Category: Astro plus
-
ದಿನದ ಆರಂಭದಲ್ಲೇ ಈ 6 ರಾಶಿಗೆ ಈ ದಿನ ಶುಭಫಲ ಧನಲಾಭ ಸಾಯಿಬಾಬಾರ ಕೃಪೆಯಿಂದ ಗುರುವಾರದ ದಿನಫಲ ನೋಡಿ..
ಮೇಷ ರಾಶಿ:- ಕಚೇರಿಯಲ್ಲಿ ಸ್ಪರ್ಧೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ನೀವು ನಿಮ್ಮ ಕೌಶಲ್ಯದಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ. ಇಂದು ನಿಮಗೆ ಕೆಲವು ದೊಡ್ಡ ಹಾಗೂ ಜವಾಬ್ದಾರಿ ಕೆಲಸವನ್ನು ನೀಡಬಹುದು. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ಆರೋಗ್ಯವು ಕಾಳಜಿಗೆ ಕಾರಣವಾಗಬಹುದು. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 11:15 ರಿಂದ 12:30 ರವರೆಗೆ. ವೃಷಭ ರಾಶಿ:- ಕಲಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ದಿನ…
-
ಯಾವ ರಾಶಿಯವರಿಗೆ ಯಾವ ಬಣ್ಣ ಒಳ್ಳೆಯದು 2023 ರಲ್ಲಿ ಯಾವ ಬಣ್ಣ ಪಾಲಿಸಿದರೆ ಅದೃಷ್ಟ ಬರುತ್ತೆ ನೋಡಿ
2023ರಲ್ಲಿ ನಿಮ್ಮ ರಾಶಿಗೆ ಅದೃಷ್ಟ ಬಣ್ಣ ಯಾವುದು ಗೊತ್ತೇ…..!! ನಮ್ಮ ಶಾಸ್ತ್ರಗಳಲ್ಲಿ ಹೇಳಿರುವ ಹಾಗೆ ಪ್ರತಿಯೊಂದು ಬಣ್ಣಕ್ಕೂ ಕೂಡ ಬಹಳ ವಿಶೇಷವಾದಂತಹ ಮಹತ್ವವಿದ್ದು ಅದರಲ್ಲೂ ಯಾವ ಕೆಲವೊಂದು ಸಮಯದಲ್ಲಿ ಯಾವ ರಾಶಿಯವರು ಯಾವ ಬಣ್ಣದ ಬಟ್ಟೆಯನ್ನು ಧರಿಸಿದರೆ ಅವರಿಗೆ ಅದೃಷ್ಟ ಬದಲಾಗುತ್ತದೆ ಹಾಗೆಯೇ ಯಾವ ದಿನದಂದು ಯಾವ ಬಣ್ಣದ ಬಟ್ಟೆಯನ್ನು ಹಾಕಿಕೊಂಡರೆ ಅವರಿಗೆ ಎಲ್ಲಾ ಕೆಲಸದಲ್ಲಿಯೂ ಕೂಡ ಯಶಸ್ಸು ಸಿಗುತ್ತದೆ. ಹೀಗೆ ಈ ವಿಚಾರವಾಗಿ ಹಲವಾರು ಮಾಹಿತಿಗಳು ಇದೆ ಅದೇ ರೀತಿಯಾಗಿ ಈ ದಿನ 2023ರಲ್ಲಿ ಯಾವ…
-
ಅಡುಗೆ ಮನೆಯಲ್ಲಿ ಈ 2 ಪಾತ್ರೆಗಳನ್ನು ಉಲ್ಟಾ ಇಟ್ಟರೆ ಬಡನತ ತಪ್ಪಿದ್ದಲ್ಲ..ಈ ತಪ್ಪನ್ನು ಮಾಡಬೇಡಿ
ಅಡುಗೆ ಮನೆಯಲ್ಲಿ ಈ ಎರಡು ಪಾತ್ರೆಗಳನ್ನು ಉಲ್ಟಾ ಇಟ್ಟರೆ ಬಡತನ ತಪ್ಪಿದ್ದಲ್ಲ……|| ಅಡುಗೆಮನೆಯನ್ನು ಮನೆಯ ದೇವಾಲಯ ಅಂತಲೇ ಪರಿಗಣಿಸಲಾಗು ತ್ತದೆ. ಮತ್ತು ಇದು ನಿಮ್ಮ ಮನೆಯಲ್ಲಿನ ಶಕ್ತಿಯ ಮೂಲವಾಗಿದೆ. ಆದ್ದರಿಂದ ಅಡುಗೆ ಮನೆಯಲ್ಲಿ ಮಾಡುವ ತಪ್ಪುಗಳು ನಿಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಮಾಡುವ ತಪ್ಪುಗಳಿಂದ ಆರ್ಥಿಕ ಸಮಸ್ಯೆಗಳು ಮಾನಸಿಕ ಸಮಸ್ಯೆಗಳು ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ. ಅಡುಗೆ ಮನೆಯಲ್ಲಿ ಸಣ್ಣಪುಟ್ಟ ವಿಷಯಗಳನ್ನು ನೋಡಿಕೊಳ್ಳುವುದರ…
-
ಇಂದಿನಿಂದ ನರಸಿಂಹ ಸ್ವಾಮಿಯ ಕೃಪೆ ಈ 7 ರಾಶಿಗೆ ಉದ್ಯೋಗ ಅಡೆತಡೆ ದೂರವಾಗಿ ಕಾರ್ಯಜಯ ಮಕ್ಕಳಿಂದ ಸಿಹಿ..
ಮೇಷ ರಾಶಿ:- ಇಂದು ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊ ಳ್ಳುವುದನ್ನು ದೂರ ಮಾಡಬೇಕಾಗುತ್ತದೆ. ಈ ದಿನ ಆದಷ್ಟು ತಾಳ್ಮೆ ಯಿಂದ ಇರಬೇಕಾಗುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಆರ್ಥಿಕ ರಂಗದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಸಣ್ಣ ತೊಂದರೆ ಗಳು ನಿಮ್ಮ ಒತ್ತಡವನ್ನು ಹೆಚ್ಚು ಮಾಡಬಹುದು. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12:30 ವರೆಗೆ…
-
ಕೆಲವೇ ಕೆಲವೇ ಕೈಗಳು ಈ ರೀತಿ ಗುರುಗ್ರಹದ ರೇಖೆಯನ್ನು ಹೊಂದಿರುತ್ತವೆ..ನಿಮ್ಮ ಹಸ್ತದಲ್ಲೂ ಈ ರೀತಿ ಗುರುತಿದ್ದರೆ ನೀವು ಸಾಮಾನ್ಯರಲ್ಲ.ಶ್ರೀಮಂತರಾಗ್ತೀರಾ…..
ಕೆಲವೇ ಕೆಲವು ಕೈಗಳು ಗುರುಗ್ರಹದ ಮೇಲೆ ಈ ರೇಖೆಯನ್ನು ಹೊಂದಿವೆ……….!! ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಿಳಿದಿರುವಂತೆ ಯಾವುದೇ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಯಾವುದೇ ಒಂದು ಸಾಧನೆಯನ್ನು ಮಾಡಬೇಕು ಎಂದುಕೊಂಡರೆ ಅಥವಾ ತಾನು ಯಾವುದೇ ರೀತಿಯ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ಅವನಿಗೆ ಗುರುವಿನ ಬಲ ಚೆನ್ನಾಗಿರಬೇಕು ಎಂದು ಹೇಳುತ್ತಿರುತ್ತಾರೆ. ಹೌದು ಗುರುವಿನ ಬಲ ಇದ್ದರೆ ಮಾತ್ರ ಪ್ರತಿಯೊಬ್ಬರು ಒಂದು ಯಶಸ್ಸನ್ನು ಒಂದು ಹೆಸರನ್ನು ಪಡೆಯಲು ಸಾಧ್ಯ. ಹಾಗೇನಾದರೂ ನಿಮಗೆ ಗುರುವಿನ ಬಲ ಇಲ್ಲ ಎಂದರೆ ನೀವು…
-
ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಗೆಲ್ಲುವ ಪಕ್ಷ ಯಾವುದು..ಯಾವ ಪಕ್ಷಕೆ ಬಲ ಇದೆ..ಯಾರಾಗ್ತಾರೆ ಸಿಎಂ ನೋಡಿ
2023 ವಿಧಾನಸೌಧ ಭವಿಷ್ಯ|| ಯಾರು ಆಗುತ್ತಾರೆ ಈ ರಾಜ್ಯದ ಸಿಎಂ||ಕುಮಾರಸ್ವಾಮಿ, ಸಿದ್ದರಾಮಯ್ಯ, ಬೊಮ್ಮಾಯಿ…..?? ಪ್ರತಿಯೊಬ್ಬರಿಗೂ ತಿಳಿದಿರುವಂತೆ ಈ ಬಾರಿ ಅಂದರೆ 2023ರಲ್ಲಿ ವಿಧಾನಸೌಧ ಚುನಾವಣೆಯಲ್ಲಿ ಈ ಬಾರಿ ಯಾರು ಸಿಎಂ ಆಗುತ್ತಾರೆ ಎನ್ನುವಂತಹ ಚರ್ಚೆ ಶುರುವಾಗಿದ್ದು ಈ ಬಾರಿ 10 ನೇ ತಾರೀಖು ಈ ಒಂದು ಚುನಾವಣೆಯಲ್ಲಿ ಮುಂದಿನ ಸಿಎಂ ಯಾರಾಗುತ್ತಾರೆ ಎನ್ನುವಂತಹ ನಿರ್ಧಾರ ಪ್ರಾರಂಭವಾಗಿದೆ. ಅಂದರೆ 10ನೇ ತಾರೀಖಿನಂದು ಈ ಒಂದು ಸಿಎಂ ಪಟ್ಟಕ್ಕೆ ಎಲೆಕ್ಷನ್ ನಡೆಯುತ್ತಿದ್ದು. ಈ ಬಾರಿ ಯಾವ ಪಕ್ಷದವರು ಸಿಎಂ ಆಗುತ್ತಾರೆ…
-
ಪ್ರತಿದಿನ ತುಪ್ಪದ ದೀಪ ಹಚ್ಚಬಾರದು ಇದರಿಂದ ಕಷ್ಟಗಳು ಹೆಚ್ಚಾಗುತ್ತೆ..ಜಸ್ಟ್ ಹೀಗೆ ಮಾಡಿದರೆ ಲಕ್ಷ್ಮಿ ಮನೆಯಲ್ಲಿ ಶಾಶ್ವತವಾಗಿರುತ್ತಾಳೆ
ಪ್ರತಿದಿನ ತುಪ್ಪದ ದೀಪ ಹಚ್ಚಬಾರದು? ಇದರಿಂದ ಕಷ್ಟಗಳು ಜಾಸ್ತಿ ಆಗುತ್ತೆ! ಸಂಪೂರ್ಣ ಮಾಹಿತಿ….|| ನೀವು ಇದನ್ನು ನಂಬುತ್ತೀರಾ….|| ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪ್ರತಿನಿತ್ಯ ದೀಪಾರಾಧನೆ ಮಾಡುವುದು ಬಹಳ ಮುಖ್ಯ ಎಂದೇ ತಿಳಿಯಲಾಗಿದೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಪ್ರತಿದಿನ ದೇವರ ಮನೆಯಲ್ಲಿ ದೀಪಾರಾಧನೆಯನ್ನು ಮಾಡುತ್ತಾರೆ ಆದರೆ ಕೆಲವೊಂದಷ್ಟು ಜನ ಪ್ರತಿನಿತ್ಯ ತುಪ್ಪದ ದೀಪ ಹಚ್ಚಬಾರದು. ಹಾಗೇನಾದರೂ ತುಪ್ಪದ ದೀಪವನ್ನು ಹಚ್ಚಿದರೆ ನಿಮ್ಮ ಕಷ್ಟಗಳು ಹೆಚ್ಚಾಗುತ್ತದೆ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದು ಹೇಳುತ್ತಿರುತ್ತಾರೆ. ಆದರೆ ಅದು…
-
ಸಿಂಹ ರಾಶಿ ಜೂನ್ ತಿಂಗಳಿನಲ್ಲಿ ಅದೃಷ್ಟ ಕೈ ಸೇರುತ್ತದೆ..ಸುಖ ನೆಮ್ಮದಿ ಹಣ ಹುಡುಕಿ ಬರಲಿದೆ…
ಸಿಂಹ ರಾಶಿ ಜೂನ್ 2023 ಮಾಸ ಭವಿಷ್ಯ…….|| ಮೊದಲನೆಯದಾಗಿ ಸಿಂಹ ರಾಶಿಯವರ ಮಾಸ ಭವಿಷ್ಯ ತಿಳಿದುಕೊಳ್ಳು ವುದಕ್ಕೂ ಮೊದಲು ಗ್ರಹಗಳ ಬದಲಾವಣೆ ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ತಿಳಿಯೋಣ. 7ನೇ ತಾರೀಖು ಆರನೇ ತಿಂಗಳು 2023 ಕ್ಕೆ ಬುಧ ವೃಷಭ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ. ಹಾಗೆಯೇ 15ನೇ ತಾರೀಖು ರವಿ ಮಿಥುನ ರಾಶಿಯನ್ನು ಪ್ರವೇಶ ಮಾಡಿದರೆ 23 ನೇ ತಾರೀಖು ಬುಧ ಮಿಥುನ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ. ಹಾಗೆಯೇ 30ನೇ ತಾರೀಖು ಕುಜ ಸಿಂಹ ರಾಶಿಗೆ…
-
2023 ಚುನಾವಣೆಯಲ್ಲಿ ಯಾರಾಗ್ತಾರೆ ಸಿಎಂ..ಶ್ತೀ ಸಿದ್ದಲಿಂಗ ಶಿವಾಚಾರ್ಯ ಗುರೂಜಿಗಳ ಕಾಲಜ್ಞಾನ ಏನ್ ಹೇಳುತ್ತೆ ನೋಡಿ
2023 ಯಾರು ಸಿಎಂ ಆಗುತ್ತಾರೆ…? ಶ್ರೀ ಸಿದ್ದಲಿಂಗ ಶಿವಾಚಾರ್ಯ ಗುರೂಜಿಗಳ ಕಾಲಜ್ಞಾನ ಹೇಗಿದೆ……?!! ಈ ಬಾರಿ 2023ರಲ್ಲಿ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದು ಈ ಬಾರಿ ಯಾರು ಸಿಎಂ ಆಗುತ್ತಾರೆ ಎನ್ನುವಂತಹ ಗೊಂದಲದಲ್ಲಿಯೇ ಪ್ರತಿಯೊಬ್ಬರೂ ಕೂಡ ಇದ್ದಾರೆ. ಆದರೆ ಈ ಒಂದು ವಿಷಯವಾಗಿ ಹಲವಾರು ರೀತಿಯ ಮಾಹಿತಿಗಳು ಹೊರ ಬಂದಿದ್ದು ಕೆಲವೊಂದಷ್ಟು ಜ್ಯೋತಿಷ್ಯ ಶಾಸ್ತ್ರಗಳನ್ನು ಕೇಳುವುದರ ಮೂಲಕ ಮುಂದಿನ ಸಿಎಂ ಯಾರಾಗುತ್ತಾರೆ ಎಂದು ಪ್ರತಿಯೊಬ್ಬರು ತಿಳಿದುಕೊಳ್ಳುತ್ತಿದ್ದಾರೆ. ಅದರಲ್ಲೂ ಈಗ ನೆನ್ನೆಯಷ್ಟೇ ಹೇಳಿದಂತೆ ಕೋಡಿಮಠದ ಶ್ರೀಗಳು ಈ ಒಂದು ವಿಷಯವಾಗಿ…
-
ನಿಮಗೆ ದೇವರೆ ಇಲ್ಲ ನನಗೇನು ವರ ಕೊಡ್ತಿಲ್ಲ.ಇನ್ಮೇಲೆ ನಾನು ಪೂಜೆನೆ ಮಾಡೊಲ್ಲ ಅಂತ ಅನ್ನಿಸಿದ್ರೆ ಈ ವಿಡಿಯೋ ನೋಡಿ
ನಿಮಗೆ ದೇವರೇ ಇಲ್ಲ ಇನ್ಮೇಲೆ ಪೂಜೆನೇ ಮಾಡಬಾರದು ಅನಿಸಿದರೆ ಈ ವಿಷಯ ಈಗಲೇ ತಿಳಿಯಿರಿ……|| ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ವಿಷಯ ಗಳು ಎಲ್ಲಾ ರೀತಿಯ ಕನಸುಗಳು ಈಡೇರಬೇಕು ಎಂದು ಆಸೆ ಪಡುತ್ತಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಇಂತಹ ಒಂದು ತಪ್ಪು ಕಲ್ಪನೆಯನ್ನು ದೂರ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಏಕೆ ಎಂದರೆ ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಂದು ಯಶಸ್ಸನ್ನು ಪಡೆಯಬೇಕು ಎಂದರೆ. ಆ ವ್ಯಕ್ತಿ ಆ ಒಂದು ಯಶಸ್ಸಿಗೆ ಸರಿಯಾದ…
Recent Posts
- ಮಕರ ರಾಶಿಗೆ ಪದೇ ಪದೇ ಹೀಗ್ಯಾಕೆ..ನಿಮ್ಮ ಜೀವನದಲ್ಲಿ ಈಗ ಪ್ರಸ್ತುತ ಯಾಕೆ ಕಷ್ಟಗಳು ಬರ್ತಿದೆ..ಇಲ್ಲಿದೆ ಉತ್ತರ ನೋಡಿ
- ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?
- ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ…
- ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ
- ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…