Category: Fimy news
-
ನಟಿ ವೀಣಾ ಸುಂದರ್ ಅವರ ಸುಂದರ ಕುಟುಂಬ ಹೇಗಿದೆ ಒಮ್ಮೆ ನೋಡಿ ಮಿಸ್ ಮಾಡ್ಕೋ ಬೇಡಿ….
ನಟಿ ವೀಣಾ ಸುಂದರ್ ಕನ್ನಡ ಕಿರುತೆರೆ ಮತ್ತು ಸಿನಿಮಾರಂಗದಲ್ಲಿ ಬಹಳ ವರ್ಷಗಳಿಂದ ಪ್ರಸಿದ್ಧ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ವೀಣಾ ಸುಂದರ್ ಅವರು ಕಿರುತೆರೆಯ ಖ್ಯಾತ ನಿರ್ಮಾಪಕ ಟಿ. ಎಲ್ ಸೀತಾರಾಮ್ ಅವರ ಮಾಯಾಮೃಗ ಸೀರಿಯಲ್ ಮೂಲಕ ಪ್ರಸಿದ್ಧಿ ಪಡೆದರು ಇನ್ನು ಇವರ ಪತಿ ಸುಂದರ್ ಅವರು ಕೂಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಮಾಯಾಮೃಗ ಸೀರಿಯಲ್ ನಲ್ಲಿ ಸುಂದರ್ ಅವರು ಕೂಡ ಅಭಿನಯಿಸಿದ್ದರು ಸುಂದರ್ ಅವರು ಅಭಿನಯಕ್ಕೆ ಬರುವ…
-
ಕನ್ನಡದ ಖ್ಯಾತ ನಟಿ ಸಿಂಧು ಮೆನನ್ ಜೀವನ ಈಗ ಹೇಗಿದೆ ಗೊತ್ತಾ.? ನೋಡಿದರೆ ಆಶ್ಚರ್ಯ ಆಗುತ್ತೆ.
ನಮಸ್ತೆ ಸ್ನೇಹಿತರೆ ನಾವಿಂದು ತಿಳಿಸುವಂತಹ ಮಾಹಿತಿಯು ಅದ್ಭುತವಾದಂತಹ ಕಲಾ ಪ್ರತಿಭೆಯ ಮಾತಾಗಿದೆ ಸಿಂಧು ಮೆನನ್ ಅವರು ದಕ್ಷಿಣ ಭಾರತದ ಪ್ರಖ್ಯಾತಿಯ ನಟಿ ಹಾಗೂ ತಮ್ಮ ಅಭಿನಯದಿಂದಲೇ ಪ್ರೇಕ್ಷಕರನ್ನು ಮನ ಸೆಳೆದು ಕೊಂಡಂತಹ ನಟಿ 1985 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು ಇವರು ಮೂಲತಹ ಮಲಯಾಳಿ ಅವರ ಕುಟುಂಬಸ್ಥರ ಇವರು ಬೆಳೆದಿದ್ದು ಬೆಂಗಳೂರಿನಲ್ಲಿ ಬಾಲ್ಯದಿಂದಲೇ ಭರತನಾಟ್ಯ ಪ್ರಿಯಾ ಆಗಿದ್ದ ಸಿಂಧುಮೆನನ್ ರಶ್ಮಿ ಎಂಬ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಬಾಲನಟಿಯಾಗಿ ನಟಿ ಸಿದರು ಚಿತ್ರ 1994 ರಲ್ಲಿ ತೆರೆಕಂಡಿದ್ದು 1999…
-
ಕಿಚ್ಚ ಸುದೀಪ್ ಅವರ ಇಬ್ಬರು ಅಕ್ಕಂದಿರು ಹೇಗಿದ್ದಾರೆ ನೋಡಿದ್ದೀರಾ.? ನೀವೇ ನೋಡಿ
ನಮಸ್ತೆ ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಪ್ರಖ್ಯಾತಿಯನ್ನು ಪಡೆದಿರುವ ಮತ್ತು ವಿಶಿಷ್ಟ ನಟನೆಯಿಂದ ಬೆಳೆದಿರುವ ಹಾಟ್ ಟಾಪ್ ನಾಯಕನಾಗಿ ಗುರುತಿಸಿ ಕೊಂಡಿರುವ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಬಹು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೆಪ್ಟೆಂಬರ್ 2 1973 ರಲ್ಲಿ ಶಿವಮೊಗ್ಗದಲ್ಲಿ ಸಂಜೀವ್ ಹಾಗೂ ಸರೋಜ ದಂಪತಿಗೆ ಮಗುವಾಗಿ ಜನಿಸಿದರು ನಟ ಸುದೀಪ್ ಅವರು ಬೆಂಗಳೂರಿನಲ್ಲಿ ಎಂಜನಿಯರಿಂಗ್ ಶಿಕ್ಷಣ ಪಡೆದು ಮುಗಿಸಿದರು ಚಲನ ಚಿತ್ರಗಳಲ್ಲಿ ನಟಿಸುವ ಅಭಿನಯದ…
-
ನಟಿ ಮೀನಾ ಅವರ ಜೀವನದ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ನಿಮಗಾಗಿ…
ನಮಸ್ಕಾರ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಮೇರು ನಟಿಯಾಗಿ ನಟಿಸಿದ ಅಂತಹ ಸಹಜ ಸುಂದರಿ ಹಾಗೂ ಅದ್ಭುತ ಅಭಿನಯದಿಂದ ದಕ್ಷಿಣಭಾರತದಲ್ಲಿ ಸಿನಿಮಾರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಖ್ಯಾತಿಯನ್ನು ಪಡೆದಿದ್ದರು ನಟಿ ಮೀನಾ 1976 ತಮಿಳುನಾಡಿನ ಚೆನ್ನೈಯಲ್ಲಿ ಜನಿಸಿದವರು ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದರು ನಟಿ ಮೀನಾ ಅವ್ರು 8ನೇ ತರಗತಿಯವರೆಗೆ ಮಾತ್ರ ಓದಿದರೂ ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆತ ಕಾರಣ ತಮ್ಮ ಶಿಕ್ಷಣವನ್ನು ನಿಲ್ಲಿಸಿ ದೂರಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು…
-
ಗಟ್ಟಿಮೇಳ ಅಂಜಲಿ ಅವರ ರಿಯಲ್ ಲೈಫ್ ಹೇಗಿರುತ್ತೆ ನೋಡಿ ಮನೆ ಆಸ್ತಿ ವಿದ್ಯೆ ಜೀವನ..!
ನಮಸ್ತೆ ಸ್ನೇಹಿತರೆ ನಾವು ಇನ್ನು ತಿಳಿಸುವಂತಹ ಮಾಹಿತಿಯು ಅದ್ಭುತವಾದಂತಹ ವಾಗಿದ್ದು ಜೀ ಕನ್ನಡದ ಡ್ರಾಮಾ ಜೂನಿಯರ್ ಮೂಲಕ ಕಿರುತೆರೆಗೆ ಕಾಲಿಟ್ಟ ಗಟ್ಟಿಮೇಳ ಧಾರಾವಾಹಿಯಲ್ಲಿ ಮಿಂಚುತ್ತಿರುವ ಅಂಜಲಿ ಅಲಿಯಾಸ್ ಮಹಂತಿ ಅವರ ಲೈಫ್ ಸ್ಟೈಲ್ ನನ್ನ ನೋಡೋಣ ಬನ್ನಿ ಗಟ್ಟಿಮೇಳ ಅಂಜಲಿ ಅವರ ನಿಜವಾದ ಹೆಸರು ಮಹಾತಿವ್ ವೈಷ್ಣವ್ ಭಟ್ ನಿಕ್ ನೇಮ್ ಅಂಜಲಿ ಇವರು ಜೀವನಕ್ಕಾಗಿ ವೃತ್ತಿ ಡ್ಯಾನ್ಸರ್ ಆಕ್ಟರ್ ಹಾಗೂ ಸಿಂಗರ್ ಮೊದಲು ನಟಿಸಿದ ಧಾರವಾಹಿ ಸಿಂಧೂರ ಮೊದಲ ಸಿನಿಮಾ ಎಳೆಯರು ನಾವು ಗೆಳೆಯರು ಸಿನಿಮಾ…
-
ನಟಿ ಸುಹಾಸಿನಿ ಒಬ್ಬ ಬಹುಮುಖ ಪ್ರತಿಭೆ ಇದು ನಿಮಗೆ ಗೊತ್ತಾ.?ಇವರ ಗಂಡ ಹಾಗೂ ಮಗ ಯಾರು.?
ಸಹಜ ಸುಂದರಿ ನಟಿ ಸುಹಾಸಿನಿ ಅವರು ತಮ್ಮ ಸೌಂದರ್ಯ ಹಾಗೂ ಮನಮೋಹಕ ಅಭಿನಯದಿಂದ ಪ್ರೇಕ್ಷಕರ ಮನದಲ್ಲಿ ಸ್ಥಿರವಾಗಿ ನಲೆಸಿದ್ದಾರೆ. ಸುಂದರ ಚೆಲುವೆ 1980 ರಲ್ಲಿ ತಮಿಳು ಸಿನಿಮಾ ಒಂದರ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿದ ಸುವಾಸಿನಿ 80-90ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಗುರುತಿಸಿ ಕೊಂಡಿದ್ದರು. ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಎಂಬ ಸಿನಿಮಾದ ಮೂಲಕ 1982 ರಲ್ಲಿ ಕನ್ನಡ ಸಿನಿಮಾ ರಂಗ ಪ್ರವೇಶ ಮಾಡಿದ ನಂತರ 1984 ರಲ್ಲಿ…
-
ಇಂದಿಗೂ ಧರ್ಮಸ್ಥಳದಲ್ಲಿನ ವಿಷ್ಣುವರ್ಧನ್ ಅವರ ಕಾರು ಇದೆ ಅಸಲಿ ಕಾರಣ ಏನು ಗೊತ್ತಾ?ನೀವು ನೋಡಲೇಬೇಕು…
ಸಾಹಸಸಿಂಹ ವಿಷ್ಣುವರ್ಧನ್ ಭೌತಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ಅವರ ನೆನಪುಗಳು ಮಾತ್ರ ಎಂದಿಗೂ ಕನ್ನಡಿಗರ ಮನದಲ್ಲಿ ಸ್ಥಿರವಾಗಿ ನೆಲೆಸಿದೆ ತಮ್ಮ ಹಲವಾರು ಸಿನಿಮಾಗಳ ಮೂಲಕ ಕನ್ನಡಿಗರ ಹೃದಯ ವನ್ನು ಗೆದ್ದಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರು ತಮ್ಮ ವಯಕ್ತಿ ಕ ಬದುಕಿನಲ್ಲಿಯೂ ಕೂಡ ವಿಶಾಲ ಹೃದಯ ಉಳ್ಳವರಾಗಿದ್ದರು ಸಹನೆ ಮತ್ತು ತಾಳ್ಮೆಯನ್ನು ಮೈಗೂಡಿಸಿಕೊಂಡಿದ್ದರು. ಧಾನ, ಧರ್ಮ ಗಳು ಯಾರಿಗೂ ತಿಳಿಯದಂತೆ ಮಾಡುವಂತಹ ಸರಳ ವ್ಯಕ್ತಿ ಎನಿಸಿ ಕೊಂಡಿ ದ್ದರು. ಇನ್ನು ಅಧ್ಯಾತ್ಮದಲ್ಲಿ ಕೂಡ ವಿಷ್ಣುವರ್ಧನ್ ಅವರು ಅಪಾರ ಒಲವು…
-
ನೆನಪಿದ್ದಾರ ನಟಿ ಚಾರುಲತ ಈಗ ಹೇಗಿದ್ದಾರೆ ಗೊತ್ತಾ? ನೀವೇ ನೋಡಿ.
1997 ರಲ್ಲಿ ಸಂಗೀತ ನಿರ್ದೇಶಕ ವಿ ಮನೋಹರ್ ಅವರ ನಿರ್ದೇಶ pನದಲ್ಲಿ ತೆರೆಕಂಡ ಓ ಮಲ್ಲಿಗೆ ಚಿತ್ರ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿತ್ತು. ರಮೇಶ್ ಅರವಿಂದ್ ನಾಯಕರಾಗಿ ಮತ್ತು ಚಾರುಲತಾ ನಾಯಕಿಯಾಗಿ ಚಿತ್ರದಲ್ಲಿ ಅಭಿನಯಿಸಿದ್ದರು, ನಟಿ ಚಾರುಲತಾ ಅವರಂತೂ ತಮ್ಮ ಮುಗ್ಧ ಅಭಿನಯದಿಂದ ತನ್ನ ನಟನೆಯ ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕರಿಂದ ಹಾಗು ಸಿನಿ ಪಂಡಿತರಿಂದ ಪ್ರಶಂಸೆ ಪಡೆದುಕೊಂಡರು. ಪಂಜಾಬ್ ನಲ್ಲಿ ಜನಿಸಿದ ನಟಿ ಚಾರುಲತಾ ಅವರು ಬೆಳೆದದ್ದು ಕೇರಳದಲ್ಲಿ ಅವರ ಮೂಲ ಹೆಸರು ಸೋನಿಯಾ ಎಂದು…
-
ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಮಗಳು ಯಾರು ಗೊತ್ತಾ ಹೇಗಿದ್ದಾರೆ ನೋಡಿ..ಕ್ಯೂಟ್ ಹುಡುಗಿ
ಕರ್ನಾಟಕದ ಶಾಸ್ತ್ರೀಯ ಸಂಗೀತ ಪರಿಣಿತ ಕರ್ನಾಟಕದ ಚಿತ್ರರಂಗದ ಅದ್ಭುತ ಗಾಯಕ ವಿಜಯ್ ಪ್ರಕಾಶ್ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಅದರಲ್ಲಿಯೂ ತಮ್ಮ ಬ್ಯುಸಿ ಷೆಡ್ಯುನಲ್ಲಿಯೂ ಸಮಯ ತೆಗೆದುಕೊಂಡು ಮಗಳೊಂದಿಗೆ ಕಾಲ ಕಳೆಯುವ ಕ್ಷಣಗಳನ್ನು ಅಪ್ಡೇಟ್ ಮಾಡುತ್ತಿರುತ್ತಾರೆ. ಗಾಯನ ಮಾಡುತ್ತಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ವಿಜಯ್ ಪ್ರಕಾಶ್ ಅವರ ಅನೇಕ ಸ್ಪರ್ಧಿಗಳ ಫೇವರೆಟ್ ಜಡ್ಜ್ ಕೂಡ ಆಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಮಗಳ ಜೊತೆ ಕುಕ್ಕಿಂಗ್ ಮಾಡಿರುವ ಫೋಟೋ…
-
ಇದೀಗ ಕನ್ನಡದ ಟಾಪ್ ಧಾರಾವಾಹಿ ಒಂದು ಮುಕ್ತಾಯಗೊಳ್ಳುತ್ತಿದೆ ನೋಡಿ ಬೆಚ್ಚಿ ಬೀಳ್ತಿರಾ….
ಇತ್ತೀಚಿಗೆ ಜೀ ಕನ್ನಡದಲ್ಲಿ ಬರುತ್ತಿರುವಂತಹ ಜೊತೆ ಜೊತೆಯಲ್ಲಿ ಧಾರ ವಾಹಿ ಎಲ್ಲರ ಮನೆ ಮೆಚ್ಚಿನ ಸೀರಿಯಲ್ ಆಗಿದೆ ಕನ್ನಡ ಕಿರುತೆರೆ ಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಧಾರಾವಾಹಿ ಇದಾಗಿದ್ದು ಹಿರಿಯರಿಂದ ಹಿಡಿದು ಹರಿ ಹರಿಯದ ಹುಡುಗ,ಹುಡುಗಿಯರ ತನಕ ಈ ಧಾರಾವಾಹಿಯನ್ನು ತಪ್ಪದೆ ವೀಕ್ಷಿಸುತ್ತಾರೆ. ಅಲ್ಲದೇ ಈ ಧಾರಾ ವಾಹಿ ತೆರೆಕಂಡ ಕೇವಲ ತಿಂಗಳಲ್ಲೇ ನಾಯಕಿ ಮೇಘಾನಾ ಶೆಟ್ಟಿ ಇಂದ ಹಿಡಿದು ಅನೇಕ ಕಲಾವಿದರಿಗೆ ದೊಡ್ಡ ಮಟ್ಟದ ಹೆಸರು ಮತ್ತು ಖ್ಯಾತಿ ತಂದು ಕೊಟ್ಟಿದೆ. ಇನ್ನು ಈ ಧಾರಾವಾಹಿಯಲ್ಲಿ…
Recent Posts
- ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?
- ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ಅನಾಹುತ ಆ ಮನೆಯಲ್ಲಿ ಖಂಡಿತವಾಗಿ ಆಗುತ್ತದೆ.. ಎಚ್ಚರ
- ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಿ…ಚಮತ್ಕಾರ ನಡೆಯುತ್ತದೆ..
- 2-3 ಮದುವೆಯಾದ ನಟರು 40,50 ನೇ ವರ್ಷದಲ್ಲೂ ಮತ್ತೆ ಮದುವೆ..ಹೆಂಡತಿ ಬದುಕಿದ್ದಾಗಲೇ 2 ನೆ ಮದುವೆಯಾದ ನಟರು ಯಾರು ನೋಡಿ..
- ನಟಿ ಹರ್ಷಿಕಾ ಪೊಣ್ಣಚ್ಚ ಕುಟುಂಬದ ಮೇಲೆ ದುಷ್ಕರ್ಮಿಗಳ ದಾಳಿ..ಇದು ಪಾಕಿಸ್ತಾನ ಅಲ್ಲ..ದಾಳಿಯಿಂದ ಆಘಾತಕ್ಕೊಳಗಾದ ನಟ ನಟಿ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…