಹಸ್ತ, ಶ್ರವಣ ನಕ್ಷತ್ರಗಳು ಚಂದ್ರನ ಅಧಿಪತ್ಯವನ್ನು ಹೊಂದಿರುವ ನಕ್ಷತ್ರಗಳು. ರೋಹಿಣಿ ನಕ್ಷತ್ರದವರು ಸ್ವಲ್ಪ ಕಲಾ ಪ್ರಿಯರು. ಜೊತೆಗೆ ರೋಹಿಣಿ ನಕ್ಷತ್ರವು ಚಂದ್ರನ ಪ್ರಿಯವಾದ ನಕ್ಷತ್ರ. ಚಂದ್ರ ರೋಹಿಣಿ ನಕ್ಷತ್ರವನ್ನು ಪ್ರವೇಶಿಸಿದಾಗ ಸ್ವಲ್ಪ ನಿಧಾನವಾಗುತ್ತಾನೆ. ಇವರು ಮೃದು ಸ್ವಭಾವದವರು, ಆಶಾಭಾವ ಹೊಂದಿರುವವರು, ಒಳ್ಳೆಯ ಪ್ರೋತ್ಸಾಹ ನೀಡುವಂತಹವರು, ಒಳ್ಳೆಯ ಮಾತುಗಾರರು, ಜೊತೆಗೆ ಪರೋಪಕಾರಿಗಳು ಕೂಡ, ಯಾವುದಾದರೂ ನಿರ್ಧಾರ ತೆಗೆದುಕೊಂಡರೆ ಸ್ಥಿರವಾಗಿ ಇರುತ್ತದೆ.…

    Read more...

  • ಶಿವ ಪಾರ್ವತಿಯರ ನೇರ ಕೃಪೆಯಿಂದ 8 ರಾಶಿಗಳಿಗೆ ವಿವಿಧ ಲಾಭಗಳು ಪ್ರಾಪ್ತಿ,ಈ ವಾರ ಪೂರ್ತಿ ಮುಟ್ಟಿದ್ದೆಲ್ಲಾ ಬಂಗಾರವಾಗುವ ಅದೃಷ್ಟದ ಸಮಯ..

    ಶಿವ ಪಾರ್ವತಿಯರ ನೇರ ಕೃಪೆಯಿಂದ 8 ರಾಶಿಗಳಿಗೆ ವಿವಿಧ ಲಾಭಗಳು ಪ್ರಾಪ್ತಿ,ಈ ವಾರ ಪೂರ್ತಿ ಮುಟ್ಟಿದ್ದೆಲ್ಲಾ ಬಂಗಾರವಾಗುವ ಅದೃಷ್ಟದ ಸಮಯ..

    ದಿನ ಭವಿಷ್ಯ ಸೋಮವಾರ 16 ಮೇ 2022 ಮೇಷ ರಾಶಿ :- ನಿಮ್ಮ ಕೋಪ ಮತ್ತು ಮಾತಿನ ಮೇಲೆ ಸಂಮಯವನ್ನು ಹೊಂದಿರಬೇಕು ಇಲ್ಲದಿದ್ದರೆ ನೀವು ಸಮಸ್ಯೆಗಳಿಗೆ ಸಿಲುಕುತ್ತೀರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುವದಿಲ್ಲ ಆರ್ಥಿಕ ರಂಗದಲ್ಲಿ ಲಾಭ ಹೆಚ್ಚಾಗಿರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 3.00 ರಿಂದ 6:00 15ರವರೆಗೆ. ವೃಷಭ ರಾಶಿ :- ಬಹಳ ಸಮಯದ ನಂತರ ನೀವು ಮಾನಸಿಕ ಶಾಂತಿಯನ್ನು ಅನುಭವಿಸುತ್ತೀರಿ ಇಂದು ನಿಮ್ಮ ಪ್ರೀತಿ…

    Read more...

  • ಮಲಗುವ ಮುನ್ನ ಈ 2 ಶಬ್ದ ಹೇಳಿ ಕಷ್ಟಗಳು ಕೊನೆಯಾಗುತ್ತವೆ..ಶ್ರೀ ಕೃಷ್ಣ ಹೇಳಿದ ದೊಡ್ಡ ರಹಸ್ಯ

    ಮಲಗುವ ಮುನ್ನ ಈ 2 ಶಬ್ದ ಹೇಳಿ ಕಷ್ಟಗಳು ಕೊನೆಯಾಗುತ್ತವೆ..ಶ್ರೀ ಕೃಷ್ಣ ಹೇಳಿದ ದೊಡ್ಡ ರಹಸ್ಯ

    ಮಲಗುವ ಮುನ್ನ ಈ ಎರಡು ಶಬ್ದ ಹೇಳಿ! ಕಷ್ಟಗಳು ಕೊನೆಯಾಗುತ್ತೆ! ಶ್ರೀಕೃಷ್ಣ ಹೇಳಿದ ರಹಸ್ಯ! ಮನೆಯಲ್ಲಿ ಹಿರಿಯರಿದ್ದರೆ ಅವರ ಅನುಭವ ಮಾರ್ಗದರ್ಶನ ಜೀವನದ ದಾರಿ ದೀಪವಾಗುತ್ತದೆ. ಹಿರಿಯರ ಅನುಭವದ ಮಾತುಗಳು ಜೀವನಕ್ಕೆ ಉಪಯೋಗವಾಗಬಲ್ಲ ಹಿತನುಡಿಗಳು ಆಶೀರ್ವಾದದ ರೂಪದಲ್ಲಿ ಸಿಗುತ್ತದೆ ಮನೆಯಲ್ಲಿ ಒಳ್ಳೆಯ ಸಂಸ್ಕಾರ ಬಳಸಿಕೊಳ್ಳುವ ಅವಕಾಶ ಸಿಗುತ್ತದೆ ಮನೆಯ ಸದಸ್ಯರು ಪ್ರತಿದಿನ ದೇವರ ಪೂಜೆ ಮಾಡುವುದು ಸ್ತ್ರೀಯರನ್ನು ಗೌರವ ಕಿರಿಯರನ್ನು ಹಿರಿಯರನ್ನು ಗೌರವ ಆಧಾರದಿಂದ ಮಾಡುವ ಕೆಲಸಗಳಲ್ಲಿ ಧರ್ಮನಿಷ್ಠೆಯಿಂದ ನಡೆದುಕೊಂಡರೆ ಆ ಮನೆಯಲ್ಲಿ ಸದಾ ಸುಖ ಶಾಂತಿ…

    Read more...

  • ಮೇ 16 ಭಯಂಕರ ಚಂದ್ರಗ್ರಹಣ 5 ರಾಶಿಯವರು ಕೋಟ್ಯಾಧಿಪತಿ ಆಗಲಿದ್ದಾರೆ.‌ಅದೃಷ್ಟ ಕೂಡಿ ಬರಲಿದೆ..

    ಮೇ 16 ಭಯಂಕರ ಚಂದ್ರಗ್ರಹಣ 5 ರಾಶಿಯವರು ಕೋಟ್ಯಾಧಿಪತಿ ಆಗಲಿದ್ದಾರೆ.‌ಅದೃಷ್ಟ ಕೂಡಿ ಬರಲಿದೆ..

    ಮೇ 16ಕ್ಕೆ ಭಯಂಕರ ಚಂದ್ರಗ್ರಹಣ, ಯಾವ ರಾಶಿಯವರಿಗೆ ಇದೆ ಗೊತ್ತಾ ಕೋಟ್ಯಾಧಿಪತಿ ಆಗುವ ಯೋಗ…ಬ್ರಹ್ಮಾಂಡದಲ್ಲಿ ಪ್ರತಿನಿತ್ಯವೂ ಹಲವಾರು ಚಲನೆಗಳ ಆಗುತ್ತಿರುತ್ತದೆ. ಗ್ರಹಗಳ ಬದಲಾವಣೆ ಜೊತೆಗೆ ಗ್ರಹಣ ಕಾಲ ಇವೆಲ್ಲವೂ ಖಗೋಳ ಶಾಸ್ತ್ರದ ಪ್ರಕಾರ ಕೆಲವೊಮ್ಮೆ ತುಂಬಾ ನೈಸರ್ಗಿಕ ಎನಿಸಿದರೂ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಇವುಗಳಿಂದ ಮನುಷ್ಯನ ರಾಶಿ ಹಾಗೂ ನಕ್ಷತ್ರದ ಆಧಾರದ ಮೇಲೆ ಮನುಷ್ಯರ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಮೊದಲಿನಿಂದಲೂ ನಮ್ಮ ಹಿರಿಯರು ಪಂಚಾಂಗವನ್ನು ನೋಡಿ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">