Astro Plus » Karnataka's Best News Portal

Category: Astro plus

  • ಶ್ರೀ ಮುನೇಶ್ವರ ಸ್ವಾಮಿಯ ಕೃಪೆ ಈ ಅಮವಾಸ್ಯೆಯಿಂದ 4 ರಾಶಿಗೆ ದುಷ್ಟ ಶಕ್ತಿಗಳಿಂದ ಮುಕ್ತಿ  ಹಣದ ಲಾಭ ಉದ್ಯೋಗ ಪ್ರಾಪ್ತಿ.

    ಶ್ರೀ ಮುನೇಶ್ವರ ಸ್ವಾಮಿಯ ಕೃಪೆ ಈ ಅಮವಾಸ್ಯೆಯಿಂದ 4 ರಾಶಿಗೆ ದುಷ್ಟ ಶಕ್ತಿಗಳಿಂದ ಮುಕ್ತಿ ಹಣದ ಲಾಭ ಉದ್ಯೋಗ ಪ್ರಾಪ್ತಿ.

    ಮೇಷ ರಾಶಿ :- ಇಂದು ಕಚೇರಿಯಲ್ಲಿ ಮೇಲಧಿಕಾರಿಗಳ ಮಾತನ್ನು ಕೇಳಬೇಕಾಗಬಹುದು ನಿಮ್ಮ ಪರಿಸ್ಥಿತಿಯಲ್ಲಿ ಮಾತು ಮತ್ತು ನಡವಳಿಕೆಯಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ ನೀವು ನಿರುದ್ಯೋಗಿಯಾಗಿದ್ದರೆ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ಕನಸಿನ ಕೆಲಸವು ಸಿಗುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಉತ್ತಮವಾದ ಲಾಭವನ್ನು ಗಳಿಸಬಹುದ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8 ರಿಂದ 11:30 ವರೆಗೆ. ವೃಷಭ ರಾಶಿ :- ವ್ಯಾಪಾರಸ್ಥರು ವ್ಯವಹಾರದಲ್ಲಿ ನಿರ್ಧಾರಗಳನ್ನು ಬಹಳ ಚಿಂತನೆಯಿಂದ ತೆಗೆದುಕೊಳ್ಳುವುದು ಉತ್ತಮ…

    Read more...

  • ಯುಗಾದಿ 2023 ಯಾವ ರಾಶಿಗೆ ಬೇವು, ಯಾವ ರಾಶಿಗೆ ಬೆಲ್ಲ…12 ರಾಶಿಗಳ ಸಂಪೂರ್ಣ ಯುಗಾದಿ ಫಲ ಹೇಗಿದೆ ನೋಡಿ..

    ಯುಗಾದಿ 2023 ಯಾವ ರಾಶಿಗೆ ಬೇವು, ಯಾವ ರಾಶಿಗೆ ಬೆಲ್ಲ…12 ರಾಶಿಗಳ ಸಂಪೂರ್ಣ ಯುಗಾದಿ ಫಲ ಹೇಗಿದೆ ನೋಡಿ..

    ಯುಗಾದಿ 2023 ಯಾವ ರಾಶಿಗೆ ಬೇವು, ಯಾವ ರಾಶಿಗೆ ಬೆಲ್ಲ….|| ಪ್ರತಿಯೊಬ್ಬರಿಗೂ ಕೂಡ ಯುಗಾದಿ ಹಬ್ಬ ಬಹಳ ವಿಶೇಷವಾದಂತಹ ಹಬ್ಬ ಎಂದು ಹೇಳಬಹುದು ಹೇಗೆ ಎಂದರೆ ಪ್ರತಿಯೊಬ್ಬರೂ ಕೂಡ ಹಿಂದಿನ ದಿನಗಳಲ್ಲಿ ಅನುಭವಿಸಿದಂತಹ ಎಲ್ಲಾ ಕಷ್ಟಗಳು ದೂರವಾಗಿ ಮುಂದಿನ ದಿನದಲ್ಲಿ ಎಲ್ಲಾ ಕೆಲಸಗಳು ಸುಲಭವಾಗಿ ನೆರವೇರುವಂತೆ ಮುಂದಿನ ದಿನಗಳಲ್ಲಿ ಎಲ್ಲಾ ಅಭಿವೃದ್ಧಿಯಾಗುವಂತೆ ಬೇವುಬೆಲ್ಲವನ್ನು ತಿಂದು ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಅದೇ ರೀತಿಯಾಗಿ 2023ರಲ್ಲಿ ಯುಗಾದಿ ಹಬ್ಬ ಯಾವೆಲ್ಲ ರಾಶಿಯ ವರಿಗೆ ಹೆಚ್ಚು ಸುಖವನ್ನು ಹಾಗೆ…

    Read more...

  • ಮೀನ ರಾಶಿ ಏಪ್ರಿಲ್ 2023 ಮಾಸ ಭವಿಷ್ಯ..ನಿಮ್ಮಷ್ಟು ಅದೃಷ್ಟವಂತರೂ ಯಾರು ಇಲ್ಲ..

    ಮೀನ ರಾಶಿ ಏಪ್ರಿಲ್ 2023 ಮಾಸ ಭವಿಷ್ಯ..ನಿಮ್ಮಷ್ಟು ಅದೃಷ್ಟವಂತರೂ ಯಾರು ಇಲ್ಲ..

    ಮೀನ ರಾಶಿ ಏಪ್ರಿಲ್ 2023 ಮಾಸ ಭವಿಷ್ಯ…ಮೊದಲಿಗೆ ಯಾವ ಯಾವ ರಾಶಿಗಳ ಬದಲಾವಣೆ ಆಗುತ್ತಿದೆ ಎಂಬುದನ್ನು ನೋಡೋಣ 6 4 2023 ಶುಕ್ರ ವೃಷಭ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ 14 4 2023 ರವಿ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ 21.4.2023 ರಾತ್ರಿ ಸಮಯದಲ್ಲಿ ಗುರು ಮೇಷ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ ಈ ಒಂದು ಏಪ್ರಿಲ್. ತಿಂಗಳಲ್ಲಿ ಹಲವು ರಾಶಿಗಳು ಬದಲಾವಣೆಗಳನ್ನು ಮಾಡುತ್ತವೆ ಅವುಗಳಲ್ಲಿ ದೊಡ್ಡ ಬದಲಾವಣೆ ಎಂದರೆ ಗುರು ಗ್ರಹ ಇದೀಗ ಬದಲಾವಣೆ ಆಗುತ್ತಿರುವ ಗ್ರಹಗಳು…

    Read more...

  • ಯುಗಾದಿ ಹಬ್ಬದ ನಂತರ ಈ 4 ರಾಶಿಗೆ ಸಿಗಲಿದೆ ಸಂಪತ್ತಿನ ವೃದ್ದಿ..ದುರ್ಗೆಯ ಕೃಪೆಯಿಂದ ಅನೇಕ ವಿಧಗಳಲ್ಲಿ ಲಾಭ ಹಣದ ಹೊಳೆ..

    ಯುಗಾದಿ ಹಬ್ಬದ ನಂತರ ಈ 4 ರಾಶಿಗೆ ಸಿಗಲಿದೆ ಸಂಪತ್ತಿನ ವೃದ್ದಿ..ದುರ್ಗೆಯ ಕೃಪೆಯಿಂದ ಅನೇಕ ವಿಧಗಳಲ್ಲಿ ಲಾಭ ಹಣದ ಹೊಳೆ..

    ಮೇಷ ರಾಶಿ :- ಇಂದು ನೀವು ಆತ್ಮ ವಿಶ್ವಾಸದಿಂದ ತುಂಬಿರುತ್ತೀರಿ ನೀವು ತುಂಬಾ ಉತ್ಸುಕರಾಗಿರುತ್ತೀರಿ ಕೆಲಸ ಅಥವಾ ವ್ಯವಹಾರವಾಗಿರಲಿ ನಿಮ್ಮ ಎಲ್ಲಾ ಕೆಲಸವನ್ನು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತೀರಿ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಇಂದು ಬೆಳವಣಿಗೆ ಇರಬಹುದು. ಉನ್ನತ ಸ್ಥಾನ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:30 ವರೆಗೆ. ವೃಷಭ ರಾಶಿ :- ಇಂದು…

    Read more...

  • ಯುಗಾದಿಯಿಂದ 12  ರಾಶಿಗಳ ಆರ್ಥಿಕ ಭವಿಷ್ಯ ಹೇಗಿರಲಿದೆ ನೋಡಿ ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ಅವರಿಂದ..

    ಯುಗಾದಿಯಿಂದ 12 ರಾಶಿಗಳ ಆರ್ಥಿಕ ಭವಿಷ್ಯ ಹೇಗಿರಲಿದೆ ನೋಡಿ ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ಅವರಿಂದ..

    ಯುಗಾದಿ ಆರ್ಥಿಕ ರಾಶಿ ಭವಿಷ್ಯ 2023|| ಯಾವುದೇ ರಾಶಿ ಭವಿಷ್ಯವನ್ನು ನಾವು ನಮ್ಮ ರಾಶಿಗೆ ಅನುಗುಣವಾಗಿ ನೋಡುತ್ತೇವೆ. ಆದರೆ ಈ ದಿನ ಯುಗಾದಿ ಹಬ್ಬದ ದಿನದಂದು ಅಂದರೆ 2023ರ ಆರ್ಥಿಕ ರಾಶಿ ಭವಿಷ್ಯ ಯಾವ ರೀತಿ ಇರುತ್ತದೆ ಒಟ್ಟಾರೆಯಾಗಿ ನಮ್ಮ ದೇಶಕ್ಕೆ ಯಾವ ರೀತಿಯ ಒಳ್ಳೆಯದಾಗುತ್ತದೆ ಹಾಗೆ ಯಾವುದೆಲ್ಲ ಕೆಟ್ಟ ಘಟನೆಗಳು ಸಂಭವಿಸ ಬಹುದು ಹೀಗೆ ದೇಶಕ್ಕೆ ಸಂಬಂಧಿಸಿದಂತೆ. ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ಯುಗಾದಿ ಹಬ್ಬದ ಬಳಿಕ ಕೆಲವೊಂದಷ್ಟು ದೇಶಗಳಿಗೆ ಸುಖ…

    Read more...

  • ಮುಂದಿನ ಅಮವಾಸ್ಯೆ ಒಳಗೆ ಈ 5 ರಾಶಿಗೆ ಶನಿದೇವರ ಅನುಗ್ರಹ ಕೋಟಿಶ್ವರರಾಗುವ ಯೋಗ,ಭೂಮಿಯಿಂದ ಧನಲಾಭ ಹಳೆ ಆಸ್ತಿ ಗಳಿಕೆ..

    ಮುಂದಿನ ಅಮವಾಸ್ಯೆ ಒಳಗೆ ಈ 5 ರಾಶಿಗೆ ಶನಿದೇವರ ಅನುಗ್ರಹ ಕೋಟಿಶ್ವರರಾಗುವ ಯೋಗ,ಭೂಮಿಯಿಂದ ಧನಲಾಭ ಹಳೆ ಆಸ್ತಿ ಗಳಿಕೆ..

    ಮೇಷ ರಾಶಿ :- ಇಂದು ಕುಟುಂಬದೊಂದಿಗೆ ಸಂತೋಷದಾಯಕ ದಿನವಾಗಿರುತ್ತದೆ ಮನೆಯ ಸಹ ಸದಸ್ಯರ ವಾತ್ಸಲ್ಯ ಮತ್ತು ಸಹಕಾರದಿಂದ ನೀವು ತುಂಬಾ ಸಂತೋಷವಾಗಿರುತ್ತೀರಿ ಹಣದ ಪರಿಸ್ಥಿತಿ ಉತ್ತಮವಾಗಲಿದೆ ಸಂಪತ್ತನ್ನು ಸ್ವಾಧೀನ ಮಾಡಿಸಿಕೊಳ್ಳುವ ಸಾಧ್ಯತೆ ಇದೆ. ಕುಟುಂಬಕ್ಕಾಗಿ ಅಗತ್ಯ ವಸ್ತುಗಳನ್ನು ಖರೀದಿಸುತ್ತೀರಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗೆ 8bರಿಂದ ಮಧ್ಯಾಹ್ನ 1 ರವರೆಗೆ. ವೃಷಭ ರಾಶಿ :- ನೀವು ನಿರುದ್ಯೋಗಿಗಳಾಗಿದ್ದರೆ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ಪ್ರಯತ್ನವನ್ನು ಹೆಚ್ಚಿಸಬೇಕು ನೀವು ಕೆಲಸವನ್ನು…

    Read more...

  • ಶ್ರೀ ಶೈಲ ಗರ್ಭಗುಡಿಯಲ್ಲಿ ಐದು ಎಡೆಯ ಸರ್ಪ…ಏನಿದು ರಹಸ್ಯ ನೋಡಿ..

    ಶ್ರೀ ಶೈಲ ಗರ್ಭಗುಡಿಯಲ್ಲಿ ಐದು ಎಡೆಯ ಸರ್ಪ…ಏನಿದು ರಹಸ್ಯ ನೋಡಿ..

    ಶ್ರೀಶೈಲ ಗರ್ಭಗುಡಿಯಲ್ಲಿ ಐದು ಹೆಡೆ ಸರ್ಪ…..|| ನೀಲಕಂಠ, ಶಂಕರ ಪರಮಾತ್ಮ, ಕರುಣಾಸಾಗರ, ಬೋಲೆನಾಥನಾಗಿ ಸರ್ವರ ಮನದಲ್ಲಿ ನೆಲೆಸಿರುವುದು ಪರಮಾತ್ಮ ಆ ಶಿವಶಂಕರ. ಶಿವ ಅತಿಭಕ್ತಿ ಹಾಗೂ ಶ್ರದ್ಧೆಯಿಂದ ಪೂಜಿಸಲ್ಪಡುವ ಮಹದೇವನಾಗಿದ್ದಾನೆ. ಶಿವನಿಗೆ ಮುಡಿಪಾದ ಅದೆಷ್ಟೋ ಅಸಂಖ್ಯಾತ ದೇವಸ್ಥಾನಗಳು ವಿಶ್ವದಾದ್ಯಂತ ಕೂಡ ಇದೆ. ಇದೇ ರೀತಿಯಾಗಿ ನಮ್ಮ ಭಾರತದಲ್ಲಿ 12 ಜ್ಯೋತಿರ್ಲಿಂಗಗಳಿದ್ದು ಜೀವನದಲ್ಲಿ ಒಮ್ಮೆಯಾದರೂ ಈ ಜ್ಯೋತಿರ್ಲಿಂಗಗಳ ದರ್ಶನವನ್ನು ಪಡೆದರೆ. ಸಕಲ ಪಾಪಗಳಿಂದ ಮುಕ್ತಿ ಹೊಂದಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಪುರಾವೆಗಳಲ್ಲಿ ಉಲ್ಲೇಖ ಇದೆ. ಅಂತಹ ಶ್ರೇಷ್ಠ ಜ್ಯೋತಿರ್ಲಿಂಗಗಳ…

    Read more...

  • ತಾಯಿ ಕಬ್ಬಾಳಮ್ಮನ ಅನುಗ್ರಹ ಈ 3 ರಾಶಿಗೆ ಶತ್ರುಗಳಿಂದ ಮುಕ್ತಿ ಅನೇಕ ಮಾರ್ಗಗಳಿಂದ ಧನಾಗಮನ..

    ತಾಯಿ ಕಬ್ಬಾಳಮ್ಮನ ಅನುಗ್ರಹ ಈ 3 ರಾಶಿಗೆ ಶತ್ರುಗಳಿಂದ ಮುಕ್ತಿ ಅನೇಕ ಮಾರ್ಗಗಳಿಂದ ಧನಾಗಮನ..

    ಮೇಷ ರಾಶಿ:- ನೀವು ಇಂದು ವ್ಯಾಪಾರ ಮಾಡಿದರೆ ಅದರಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಹಣಕ್ಕೆ ಸಂಬಂಧಿಸಿದ ಚಿಂತೆಗಳೆಲ್ಲವೂ ಕೂಡ ಈ ದಿನ ದೂರವಾಗುತ್ತದೆ. ಕೆಲವು ಪ್ರಮುಖ ಕಾರ್ಯಗಳು ಇಂದು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ. ಈ ದಿನ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೊಟ್ಟಿಗೆ ಉತ್ತಮ ಸಮಯ ಕಳೆಯುತ್ತೀರಿ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಬೆಳಗ್ಗೆ 8:40 ರಿಂದ ಮಧ್ಯಾಹ್ನ 12:30 ರವರೆಗೆ. ವೃಷಭ ರಾಶಿ:- ಇಂದು ನಿಮಗೆ ಮಿಶ್ರ…

    Read more...

  • 2023 ಯುಗಾದಿ 12 ರಾಶಿಗಳ ನಿಖರವಾದ ತಾರಾಫಲ..ಡಾ ಸಚ್ಚಿದಾನಂದ ಬಾಬು ಅವರಿಂದ ವಿಶೇಷ ರಾಶಿಭವಿಷ್ಯ ನೋಡಿ.

    2023 ಯುಗಾದಿ 12 ರಾಶಿಗಳ ನಿಖರವಾದ ತಾರಾಫಲ..ಡಾ ಸಚ್ಚಿದಾನಂದ ಬಾಬು ಅವರಿಂದ ವಿಶೇಷ ರಾಶಿಭವಿಷ್ಯ ನೋಡಿ.

    2023 ಯುಗಾದಿ ತಾರಾಬಲ – ಶ್ರೀ ಸಚ್ಚಿದಾನಂದ ಬಾಬು ಗುರೂಜಿ 15/03/2023…..|| ಯುಗಾದಿ ಹಬ್ಬ ಬಹಳ ಪ್ರಮುಖವಾಗಿರುವಂತಹ ಹಬ್ಬವಾಗಿದ್ದು ಈ ಒಂದು ಹಬ್ಬವನ್ನು ಪ್ರತಿಯೊಬ್ಬರೂ ಕೂಡ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ ಅದೇ ರೀತಿಯಾಗಿ. ಮನೆಯಲ್ಲಿ ಹಬ್ಬದ ವಾತಾವರಣ ವಿದ್ದು ಕುಟುಂಬದವರೆಲ್ಲರೂ ಕೂಡ ಒಟ್ಟಿಗೆ ಸೇರಿ ಆಚರಿಸುವಂತಹ ಹಬ್ಬವೇ ಯುಗಾದಿ ಹಬ್ಬ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹಬ್ಬವು ಬಹಳ ವಿಶೇಷವಾದಂತಹ. ಹಬ್ಬವಾಗಿದೆ ಎಂದೇ ಹೇಳಬಹುದು. ವರ್ಷದ ಆರಂಭದಲ್ಲಿ ಬರುವ ಈ ಯುಗಾದಿ ಹಬ್ಬವು ಪ್ರತಿಯೊಬ್ಬರಿಗೂ ಕೂಡ ಶುಭವನ್ನು…

    Read more...

  • ನೀವು ಕೃತಿಕಾ ನಕ್ಷತ್ರದವರ ಹಾಗಿದ್ದರೆ ಈ ವಿಷಯಗಳನ್ನು ತಿಳಿದುಕೊಳ್ಳಿ..ಆಯುಷ್ ಪ್ರಮಾಣ ಎಷ್ಟಿರುತ್ತೆ ಗುಣಸ್ವಭಾವ ಹೇಗಿರುತ್ತೆ…

    ನೀವು ಕೃತಿಕಾ ನಕ್ಷತ್ರದವರ ಹಾಗಿದ್ದರೆ ಈ ವಿಷಯಗಳನ್ನು ತಿಳಿದುಕೊಳ್ಳಿ..ಆಯುಷ್ ಪ್ರಮಾಣ ಎಷ್ಟಿರುತ್ತೆ ಗುಣಸ್ವಭಾವ ಹೇಗಿರುತ್ತೆ…

    ನೀವು ಕೃತಿಕಾ ನಕ್ಷತ್ರದವರ ಹಾಗಿದ್ದರೆ ಈ ವಿಷಯಗಳನ್ನು ತಿಳಿದುಕೊಳ್ಳಿ……. 27 ನಕ್ಷತ್ರ ಪುಂಜದಲ್ಲಿ ಮೂರನೇ ನಕ್ಷತ್ರ ಅಂದರೆ ಕೃತಿಕಾ ನಕ್ಷತ್ರ ಹಾಗಾಗಿ ಕೃತಿಕಾ ನಕ್ಷತ್ರದಲ್ಲಿ ಹುಟ್ಟಿದಂತಹ ವ್ಯಕ್ತಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ. ಹಾಗೆಯೇ ಇವರು ಯಾವ ದೇವರ ಆರಾಧನೆಯನ್ನು ಮಾಡುವುದರಿಂದ ಹೆಚ್ಚುಫಲಗಳನ್ನು ಪಡೆದುಕೊಳ್ಳಬಹುದು ಹಾಗೆಯೇ ಇವರು ತಮ್ಮ ಜೀವನದಲ್ಲಿ ಯಾವ ರೀತಿಯಾದಂತಹ. ವಿಷಯಗಳನ್ನು ಇಷ್ಟಪಡುತ್ತಾರೆ ಹೀಗೆ ಕೃತಿಕಾ ನಕ್ಷತ್ರದಲ್ಲಿ ಹುಟ್ಟಿದಂತಹ ವ್ಯಕ್ತಿಗಳ ವಿಷಯವಾಗಿ ಈ ದಿನ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">