Category: Astro plus
-
ಪಿತೃ ಪಕ್ಷದಲ್ಲಿ ಈ ಮೂರು ವಸ್ತುಗಳನ್ನು ಖರೀದಿಸಿದರೆ ತ್ರಿದೋಷ ಉಂಟಾಗುತ್ತದೆ….ಕಷ್ಟಗಳು ತಪ್ಪೋದಿಲ್ಲ
ಪಕ್ಷದಲ್ಲಿ ಈ ಮೂರು ವಸ್ತುಗಳನ್ನು ಖರೀದಿಸಿದರೆ ತ್ರಿದೋಷ ಉಂಟಾಗುತ್ತದೆ…. ಪಿತೃಪಕ್ಷದಲ್ಲಿ ನಾವು ಕೆಲವೊಂದು ವಸ್ತುಗಳನ್ನು ಖರೀದಿಸಬಾರದು ಎಂಬುದು ಧಾರ್ಮಿಕ ನಂಬಿಕೆ. ಅದರಲ್ಲೂ ಈ ಮೂರು ವಸ್ತುಗಳನ್ನು ಪಿತೃಪಕ್ಷದಲ್ಲಿ ಖರೀದಿಸಲೇಬಾರದು. ಆ ಮೂರು ವಸ್ತುಗಳು ಯಾವ್ಯಾವು ಇವುಗಳನ್ನು ಪಿತೃಪಕ್ಷದಲ್ಲಿ ಖರೀದಿಸದಿರಿ. ಪಿತೃಪಕ್ಷದ ಸಮಯದಲ್ಲಿ ಜನರು ತಮಗಾಗಿ ಆಗಿರಬಹುದು ಅಥವಾ ತಮ್ಮ ಕುಟುಂಬಕ್ಕಾಗಿ ಆಗಿರಬಹುದು. ಯಾವುದೇ ರೀತಿಯ ಹೊಸ ವಸ್ತ್ರಗಳನ್ನು ಖರೀದಿಸುವುದಿಲ್ಲ ಏಕೆಂದರೆ ಈ 16 ದಿನಗಳು ನಮ್ಮ ಪೂರ್ವಜರಿಗೆ ಸಮರ್ಪಿತವಾಗಿದೆ ಈ ಕಾರಣಕ್ಕಾಗಿ ಪಿತೃ ಪಕ್ಷದಲ್ಲಿ ಹೊಸ ಕಾರು…
-
ಯಾಕೆ ಏನಾಗಿ ಹೋಯಿತು? ಇದ್ದಕ್ಕಿದ್ದ ಹಾಗೆ ಕಣ್ಣು ಬಿಟ್ಟ ತಿರುಪತಿ ವೆಂಕಟೇಶ್ವರ.ಈ ವಿಡಿಯೋ ನೋಡಿ
ಯಾಕೆ ಏನಾಗಿ ಹೋಯಿತು? ಇದ್ದಕ್ಕಿದ್ದ ಹಾಗೆ ಕಣ್ಣು ಬಿಟ್ಟ ತಿರುಪತಿ ವೆಂಕಟೇಶ್ವರ. ತಿರುಪತಿ ಬೆಟ್ಟದಲ್ಲಿರುವ ವೆಂಕಟೇಶ್ವರನ ಹಣೆಯ ಮೇಲಿರುವ ಮೂರು ನಾಮಗಳು ವೆಂಕಟೇಶ್ವರನ ಕಣ್ಣನ ಮುಚ್ಚಿಡುತ್ತವೆ. ಆದರೆ ತಿರುಪತಿ ತಿಮ್ಮಪ್ಪನ ಕಣ್ಣುಗಳು ಇದ್ದಕ್ಕಿದ್ದ ಹಾಗೆ ತೆರೆದಂತ ವಿಷಯ ನಿಮ್ಮಲ್ಲಿ ಎಷ್ಟು ಜನರಿಗೆ ಗೊತ್ತಿದೆ. ಇದಕ್ಕಿದ್ದಾಗೆ ತಿರುಪತಿ ತಿಮ್ಮಪ್ಪ ಕಣ್ಣುಗಳನ್ನು ತೆರೆಯಲು ಕಾರಣವೇನು? ಇದು ಎಲ್ಲರಿಗೂ ಕುತೂಹಲ ಮೂಡಿಸಿದ ವಿಷಯವಾಗಿದೆ. ತಿರುಪತಿ ತಿಮ್ಮಪ್ಪ ಯಾಕೆ ಹೀಗೆ ಮಾಡಿರಬಹುದು ಎನ್ನುವುದು ಎಲ್ಲರಲ್ಲೂ ಕುತೂಹಲವನ್ನು ಉಂಟು ಮಾಡಿದೆ. ಅಲ್ಲಿನ ಅರ್ಚಕರೆ ದಿಗ್ರಾಂತರಾಗಿದ್ದಾರೆ…
-
ಮಕರ ರಾಶಿ ಅಕ್ಟೋಬರ್ ಮಾಸದ ಸಂಪೂರ್ಣ ಭವಿಷ್ಯ ಅದೃಷ್ಟ ಕಷ್ಟಗಳು ಮುಂದೆ ಹೀಗೆ ಇರಲಿವೆ ನೋಡಿ.
ಮಕರ ರಾಶಿ ಅಕ್ಟೋಬರ್ ಮಾಸ ಭವಿಷ್ಯ… ಅದೃಷ್ಟ ಕೊಟ್ಟಿರುವಾಗ ಮಾಡಿದ್ದೆಲ್ಲ ತಪ್ಪೇ, ಸಾಡೆ ಸಾತಿ ನಡಿಯುತ್ತಿದೆ ಮುಂದೆ ಇರುವಂತಹ ಚಿಂತೆ ತುಂಬಾ ಜನರಿಗೆ ಇರಬಹುದು ಮುಕ್ತಾಯ ಹಂತದಲ್ಲಿ ಇದೆ ಕೊನೆಯ ಅಂತ ಹಂತದಿಂದ ಹಂತ ಫೇಸ್ ಬೈ ಫೇಸ್ ಕಡಿಮೆಯಾಗುತ್ತಾ ಹೋಗುತ್ತದೆ ಶನಿ ದೂರವಾದ ಹಾಗೆ ಎಲ್ಲ ಸಮಸ್ಯೆಗಳು ಮುಗಿಯುತ್ತ ಬರುತ್ತದೆ. ಎಂದು ಮೊದಲೇ ತಿಳಿಸುತ್ತಾ ಬಂದಿದ್ದೇವೆ ನಿಮ್ಮ ತಲೆಯ ಮೇಲಿನ ಭಾರ ಇನ್ನು ಸ್ವಲ್ಪ ಕಡಿಮೆಯಾಗುವುದು ಇದೆ ಅಕ್ಟೋಬರ್ 30ಕ್ಕೆ ಉಂಟಾಗುತ್ತದೆ ರಾಹು ಮತ್ತು ಕೇತುವಿನ…
-
ಸಾವಿನ ಸೂಚನೆ ನೀಡುವ ಐದು ಲಕ್ಷಣಗಳು ಇವೆ ನೋಡಿ.ಇವು ಕಾಣಿಸಿದರೆ ಎಚ್ಚರ..
ಸಾವಿನ ಸೂಚನೆ ನೀಡುವ 5 ಲಕ್ಷಣಗಳು…1. ಒಬ್ಬ ವ್ಯಕ್ತಿಯು ತನ್ನ ಸಾವಿನ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು ಮೆಲಕು ಹಾಕಲು ಪ್ರಾರಂಭಿಸುತ್ತಾನೆ ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆ ಬೇಡವೆಂದರೂ ತಡೆಯಲಾರ ಇದರಿಂದ. ಅವನ ಮನಸ್ಸು ಚಂಚಲವಾಗುತ್ತದೆ 2. ಮನುಷ್ಯನಿಗೆ ಮರಣ ಸಮೀಪಿಸುವಾಗ ಆತನಿಗೆ ತಾನು ಮಾಡಿದ ಎಲ್ಲಾ ಕೆಟ್ಟ ಕಾರ್ಯಗಳ ಅರಿವಾಗುತ್ತದೆ ಕೈಯಲ್ಲಿರುವ ರೇಖೆಗಳು ಕೂಡ ಆ ವ್ಯಕ್ತಿಗೆ ಸ್ಪಷ್ಟವಾಗಿ ಕಾಣಿಸುವುದಿಲ್ಲ ಕೈಯಲ್ಲಿರುವ ರೇಖೆಯು ವ್ಯಕ್ತಿಯ ಸಂಪೂರ್ಣ…
-
ಸತ್ತವರ ಈ ಮೂರು ವಸ್ತುಗಳನ್ನು ಅಪ್ಪಿತಪ್ಪಿಯೂ ಬಳಸಬೇಡಿ.ಕಷ್ಟ ತಪ್ಪೋದಿಲ್ಲ..ಜೀವನ ನರಕ ಆಗೋಗುತ್ತೆ ಹುಷಾರ್..
ಈ ಮೂರು ವಸ್ತುಗಳನ್ನು ತಪ್ಪಾಗಿಯೂ ಬಳಸಬೇಡಿ ಯಾವುದೇ ಮರಣ ಹೊಂದಿದ ವ್ಯಕ್ತಿಯ ವಸ್ತುಗಳನ್ನ ಅವನ ಮರಣದ ನಂತರ ಬಳಸಬಾರದು ಎಂದು ಹೇಳಲಾಗುತ್ತದೆ ಕೆಲವರು ಇದನ್ನು ಮಾಡದಿದ್ದರೂ ಪಿತ್ರಾ ದೋಷಕ್ಕೆ ಬಲಿಯಾಗುತ್ತಾರೆ ಹೌದು ಅಮೃತ ವ್ಯಕ್ತಿಯ ವಸ್ತುಗಳನ್ನ ಬಳಸುವುದರಿಂದ ಪಿತ್ರ ದೋಷ ಉಂಟಾಗುತ್ತದೆ ಪಿತೃ ದೋಷವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ ಜ್ಯೋತಿಷಿಗಳ ಪ್ರಕಾರ ಕಾಲಸಪದೋಷದ ನಂತರ ಯಾವುದೇ ದೋಷವನ್ನು ಅತ್ಯಂತ ಅಪಾಯ ಕಾರ್ಯ ಎಂದು ಪರಿಗಣಿಸಿದರೆ ಅದು ಪಿತೃ ದೋಷವಾಗಿದೆ ಇದು ಶಾಪದಂತೆ ಕೆಲಸ ಮಾಡುತ್ತದೆ. ಒಂದು…
-
ಯಾವುದೇ ತಿಂಗಳಿನ 3,12,21,30 ರಂದು ಜನಿಸಿದವರ ಗುಣ ಸ್ವಭಾವ ರಹಸ್ಯಗಳು ಈ 2 ಗುಣಗಳೇ ಇವರಿಗೆ ನೆಗೆಟಿವ್…
ಯಾವುದೇ ತಿಂಗಳಿನ 3, 12, 21,30, 30ರಂದು ಜನಿಸಿದವರ ಭವಿಷ್ಯ. ಇವತ್ತಿನ ಈ ಸಂಚಿಕೆಯಲ್ಲಿ ಯಾವುದೇ ತಿಂಗಳಿನ ಮೂರು 12 21 ಮತ್ತು 30 ನೇ ತಾರೀಕಿನಂದು ಜನಿಸಿದವರ ರಹಸ್ಯ ಗುಣಗಳು ಹಾಗೂ ಸ್ವಭಾವಗಳನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ. ಮೂಲಕ ಒಂದು ಮತ್ತು ಎರಡು ಇವತ್ತು ನಾನು ಹೇಳ್ತಾ ಇರೋದು ಮೂಲಂಕ 3. ಈ ಡೇಟಲ್ಲಿ ಹುಟ್ಟಿದವರ ಗುಣ ಸ್ವಭಾವಗಳು ಲಕ್ಷಣ ಮತ್ತು ರಹಸ್ಯಗಳನ್ನು ಹೇಳಿಕೊಡ್ತೀನಿ ಅದರ ಜೊತೆಗೆ ಅವರು ಯಾವ ದೇವರ ಪೂಜೆ ಮಾಡೋದರಿಂದ ಅವರಿಗೆ…
-
ಒಂದು ಅರ್ಥಪೂರ್ಣ ಕಥೆ 4 ನಿಮಿಷ ಕೇಳಿ ಬದುಕು ಬದಲಾಯಿಸುವ ಜೀವನದ ಕಥೆ ಇದು..
ನಮ್ಮ ಊರಿನ 40 ವರ್ಷದ ಪಟೇಲ ಪ್ರತಿ ವರ್ಷ ಕಾರ್ತಿಕ ಹುಣ್ಣಿಮೆಯ ದಿನದಂದು ಒಂದು ಸುಂದರವಾದ ಹುಡುಗಿಯನ್ನ ಮದುವೆಯಾಗುತ್ತಿದ್ದ ಮದುವೆಯಾದ ಮಾರನೇ ದಿನಕ್ಕೆ ಅವಳಿಗೆ ಡೈವೋರ್ಸ್ ಕೊಟ್ಟು ಬಿಟ್ಟು ಸಾಕಷ್ಟು ಐಶ್ವರ್ಯವನ್ನು ಕೊಡುತ್ತಿದ್ದನು. ಒಂದು ದಿನ ನನ್ನ ಮೇಲೆ ಅವನ ಕಣ್ಣು ಬಿದ್ದಿತ್ತು ನನ್ನನ್ನು ಮದುವೆಯಾಗಲು ಅವನ ತಯಾರಾದ ನನಗೆ ಇಷ್ಟವಿಲ್ಲ ಈಗಾಗಲೇ ನಾನು ಬೇರೆ ಹುಡುಗನನ್ನ ಪ್ರೀತಿಸಿದ್ದೇನೆ ಆದರೆ ತಂದೆಯ ಕಣ್ಣೀರಿನ ಮುಂದೆ ನಾನು ತಲೆಬಾಗಬೇಕಾಗಿತ್ತು. ದುಡ್ಡಿಗೋಸ್ಕರ ಆ ವಯ್ಯಾದ ಪಟೇಲನನ್ನು ಮದುವೆಯಾಗಲೇಬೇಕಿತ್ತು ಆದರೆ ಮುಂದೆ…
-
ವೃಶ್ಚಿಕ ರಾಶಿ ಅಕ್ಟೋಬರ್ ನಲ್ಲಿ ಶೈನ್ ಆಗೋ ಟೈಮ್..! ಮುಂದಿನ ಜೀವನದಲ್ಲಿ ಏನಾಗಲಿದೆ ಗೊತ್ತಾ ?
ಅಕ್ಟೋಬರ್ ತಿಂಗಳ ಮಾಸ ಭವಿಷ್ಯ.ಅಕ್ಟೋಬರ್ ತಿಂಗಳು ವೃಶ್ಚಿಕ ರಾಶಿಯರಿಗೆ ಹೇಗಿರಲಿದೆ? ಈ ತಿಂಗಳಿನಲ್ಲಿ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ವೃತ್ತಿ ಜೀವನ, ಕುಟುಂಬ ಜೀವನ, ಆರ್ಥಿಕ ಜೀವನ, ಆರೋಗ್ಯದ ಮೇಲೆ ಬೀರುವ ಪ್ರಭಾವವೇನು? ಈ ತಿಂಗಳು ನಿಮ್ಮ ರಾಶಿಯವರಿಗೆ ಹೇಗಿರಲಿದೆ ಎಂದು ನೋಡೋಣ. ವೃಶ್ಚಿಕ ರಾಶಿಯ ಸ್ಥಿರ ಮತ್ತು ನೀರಿನ ಚಿಹ್ನೆಯ ಮಾಲೀಕ. ಈ ಚಿಹ್ನೆಯಡಿಯಲ್ಲಿ ಜನಿಸಿದವರ ಆಕ್ರಮಣಕಾರಿ ಮತ್ತು ನಿರ್ಣಯದ ಸ್ವಭಾವವು ಹೆಚ್ಚು ಕಾಣಿಸಿಕೊಳ್ಳುತ್ತದೆ. ಅವರು ತ್ವರಿತವಾಗಿ ಮತ್ತು ಸ್ಥಿರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಜನರು ಹೆಚ್ಚು…
-
ಶನಿ ಹಿಮ್ಮುಖ ಚಲನೆ ಈ ರಾಶಿಯವರಿಗೆ ಅದೃಷ್ಟ 139 ದಿನ ಎಂತ ಅವಕಾಶ ಒದಗಿ ಬರಲಿದೆ ಗೊತ್ತಾ ?
ಶನಿ ಹಿಮ್ಮುಖ ಚಲನೆ ಈ ರಾಶಿಯವರಿಗೆ ಅದೃಷ್ಟ ಮಕರ ಮತ್ತು ಮೀನ ರಾಶಿಗಳ ಮೇಲೆ ಪರಿಣಾಮವನ್ನು ಬೀಳ್ತಾ ಇದಾನೆ ರಾಶಿ ಮತ್ತು ವೃಶ್ಚಿಕ ರಾಶಿಗಳು ಶನಿ ದೇವರ ಒಂದು ಪರಿಣಾಮವನ್ನು ಅನುಭವಿಸುತ್ತಿದೆ ಹಿಂದೂ ಕ್ಯಾಲೆಂಡರ್ ಪ್ರಕಾರ ಶನಿಯ ಹಿಮ್ಮುಖ ಚಲನೆ ಕುಂಭ ರಾಶಿಯಲ್ಲಿ ಸುಮಾರು 139 ದಿನಗಳವರೆಗೆ ಇರುತ್ತೆ ಎಲ್ಲಾ 12 ರಾಶಿಗಳ ಮೇಲೂ ಕೂಡ ಪರಿಣಾಮ ಬೀರುತ್ತೆ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ ಮೇಷ ರಾಶಿ ಅವರಿಗೆ ಬಹಳ ಫಲ ಫಲಕಾರಿಯಾಗಿರುತ್ತದೆ ಅದೃಷ್ಟದ ಬಾಗಿಲು ತೆರೆದ ಹಾಗೆ…
-
ಈ ರಾಶಿಯವರಿಗೆ ಪಕ್ಷ ಮಾಸ ಅದೃಷ್ಟ ತರುತಿದೆ ಇನ್ನು ಈ ರಾಶಿಯವರು ಎಚ್ಚರಿಕೆವಹಿಸಿ ಸರಳ ಪರಿಹಾರ ಹೇಳಿದ್ದೇನೆ ಮಾಡಿ ಸಾಕು.
ಈ ರಾಶಿಯವರಿಗೆ ಪಕ್ಷ ಮಾಸ ಅದೃಷ್ಟ ತರುತಿದೆ ಇನ್ನು ಈ ರಾಶಿಯವರು ಎಚ್ಚರಿಕೆವಹಿಸಿ ಸರಳ ಪರಿಹಾರ ಹೇಳಿದ್ದೇನೆ ಮಾಡಿ ಸಾಕು. ಸ್ನೇಹಿತರಿಗೆ ವಿಶೇಷವಾಗಿ ನಾನು ಸೂರ್ಯ ಕನ್ಯಾ ರಾಶಿಯನ್ನು ತೊರೆದು ತನ್ನ ಮನೆಯನ್ನು ಪ್ರವೇಶ ಮಾಡಿದ್ದಾನೆ ಈ ಕಾರಣದಿಂದಾಗಿ ಯಾವ ಯಾವ ರಾಶಿಗಳಿಗೆ ಏನೇನು ಫಲ ಸಿಗುತ್ತದೆ ಅಂತ ತಿಳಿಸಿಕೊಡುತ್ತೇನೆ. ಯಾವ ರಾಶಿಗಳಿಗೆ ತೊಂದರೆ ಬರುತ್ತದೆ ಯಾವ ರಾಶಿಯವರಿಗೆ ಶುಭ ಫಲ ಸಿಗುತ್ತದೆ ಅಂತ ಪೂರ್ಣವಾಗಿ ತಿಳಿಸಿಕೊಡುತ್ತೇನೆ. ನೀವು ಪೂರ್ತಿ ಲೇಖನವನ್ನು ಓದಿ. ನಾವು ಏನನ್ನು ಅಂದುಕೊಳ್ಳುತ್ತೇವೆ…
Recent Posts
- ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ
- 2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ
- ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು…ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..
- ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
- ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…