Fimy news - Karnataka's Best News Portal

Category: Fimy news

  • ಕನ್ನಡ ಖ್ಯಾತ ನಟಿಯರ ಪುತ್ರಿಯರ ನಿಜವಾದ ವಯಸ್ಸು..ನೂರು ನಟಿಯರ ಫೇಮಸ್ ಪುತ್ರಿಯರ ಪಟ್ಟಿ..

    ಕನ್ನಡ ಖ್ಯಾತ ನಟಿಯರ ಪುತ್ರಿಯರ ನಿಜವಾದ ವಯಸ್ಸು..ನೂರು ನಟಿಯರ ಫೇಮಸ್ ಪುತ್ರಿಯರ ಪಟ್ಟಿ..

    ಕನ್ನಡ ಖ್ಯಾತ ನಟಿಯರ ಪುತ್ರಿಯರ ನಿಜವಾದ ವಯಸ್ಸು…….|| ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಹಲವಾರು ನಟಿಯರು ಹಲವಾರು ಉತ್ತಮವಾದ ಸಿನಿಮಾಗಳಲ್ಲಿ ನಟನೆಯನ್ನು ಮಾಡುತ್ತಾ ಹೆಚ್ಚಿನ ಅಭಿಮಾನಿಯನ್ನು ಗಳಿಸಿದ್ದರು. ಅದೇ ರೀತಿಯಾಗಿ ಅವರು ಇನ್ನೂ ಸಹ ಕೆಲವೊಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು ಚಿತ್ರರಂಗದಲ್ಲಿಯೂ ಸಹ ನಟನೆಯನ್ನು ಮಾಡುತ್ತಿಲ್ಲ ಹಾಗಾದರೆ ಈ ದಿನ ಯಾವ ಯಾವ ನಟಿಯರು ಹೇಗಿದ್ದಾರೆ ಅವರು ಮದುವೆಯಾಗಿದ್ದಾರ. ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ…

    Read more...

  • ಪ್ರೀತಿಸಿದಂತಹ ಹುಡುಗಿಯನ್ನೇ ಮದುವೆಯಾಗಲು ಈತ ಪಟ್ಟಿದ್ದು ಎಂತಹ ಕಷ್ಟ ಗೊತ್ತಾ ?

    ಪ್ರೀತಿಸಿದಂತಹ ಹುಡುಗಿಯನ್ನೇ ಮದುವೆಯಾಗಲು ಈತ ಪಟ್ಟಿದ್ದು ಎಂತಹ ಕಷ್ಟ ಗೊತ್ತಾ ?

    ಪ್ರೀತಿಸಿದಂತಹ ಹುಡುಗಿಯನ್ನು ಮದುವೆಯಾಗಲು ಈ ಕನ್ನಡದ ನಟ ಪಟ್ಟಿದ್ದು ಎಂತಹ ಕಷ್ಟ ಗೊತ್ತಾ? ಸಿನಿಮಾ ರಂಗದಲ್ಲಿ ನಾಯಕ ನಟರಂತೆ ಹಾಸ್ಯ ನಟರಿಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ಹೀರೋಗಳಿಗೆ ಇರುವಷ್ಟೇ ಜನಪ್ರಿಯತೆ ಹಾಗೂ ಫ್ಯಾನ್ಸ್ ಕ್ರೇಝ್ ಈ ಕಾಮಿಡಿ ಕಿಂಗ್ ಗಳಿಗೂ ಇರುತ್ತದೆ. ಕನ್ನಡದಲ್ಲಿ ಕಾಮಿಡಿ ಮೂಲಕ ಕಮಲ್ ಮಾಡಿದವರಲ್ಲಿ ಸಾಧು ಕೋಕಿಲ ಕೂಡ ಒಬ್ಬರು. ಆದರೆ ಅವರು ಒಬ್ಬ ಹಾಸ್ಯ ನಟ ಮಾತ್ರ ಅಲ್ಲ ಸಾಧು ರೀತಿ ಇರುವ ಸಾಧುಕೋಕಿಲ ಅವರ ಬಗ್ಗೆ ಹೆಚ್ಚಿನ ಜನರಿಗೆ…

    Read more...

  • ನಾನು ಅಮ್ಮನಾಗುತ್ತಿರುವುದು ನಿಜ? ಮದುವೆ ನಂತರ ಮೊದಲ ಮಾತು… ಎಲ್ಲದಕ್ಕೂ ಕ್ಲಾರಿಟಿ ಕೊಟ್ಟ ಹರಿಪ್ರಿಯ..

    ನಾನು ಅಮ್ಮನಾಗುತ್ತಿರುವುದು ನಿಜ? ಮದುವೆ ನಂತರ ಮೊದಲ ಮಾತು… ಎಲ್ಲದಕ್ಕೂ ಕ್ಲಾರಿಟಿ ಕೊಟ್ಟ ಹರಿಪ್ರಿಯ..

    ನಾನು ಅಮ್ಮನಾಗುತ್ತಿರುವುದು ನಿಜ? ಮದುವೆ ನಂತರ ಮೊದಲ ಮಾತು…|| ಎಲ್ಲದಕ್ಕೂ ಕ್ಲಾರಿಟಿ ಕೊಟ್ಟ ಹರಿಪ್ರಿಯ…..|| ಇತ್ತೀಚೆಗಷ್ಟೇ ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ನಟಿಯಾಗಿ ನಟಿಸುತ್ತಿದ್ದಂತಹ ಹರಿಪ್ರಿಯಾ ಅವರು ವಸಿಷ್ಟ ಸಿಂಹ ಎನ್ನುವವರನ್ನು ವಿವಾಹವಾಗಿದ್ದು. ಇವರಿಬ್ಬರೂ ಕೂಡ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯುತ್ತಮ ಕಲಾವಿದರು ಎಂದೇ ಹೇಳಬಹುದು. ಹೌದು ಇವರಿಬ್ಬರೂ ಬಹಳ ದಿನದಿಂದ ಪ್ರೀತಿಸಿ ಇತ್ತೀಚಿಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರಿಗೂ ಚಲನಚಿತ್ರರಂಗದ ಎಲ್ಲಾ ನಟ ನಟಿಯರು ಹಾಗೆಯೇ ನಿರ್ಮಾಪಕರು, ನಿರ್ದೇಶಕರು, ಪ್ರತಿಯೊಬ್ಬರು ಕೂಡ ಹರಸಿ ಹಾರೈಸಿ…

    Read more...

  • 27 ವರ್ಷಗಳ ಹಿಂದೆಯೇ ಹೀರೋ ಆಗಿದ್ದ ಗಿರಿ ದ್ವಾರಕೀಶ್ ಈಗ ಎಲ್ಲಿದ್ದಾರೆ ಗೊತ್ತಾ…

    27 ವರ್ಷಗಳ ಹಿಂದೆಯೇ ಹೀರೋ ಆಗಿದ್ದ ಗಿರಿ ದ್ವಾರಕೀಶ್ ಈಗ ಎಲ್ಲಿದ್ದಾರೆ ಗೊತ್ತಾ…

    27 ವರ್ಷಗಳ ಹಿಂದೆಯೇ ಹೀರೋ ಆಗಿದ್ದ ಗಿರಿ ದ್ವಾರಕೀಶ್ ಈಗ ಎಲ್ಲಿದ್ದಾರೆ ಗೊತ್ತಾ……….?? ಸಿನಿಮಾ ಕ್ಷೇತ್ರದಲ್ಲಿ ನಾಯಕರಾಗಿ ಪಾದಾರ್ಪಣೆ ಮಾಡಿದಂತಹ ಎಲ್ಲರೂ ಕೂಡ ಯಶಸ್ವಿಯಾಗುವುದಿಲ್ಲ. ಅನೇಕರು ಈ ಪ್ರಯತ್ನವನ್ನು ನಡೆಸಿ ನಂತರ ಹೆಸರೇ ಇಲ್ಲದಂತೆ ಚಿತ್ರರಂಗದಿಂದ ಮರೆಯಾದಂತಹ ಉದಾಹರಣೆಗಳು ನಮ್ಮಲ್ಲಿಯೇ ಸಿಗುತ್ತದೆ. ಅಂಥವರ ಪೈಕಿ ನಟ ಹಾಗೂ ನಿರ್ಮಾಪಕ ಗಿರಿದ್ವಾರಕೀಶ್ ಅವರು ಕೂಡ ಒಬ್ಬರು. ಗಿರಿದ್ವಾರಕೀಶ್ ಎಂದ ತಕ್ಷಣ ಇವರ ನಟನೆಯ ಮಜುನು ಚಿತ್ರ ಹಲವರಿಗೆ ನೆನಪಿಗೆ ಬರುತ್ತದೆ. ಹೌದು ಕನ್ನಡದ ಮಜುನು, ಹೃದಯ ಕಳ್ಳರು, ಹೀಗೆ…

    Read more...

  • ಮತ್ತೆ ಒಂದಾಗುತ್ತಾರ ಕಿರಿಕ್ ಕೀರ್ತಿ, ಅರ್ಪಿತ ದಂಪತಿ….ಏನಂತಾರೆ ಕೀರ್ತಿ..

    ಮತ್ತೆ ಒಂದಾಗುತ್ತಾರ ಕಿರಿಕ್ ಕೀರ್ತಿ, ಅರ್ಪಿತ ದಂಪತಿ….ಏನಂತಾರೆ ಕೀರ್ತಿ..

    ಮತ್ತೆ ಒಂದಾಗುತ್ತಾರ ಕಿರಿಕ್ ಕೀರ್ತಿ, ಅರ್ಪಿತ ದಂಪತಿ….? ಏನಂತಾರೆ ಕೀರ್ತಿ……? ಇತ್ತೀಚಿನ ದಿನಗಳಲ್ಲಿ ಕಿರಿಕ್ ಕೀರ್ತಿ ಅವರಿಗೆ ಸಂಬಂಧಿಸಿ ದಂತೆ ಕೆಲವೊಂದಷ್ಟು ಮಾಹಿತಿಗಳು ಎಲ್ಲ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು ಕೀರ್ತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಒಂದು ಪತ್ರವನ್ನು ಬರೆದಿಟ್ಟು ಅವರು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ನನ್ನ ಸಾವಿಗೆ ಯಾರು ಕಾರಣರಲ್ಲ ನನ್ನ ಸಾವಿಗೆ ನಾನೇ ಕಾರಣಕರ್ತ ಎಂದು ಪತ್ರವನ್ನು ಬರೆಯುವುದರ ಮೂಲಕ ಹೊಸ ಆತಂಕವನ್ನು ಎಲ್ಲರಿಗೂ ಸೃಷ್ಟಿ ಮಾಡಿದ್ದರು. ಆದರೆ ಕಿರಿಕ್ ಕೀರ್ತಿ ಅವರು ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳು…

    Read more...

  • ಏನಾಯ್ತು ಕಬ್ಜಾ ಫಿಲಂ ಕಥೆ ಇಟ್ಟಿದ್ದ ನಿರೀಕ್ಷೆ ರೀಚ್ ಆಯ್ತಾ..ಹೇಗಿದೆ ನೋಡಿ ಕಬ್ಜಾ ಚಿತ್ರ..

    ಏನಾಯ್ತು ಕಬ್ಜಾ ಫಿಲಂ ಕಥೆ ಇಟ್ಟಿದ್ದ ನಿರೀಕ್ಷೆ ರೀಚ್ ಆಯ್ತಾ..ಹೇಗಿದೆ ನೋಡಿ ಕಬ್ಜಾ ಚಿತ್ರ..

    ಏನಾಯ್ತು ಕಬ್ಜಾ ಫಿಲಂ ಕಥೆ !ಇಟ್ಟಿದ್ದ ನಿರೀಕ್ಷೆ ರಿಚ್ ಆಯ್ತಾ: ಕನ್ನಡ ಚಿತ್ರರಂಗದಲ್ಲಿ ಅಧಿಕವಾಗಿ ಸದ್ದು ಮಾಡಿರುವ ಚಿತ್ರಗಳು ಎಂದರೆ ಕೆಜಿಎಫ್ ಕಾಂತಾರಾ ವಿಕ್ರಾಂತ್ ರೋಣ ಜೇಮ್ಸ್ ಈ ಸಿನಿಮಾಗಳು ಇಡೀ ಭಾರತ ಚಿತ್ರರಂಗವೇ ನಮ್ಮ ಚಿತ್ರರಂಗದ ಕಡೆ ತಿರುಗಿ ನೋಡುವ ಹಾಗೆ ಮಾಡಿತು.ಇದೇ ಒಂದು ಸಾಲಿಗೆ ಉಪೇಂದ್ರ ಕಿಚ್ಚ ಸುದೀಪ್ ಶಿವರಾಜ್ ಕುಮಾರ್ ನಟಿಸಿರುವ. ಕಬ್ಜಾ ಎಂಬ ಚಿತ್ರವು ಇದೀಗ ತೆರೆ ಕಾಣುತ್ತಿದೆ ಈ ಚಿತ್ರದ ಮೇಲೆ ನಿರೀಕ್ಷೆ ತುಂಬಾ ಹೆಚ್ಚಾಗಿದೆ ಈ ಚಿತ್ರವು ಸರಿಸುಮಾರು…

    Read more...

  • ಹೆಚ್ಚು ಕಾಲ ಬದುಕಿದ ನಟಿಯರು ಯಾರು ಎಷ್ಟು..ಕಡಮೆ ವರ್ಷ ಬದುಕಿದವರು ಯಾರು ನೋಡಿ….ವರ್ಷ ಬದುಕಿದ್ರು..

    ಹೆಚ್ಚು ಕಾಲ ಬದುಕಿದ ನಟಿಯರು ಯಾರು ಎಷ್ಟು..ಕಡಮೆ ವರ್ಷ ಬದುಕಿದವರು ಯಾರು ನೋಡಿ….ವರ್ಷ ಬದುಕಿದ್ರು..

    ಹೆಚ್ಚು ಕಾಲ ಬದುಕಿದ ನಟಿಯಾರು ಯಾರು? ಎಷ್ಟು ವರ್ಷ? ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ಸಾಕಷ್ಟು ನಟಿಯರು ಬಂದು ಹೋಗಿದ್ದಾರೆ. ಇವರಲ್ಲಿ ಹೆಚ್ಚು ವರ್ಷ ಬದುಕಿದ್ದಂತಹ ಪ್ರಸಿದ್ಧ ನಟಿ ಯಾರು? ಹಾಗೆ ಎಷ್ಟು ವರ್ಷಗಳ ಕಾಲ ಬದುಕಿದ್ದರು, ಜೊತೆಗೆ ಕಡಿಮೆ ವರ್ಷ ಬದುಕಿದಂತಹ ನಟಿಯರು ಯಾರು? ಎನ್ನುವುದರ ಸಂಪೂರ್ಣ ವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಬಿ ಶಾಂತಮ್ಮ 95 ವರ್ಷ ಕನ್ನಡದ ಪ್ರಸಿದ್ಧ ನಟಿ ಥಿಯೇಟರ್ ಆರ್ಟಿಸ್ಟ್ 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದ…

    Read more...

  • ಕಿರಿಕ್ ಕೀರ್ತಿ ಹಾಗೂ ಅರ್ಪಿತ ಜೀವನದಲ್ಲಿ ಏನಾಗುತ್ತಿದೆ…..! ಜೊತೆಯಲ್ಲಿಯೇ ಇದ್ದು ಹುಳಿ ಹಿಂಡಿ ಬೇರೆ ಮಾಡಿದ್ದು ಯಾರು….

    ಕಿರಿಕ್ ಕೀರ್ತಿ ಹಾಗೂ ಅರ್ಪಿತ ಜೀವನದಲ್ಲಿ ಏನಾಗುತ್ತಿದೆ…..! ಜೊತೆಯಲ್ಲಿಯೇ ಇದ್ದು ಹುಳಿ ಹಿಂಡಿ ಬೇರೆ ಮಾಡಿದ್ದು ಯಾರು….

    ಕಿರಿಕ್ ಕೀರ್ತಿ ಹಾಗೂ ಅರ್ಪಿತ ಜೀವನದಲ್ಲಿ ಏನಾಗುತ್ತಿದೆ…..! ಜೊತೆಯಲ್ಲಿಯೇ ಇದ್ದು ಹುಳಿ ಹಿಂಡಿ ಬೇರೆ ಮಾಡಿದ್ದು ಯಾರು……?? ನಮ್ಮಲ್ಲಿ ಸಾಕಷ್ಟು ಜನರಿಗೆ ಕಿರಿಕ್ ಕೀರ್ತಿ ಎಂದ ತಕ್ಷಣ ಅವರು ಮಾತನಾಡುವಂತಹ ವಿಧಾನ ಹಾಗೂ ಅವರು ನಡೆದುಕೊಳ್ಳುವಂತಹ ರೀತಿಯೇ ನೆನಪಿಗೆ ಬರುತ್ತದೆ. ಅದೇ ರೀತಿಯಾಗಿ ಇವರು ಬಿಗ್ ಬಾಸ್ ನಲ್ಲಿ ಭಾಗವಹಿಸಿದಂತಹ ಎಷ್ಟೋ ವಿಚಾರಗಳು ಎಲ್ಲರಿಗೂ ನೆನಪಿಗೆ ಬರುತ್ತದೆ. ಹೌದು ಬಿಗ್ ಬಾಸ್ ನಲ್ಲಿ ಪ್ರಥಮ್ ಹಾಗೂ ಕಿರಿಕ್ ಕೀರ್ತಿ ಎಂದರೆ ಇವರಿಬ್ಬರೂ ಜಗಳವಾಡುವುದು ಮಾತಿನಲ್ಲಿ ವಿನಾಭಿಪ್ರಾಯಗಳು ಹೀಗೆ…

    Read more...

  • ದುರ್ಗದ ಬಡ ಹುಡುಗ ಕಾಮಿಡಿ ಸ್ಟಾರ್ ಆಗಿ ಸಾಧನೆ ಮಾಡಿ ಬೆಳೆದಿದ್ದು ಹೇಗೆ ನೋಡಿ..

    ದುರ್ಗದ ಬಡ ಹುಡುಗ ಕಾಮಿಡಿ ಸ್ಟಾರ್ ಆಗಿ ಸಾಧನೆ ಮಾಡಿ ಬೆಳೆದಿದ್ದು ಹೇಗೆ ನೋಡಿ..

    ಕಾಮಿಡಿ ನಟ ಬರ್ಕತ್ ಅಲಿ ಪತ್ನಿ ಯಾರು? ಮಕ್ಕಳು ಹೇಗಿದ್ದಾರೆ…! ಕಾಮಿಡಿ ಕಿಲಾಡಿ ಖ್ಯಾತಿಯ ಬರ್ಕತ್ ಅಲಿ ಅವರು ನಿಮಗೆಲ್ಲರಿಗೂ ಗೊತ್ತೇ ಇದೆ ಇವರು ಕಾಮಿಡಿ ಕಿಲಾಡಿಗಳು ಬರುವುದಕ್ಕೂ ಮುಂಚೆ ಹಲವಾರು ಕ್ರೀಡೆಗಳಲ್ಲಿ ಭಾಗವಹಿಸುವುದರ ಮೂಲಕ ಲಂಡನ್ ದೇಶಕ್ಕೂ ಹೋಗಿ ಬಹುಮಾನಗಳನ್ನು ಪಡೆದುಕೊಂಡು ಬಂದಿದ್ದಾರೆ. ಅದೇ ರೀತಿಯಾಗಿ ಬರ್ಕತ್ ಅಲಿ ಅವರು ನಮಗೆಲ್ಲರಿಗೂ ಪರಿಚಯವಾದದ್ದು ಕಾಮಿಡಿ ಕಿಲಾಡಿ ಇಂದ. ಹೌದು ಎಲ್ಲರಿಗಿಂತ ವಿಭಿನ್ನವಾದoತಹ ನಟನೆಯನ್ನು ಮಾಡುವುದರ ಮೂಲಕ ಹಾಗೂ ಎಲ್ಲರಿಗೂ ಆಕರ್ಷಣೆಯಾಗುವಂತಹ ರೂಪವನ್ನು ಹೊಂದಿರುವಂತಹ ಇವರು ತಮ್ಮ…

    Read more...

  • ಹೀಯಾಳಿಸಿದವರ ಮುಂದೆಯೇ ಬೆಳೆದು ನಿಂತ್ರು ಹುಡುಗಿಯನ್ನು ಪಟಾಯಿಸಿದ್ದೆ ಗ್ರೇಟ್ ಅಚ್ತ್ಯುತ್ ಕುಮಾರ್ ರಿಯಲ್ ಸ್ಟೋರಿ||

    ಹೀಯಾಳಿಸಿದವರ ಮುಂದೆಯೇ ಬೆಳೆದು ನಿಂತ್ರು ಹುಡುಗಿಯನ್ನು ಪಟಾಯಿಸಿದ್ದೆ ಗ್ರೇಟ್ ಅಚ್ತ್ಯುತ್ ಕುಮಾರ್ ರಿಯಲ್ ಸ್ಟೋರಿ||

    ಹೀಯಾಳಿಸಿದವರ ಮುಂದೆಯೇ ಬೆಳೆದು ನಿಂತ್ರು||ಹುಡುಗಿಯನ್ನು ಪಟಾಯಿಸಿದ್ದೆ ಗ್ರೇಟ್||ಅಚ್ಯುತ್ ಕುಮಾರ್ ರಿಯಲ್ ಸ್ಟೋರಿ|| ಕನ್ನಡದಲ್ಲಿ ನಟ ನಟಿಯರಿಗೇನು ಕೊರತೆ ಇಲ್ಲ ಬಿಡಿ, ಆದರೆ ಅವಕಾಶಗಳು ಸಿಗಬೇಕು ಅಷ್ಟೇ. ಕೆಲವರು ಸಿಕ್ಕಂತಹ ಅವಕಾಶವನ್ನು ಕೈತುಂಬ ಬಾಚಿಕೊಂಡರೆ. ಇನ್ನು ಕೆಲವೊಬ್ಬರು ಕೈ ಚೆಲ್ಲಿದ್ದು ಕೂಡ ಇದೆ. ಬಣ್ಣದ ಲೋಕ ಎಂಬುದು ಅದೊಂದು ಮಾಯಾ ಲೋಕ ಇದ್ದಂತೆ. ಇಲ್ಲಿ ಬಣ್ಣ ಮಾಸುವ ತನಕ ಮಾತ್ರ ಬದುಕು. ಆಮೇಲೆ ನಿಮ್ಮನ್ನು ಯಾರು ಕೇಳುವವರೇ ದಿಕ್ಕು ಇರುವುದಿಲ್ಲ. ಅದರಲ್ಲೂ ಪೋಷಕ ಪಾತ್ರಗಳಿಗೆ ಬೇಡಿಕೆ ಕಡಿಮೆಯೇ ಬಿಡಿ.…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">