Astro Plus » Karnataka's Best News Portal

Category: Astro plus

  • ಈ 3 ರಾಶಿಗೆ ಕಷ್ಟದ ಪ್ರಮಾಣ ಕಡಿಮೆ ಮಾಡಿ ಸುಖ ಸಂಪತ್ತನ್ನು ನೀಡಲಿದ್ದಾನೆ ಶನಿ ದೇವ ರಾಜಯೋಗ ಆರಂಭವಾಗಲಿದೆ ನಿಮ್ಮ ರಾಶಿ ನೋಡಿ.

    ಈ 3 ರಾಶಿಗೆ ಕಷ್ಟದ ಪ್ರಮಾಣ ಕಡಿಮೆ ಮಾಡಿ ಸುಖ ಸಂಪತ್ತನ್ನು ನೀಡಲಿದ್ದಾನೆ ಶನಿ ದೇವ ರಾಜಯೋಗ ಆರಂಭವಾಗಲಿದೆ ನಿಮ್ಮ ರಾಶಿ ನೋಡಿ.

    ಮೇಷ ರಾಶಿ:- ಇಂದು ನೀವು ಕಡಿಮೆ ಶ್ರಮದಿಂದ ಉತ್ತಮವಾದ ಯಶಸ್ಸನ್ನು ಪಡೆಯಬಹುದು. ವ್ಯಾಪಾರ ಮಾಡಿದರೆ ಲಾಭ ಗಳಿಸುವ ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಕುಟುಂಬ ಜೀವನದ ಪರಿಸ್ಥಿತಿಯು ಈ ದಿನ ಸಾಮಾನ್ಯವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00 ರಿಂದ ರಾತ್ರಿ 8:00 ರವರೆಗೆ. ವೃಷಭ ರಾಶಿ:- ಇಂದು ನೀವು ಸಾಕಷ್ಟು ತೊಂದರೆ ಮತ್ತು ತೊಡಕು ಗಳನ್ನು ಅನುಭವಿಸುತ್ತೀರಿ. ಈಗಿನ…

    Read more...

  • ಹಣವನ್ನು ಮ್ಯಾಗ್ನೆಟ್ ನಂತೆ ಎಳೆಯಲು ನಿಮ್ಮ ಪರ್ಸಿನಲ್ಲಿ ಇವುಗಳನ್ನು ಇಡಿ..ಚಮತ್ಕಾರ ಆಗುತ್ತೆ..

    ಹಣವನ್ನು ಮ್ಯಾಗ್ನೆಟ್ ನಂತೆ ಎಳೆಯಲು ನಿಮ್ಮ ಪರ್ಸಿನಲ್ಲಿ ಇವುಗಳನ್ನು ಇಡಿ..ಚಮತ್ಕಾರ ಆಗುತ್ತೆ..

    ಈ ವಸ್ತುಗಳನ್ನು ಪರ್ಸ್ ನಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿ ಇರಲ್ಲ….!! ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ವಿಚಾರವಾಗಿ ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತಾರೆ ಅಂದರೆ ಅವರ ಜೀವನ ಶೈಲಿಯಲ್ಲಿ ಯಾವುದಾದರೂ ಒಂದು ವಿಚಾರವಾಗಿ ಕೆಲವೊಂದಷ್ಟು ಕೆಲಸಗಳಲ್ಲಿ ಯಶಸ್ಸು ಸಿಗದೇ ಇರುವಂತದ್ದು ಹೀಗೆ ಹಲವಾರು ರೀತಿಯಾಗಿ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಆದರೆ ಅವರಿಗೆ ಯಾವ ಒಂದು ಕಾರಣಕ್ಕಾಗಿ ಈ ರೀತಿಯ ಪರಿಸ್ಥಿತಿಗಳು ಎದುರಾಗುತ್ತಿದೆ ಎನ್ನುವ ವಿಷಯವೂ ಸಹ ತಿಳಿಯುವುದಿಲ್ಲ. ಅದೇ ರೀತಿಯಾಗಿ ಯಾವುದೇ ಒಬ್ಬ ವ್ಯಕ್ತಿ ಮನೆಯಿಂದ ಆಚೆ ಹೋಗುವಂತಹ…

    Read more...

  • ಈ 4 ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇದ್ದರೆ ಕಷ್ಟಗಳ ಸರಮಾಲೆ…ಸಿಂಹ ರಾಶಿಯವರು ತಪ್ಪದೇ ನೋಡಿ

    ಈ 4 ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇದ್ದರೆ ಕಷ್ಟಗಳ ಸರಮಾಲೆ…ಸಿಂಹ ರಾಶಿಯವರು ತಪ್ಪದೇ ನೋಡಿ

    ಈ 4 ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ನಿಮಗೆ ಕಷ್ಟಗಳು ಕಟ್ಟಿಟ್ಟ ಬುತ್ತಿ……|| ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಇಲ್ಲದೆ ನಾವು ನೆಮ್ಮದಿಯಾಗಿ ಜೀವನವನ್ನು ನಡೆಸಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ ಏಕೆ ಎಂದರೆ ನಾವು ಮಾಡುವಂತಹ ಕೆಲವೊಂದು ತಪ್ಪುಗಳು ಅವೆಲ್ಲ ನಾಶವಾಗುವುದಕ್ಕೆ ಕಾರಣವಾಗುತ್ತದೆ. ಆದರೆ ಆ ತಪ್ಪುಗಳು ಯಾವುದು ಎನ್ನುವ ಮಾಹಿತಿ ಯಾರಿಗೂ ತಿಳಿದಿರುವುದಿಲ್ಲ. ಹಾಗಾದರೆ ಮನೆಯಲ್ಲಿರುವಂತಹ ಮಹಿಳೆಯರಾಯಲಿ ಪುರುಷರಾಗಲಿ ನಿಮ್ಮ ಮನೆಯಲ್ಲಿ ಈಗ ನಾವು ಹೇಳುವಂತಹ…

    Read more...

  • ತುಲಾ ರಾಶಿ ಕಷ್ಟ ಅಂತ ಕೊರಗಬೇಡಿ ನಿಮ್ಮನ್ನ ಕಾಪಾಡೊಕೆ ಅಂತಲೆ ಇದೆ ಆ ಒಂದು ಶಕ್ತಿ..ಮುಂದೆನಾಗಲಿದೆ ನೋಡಿ

    ತುಲಾ ರಾಶಿ ಕಷ್ಟ ಅಂತ ಕೊರಗಬೇಡಿ ನಿಮ್ಮನ್ನ ಕಾಪಾಡೊಕೆ ಅಂತಲೆ ಇದೆ ಆ ಒಂದು ಶಕ್ತಿ..ಮುಂದೆನಾಗಲಿದೆ ನೋಡಿ

    ತುಲಾ ರಾಶಿ : ನಿಮ್ಮನ್ನು ಕಾಪಾಡೋ ಒಂದು ವಿಶೇಷ ಬೆಳಕು…..!! ತುಲಾ ರಾಶಿಯವರಿಗೆ ಈಗ ನಾವು ಹೇಳುವಂತಹ ಕೆಲವೊಂದು ವಿಚಾರಗಳು ಬಹಳ ಮುಖ್ಯವಾಗಿರುತ್ತದೆ ಎಂದು ಹೇಳಬಹುದು. ಅದೇ ರೀತಿಯಾಗಿ ಇಂತಹ ಒಂದು ಸನ್ನಿವೇಶವನ್ನು ಸಹ ತುಲಾ ರಾಶಿಯವರು ಎದುರಿಸುತ್ತಿರುತ್ತಾರೆ. ಹಾಗಾದರೆ ತುಲಾ ರಾಶಿಯವರ ಜೀವನದಲ್ಲಿ ನಡೆಯುವಂತಹ ಆ ಒಂದು ಸಂದಿಗ್ಧ ಘಟನೆಗಳು ಯಾವುದು. ಹಾಗೆ ಯಾವೆಲ್ಲ ಪರಿಸ್ಥಿತಿಗಳು ಅವರಿಗೆ ಎದುರಾಗುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಹಾಗೆಯೇ ಸಂಶಯ ಆತಂಕ…

    Read more...

  • ಹುಟ್ಟಿದ ತಿಂಗಳಿನ ಪ್ರಕಾರ ಮನಸ್ಥಿತಿ ಹಾಗೂ ಗುಣ ಸ್ವಭಾವ ಹೇಗಿರುತ್ತೆ ನೋಡಿ ..ಜನವರಿಯಿಂದ ಡಿಸೆಂಬರ್ ತನಕ..

    ಹುಟ್ಟಿದ ತಿಂಗಳಿನ ಪ್ರಕಾರ ಮನಸ್ಥಿತಿ ಹಾಗೂ ಗುಣ ಸ್ವಭಾವ ಹೇಗಿರುತ್ತೆ ನೋಡಿ ..ಜನವರಿಯಿಂದ ಡಿಸೆಂಬರ್ ತನಕ..

    ಹುಟ್ಟಿದ ತಿಂಗಳು ಅವರ ಮನಸ್ಥಿತಿ ಹೇಗಿರುತ್ತೆ ಎಂದು ತಿಳಿಸುತ್ತದೆ….|| ಶಾಸ್ತ್ರ ಪುರಾಣದ ಪ್ರಕಾರ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಯಾವು ದೇ ಒಂದು ಮಗು ಹುಟ್ಟಿದ ತಕ್ಷಣ ಆ ಮಗು ಹುಟ್ಟಿದಂತಹ ಸಮಯ, ಘಳಿಗೆ ಹಾಗೂ ಯಾವ ದಿನ ಹುಟ್ಟಿದೆ ಹೀಗೆ ಎಲ್ಲಾ ವಿಚಾರವಾಗಿ ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರುತ್ತೇವೆ ಹಾಗೂ ಅವುಗಳನ್ನು ಸದಾ ಕಾಲ ನೆನಪಿರುವಂತೆ ಒಂದು ಕಡೆ ಬರೆದು ಇಟ್ಟುಕೊಳ್ಳುತ್ತೇವೆ. ಏಕೆಂದರೆ ಅದು ಅವರ ಇಡೀ ಜೀವನ ಯಾವ ರೀತಿ ಇರುತ್ತದೆ ಹಾಗೂ ಯಾವ ಸಮಯದಲ್ಲಿ ಅವರಿಗೆ…

    Read more...

  • ಗುರುವಾರದ ದಿನ ಸ್ವಲ್ಪ ಅಕ್ಕಿ ಮತ್ತು ಅರಿಶಿಣ ಬಡತನ ಮನೆ ದಾರಿಯನ್ನೇ ಮರೆಯುತ್ತೆ..ಎಷ್ಟು ಹಣ ಬರುತ್ತೆ ಅಂದರೆ ನೀವೆ ನಂಬೊಲ್ಲ

    ಗುರುವಾರದ ದಿನ ಸ್ವಲ್ಪ ಅಕ್ಕಿ ಮತ್ತು ಅರಿಶಿಣ ಬಡತನ ಮನೆ ದಾರಿಯನ್ನೇ ಮರೆಯುತ್ತೆ..ಎಷ್ಟು ಹಣ ಬರುತ್ತೆ ಅಂದರೆ ನೀವೆ ನಂಬೊಲ್ಲ

    ಗುರುವಾರ ದಿನ ಸ್ವಲ್ಪ ಅಕ್ಕಿ ಮತ್ತು ಅರಿಶಿಣ ಬಡತನ ಮನೆಯ ದಾರಿ ಮರೆತು ಬಿಡುವುದು, ಎಷ್ಟು ಹಣ ಬರುತ್ತದೆ ಎಂದರೆ ನೀವೇ ಆಶ್ಚರ್ಯ ಪಡುತ್ತೀರಿ……..!! ಸುಖ ಮತ್ತು ದುಃಖ ಮನುಷ್ಯನ ಜೀವನದ ಬಹುಭಾಜ್ಯ ಅಂಗಗಳಾ ಗಿದೆ. ಮನುಷ್ಯ ಸುಖ ಸಮೃದ್ಧಿ, ಸಿರಿ ಸಂಪತ್ತನ್ನು ಪಡೆದುಕೊಳ್ಳಲು ಹೆಚ್ಚಿನ ಶ್ರಮವನ್ನು ಪಡುತ್ತಾರೆ. ಆದರೆ ಹಲವಾರು ಬಾರಿ ನಿಷ್ಠೆಯಿಂದ ಕಠಿಣವಾಗಿ ಶ್ರಮಪಟ್ಟ ನಂತರವೂ ವ್ಯಕ್ತಿಗೆ ಸರಿಯಾದ ಲಾಭ ಸಿಗುವುದಿಲ್ಲ. ನಿರಾಶೆಯ ನೆರಳು ಮನೆಯ ಮೇಲು ಸಹ ಬಿದ್ದು ಬಿಡುತ್ತದೆ. ವಾದ ವಿವಾದಗಳು…

    Read more...

  • ಮೇ 15 ಕ್ಕೆ ಬುಧವಕ್ರ ತ್ಯಾಗ ಈ 6 ರಾಶಿಗೆ ಧನಕನಕ ವಾಹನ ಯೋಗ..ನಿಮ್ಮ ರಾಶಿಯೂ ಇದೆಯಾ ನೋಡಿ

    ಮೇ 15 ಕ್ಕೆ ಬುಧವಕ್ರ ತ್ಯಾಗ ಈ 6 ರಾಶಿಗೆ ಧನಕನಕ ವಾಹನ ಯೋಗ..ನಿಮ್ಮ ರಾಶಿಯೂ ಇದೆಯಾ ನೋಡಿ

    ಮೇ 15 ಬುಧ ವಕ್ರ ತ್ಯಾಗ, 6 ರಾಶಿಗೆ ಧನಕನಕ, ವಾಹನ ಯೋಗ…….!! ಮೇಲೆ ಹೇಳಿದಂತೆ ಬುಧ ವಕ್ರ ತ್ಯಾಗವು ಮೇ 15ನೇ ತಾರೀಖಿನಿಂದ ಈ ಆರು ರಾಶಿಯವರಿಗೆ ಅಭಿವೃದ್ಧಿ, ಕಾರ್ಯಸಿದ್ಧಿ, ಹಣಕಾಸಿನ ಅಭಿವೃದ್ಧಿ ಹೆಚ್ಚಾಗುವಂತದ್ದು, ಜೊತೆಗೆ ವಾಹನ ಖರೀದಿಸುವಂತಹ ಯೋಗ ಪಡೆದುಕೊಳ್ಳುತ್ತೀರಿ. ಹೀಗೆ ಇನ್ನೂ ಹಲವಾರು ರೀತಿಯ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು ಅದಕ್ಕೂ ಮೊದಲು ಈ ಒಂದು ಬುಧ ವಕ್ರ ತ್ಯಾಗದಿಂದ. ಯಾವೆಲ್ಲ ರೀತಿಯ ಪರಿಣಾಮಗಳು ಬೀರುತ್ತದೆ ಹಾಗೂ ಅದರಿಂದ ಯಾವುದೆಲ್ಲ ರೀತಿಯ ಲಾಭದಾಯಕ ಘಟನೆಗಳು…

    Read more...

  • ಹಾಲಿನಿಂದ ಈ ಕೆಲಸ ಮಾಡಿ ಒಂದು ವಾರದಲ್ಲಿ ನಿಮ್ಮ ಎಲ್ಲಾ ಕರಗಿಹೋಗುತ್ತದೆ…ಬೆಟ್ಟದಂತ ಕೆಲಸಗಳು ಸಹ ದೂರವಾಗುತ್ತೆ

    ಹಾಲಿನಿಂದ ಈ ಕೆಲಸ ಮಾಡಿ ಒಂದು ವಾರದಲ್ಲಿ ನಿಮ್ಮ ಎಲ್ಲಾ ಕರಗಿಹೋಗುತ್ತದೆ…ಬೆಟ್ಟದಂತ ಕೆಲಸಗಳು ಸಹ ದೂರವಾಗುತ್ತೆ

    ಹಾಲಿನಿಂದ ಈ ಕೆಲಸ ಮಾಡಿ ಒಂದು ವಾರದಲ್ಲಿ ನಿಮ್ಮ ಕಷ್ಟಗಳು ಮಂಜಿನಂತೆ ಕರಗುತ್ತದೆ……|| ನಾವು ದಿನದ ಬಹುಪಾಲು ಭಾಗವನ್ನು ಕಚೇರಿಯಲ್ಲಿ ಅಥವಾ ಕೆಲಸ ಮಾಡುವಂತಹ ಸ್ಥಳದಲ್ಲಿ ಕಳೆಯುತ್ತೇವೆ. ಬೆಳಗ್ಗೆ ಕಚೇರಿಗೆ ಬಂದರೆ ಕೆಲಸ ಮಾಡಿ ಹೋಗುವುದೇ ಸಂಜೆ ಆಗುತ್ತದೆ. ಒಂದು ವಾರದಲ್ಲಿ ನಮ್ಮ ಸಮಯದ ಸುಮಾರು 75ರಷ್ಟು ಭಾಗವನ್ನು ಕಚೇರಿಯಲ್ಲಿ ಕಳೆಯುತ್ತೇವೆ ಎಂದು ಅಂಕಿ ಅಂಶಗಳು ಹೇಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸುರಕ್ಷಿತ ಆರಾಮದಾಯಕ ಮತ್ತು ಸಂತೋಷ ತುಂಬಿರುವಂತಹ ಕೆಲಸದ ಸ್ಥಳಕ್ಕಾಗಿ ಹಂಬಲಿಸುತ್ತಾರೆ. ಆದರೆ ಕೆಲವರು ತಮ್ಮ ಕೆಲಸದ…

    Read more...

  • ತಾಯಿ ಲಕ್ಷ್ಮಿಯು ಜೀವನದಲ್ಲಿ ಆಗಮಿಸುವ ಮುನ್ನ ನೀಡುವ ಸೂಚನೆಗಳು ಇವು..ನಿಮಗೂ ಈ 4 ಸೂಚನೆ ಸಿಕ್ಕಿದ್ರೆ ನೋಡಿ

    ತಾಯಿ ಲಕ್ಷ್ಮಿಯು ಜೀವನದಲ್ಲಿ ಆಗಮಿಸುವ ಮುನ್ನ ನೀಡುವ ಸೂಚನೆಗಳು ಇವು..ನಿಮಗೂ ಈ 4 ಸೂಚನೆ ಸಿಕ್ಕಿದ್ರೆ ನೋಡಿ

    ತಾಯಿ ಲಕ್ಷ್ಮಿಯು ಜೀವನದಲ್ಲಿ ಆಗಮಿಸುವ ಮುನ್ನ ನೀಡುವ ಸೂಚನೆಗಳು….|| ಮನೆಯಲ್ಲಿ ಇದ್ದಕ್ಕಿದ್ದಂತೆ ಕಪ್ಪು ಇರುವೆಗಳು ಕಾಣಿಸಿದರೆ ಸದ್ಯದಲ್ಲೇ ಹಣಕಾಸಿನ ಸಮಸ್ಯೆಗಳು ಇದ್ದರೆ ಬಗೆ ಹರಿಯುತ್ತವೆ ಅನ್ನುವುದರ ಸೂಚನೆ ಕಪ್ಪು ಇರುವೆಗಳು ಮನೆಯ ಒಳಗೆ ಬರುವುದು ಶುಭಸೂಚಕ. ಮನೆಯಲ್ಲಿ ಪಕ್ಷಿಗಳು ಬಂದು ಗೂಡು ಕಟ್ಟಿದರೆ ಅದು ಶುಭ ಸೂಚಕ. ಶುಕ್ರವಾರದ ದಿನ ಮನೆಗೆ ಯಾರಾದರೂ ಹೂವುಗಳನ್ನು ತಂದು ಕೊಟ್ಟರೆ ಬೇಡ ಅನ್ನಬೇಡಿ. ಅದು ಅತ್ಯಂತ ಶುಭವಾದದ್ದು ಸಾಕ್ಷಾತ್ ಲಕ್ಷ್ಮಿಯೇ ಮನೆಗೆ ಬಂದ ಹಾಗೆ. ಬೆಳಿಗ್ಗೆ ಎದ್ದ ತಕ್ಷಣ ದೇವತಫೋಟೋವನ್ನು…

    Read more...

  • ಮುಂದಿನ ಅಮವಾಸ್ಯೆ ಒಳಗೆ ಈ 5 ರಾಶಿಯವರಿಗೆ ಶ್ರೀಮಂತರಾಗುವ ಮಹಾಯೋಗ ಅನೇಕ ಕೆಲಸಗಳಿಂದ ಹಣ ಕೈ ಸೇರುತ್ತೆ..ಮಹಾಲಕ್ಷ್ಮಿ ಕೃಪೆ ಖಚಿತ

    ಮುಂದಿನ ಅಮವಾಸ್ಯೆ ಒಳಗೆ ಈ 5 ರಾಶಿಯವರಿಗೆ ಶ್ರೀಮಂತರಾಗುವ ಮಹಾಯೋಗ ಅನೇಕ ಕೆಲಸಗಳಿಂದ ಹಣ ಕೈ ಸೇರುತ್ತೆ..ಮಹಾಲಕ್ಷ್ಮಿ ಕೃಪೆ ಖಚಿತ

    ಮೇಷ ರಾಶಿ:- ನೀವು ಇತ್ತೀಚಿಗೆ ಕೆಲಸಕ್ಕೆ ಸೇರಿಕೊಂಡಿದ್ದರೆ ಹೆಚ್ಚು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ. ಕೆಲವು ಪ್ರಮುಖ ಕೆಲಸ ಮಾಡುವಾಗ ನೀವು ಅಸಡ್ಡೆ ಮಾಡಬೇಡಿ. ಇಲ್ಲವಾದರೆ ನೀವು ಸಾಕಷ್ಟು ತೊಂದರೆಗೆ ಸಿಲುಕಿ ಕೊಳ್ಳಬಹುದು. ನಿಮ್ಮ ಬಾಸ್ ನೀವು ಮಾಡುವ ಕೆಲಸವನ್ನು ಪರೀಕ್ಷಿಸಬಹುದು. ಈ ದಿನ ಚಿನ್ನ ಬೆಳಿಗ್ಗೆ ವ್ಯಾಪಾರ ಮಾಡು ವ ಜನರು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 6:45 ರಿಂದ ರಾತ್ರಿ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">