Astro Plus » Karnataka's Best News Portal

Category: Astro plus

  • ನಿಮ್ಮ ಫ್ಯಾಮಿಲಿ ಮೇಲೆ ಏನಾದರೂ ವಾಮಾಚಾರಗಳಿಂದ ಕೆಟ್ಟ ಶಕ್ತಿಗಳ ಪ್ರಯೋಗ ಆಗಿದೆ ಅಂತ ಡೌಟ್ ಇದ್ದರೆ ಈ ದೀಪ ಹಚ್ಚಿ ಅದೆ ನೋಡಿಕೊಳ್ಳುತ್ತೆ

    ನಿಮ್ಮ ಫ್ಯಾಮಿಲಿ ಮೇಲೆ ಏನಾದರೂ ವಾಮಾಚಾರಗಳಿಂದ ಕೆಟ್ಟ ಶಕ್ತಿಗಳ ಪ್ರಯೋಗ ಆಗಿದೆ ಅಂತ ಡೌಟ್ ಇದ್ದರೆ ಈ ದೀಪ ಹಚ್ಚಿ ಅದೆ ನೋಡಿಕೊಳ್ಳುತ್ತೆ

    ನಿಮ್ಮ ಕುಟುಂಬದ ಮೇಲೆ ವಾಮಾಚಾರ ಅಂತಹ ಕೆಟ್ಟ ಶಕ್ತಿಗಳ ಪ್ರಯೋಗ ಆಗಿದೆ ಅಂತ ಅನುಮಾನ ಇದ್ದರೆ ಇಲ್ಲಿ ದೀಪವನ್ನು ಹಚ್ಚಿ….|| ನಮ್ಮಲ್ಲಿ ಹೆಚ್ಚು ಜನ ಒಳ್ಳೆಯ ವಿಧಾನಗಳನ್ನು ಅನುಸರಿಸುವುದರ ಮೂಲಕ ನಮಗೆ ಒಳ್ಳೆಯದಾಗಲಿ ಹಾಗೂ ನಮ್ಮ ಸುತ್ತಮುತ್ತ ಇರುವವರೆಗೂ ಒಳ್ಳೆಯದಾಗಲಿ ಎಂದು ಬಯಸುತ್ತಾರೆ. ಆದರೆ ಕೆಲವೊಂದಷ್ಟು ಜನ ಅವರ ಸುತ್ತಮುತ್ತ ಇರುವವರೆಲ್ಲ ನಾಶವಾಗಲಿ ಅವರು ಯಾವುದೇ ಕಾರಣಕ್ಕೂ ಅಭಿವೃದ್ಧಿ ಆಗಬಾರದು ಎನ್ನುವುದಕ್ಕೆ. ಅವರ ಮೇಲೆ ವಾಮಾಚಾರವನ್ನು ಪ್ರಯೋಗ ಮಾಡುತ್ತಾರೆ, ಈ ರೀತಿ ಮಾಡುವುದರಿಂದ ಅವರಿಗೆ ಒಂದು ರೀತಿಯ…

    Read more...

  • ಈ ಶಬ್ದ ಬರೆದು ‌ನೀರಿನಲ್ಲಿ ವಿಸರ್ಜನೆ ಮಾಡಿ ಒಂದ್ವೇಳೆ ತಕ್ಷಣ 80 ಲಕ್ಷ ಬೇಕಾದರೂ ಸಿಗುತ್ತೆ

    ಈ ಶಬ್ದ ಬರೆದು ‌ನೀರಿನಲ್ಲಿ ವಿಸರ್ಜನೆ ಮಾಡಿ ಒಂದ್ವೇಳೆ ತಕ್ಷಣ 80 ಲಕ್ಷ ಬೇಕಾದರೂ ಸಿಗುತ್ತೆ

    ಎಷ್ಟು ಹಣ ಬೇಕೋ ಅದನ್ನು ಬರೆದು ನೀರಿನಲ್ಲಿ ವಿಸರ್ಜನೆ ಮಾಡಿರಿ, ನಂಬಿಕೆ ಇಲ್ಲ ಅಂದ್ರೆ ಪರೀಕ್ಷೆ ಮಾಡಿ ನೋಡಿರಿ……!! ಸಂಖ್ಯಾಶಾಸ್ತ್ರಕ್ಕೆ ತನ್ನದೇ ಆದ ಒಂದು ವಿಭಿನ್ನವಾದ ಮಹತ್ವ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುವ ಪ್ರಕಾರ ಇಡಿ ಬ್ರಹ್ಮಾಂಡವು ಸಂಖ್ಯೆಗಳೊಂದಿಗೆ ಹೊಂದಿಕೊಂಡಿರುತ್ತದೆ. ಅಂದರೆ ಶಿವನು 5 ಸಂಖ್ಯೆಗಳೊಂದಿಗೆ ಹೊಂದಿಕೊಂಡಿರುತ್ತಾರೆ. ಹಾಗೂ ತಾಯಿ ದುರ್ಗಾ ಮಾತೆ 9 ಅಕ್ಷರಗಳ ಪ್ರತೀಕ ಆಗಿದ್ದಾರೆ. ಹಾಗೆ ಓಂ ಎನ್ನುವುದು 5 ಅಕ್ಷರಗಳ ಪ್ರತೀಕ ಆಗಿದೆ. ಇಲ್ಲಿ ಸಂಖ್ಯೆಗಳ ಮಹಿಮೆ ಎಷ್ಟು ದೊಡ್ಡದಾಗಿದೆ ಎಂದರೆ…

    Read more...

  • ಧನು ರಾಶಿ ಮೇ 2023 ಮಾಸ ಭವಿಷ್ಯ ನಿಮ್ಮ ಬಯಕೆಗಳು ಈಡೇರುವ ಸಮಯ ಬಂದಾಯ್ತು…

    ಧನು ರಾಶಿ ಮೇ 2023 ಮಾಸ ಭವಿಷ್ಯ ನಿಮ್ಮ ಬಯಕೆಗಳು ಈಡೇರುವ ಸಮಯ ಬಂದಾಯ್ತು…

    ಧನು ರಾಶಿ ಮೇ 2023 ಮಾಸ ಭವಿಷ್ಯ…….!! ಧನಸ್ಸು ರಾಶಿಯವರ ಮೇ ತಿಂಗಳ ಮಾಸ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ನೋಡುವುದಕ್ಕೂ ಮೊದಲು ಗ್ರಹಗಳ ಬದಲಾವಣೆ ಯಾವ ರೀತಿ ಇರುತ್ತದೆ ಎಂದು ಈ ಕೆಳಗಿನಂತೆ ತಿಳಿಯೋಣ. ಎರಡನೇ ತಾರೀಕು ಶುಕ್ರ ಮಿಥನ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಹಾಗೂ 10ನೇ ತಾರೀಖು ಕುಜ ಕರ್ಕಾಟಕ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಇನ್ನು 15ನೇ ತಾರೀಖು ರವಿ ವೃಷಭ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಇನ್ನು 30ನೇ ತಾರೀಖು ಕಟಕ ರಾಶಿಗೆ…

    Read more...

  • ಸ್ತ್ರೀಯರು ಈ ವಸ್ತುವನ್ನು ಧರಿಸಿದರೆ ಜೀವನಪರ್ಯಂತ ದುಡ್ಡಿಗೆ ಸಮಸ್ಯೆ ಇರೋದಿಲ್ಲ..

    ಸ್ತ್ರೀಯರು ಈ ವಸ್ತುವನ್ನು ಧರಿಸಿದರೆ ಜೀವನಪರ್ಯಂತ ದುಡ್ಡಿಗೆ ಸಮಸ್ಯೆ ಇರೋದಿಲ್ಲ..

    ಸ್ತ್ರೀಯರು ಈ ವಸ್ತುವನ್ನು ಧರಿಸಿದರೆ ಜೀವನಪರ್ಯಂತ ದುಡ್ಡಿಗೆ ಸಮಸ್ಯೆ ಆಗುವುದಿಲ್ಲ….!! ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಯಾವುದೇ ಒಂದು ವಿಚಾರವಾಗಿ ಎಲ್ಲರಂತೆ ನಾವು ಎತ್ತರದ ಸ್ಥಾನದಲ್ಲಿ ಇರಬೇಕು, ನಾವು ಕೂಡ ಎಲ್ಲಾ ರೀತಿಯ ಸುಖವನ್ನು ಅನುಭವಿಸಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ ಆದರೆ ಅವರು ಎಷ್ಟೇ ದುಡಿದರು ಅವರು ಅಂದುಕೊಂಡಂತಹ ಜೀವನವನ್ನು ನಡೆಸಲು ಸಾಧ್ಯವಾಗುತ್ತಿರುವುದಿಲ್ಲ. ಹಾಗೂ ಕೆಲವೊಬ್ಬ ರಲ್ಲಿ ಹಣಕಾಸು ಇದ್ದರೂ ಅದು ಅವರ ದಿನನಿತ್ಯದ ಜೀವನವನ್ನು ಸಾಗಿಸುವುದಕ್ಕೆ ತೊಂದರೆ ಇರುವುದಿಲ್ಲ. ಆದರೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅಂದರೆ ಮುಂದೆ ಓದಿಸುವುದಕ್ಕೆ…

    Read more...

  • ರಾಹುಗ್ರಸ್ತ ಸೂರ್ಯಗ್ರಹಣ ರಾಶಿಭವಿಷ್ಯ ಹೇಗಿರಲಿದೆ ನೋಡಿ ಈ ವರ್ಷ ಗ್ರಹಣದಿಂದ ಎಲ್ಲಾ ರಾಶಿಗೆ ಲಾಭ ನಷ್ಟ ಧನಲಾಭ

    ರಾಹುಗ್ರಸ್ತ ಸೂರ್ಯಗ್ರಹಣ ರಾಶಿಭವಿಷ್ಯ ಹೇಗಿರಲಿದೆ ನೋಡಿ ಈ ವರ್ಷ ಗ್ರಹಣದಿಂದ ಎಲ್ಲಾ ರಾಶಿಗೆ ಲಾಭ ನಷ್ಟ ಧನಲಾಭ

    ರಾಹುಗ್ರಸ್ತ ಸೂರ್ಯಗ್ರಹಣ ಗೋಚಾರ ರಾಶಿಫಲ…..!! 20ನೇ ತಾರೀಖು ಏಪ್ರಿಲ್ 9 ಗಂಟೆ 42 ನಿಮಿಷಕ್ಕೆ ಗುರುವಾರದ ದಿನ ಸೂರ್ಯ ಗ್ರಹಣ ಸಂಭವಿಸುತ್ತಿರುವoತದ್ದು. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಗ್ರಹಣ ಸಂಭವಿಸುವಂತಹ ಸಮಯದಲ್ಲಿ ಯಾರು ಕೂಡ ಗ್ರಹಣವನ್ನು ನೋಡಬಾರದು ಅದರಲ್ಲೂ ಗರ್ಭಿಣಿ ಸ್ತ್ರೀಯರು ಗ್ರಹಣದ ಸಂದರ್ಭದಲ್ಲಿ ಆಚೆಯೂ ಬರಬಾರದು ಎಂದು ಹೇಳುತ್ತಾರೆ. ಏಕೆ ಎಂದರೆ ಆ ಸಮಯದಲ್ಲಿ ಬೀಳುವಂತಹ ಬೆಳಕು ಗರ್ಭಿಣಿ ಸ್ತ್ರೀಯ ಮೇಲೆ ಬಿದ್ದರೆ. ಹುಟ್ಟುವಂತಹ ಮಗು ಮೇಲೆ ಯಾವುದಾದರೂ ರೀತಿಯ ದೋಷಗಳು ಉಂಟಾಗುತ್ತದೆ ಹಾಗೂ ಅಂಗವೈಕಲ್ಯತೆಯಿಂದ ಹುಟ್ಟುತ್ತದೆ…

    Read more...

  • ಉಪ್ಪಿನ ಜಾಡಿಯಲ್ಲಿ ಈ ಮೂರು ವಸ್ತುಗಳನ್ನು ಹಾಕಿದರೆ ನಿಮ್ಮ ಮನೆಯಲ್ಲಿ ಹಣದ ಹೊಳೆಯೆ ಹರಿಯುತ್ತದೆ…

    ಉಪ್ಪಿನ ಜಾಡಿಯಲ್ಲಿ ಈ ಮೂರು ವಸ್ತುಗಳನ್ನು ಹಾಕಿದರೆ ನಿಮ್ಮ ಮನೆಯಲ್ಲಿ ಹಣದ ಹೊಳೆಯೆ ಹರಿಯುತ್ತದೆ…

    ಉಪ್ಪು ಜಾಡಿನಲ್ಲಿ ಈ ಮೂರು ವಸ್ತುಗಳು ಹಾಕಿದರೆ ಸಾಕು ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಅನ್ನೋ ಮಾತೇ ಬರಲ್ಲ…….!! ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತೆ ಉಪ್ಪಿಗೆ ಬಹಳ ಉತ್ತಮವಾದಂತಹ ಸ್ಥಾನ ಇದೆ ಅದೇ ರೀತಿಯಾಗಿ ಉಪ್ಪನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಸುತ್ತಾರೆ ಹಾಗೂ ನಮ್ಮ ದಿನ ನಿತ್ಯದ ಆಹಾರ ಪದಾರ್ಥವನ್ನು ತಯಾರು ಮಾಡುವುದರಲ್ಲಿ ಉಪ್ಪು ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಉಪ್ಪನ್ನು ನಾವು ಅಡುಗೆ ಮಾಡುವುದಕ್ಕಷ್ಟೇ ಅಲ್ಲದೆ ಈಗ ನಾವು ಹೇಳುವಂತಹ ಈ…

    Read more...

  • ಅಕ್ಷಯ ತೃತೀಯ ಈ ಟೈಮಲ್ಲಿ ಚಿನ್ನ ಬೆಳ್ಳಿ ಖರೀದಿಸಿ ಮುಂದಿನ ವರ್ಷ ಹೇಗೆ ಡಬಲ್ ಆಗುತ್ತೆ ನೋಡಿ

    ಅಕ್ಷಯ ತೃತೀಯ ಈ ಟೈಮಲ್ಲಿ ಚಿನ್ನ ಬೆಳ್ಳಿ ಖರೀದಿಸಿ ಮುಂದಿನ ವರ್ಷ ಹೇಗೆ ಡಬಲ್ ಆಗುತ್ತೆ ನೋಡಿ

    ಅಕ್ಷಯ ತೃತೀಯ ಈ ಟೈಮಲ್ಲಿ ಚಿನ್ನ ಬೆಳ್ಳಿ ಖರೀದಿಸಿ ಮುಂದಿನ ವರ್ಷ ಡಬಲ್ ಆಗುತ್ತೆ……..!! ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಿಳಿದಿರುವಂತೆ ಅಕ್ಷಯ ತೃತೀಯ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಚಿನ್ನವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಅದಕ್ಕಾಗಿ ಕೆಲವೊಬ್ಬರು ಅಕ್ಷಯ ತೃತೀಯದ ದಿನ ಬೆಳ್ಳಿ ಸಾಮಾನುಗಳನ್ನು ಸಹ ಖರೀದಿ ಮಾಡುತ್ತಾರೆ. ಅದೇ ರೀತಿಯಾಗಿ ಈ ಬಾರಿಯೂ ಅಕ್ಷಯ ತೃತೀಯ ಬರುತ್ತಿದ್ದು ಈ ಸಮಯದಲ್ಲಿ ಹೆಚ್ಚಿನ ಜನರಿಗೆ. ಚಿನ್ನ ಖರೀದಿಸಿದರೆ ಒಳ್ಳೆಯದ್ದ ಹಾಗೂ ಬೆಳ್ಳಿ ಖರೀದಿಸಿದರೆ ಒಳ್ಳೆಯದ್ದ ಹೀಗೆ ಈ ವಿಚಾರವಾಗಿ ಹಲವಾರು ಗೊಂದಲಗಳು…

    Read more...

  • ಇಂದು ಶಕ್ತಿಶಾಲಿ ಏಕಾದಶಿ ಇದ್ದು ಮಹಾಲಕ್ಷ್ಮಿ ಹಾಗೂ ವೆಂಕಟೇಶ್ವರನ ಅನುಗ್ರಹದಿಂದ ಈ 5 ರಾಶಿಗಳಿಗೆ ಕುಬೇರ ಯೋಗ 3 ದಿನದ ಒಳಗೆ ಹಣದ ಸಿಹಿಸುದ್ದಿ..ಸಂತಸ..

    ಇಂದು ಶಕ್ತಿಶಾಲಿ ಏಕಾದಶಿ ಇದ್ದು ಮಹಾಲಕ್ಷ್ಮಿ ಹಾಗೂ ವೆಂಕಟೇಶ್ವರನ ಅನುಗ್ರಹದಿಂದ ಈ 5 ರಾಶಿಗಳಿಗೆ ಕುಬೇರ ಯೋಗ 3 ದಿನದ ಒಳಗೆ ಹಣದ ಸಿಹಿಸುದ್ದಿ..ಸಂತಸ..

    ಮೇಷ ರಾಶಿ:- ನಿಮ್ಮ ದೊಡ್ಡ ಸಮಸ್ಯೆಗೆ ಈ ದಿನ ಪರಿಹಾರ ಸಿಗ ಬಹುದು. ವ್ಯಾಪಾರಸ್ಥರು ನೀವು ಮಾಡುವ ಕೆಲಸವನ್ನು ಆತುರದಿಂದ ಮಾಡಬೇಡಿ ಮತ್ತು ನಿಮ್ಮ ನಿರ್ಧಾರವನ್ನು ಕೂಡ ಅವಸರದಿಂದ ತೆಗೆದುಕೊಳ್ಳಬೇಡಿ. ಮನೆಯ ವಾತಾವರಣ ಈ ದಿನ ಉತ್ತಮವಾಗಿರು ತ್ತದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 6:00 ಯಿಂದ 7:30ರ ವರೆಗೆ. ವೃಷಭ ರಾಶಿ:- ಆದಷ್ಟು ನಿಮ್ಮ…

    Read more...

  • ಅಕ್ಷಯ ತೃತೀಯ ಚಿನ್ನವನ್ನು ಖರೀದಿ ಮಾಡಲು ಸಾಧ್ಯವಾಗದವರು ಈ ಒಂದು ವಸ್ತು ಮನೆಗೆ ತನ್ನಿ ಚಮತ್ಕಾರ ನೋಡಿ

    ಅಕ್ಷಯ ತೃತೀಯ ಚಿನ್ನವನ್ನು ಖರೀದಿ ಮಾಡಲು ಸಾಧ್ಯವಾಗದವರು ಈ ಒಂದು ವಸ್ತು ಮನೆಗೆ ತನ್ನಿ ಚಮತ್ಕಾರ ನೋಡಿ

    ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮಾಡಲು ಸಾಧ್ಯವಾಗದವರು ಈ ವಸ್ತುಗಳನ್ನು ಮನೆಗೆ ತನ್ನಿ// ಅಕ್ಷಯ ತೃತೀಯ ದಿನ ಚಿನ್ನ ಬೆಳ್ಳಿಯನ್ನು ತೆಗೆದಕೊಳ್ಳಲು ಸಾಧ್ಯವಾಗದೆ ಇದ್ದರೆ ಬೇರೆ ಯಾವ ವಸ್ತುಗಳನ್ನು ಕೊಂಡು ಕೊಳ್ಳಬಹುದು ಅದರಿಂದ ಕೂಡ ಮನೆಗೆ ಸಮೃದ್ಧಿ ಹೆಚ್ಚಾಗುತ್ತದೆ. ಆ ವಸ್ತುಗಳು ಯಾವುದು ಎಂದು ನೋಡೋಣ. ಅಕ್ಷಯ ತೃತೀಯ ಅಂದ ತಕ್ಷಣ ನಾವು ಚಿನ್ನ ಬೆಳ್ಳಿ ತೆಗೆದುಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನವನ್ನು ಮಾಡುತ್ತೇವೆ. ಆದರೆ ಕೆಲವೊಂದು ಸಮಸ್ಯೆಗಳಿಂದ ಅಥವಾ ಮನೆಯ ಪರಿಸ್ಥಿತಿ ಕಾರ್ಯಗಳಿಂದಲೂ ನಮಗೆ ಚಿನ್ನ ಬೆಳ್ಳಿಯನ್ನು…

    Read more...

  • ಮನೆಯಲ್ಲಿ ಪದೇಪದೇ ಉಕ್ಕುತ್ತಿದ್ದರೆ ಶುಭವೋ ಅಶುಭವೋ..ಹೀಗಾದರೆ ಏನರ್ಥ ಗೊತ್ತಾ

    ಮನೆಯಲ್ಲಿ ಪದೇಪದೇ ಉಕ್ಕುತ್ತಿದ್ದರೆ ಶುಭವೋ ಅಶುಭವೋ..ಹೀಗಾದರೆ ಏನರ್ಥ ಗೊತ್ತಾ

    ಮನೆಯಲ್ಲಿ ಪದೇ ಪದೇ ಹಾಲು ಉಕ್ಕುತ್ತಿದ್ದರೆ ಶುಭವೋ? ಅಶುಭವೋ? ನಮ್ಮ ಮನೆಯಲ್ಲಿ ನಡೆಯುವ ಅನೇಕ ಘಟನೆಗಳು ನಮಗಾಗುವ ಶುಭ ಹಾಗು ಅಶುಭದ ಸೂಚನೆಯನ್ನು ಕೊಡುತ್ತವೆ ಎಂದು ನಮ್ಮ ಹಿರಿಯರು ನಂಬಿದ್ದಾರೆ. ಆ ಪ್ರಕಾರವಾಗಿ ಮನೆಯಲ್ಲಿ ಹಾಲು ಉಕ್ಕುವುದು ಕೂಡ ಒಂದು ಸೂಚನೆ. ಕೆಲವರು ಈ ರೀತಿ ಹಾಲು ಉಕ್ಕಿದರೆ ಒಳ್ಳೆಯದು ಎಂದು ಹೇಳುತ್ತಾರೆ, ಇನ್ನೂ ಕೆಲವರು ಇದು ಅಶುಭ ಸೂಚನೆ ಎಂದು ಹೇಳುತ್ತಾರೆ. ಆದ್ದರಿಂದ ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಹಾಲು ಉಕ್ಕಿದರೆ ಏನು ಅರ್ಥ ಎನ್ನುವುದನ್ನು ತಿಳಿಸಲು…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">