Astro plus - Karnataka's Best News Portal

Category: Astro plus

  • ಕನ್ಯಾ ರಾಶಿ ಯುಗಾದಿ ವರ್ಷ ಭವಿಷ್ಯ ಮುಂದಿನ ಯುಗಾದಿ ತನಕ ನಿಮ್ಮ ಅದೃಷ್ಟ ಹೇಗಿರುತ್ತೆ ನೋಡಿ..

    ಕನ್ಯಾ ರಾಶಿ ಯುಗಾದಿ ವರ್ಷ ಭವಿಷ್ಯ ಮುಂದಿನ ಯುಗಾದಿ ತನಕ ನಿಮ್ಮ ಅದೃಷ್ಟ ಹೇಗಿರುತ್ತೆ ನೋಡಿ..

    ಕನ್ಯಾ ರಾಶಿ ಯುಗಾದಿ ವಾರ್ಷಿಕ ಫಲ 2023…….|| ಇದೇ ತಿಂಗಳು ಮಾರ್ಚ್ 22ನೇ ತಾರೀಖಿನಿಂದ ಶುಭಕೃತ್ ನಾಮ ಸಂವತ್ಸರದ ಯುಗಾದಿ ಶುರುವಾಗಲಿದೆ. ಇಂದಿನ ದಿನಗಳಲ್ಲಿ ಅನುಭವಿಸಿದಂತಹ ಕಷ್ಟ ನಷ್ಟಗಳೆಲ್ಲವನ್ನು ಕೂಡ ಮೆಟ್ಟಿನಿಂತು ಹೊಸತನದೊಂದಿಗೆ ಹೊಸ ಚಿಗುರಿನೊಂದಿಗೆ ಧೈರ್ಯ ಸ್ಥೈರ್ಯ ಮತ್ತು ಹಾಗೆಯೇ ಭರವಸೆಗಳನ್ನು ಕೊಡುವಂತಹ ಹಬ್ಬವೇ ಈ ಯುಗಾದಿ ಹಬ್ಬ ಎನ್ನಬಹುದು. ಈ ಹಬ್ಬವನ್ನು ಎಲ್ಲರೂ ಕೂಡ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಹಾಗಾದರೆ ಈ ದಿನ ಕನ್ಯಾ ರಾಶಿಯವರಿಗೆ ಈ ಯುಗಾದಿ ವಾರ್ಷಿಕ ಭವಿಷ್ಯ ಯಾವ ರೀತಿ…

    Read more...

  • ಈ ದೇವಸ್ಥಾನಕ್ಕೆ ಒಂದು ಸಲ ಹೋಗಿ ಬನ್ನಿ, ವರ್ಷದ ಒಳಗೆ ಮದುವೆ ಫಿಕ್ಸ್ ಆಗುತ್ತದೆ…

    ಈ ದೇವಸ್ಥಾನಕ್ಕೆ ಒಂದು ಸಲ ಹೋಗಿ ಬನ್ನಿ, ವರ್ಷದ ಒಳಗೆ ಮದುವೆ ಫಿಕ್ಸ್ ಆಗುತ್ತದೆ…

    ಈ ದೇವಸ್ಥಾನಕ್ಕೆ ಒಂದು ಸಲ ಹೋಗಿ ಬನ್ನಿ, ವರ್ಷದ ಒಳಗೆ ಮದುವೆ ಫಿಕ್ಸ್ ಆಗುತ್ತದೆ……|| ನಮ್ಮಲ್ಲಿ ಹೆಚ್ಚಿನವರಿಗೆ ಎಷ್ಟೇ ವಯಸ್ಸಾದರೂ ಕೂಡ ಅವರಿಗೆ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ಅದಕ್ಕಾಗಿ ಹಲವಾರು ಶಾಸ್ತ್ರಗಳನ್ನು ಕೇಳುವುದರ ಮೂಲಕ ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳುವು ದರ ಮೂಲಕ ಪೂಜೆಯನ್ನು ಮಾಡುವುದರ ಮೂಲಕ ಹೀಗೆ ಎಲ್ಲಾ ವಿಧಾನಗಳನ್ನು ಅನುಸರಿಸಿ ಪೂಜೆಯನ್ನು ಮಾಡುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವರು ಎಷ್ಟೇ ಪೂಜೆಯನ್ನು ಮಾಡಿದರು ಕೂಡ ಅವರಿಗೆ ಮದುವೆ ಫಿಕ್ಸ್ ಆಗುವುದೇ ಇಲ್ಲ. ಕೆಲವೊಬ್ಬರು ಇದಕ್ಕೆ ಆ…

    Read more...

  • ಶ್ರೀಮಂತರ ಸೀಕ್ರೆಟ್ ಇದು, ಶ್ರೀಮಂತರಾಗಲು ಜಾದು..ಈ ಒಂದು ಕೊಂಬನ್ನು ಇಲ್ಲಿ ಮರೆಮಾಡಿ, ಹಣವಿಲ್ಲ ಎಂಬ ಚಿಂತೆ ಬರುವುದಿಲ್ಲ ,ಹಣದ ಸಮಸ್ಯೆ ಕಳೆಯುವ ಬೇರು ಪರೀಕ್ಷಿಸಿ ನೋಡಿ

    ಶ್ರೀಮಂತರ ಸೀಕ್ರೆಟ್ ಇದು, ಶ್ರೀಮಂತರಾಗಲು ಜಾದು..ಈ ಒಂದು ಕೊಂಬನ್ನು ಇಲ್ಲಿ ಮರೆಮಾಡಿ, ಹಣವಿಲ್ಲ ಎಂಬ ಚಿಂತೆ ಬರುವುದಿಲ್ಲ ,ಹಣದ ಸಮಸ್ಯೆ ಕಳೆಯುವ ಬೇರು ಪರೀಕ್ಷಿಸಿ ನೋಡಿ

    ಇದು ಶ್ರೀಮಂತರಾಗಲು ಜಾದು…!! ಈ ಒಂದು ಕೊಂಬನ್ನು ಇಲ್ಲಿ ಮರೆಮಾಡಿ, ಹಣವಿಲ್ಲ ಎಂಬ ಚಿಂತೆ ಬರುವುದಿಲ್ಲ….!! ನಮ್ಮಲ್ಲಿ ಹಲವಾರು ಜನ ಎಲ್ಲ ರೀತಿಯಲ್ಲಿಯೂ ಚೆನ್ನಾಗಿರಬೇಕು ಎಂದೂ ಪ್ರಯತ್ನಿಸುತ್ತಿರುತ್ತಾರೆ. ಆದರೆ ಅವೆಲ್ಲದಕ್ಕೂ ಬಹಳ ಪ್ರಮುಖವಾಗಿ ಮುಖ್ಯವಾಗಿ ಬೇಕಾಗಿರುವಂತದ್ದು ಯಾವುದು ಎಂದರೆ ಹಣಕಾಸು. ಹೌದು ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಇಲ್ಲದೆ. ನಿಮ್ಮದಿಯಾಗಿ ಇರಬೇಕು ಖುಷಿಯಾಗಿರಬೇಕು ಎಂದರೆ ಹಣಕಾಸಿನ ಅವಶ್ಯಕತೆ ಬಹಳ ಮುಖ್ಯವಾಗಿರುತ್ತದೆ ಎಂದೇ ಹೇಳಬಹುದು. ಅದಕ್ಕಾಗಿ ಒಬ್ಬ ಮನುಷ್ಯ ತನ್ನ ಜೀವನ ಪೂರ್ತಿ…

    Read more...

  • ಹುಣ್ಣಿಮೆ ದಿನ ಇದನ್ನು  ಮೂರು ಸಲ ಹೀಗೆ ಹೇಳಿ, ಕೇಳುವಷ್ಟು ಹಣ ಆಸ್ತಿ ಐಶ್ವರ್ಯಗಳನ್ನು ನಿಮ್ಮದಾಗಿಸಿಕೊಳ್ಳಿ…

    ಹುಣ್ಣಿಮೆ ದಿನ ಇದನ್ನು ಮೂರು ಸಲ ಹೀಗೆ ಹೇಳಿ, ಕೇಳುವಷ್ಟು ಹಣ ಆಸ್ತಿ ಐಶ್ವರ್ಯಗಳನ್ನು ನಿಮ್ಮದಾಗಿಸಿಕೊಳ್ಳಿ…

    ಹುಣ್ಣಿಮೆ ದಿನ ಇದನ್ನು ಮೂರು ಸಲ ಹೀಗೆ ಹೇಳಿ, ಕೇಳುವಷ್ಟು ಹಣ ಆಸ್ತಿ ಐಶ್ವರ್ಯಗಳನ್ನು ನಿಮ್ಮದಾಗಿಸಿಕೊಳ್ಳಿ…..!!ನಮ್ಮಲ್ಲಿ ಎಲ್ಲರಿಗೂ ಕೂಡ ಹಣಕಾಸಿನ ಅವಶ್ಯಕತೆ ಇದ್ದೇ ಇರುತ್ತದೆ. ಅದಕ್ಕಾಗಿ ನಾವು ಹಲವಾರು ಕೆಲಸಗಳನ್ನು ಮಾಡುತ್ತೇವೆ ಅದರಿಂದ ಹಣವನ್ನು ಸಂಪಾದನೆ ಮಾಡುತ್ತೇವೆ ಆದರೆ ಕೆಲವೊಮ್ಮೆ ಕೆಲವೊಬ್ಬರು ಎಷ್ಟೇ ರೀತಿಯಾದಂತಹ ಕಷ್ಟ ಪಟ್ಟರು ಕೂಡ ಅವರು ಹೆಚ್ಚು ಹಣಕಾಸು ಸಂಪಾದನೆ ಮಾಡಲಾಗುವುದೇ ಇಲ್ಲ.ಒಂದು ರೀತಿಯ ಕಪ್ಪು ಮೋಡ ಕವಿದಂತೆ ಅವರ ಜೀವನ ನಡೆಸುತ್ತಿರು ತ್ತಾರೆ. ಆದರೆ ಆ ಒಂದು ಸಮಸ್ಯೆಗೆ ಕಾರಣಗಳೇನು ಹಾಗೂ…

    Read more...

  • ವೃತ್ತಿ ವ್ಯಾಪಾರ ಉದ್ಯೋಗ ರಂಗದಲ್ಲಿ ಈ ರಾಶಿಗಳಿಗೆ ಸಿಗಲಿದೆ ಬಾರಿ ಧನಲಾಭ ಅದೃಷ್ಟ  ಈ ಮಂಗಳವಾರದಿಂದ 5 ರಾಶಿಗೆ ಚಾಮುಂಡೇಶ್ವರಿಯ ಕೃಪೆ

    ವೃತ್ತಿ ವ್ಯಾಪಾರ ಉದ್ಯೋಗ ರಂಗದಲ್ಲಿ ಈ ರಾಶಿಗಳಿಗೆ ಸಿಗಲಿದೆ ಬಾರಿ ಧನಲಾಭ ಅದೃಷ್ಟ ಈ ಮಂಗಳವಾರದಿಂದ 5 ರಾಶಿಗೆ ಚಾಮುಂಡೇಶ್ವರಿಯ ಕೃಪೆ

    ಮೇಷ ರಾಶಿ :- ಕಚೇರಿಯಲ್ಲಿ ಮೇಲಾಧಿಕಾರಿಯೊಂದಿಗೆ ಯಾವುದಾದರು ಚರ್ಚೆ ಇದ್ದರೆ ಚರ್ಚೆ ಮುಗಿದ ನಂತರ ನಿಮ್ಮ ನೆಲವಿನ ಬಗ್ಗೆ ಮಾತನಾಡಿ. ವ್ಯಾಪಾರಸ್ಥರಾಗಿದ್ದಾರೆ ತಡಗೊಂಡ ಕೆಲಸದ ಬಗ್ಗೆ ನೀವು ಚಿಂತಿಸಬಹುದು ನೀವು ಕಷ್ಟಪಟ್ಟು ಕೆಲಸವನ್ನು ಮಾಡಿರಿ ಶೀಘ್ರದಲ್ಲಿ ನಿಮ್ಮ ಎಲ್ಲಾ ಕೆಲಸವೂ ಸರಿ ಹೋಗಬಹುದು. ನಕಾರಾತ್ಮಕ ಆಲೋಚನೆಗಳು ಮನಸ್ಸಿಗೆ ಬರಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ. ವೃಷಭ ರಾಶಿ :- ಈ…

    Read more...

  • ವಿಶ್ವದ ಏಕೈಕ ಪಾರದರ್ಶಕ ಶಿವಲಿಂಗ 5000 ವರ್ಷಗಳ ಹಿಂದೆ ಚಂದ್ರನ ಮಗ ಸ್ಥಾಪಿಸಿದ ಶಿವಲಿಂಗ….

    ವಿಶ್ವದ ಏಕೈಕ ಪಾರದರ್ಶಕ ಶಿವಲಿಂಗ 5000 ವರ್ಷಗಳ ಹಿಂದೆ ಚಂದ್ರನ ಮಗ ಸ್ಥಾಪಿಸಿದ ಶಿವಲಿಂಗ….

    ವಿಶ್ವದ ಏಕೈಕ ಪಾರದರ್ಶಕ ಶಿವಲಿಂಗ 5000 ವರ್ಷಗಳ ಹಿಂದೆ ಚಂದ್ರನ ಮಗ ಸ್ಥಾಪಿಸಿದ ಶಿವಲಿಂಗ….. ಸಾಮಾನ್ಯವಾಗಿ ನಾವೆಲ್ಲರೂ ನೋಡಿರುವ ಹಾಗೆ ಶಿವಲಿಂಗವು ಕಪ್ಪು ಬಣ್ಣದಲ್ಲಿಯೇ ಇರುತ್ತದೆ. ಆದರೆ ಈ ದೇವಸ್ಥಾನದಲ್ಲಿ ನೆಲೆಸಿರುವ ಶಿವಲಿಂಗವು ಪಾರದರ್ಶಕ ಶಿವಲಿಂಗ ವಾಗಿದೆ. ಈ ರೀತಿಯ ಪಾರದರ್ಶಕ ಶಿವಲಿಂಗವನ್ನು ಪ್ರಪಂಚದಲ್ಲಿಯೇ ಎಲ್ಲೂ ನೋಡಿರಲು ಸಾಧ್ಯವಿಲ್ಲ. ಈ ಶಿವಲಿಂಗ ಸುಮಾರು 5,000 ವರ್ಷಗಳ ಹಳೆಯದ್ದು ಎಂದು ಉಲ್ಲೇಖಿಸಲಾಗಿದೆ. ಹಾಗಾದರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ? ಇದರ ಸಂಪೂರ್ಣ ವಾದಂತಹ ಮಾಹಿತಿಯ ಬಗ್ಗೆ ಈ ದಿನ…

    Read more...

  • ಯುಗಾದಿ ಹೊಸ ವರ್ಷದ ಸಂಪೂರ್ಣ ರಾಶಿಫಲ ಎಸ್ ಕೆ ಜೈನ್ ಅವರಿಂದ ರಾಶಿಫಲ ನೋಡಿ..

    ಯುಗಾದಿ ಹೊಸ ವರ್ಷದ ಸಂಪೂರ್ಣ ರಾಶಿಫಲ ಎಸ್ ಕೆ ಜೈನ್ ಅವರಿಂದ ರಾಶಿಫಲ ನೋಡಿ..

    ಯುಗಾದಿ ವರ್ಷ ಭವಿಷ್ಯ 2023….|| ಯುಗಾದಿ ಹಬ್ಬವನ್ನು ಪ್ರತಿಯೊಬ್ಬರೂ ಕೂಡ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ ಹಾಗಾದರೆ ಈ ದಿನ ಯುಗಾದಿ ವರ್ಷ ಭವಿಷ್ಯ ಯಾವ ಯಾವ ರಾಶಿಯವರಿಗೆ ಯಾವ ರೀತಿ ಇರುತ್ತದೆ ಯಾವ ರಾಶಿಯವರು ಹೆಚ್ಚು ಯೋಗವನ್ನು ಪಡೆದುಕೊಳ್ಳುತ್ತಾರೆ? ಹಾಗೆ ಯಾರಿಗೆ ಈ ಯುಗಾದಿ ಅಮಾವಾಸ್ಯೆ ತೊಂದರೆಯನ್ನು ಉಂಟುಮಾಡುತ್ತದೆ ಹೀಗೆ ಈ ವಿಷಯವಾಗಿ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಹಾಗಾದರೆ ಯುಗಾದಿ ವರ್ಷ ಭವಿಷ್ಯ ಯಾವ ರೀತಿ ಇದೆ ಎಂದು ನೋಡುವುದಾದರೆ ಈ ಯುಗಾದಿ ಹಬ್ಬಕ್ಕೆ…

    Read more...

  • ಕುಂಭ ರಾಶಿ ಏಪ್ರಿಲ್ 14 ರ ನಂತರ ಹೀಗಾಗುತ್ತೆ ಅಂದರೆ ನೀವು ನಂಬೊಲ್ಲ..

    ಕುಂಭ ರಾಶಿ ಏಪ್ರಿಲ್ 14 ರ ನಂತರ ಹೀಗಾಗುತ್ತೆ ಅಂದರೆ ನೀವು ನಂಬೊಲ್ಲ..

    ಕುಂಭ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ 2023….|| ನಿಮ್ಮ ರಾಶಿಯಲ್ಲಿಯೇ ಇರುವಂತಹ ಶನಿ ನಿಮ್ಮ ಬಗ್ಗೆ ಆಲೋಚನೆ ಮಾಡುವಂತೆ ಕೆಲವೊಂದಷ್ಟು ತೊಂದರೆಗಳನ್ನು ತಂದೊಡ್ಡುತ್ತಾನೆ ಎಂದೇ ಹೇಳಬಹುದು. ಹೀಗೆ ನಿಮ್ಮ ರಾಶಿಯಲ್ಲಿರುವಂತಹ ಗ್ರಹಗಳು ನಿಮಗೆ ತೊಂದರೆಯನ್ನು ಉಂಟುಮಾಡುವಂತೆ ಕೆಲವೊಂದಷ್ಟು ಆಲೋಚನೆ ಮಾಡುವ ಹಾಗೆ ಮಾಡುತ್ತದೆ ನನಗೆ ಯಾವುದೇ ಸಮಯ ಚೆನ್ನಾಗಿಲ್ಲ, ನನಗೆ ತೊಂದರೆ ಮೇಲೆ ತೊಂದರೆ ಎದುರಾಗುತ್ತಿದೆ. ನಾನು ಯಾವುದೇ ರೀತಿಯಲ್ಲೂ ಮುಂದೆ ಬರಲು ಸಾಧ್ಯವಿಲ್ಲ, ಎಲ್ಲ ರಂತೆ ನಾನು ಬದುಕಲು ಸಾಧ್ಯವಿಲ್ಲ, ಹೀಗೆ ಈ ರೀತಿಯಾಗಿ…

    Read more...

  • ಬೇರೆಯವಿಗೆ ಕೊಟ್ಟ ಹಣ ಒಡವೆ ಕೆಲವೇ ಗಂಟಗಳಲ್ಲಿ ವಾಪಸ್ ಬರುತ್ತೆ‌‌..

    ಬೇರೆಯವಿಗೆ ಕೊಟ್ಟ ಹಣ ಒಡವೆ ಕೆಲವೇ ಗಂಟಗಳಲ್ಲಿ ವಾಪಸ್ ಬರುತ್ತೆ‌‌..

    ಬೇರೆಯವರಿಗೆ ಕೊಟ್ಟ ಹಣ, ವಾಪಸ್ ಬರುತ್ತೆ ಈ ದೇವಿಗೆ ಚೀಟಿ ಕೊಟ್ಟು ನೋಡಿ ಜೀವನ ಬದಲಾಗುತ್ತೆ……|| ನಮ್ಮಲ್ಲಿ ಹಲವಾರು ಜನ ಕೆಲವೊಬ್ಬರಿಗೆ ಹಣಕಾಸುಗಳನ್ನು ಹಾಗೆಯೇ ಬೆಲೆ ಬಾಳುವಂತಹ ಆಭರಣಗಳನ್ನು ಕೊಟ್ಟು ಅವುಗಳನ್ನು ಪಡೆಯಲು ಸಾಧ್ಯವಾಗದೆ ಹಲವಾರು ಯೋಜನೆಯನ್ನು ಮಾಡುತ್ತಿರುತ್ತಾರೆ. ಆದರೆ ಅಂಥವರು ಈ ದಿನ ನಾವು ಹೇಳುವಂತಹ ಈ ಒಂದು ದೇವಿಯ ದೇವಸ್ಥಾನಕ್ಕೆ ಹೋಗಿ ನಿಮ್ಮ ಕಷ್ಟಗಳನ್ನು ಬರೆದು ಆ ದೇವಿಯ ಹುಂಡಿಯಲ್ಲಿ ಹಾಕಬೇಕು. ನೀವು ಈ ರೀತಿ ಬರೆದು ಹಾಕಿದ ಕೆಲವೇ ಕೆಲವು ದಿನಗಳಲ್ಲಿ ನೀವು…

    Read more...

  • ಸರ್ವ ಋಣ ಬಾಧೆಗಳು ಕಳೆದು ಪಾಲುದಾರಿಕೆ ವ್ಯವಹಾರದಲ್ಲಿ 4 ರಾಶಿಯವರಿಗೆ  ಶಕ್ತಿಶಾಲಿ ಕಾಲಭೈರವನ ಕೃಪೆ ನಿಖರ ರಾಶಿಫಲ..

    ಸರ್ವ ಋಣ ಬಾಧೆಗಳು ಕಳೆದು ಪಾಲುದಾರಿಕೆ ವ್ಯವಹಾರದಲ್ಲಿ 4 ರಾಶಿಯವರಿಗೆ ಶಕ್ತಿಶಾಲಿ ಕಾಲಭೈರವನ ಕೃಪೆ ನಿಖರ ರಾಶಿಫಲ..

    ಮೇಷ ರಾಶಿ :- ಇಂದು ನಿಮ್ಮ ಆರೋಗ್ಯವು ನಿಮ್ಮ ಅದ್ವಿತ್ಯತೆ ಆಗಿರಬೇಕು ಆದಷ್ಟು ಹೊರಗಿನ ಆಹಾರವನ್ನು ತಿನ್ನುವುದನ್ನು ತಪ್ಪಿಸಬೇಕು ಇಂದು ನೀವು ಸಾಕಷ್ಟು ವಿಷಯಗಳು ತೆಗೆದುಕೊಳ್ಳುವುದು ಉತ್ತಮ ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ ಹಿರಿಯರು ನಿಮ್ಮ ಕೆಲಸದಲ್ಲಿ ತೃಪ್ತರಾಗುತ್ತಾರೆ. ನೀವೇನಾದರೂ ವರ್ಗಾವಣೆ ಬಯಸುತ್ತಿದ್ದರೆ ನಿಮಗೆ ಬೇಕಾದ ಸ್ಥಳಗಳಲ್ಲಿ ವರ್ಗಾವಣೆ ಸಿಗುವ ಸಾಧ್ಯತೆ ಇದೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 5:30 ರಿಂದ ರಾತ್ರಿ 8.30 ರವರೆಗೆ. ವೃಷಭ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">