Category: Astro plus
-
ಪೊರಕೆ ಈ ದಿಕ್ಕಿನಲ್ಲಿಟ್ಟರೆ ಲಕ್ಷಗಳಲ್ಲಿ ಅಲ್ಲ ಕೋಟಿಗಳಲ್ಲಿ ಹಣ ಬರುತ್ತೆ..ಶ್ರೀಮಂತಿಕೆ ಹೆಚ್ಚಿಸುವ ಉಪಾಯ..
ಪೊರಕೆಯನ್ನ ಈ ದಿಕ್ಕಿನಲ್ಲಿ ಇಟ್ಟರೆ ಹಣ ಲಕ್ಷ ಅಲ್ಲ ಕೋಟಿಯಲ್ಲಿ ಬರುತ್ತೆ ಅನ್ನೋ ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ಈ ವಿಡಿಯೋದಲ್ಲಿ ನಾನು ತಿಳಿಸಿ ಕೊಡ್ತೀನಿ. ಇದ ಕೆಳಗಡೆ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಅಂತ ಕಮೆಂಟ್ ಮಾಡಿ ಲಕ್ಷ್ಮಿ ದೇವಿಯ ಕೃಪೆ ಮತ್ತು ಆಶೀರ್ವಾದ ನಮ್ಮ ಮೇಲಿದ್ದರೆ ಜೀವನದಲ್ಲಿ ಸಕಲ ಭೋಗ ಭಾಗ್ಯಗಳು ನಮ್ಮದಾಗುತ್ತೆ. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕು ಅಂದ್ರೆ ಮನೆಯನ್ನ ಶುದ್ಧವಾಗಿ ಇಟ್ಟುಕೊಳ್ಳ ಬೇಕು. ಯಾವ ಮನೆಯಲ್ಲಿ ಸ್ವಚ್ಛತೆ ಇರುವುದಿಲ್ಲವೋ ಆ…
-
ಕನ್ಯಾ ರಾಶಿ ವರ್ಷ ಭವಿಷ್ಯ ಹೇಗಿರಲಿದೆ ನೋಡಿ ವಿವಾಹ,ಉದ್ಯೋಗ,ಹಣ,ವ್ಯಾಪಾರ ರಂಗದ ಏಳಿಗೆ..
ಕನ್ಯಾ ರಾಶಿ ವರ್ಷ ಭವಿಷ್ಯ ಹೇಗಿರಲಿದೆ ನೋಡಿ ವಿವಾಹ,ಉದ್ಯೋಗ,ಹಣ,ವ್ಯಾಪಾರ ರಂಗದ ಏಳಿಗೆ..
-
ಈ ಐದು ರಾಶಿಯವರಿಗೆ ಶ್ರೀಮಂತರನ್ನು ಮದುವೆ ಆಗುವ ಅದೃಷ್ಟ ಇರುತ್ತಂತೆ..ನಿಮ್ಮ ರಾಶಿಯೂ ಇದೆಯಾ ನೋಡಿ..
ಈ ಐದು ರಾಶಿಯವರಿಗೆ ಶ್ರೀಮಂತರನ್ನು ಮದುವೆ ಆಗುವ ಅದೃಷ್ಟ ಇದೆಯಂತೆ..ನಿಮ್ಮ ರಾಶಿಯೂ ಇದೆಯಾ ನೋಡಿ..
-
ಮಂಗಳವಾರ ನಾಳೆ ಹುಣ್ಣಿಮೆ ಇದೆ.ಉಪ್ಪಿನ ಜಾಡಿಯಲ್ಲಿ ಈ ಮೂರು ವಸ್ತು ಹಾಕಿದರೆ ಮಿರಾಕಲ್ ನಡೆಯುತ್ತೆ
ಮಂಗಳವಾರ ನಾಳೆ ಹುಣ್ಣಿಮೆ ಇದೆ.ಉಪ್ಪಿನ ಜಾಡಿಯಲ್ಲಿ ಈ ಮೂರು ವಸ್ತು ಹಾಕಿದರೆ ಮಿರಾಕಲ್ ನಡೆಯುತ್ತೆ
-
ಹೊಸ ವರ್ಷ 2024 ಯಾವ ರಾಶಿ ಏನು ಫಲ ರಾಶಿ ಅನುಸಾರ ಭವಿಷ್ಯ ..ಎಸ್ ಕೆ ಜೈನ್ ಅವರಿಂದ ವಿಶೇಷ ರಾಶಿಭವಿಷ್ಯ..
ಹೊಸ ವರ್ಷ 2024 ಯಾವ ರಾಶಿ ಏನು ಫಲ ರಾಶಿ ಅನುಸಾರ ಭವಿಷ್ಯ ..ಎಸ್ ಕೆ ಜೈನ್ ಅವರಿಂದ ವಿಶೇಷ ರಾಶಿಭವಿಷ್ಯ..
-
ನಮ್ಮ ಪೂರ್ವಜರು ಹೇಳಿರುವ ನಿತ್ಯ ಪೂಜೆಯ 28 ಸರಳ ನಿಯಮಗಳು ಇಲ್ಲಿವೆ ನೋಡಿ..ಹೀಗೆ ಮಾಡಿದೇ ಮನೆಯೆ ಬೃಂದಾವನ..
ನಮ್ಮ ಪೂರ್ವಜರು ಹೇಳಿರುವ ನಿತ್ಯ ಪೂಜೆಯ 28 ಸರಳ ನಿಯಮಗಳು…. ಪೂರ್ವಜರು ಹೇಳಿರುವಂತೆ ಪ್ರತಿದಿನವೂ ಕೆಲವೊಂದು ಪೂಜಾ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ 1. ದೇವರ ಮನೆಯಲ್ಲಿ ಪ್ರತಿನಿತ್ಯ ಪೂಜಿಸುತ್ತಿರುವ ದೇವರಿಗೆ ಸರಿಯಾದ ವಿಧಿ ವಿಧಾನಗಳಿಂದ ಪೂಜೆ ಮಾಡಬೇಕು 2. ಪ್ರತಿನಿತ್ಯ ಪೂಜೆ ಮಾಡುವಾಗ ನಾವು ನಮ್ಮ ಮನೆಯ. ಕುಲದೇವರಿಗೆ ಮೊದಲು ಪೂಜಿ ಸಲ್ಲಿಸಬೇಕು ಕುಲದೇವರ ಆಶೀರ್ವಾದವಿರುವ ಮನೆಯು ಶಾಂತಿ ನೆಮ್ಮದಿ ಸಮೃದ್ಧಿಯಿಂದ ಕೂಡಿರುತ್ತದೆ 3. ಮುಂಜಾನೆ ಅಥವಾ ಬೆಳಗ್ಗೆ ಬೇಗನೆ ದೇವರ ಪೂಜೆಯನ್ನು ಮಾಡುವುದು ಅತ್ಯಂತ ಮಂಗಳಕರವೆಂದು…
-
ನಾಳೆ ಮುಕ್ಕೋಟಿ ಏಕಾದಶಿ ತುಳಸಿ ಗಿಡದಲ್ಲಿ ಈ ಒಂದು ವಸ್ತುವನ್ನು ಇಟ್ಟು ನೋಡಿ 60 ನಿಮಿಷದಲ್ಲಿ ದುಡ್ಡು ಬರುತ್ತೆ
ಡಿಸೆಂಬರ್ 23, ಶನಿವಾರ ಅಂದರೆ ನಾಳೆ ನಮಗೆ ಮುಕ್ಕೋಟಿ ಏಕಾದಶಿ ಬಂದಿದೆ. ಈ ದಿನ ತುಳಸಿ ಗಿಡದಲ್ಲಿ ಇದನ್ನು ಇಟ್ಟರೆ ಸಾಕು. ರೂಪಾಯಿ ಕೈಯಲ್ಲಿಲ್ಲ ಅಂದರು ಕೂಡ 60 ನಿಮಿಷದಲ್ಲಿ ದುಡ್ಡು ಯಾವುದೋ ಒಂದು ರೂಪದಲ್ಲಿ ನಿಮ್ಮ ಮನೆಗೆ ಬರುತ್ತೆ. ಇದರಲ್ಲಿ ಎಂತಹ ಸಂದೇಶಗಳನ್ನು ಕೂಡ ಇಟ್ಟುಕೊಳ್ಳೋದು ಬೇಡ. ಭಕ್ತಿ ಶ್ರದ್ಧೆಯಿಂದ ಅಮ್ಮನಿಗೆ ಅಂದ್ರೆ ತುಳಸಿ ಗಿಡದಲ್ಲಿ ಇದನ್ನು ಇಟ್ಟರೆ ಸಾಕು. ಆ ಲಕ್ಷ್ಮಿ ದೇವಿ ಕರುಣೆಯ ಕಟಾಕ್ಷ ನಿಮ್ಮ ಮೇಲೆ ಇರುತ್ತೆ. ನಾಳೆ ಮುಕ್ಕೋಟಿ ಈಗ…
-
ನಾಳೆ ವೈಕುಂಠ ಏಕಾದಶಿ ಈ 5 ತಪ್ಪುಗಳನ್ನು ಮಾತ್ರ ಮಾಡಲೆಬೇಡಿ..ಈ ನಿಯಮ ತಪ್ಪದೇ ಪಾಲಿಸಿ
ನಾಳೆ ಪರಮ ಪವಿತ್ರವಾಗಿರುವಂತಹ ವೈಕುಂಠ ಏಕಾದಶಿ. ಇದನ್ನು ಕೋಟಿ ಏಕಾದಶಿ ಎಂದು ಸಹ ಕರೆಯುತ್ತಾರೆ. ಇದು ಸಾಮಾನ್ಯ ವಾಗಿರುವಂತಹ ಏಕಾದಶಿಯಲ್ಲ. ನಮಗೆ ವರ್ಷದಲ್ಲಿ ಇಪ್ಪತ್ತ್ನಾಲ್ಕು ಏಕಾದಶಿಗಳು ಬರುತ್ತೆ ಅಂದ್ರೆ ಒಂದು ತಿಂಗಳಲ್ಲಿ ಎರಡು ಏಕಾದಶಿ ಗಳು ಬರುತ್ತೆ. ಶುಕ್ಲ ಪಕ್ಷದಲ್ಲಿ ಒಂದು ಏಕಾದಶಿ ಕೃಷ್ಣ ಪಕ್ಷದಲ್ಲಿ ಒಂದು ಏಕಾದಶಿ, ಒಂದು ತಿಂಗಳಿಗೆ ಎರಡು ಅಂದ್ರೆ 12 ತಿಂಗಳಿಗೆ ಇಪ್ಪತ್ತ್ನಾಲ್ಕು ಏಕಾದಶಿಗಳು ಬರುತ್ತೆ. ಅಧಿಕ ಮಾಸ ಬಂದಾಗ ಇನ್ನೆರಡು ಎಕ್ಸ್ಟ್ರಾ ಬರುತ್ತೆ 26 ಏಕಾದಶಿಗಳು ಎಲ್ಲ ನಾವು ಮಾಡೋದಕ್ಕೆ…
-
ಜನವರಿ 2024 ರ ಮಾಸ ಭವಿಷ್ಯ ಮೀನ ರಾಶಿಗೆ ಹೇಗಿದೆ ನೋಡಿ ಈ ಐದು ಶುಭ ವಿಚಾರಗಳು..
ಇವತ್ತಿನ ದಿವಸ ಬಹಳ ಪುರಾಣ ಪ್ರಸಿದ್ಧವಾದಂತಹ ಅಂಬರೀಶ್ ಮಹರ್ಷಿಗಳು ಅನ್ನುವಂತಹ ವಿಶೇಷವಾದಂತಹ ವ್ಯಕ್ತಿಗಳಿಗೆ ಆ ಋಷಿಮುನಿಗಳಿಗೆ ಅಂಬರೀಶ್ ಮಹರ್ಷಿಗಳು ಅರಸಿಗಳಿಗೆ ಸಾಕ್ಷಾತ್ ಪಾರ್ವತಿ ಪರಮೇಶ್ವರ ಪ್ರಕಟಗೊಂಡು ಅವರಿಗೆ ಪಾರ್ವತಿ ಪರಮೇಶ್ವರ ಕೊಟ್ಟ ತಕ್ಕಂತ ಲಿಂಗ ಯಾವುದು ಅಂದ್ರೆ ಕಾಂತೇಶ್ವರ ಸ್ವಾಮಿಯ ಲಿಂಗ ಆ ವಿಶೇಷವಾದ ಅಂತಹವರನ್ನು ಊರಿನಲ್ಲಿ ಕಾಂತೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ನಿಮಗೆ ತಿಳುವಳಿಕೆ ಮಾಡ್ತಾ ಇದ್ದೇನೆ. ಈ ಒಂದು ಸನ್ನಿಧಾನದ ವಿಶೇಷತೆ ಏನು ಅಂದ್ರೆ ಅಂಬರೀಶ್ ಮಹರ್ಷಿಗಳಿಗೆ ನಿತ್ಯ ಪೂಜೆ, ಆರಾಧನೆ, ಗೋಸ್ಕರ ಪಾರ್ವತಿ, ಪರಮೇಶ್ವರರೇ…
-
ವೈಕುಂಠ ಏಕಾದಶಿ ದಿನ ಈ ನಿಯಮಗಳನ್ನು ಪಾಲಿಸಿದರೆ ಸರ್ವ ಪಾಪ ಕಳೆದು ಅದೃಷ್ಟ ಪುಣ್ಯಫಲ..
ವೈಕುಂಠ ಏಕಾದಶಿ ಎಂದರೆ ಶ್ರೀಮನ್ ನಾರಾಯಣನು ಯೋಗ ನಿದ್ರೆಯಿಂದ ಏಳುವ ದಿನ ಅಂದರೆ ದಕ್ಷಿಣಾಯನ ಪ್ರಾರಂಭವಾಗುವಾಗ ಶ್ರೀಮನ್ನಾರಾಯಣನು ಯೋಗ ನಿದ್ರೆಗೆ ಜಾರುತ್ತಾನೆ. ಮತ್ತೆ ಉತ್ತರಾಯಣ ಪ್ರಾರಂಭವಾಗುವ ಸಮಯದಲ್ಲಿ ಶುಕ್ಲ ಪಕ್ಷದ ಏಕಾದಶಿ ದಿನ ಶ್ರೀಮನ್ನಾರಾಯಣನು ಯೋಗ ನಿದ್ರೆಯಿಂದ ಏಳುತ್ತಾನೆ. ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಅಂತಲೂ ಕರೆಯುತ್ತಾರೆ. ಆ ದಿನ ವಿಷ್ಣುವಿನ ದರ್ಶನವನ್ನು ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಈ ಬಾರಿ ಡಿಸೆಂಬರ್ ಇಪ್ಪತ್ಮೂರನೇ ತಾರೀಖು ಶನಿವಾರದಂದು ವೈಕುಂಠ ಏಕಾದಶಿಯು ಬಂದಿದೆ. ವೈಕುಂಠ ಏಕಾದಶಿಯ ದಿನ ವೈಕುಂಠದ ಬಾಗಿಲು…
Recent Posts
- ಗೃಹಲಕ್ಷ್ಮಿ ಹೊಸ ಅಧ್ಯಾಯ ಎದೆ ಗಟ್ಟಿ ಮಾಡಿಕೊಳ್ಳಿ,ಇಷ್ಟು ದಿನ 2000 ಹಣ ತಿಂಗಳು ತಿಂಗಳು ಪಡೆದವರಿಗೆ ಕಾದಿದೆ ಕಹಿ ಸುದ್ದಿ
- ಈ ಸರಳ ಪೂಜೆ ಮಾಡಿ ಸಾಕು ನೀವು ಕೂಡ ಬೇಗ ಶ್ರೀಮಂತರಾಗಬಹುದು..ಹೋದ ಹಣವೆಲ್ಲಾ ಮತ್ತೆ ನಿಮ್ಮ ಬಳಿಗೆ ಬರುತ್ತದೆ
- ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..
- ಕೇವಲ 14 ಲಕ್ಷದೊಳಗೆ ತೊಟ್ಟಿ ಮನೆ ಲೋ ಬಜೆಟ್ಟಿನ ಸುಂದರ ತೊಟ್ಟಿ ಮನೆ…ಹೇಗೆ ಕಟ್ಟಿಸಬೇಕು ಎಲ್ಲಾ ಹಂತ ಹಂತವಾಗಿ ಮಾಹಿತಿ ನೋಡಿ
- ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…