Category: Fimy news
-
ಕಮಲಿ ಸೀರಿಯಲ್ ನ ಈ ನಟಿ ನಿಜಕ್ಕೂ ಯಾರು ಗೊತ್ತಾ,ಇವರು ಮುಂಚೆ ಏನ್ ಮಾಡ್ತಿದ್ರು ನೋಡಿ ಶಾಕ್..
ಪ್ರಿಯ ಸ್ನೇಹಿತರೆ ಎಲ್ಲರಿಗೂ ನಮಸ್ಕಾರಗಳು ನಾವು ಹೇಳುವ ಮಾಹಿತಿಯು ಬಣ್ಣದ ಲೋಕದಲ್ಲಿ ಇಲ್ಲ ಪ್ರತಿಭೆ ಅದೃಷ್ಟದ ಬಲಗಳು ಇದ್ದರೆ ಇಲ್ಲಿ ಅವಕಾಶಗಳು ಅರಸಿಕೊಂಡು ಬರುತ್ತವೆ ಹೌದು ಇಂತಹ ಅವಕಾಶಗಳನ್ನು ಬಳಸಿ ತಮ್ಮ ನೈಜ ಅಭಿನಯದಿಂದ ಮನಗೆದ್ದ ಚೆಲುವೆಯ ಹೆಸರು ಅಂಕಿತಾ ಅಯ್ಯರ್ ಅರೇ ಅಂಕಿತಾ ಅಯ್ಯರ್ ಯಾರು ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂದು ಆಲೋಚಿಸುತ್ತಿದ್ದೀರಾ ಕಿರುತೆರೆ ಲೋಕದಲ್ಲಿ ಆಕೆ ನಿಂಗಿ ಎಂದೇ ಫೇಮಸ್ಸು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯಲ್ಲಿ ನಾಯಕಿ ಕಮಲಿಯ ಗೆಳತಿ ನಿಂಗಿಯಾಗಿ…
-
ಚಿರು ಬಗ್ಗೆ ಕೇಳಿದ ತಕ್ಷಣ ಕೆಟ್ಟ ಮಾತಿನಲ್ಲಿಯೇ ವಾರ್ನಿಂಗ್ ಕೊಟ್ಟ ಧ್ರುವ ಕಾರಣ ಏನು ಗೊತ್ತಾ.ಎಲ್ಲರೂ ಶಾಕ್
ನಮಸ್ತೆ ಸ್ನೇಹಿತರೆ ಕನ್ನಡದ ಪ್ರತಿಭಾನ್ವಿತ ಹಾಗೂ ಅಭಿಮಾನಿಗಳ ಆರಾಧ್ಯ ದೈವವಾದ ಧೃವ ಸರ್ಜಾ ಸದ್ಯ ಮನೆಗೆ ಪುಟ್ಟ ಕಂದನ ಆಗಮನದ ಸಂತೋಷದ ನಡುವೆ ತಮ್ಮ ಮುಂದಿನ ಹೊಸ ಸಿನಿಮಾ ದುಬಾರಿ ಸಿನಿಮಾದ ಮುಹೂರ್ತವನ್ನು ನೆರವೇರಿಸಿದ್ದು ಇನ್ನು ಮುಂದೆ ಅಭಿಮಾನಿಗಳಿಗಾಗಿ ವರ್ಷಕ್ಕೆ ಒಂದು ಎರಡು ಸಿನಿಮಾ ನೀಡುವ ಭರವಸೆ ನೀಡಿದ್ದಾರೆ ಹೌದು ಈ ನಡುವೆ ಅಣ್ಣನ ಬಗ್ಗೆ ಮಾತು ಬಂದ ಸಮಯದಲ್ಲಿ ಧೃವ ಕೆಟ್ಟ ಮಾತಿನಲ್ಲಿಯೇ ವಾರ್ನ್ ಮಾಡಿದ್ದಾರೆ ಧೃವ ಸರ್ಜಾ ಅವರ ಕುಟುಂಬ ಸತತವಾಗಿ 5 ತಿಂಗಳು…
-
ಅಬ್ಬಬ್ಬಾ ತಮಗಿಂತ ಕಿರಿಯರನ್ನು ಮದುವೆಯಾದ ಭಾರತದ ಟಾಪ್ ನಟಿಯರು ಇವರೆ ನೋಡಿ..
ನಮಸ್ತೆ ಸ್ನೇಹಿತರೆ ಹಿಂದಿನ ಕಾಲದಲ್ಲಿ ಹುಡುಗಿಯು ಹುಡುಗನಿಗಿಂತ ದೊಡ್ಡವಳಾಗಿದ್ದಳೆಂದರೆ ಆಕೆಗೆ ಮದುವೆಯೇ ಆಗುತ್ತಿರಲ್ಲಿಲ್ಲ ಆದರೆ ಈಗ ಕಾಲ ತುಂಬಾ ಬದಲಾಗಿಬಿಟ್ಟಿದೆ ಆದರೂ ಹಲವಾರು ಹಳ್ಳಿಗಳಲ್ಲಿ ಈ ಪದ್ದತಿಯನ್ನು ಪಾಲಿಸುತ್ತಾ ಬರುತ್ತಿದ್ದಾರೆ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹುಡುಗಿಯ ವಯಸ್ಸು ಹುಡುಗನ ವಯಸ್ಸಿಗಿಂತ ಹೆಚ್ಚಾಗಿದ್ದರೂ ಮದುವೆಯಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ ಇದರೊಂದಿಗೆ ವಿಷಯದಲ್ಲಿ ಈ ವಯಸ್ಸಿನ ಅಂತರ ಅಷ್ಟೇನು ದೊಡ್ಡ ವಿಷಯವಲ್ಲ ಹಲವಾರು ನಟಿಯರು ತಮಗಿಂತ ಚಿಕ್ಕವರನ್ನು ಮದುವೆಯಾದ ಉದಾಹರಣೆಗಳು ಬಹಳಷ್ಟಿದೆ ಹಾಗೂ ನಮ್ಮ ಕಣ್ಣ ಮುಂದಿವೆ ಹಾಗಾದರೆ ಯಾವ ನಟಿಯರು…
-
ಕನ್ನಡ ಚಿತ್ರರಂಗದ ನಟರ ನಿಜವಾದ ಅಣ್ಣ ತಮ್ಮಂದಿರು ಹೇಗಿದ್ದಾರೆ ನೋಡಿ ಶಾಕ್ ಆಗ್ತೀರಾ…
ಸಹೋದರತ್ವ ಎಂಬುದು ಬಹಳ ಹಿಂದಿನ ಕಾಲದಿಂದಲೂ ಉತ್ತಮ ಬಂಧವಾಗಿ ಇರುವುದನ್ನು ಕಾಣಬಹುದಾಗಿದೆ. ರಾಮಾಯಣದಲ್ಲಿ ರಾಮ ಲಕ್ಷ್ಮಣ ಮಹಾಭಾರತದ ಕಾಲದಲ್ಲಿ ದುರ್ಯೋಧನ ದುಶ್ಯಾಸನ ಹೀಗೆ ಅಣ್ಣ ತಮ್ಮಂದಿರ ಬೆಸುಗೆಯನ್ನು ಹಿಂದಿನಿಂದ ಕಾಲದಿಂದಲು ಕೇಳಿಕೊಂಡು ಬಂದಿದ್ದೇವೆ ಹಾಗೆ ಕನ್ನಡ ಚಿತ್ರರಂಗದ ಕೆಲವು ನಾಯಕರಿಗೂ ಕೂಡ ಅಣ್ಣ ತಮ್ಮಂದಿರು ಇದ್ದು ಇವರ ಸಂಬಂಧ ಕೇವಲ ಅಣ್ಣ ತಮ್ಮ ಅಷ್ಟೇ ಅಲ್ಲದೆ ಅದಕ್ಕೂ ಮೀರಿದ ಸ್ನೇಹಿತರಾಗಿ ಇದ್ದಾರೆ. ಇದ್ದರೆ ಇಂತ ಅಣ್ಣ ತಮ್ಮಂದಿರು ಇರಬೇಕು ಎಂದು ಹೊಗಳುವ ಮಟ್ಟಿಗೆ ಜೀವನ ನಡೆಸುತ್ತಾ ಬಂದಿದ್ದಾರೆ…
-
ದಿನೆ ದಿನೇ ದಪ್ಪ ಆಗುತ್ತಿರುವ ಚಂದನ್ ಶೆಟ್ಟಿ ದಂಪತಿಗಳ ಜೀವನಕ್ಕೆ ಹೊಸ ಅತಿಥಿ ಆಗಮನ ಗುಡ್ ನ್ಯೂಸ್..!
ಕನ್ನಡ ಸಿನಿಮಾ ರಂಗದಲ್ಲಿ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಎಂದರೆ ತಪ್ಪಾಗಲಾರದು. ತಮ್ಮ ರಾಪರ್ ಸಾಂಗ್ಸ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತ ಎಲ್ಲರ ಚಿತ್ತ ಅವರತ್ತ ಬರುವಂತೆ ಮಾಡಿಕೊಂಡಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿ ಅತ್ಯಂತ ಬೇಡಿಕೆಯ ಮತ್ತು ಜನಪ್ರಿಯತೆಯನ್ನು ಹೊಂದಿದ್ದಾರೆ.ಪರ ಭಾಷೆಗಳಲ್ಲಿ ರಾಪರ್ ಸಾಂಗ್ಸ್ ಗಳನ್ನು ನವು ಕೇಳಿದ್ದೇವೆ ಇಂತಹ ರಾಪರ್ ಸಾಂಗ್ಸ್ ಕನ್ನಡದಲ್ಲಿ ಹೆಚ್ಚಿಸಿದವರು ಈ ಚಂದನ್ ಶೆಟ್ಟಿ. ಸದ್ಯಕ್ಕೆ ಕನ್ನಡ ಚಿತ್ರಗಳಲ್ಲಿ ಸಂಗೀತ ಸಂಯೋಜನೆ ಮಾಡಿ ಅವರೆ ಹಾಡುತ್ತಿದ್ದಾರೆ. ಚಂದನ್ ಶೆಟ್ಟಿ…
-
ಕನ್ನಡ ಸಿನಿಮಾ ರಂಗದ ನಟರು ಅವರ ಮಕ್ಕಳೊಂದಿಗೆ ಹೇಗೆ ಕಾಣ್ತಾರೆ ನೋಡಿ.ವೈರಲ್ ವಿಡಿಯೋ
ನಮಸ್ತೆ ಗೆಳೆಯರೇ ಕನ್ನಡ ಚಿತ್ರರಂಗದಲ್ಲಿ ನಟ ನಟಿಯರು ತಮ್ಮ ಮಕ್ಕಳೊಂದಿಗೆ ಹೇಗೆ ಕಾಣುತ್ತಾರೆ ಎಂಬುದನ್ನು ನಾವು ಈಗ ನೋಡೋಣ ಬನ್ನಿ ವೈರಲ್ ಆಗಿದೆ ಮೊದಲಿಗೆ ನಾವು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ಮಗ ವಿನೀಶ್ ರೊಂದಿಗೆ ಹೇಗೆ ಕಾಣುತ್ತಾರೆ ಎಂಬುದನ್ನು ನಾವು ಕಾಣಬಹುದು ನಂತರ ರಾಧಿಕಾ ಪಂಡಿತ್ ಹಾಗೂ ಯಶ್ ಅವರ ಮಕ್ಕಳ ಸಮೇತ ಯಾವ ರೂಪದಲ್ಲಿ ಕಾಣುತ್ತಾರೆ ಎಂಬುದನ್ನು ಕಾಣಬಹುದು ಹಾಗೂ ಕನ್ನಡ ಚಿತ್ರರಂಗದ ದಿಗ್ಗಜ ನಟನ ಆಗಿರುವಂತಹ ಡಾಕ್ಟರ್ ರಾಜಕುಮಾರ್ ಅವರ…
-
ಕನ್ನಡದ ಟಾಪ್ ನಟಿಯರು ಮೇಕಪ್ ಇಲ್ಲದೇ ಹೇಗೆ ಕಾಣ್ತಾರೆ ಗೊತ್ತಾ.ಇನ್ನೊಂದು ಕಣ್ಣು ಬೇಕು ಗುರುತಿಸೋಕೆ
ನಮಸ್ತೆ ಗೆಳೆಯರೇ ಕನ್ನಡ ಚಿತ್ರರಂಗದಲ್ಲಿ ಪ್ರಭಾವಿತವಾಗಿ ಮತ್ತು ಸುಂದರವಾಗಿ ಎಲ್ಲರ ಮನಮೆಚ್ಚಿ ಸುವಂತಹ ನಟ-ನಟಿಯರೆಲ್ಲ ನಾವು ಕಾಣುತ್ತೇವೆ ಆದರೆ ಮೇಕಪ್ ಇಲ್ಲದೇ ಯಾವ ರೀತಿ ಕಾಣುತ್ತಾರೆ ಎಂಬುದನ್ನು ನಾವು ನೋಡೋಣ ಬನ್ನಿ ಮೊದಲೇ ಇದಾಗಿ ನಮ್ಮ ಅಂಬರೀಶಣ್ಣ ಅವರ ಪತ್ನಿ ಸುಮಕ್ಕ ಅವರು ನಂತರ ಉಪೇಂದ್ರ ಅವರ ಧರ್ಮ ಪತ್ನಿಯಾದ ಪ್ರಿಯಾಂಕಾ ಉಪೇಂದ್ರ ಅವರು ನಾವು ಇಲ್ಲಿ ಕಾಣಬಹುದು ಹಾಗೂ ನಟಿ ಶೃತಿಯವರು ಇವರು ಕೂಡ ಈ ಮೇಕಪ್ ಇಲ್ಲದೆ ಯಾವ ರೀತಿಯಲ್ಲಿ ಕಾಣುತ್ತಾರೆ ಎಂಬುದನ್ನು ನಾವು…
-
ಯಪ್ಪಾ..ಇವರಿಗೆ ಇಷ್ಟೆಲ್ಲಾ ಸಂಭಾವನೆ ಸಿಗುತ್ತಾ,ನಾವು ಅಂದುಕೊಂಡಿದ್ದೆ ಸರಿಯಿಲ್ಲಾ.ರಿಯಲ್ ಸಂಬಳ..ನೋಡಿ
ನಮಸ್ತೆ ಗೆಳೆಯರೇ ನಾವು ನೀವು ತಿಳಿಸುವಂತಹ ಮಾಹಿತಿಯು ಕನ್ನಡ ಚಿತ್ರರಂಗದಲ್ಲಿ ಯಾವ ಯಾವ ನಟಿಯರು ಎಷ್ಟೆಷ್ಟು ಸಂಭಾವನೆಯನ್ನು ಸಿನಿಮಾರಂಗದಲ್ಲಿ ಪಡೆಯುತ್ತಾರೆ ಎಂಬುವುದನ್ನು ನಾವು ತಿಳಿಯೋಣ ಆಗಿದ್ರೆ ಬನ್ನಿ ನೋಡೋಣ ಮೊದಲನೇದಾಗಿ ಭರಾಟೆ ಚಿತ್ರದ ನಾಯಕಿಯಾಗಿ ನಟಿಸಿದ ಶ್ರೀಲೀಲಾ ಹತ್ತರಿಂದ ಹದಿನೈದು ಲಕ್ಷ ಪಡೆಯುತ್ತಾರೆ ನಂತರ ಟಗರು ಚಿತ್ರದಲ್ಲಿ ನಟಿಸಿದ ಮಾನ್ವಿತಾ ಇವರು ಕೂಡ ಹತ್ತರಿಂದ ಹದಿನೈದು ಲಕ್ಷ ಪಡೆಯುತ್ತಾರೆ ಹೌದು ಟಗರು ಚಿತ್ರದ ಮೂಲಕ ಎಲ್ಲರ ಮನೆಮಾತಾಗಿರುವ ಅಂತಹ ಮಾನ್ವಿತ್ ಅವರು ಕೂಡ ಮಹತ್ತರವಾದ ಅಂತಹ ಸಂಭಾವನೆಯನ್ನು…
-
ಡ್ರಾಮ ಜೂನಿಯರ್ಸ್ ಮುಖಾಂತರ ಗಟ್ಟಿಮೇಳಕ್ಕೆ ಬಂದ ಈ ಹುಡುಗಿ ಈಗ ಹೇಗಿದ್ದಾಳೆ ನೋಡಿ…!
ನಮಸ್ತೆ ಗೆಳೆಯರೇ ತಿಳಿಸುವಂತಹ ಮಾಹಿತಿಯು ಜೀ ಕನ್ನಡದಲ್ಲಿ ಪ್ರಾರಂಭವಾಗಿದ್ದು ಅಂತಹ ಡ್ರಾಮಾ ಜೂನಿಯರ್ಸ್ ಕನ್ನಡದಲ್ಲಿ ಬಹಳ ಫೇಮಸ್ ಆದ ಮಕ್ಕಳ ರಿಯಾಲಿಟಿ ಶೋಗಳಲ್ಲಿ ಒಂದು 2016 ರಲ್ಲಿ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಝೀ ಕನ್ನಡ ದಲ್ಲಿ ಪ್ರಸಾರವಾಗಿತ್ತು ಆ ಸಮಯದಲ್ಲಿ TRP ವಿಷ್ಯದಲ್ಲಿ ಡ್ರಾಮಾ ಜೂನಿಯರ್ಸ್ ಬೇರೆ ಎಲ್ಲಾ ರಿಯಾಲಿಟಿ ಶೋಗಳಿಗಿಂತ ಹೆಚ್ಚಿತ್ತು ಡ್ರಾಮಾ ಜೂನಿಯರ್ಸ್ ಶೋನಲ್ಲಿ ಸಕತ್ ಫೇಮಸ್ ಆದ ಸ್ಪರ್ದಿಗಳೆಂದರೆ ಅದು ಅಚಿಂತ್ಯ ಮಹತಿ ವೈಷ್ಣವಿ ಭಟ್ ಪುಟ್ಟರಾಜು ಹೂಗಾರ್ ಚಿತ್ರಾಲಿ ಅವರು…
-
ನಟ ಅನಿರುದ್ಧ್ ಮನೆಯಲ್ಲಿ ಸಾವು,ಕಂಬನಿ ಮಿಡಿದ ಜೊತೆ ಜೊತೆಯಲಿ ತಂಡ ನೋವಿನಲ್ಲಿ ಇಡಿ ಕುಟುಂಬ..
ನಮಸ್ತೆ ಗೆಳೆಯರೇ ನಾವು ತಿಳಿಸುವಂತಹ ಮಾಹಿತಿಯು ತುಂಬಾ ಕರುಣಾಜನಕವಾಗಿದೆ ನಿಜ ಸ್ನೇಹಿತರೆ ವರ್ಷ ಜನ ಸಾಮಾನ್ಯರಿಗೆ ಮಾತ್ರವಲ್ಲದೇ ಎಲ್ಲಾ ವರ್ಗದ ಜನರಿಗೆ ಹಾಗೂ ಕಲಾವಿದರಿಗೂ ಸಹ ಬಹಳ ಕೆಟ್ಟ ವರ್ಷವಾಗಿದೆ ಸಾಲು ಸಾಲು ಕಲಾವಿದರನ್ನು ಕಳೆದುಕೊಂಡೆವು ದಿಗ್ಗಜ ನಟರು ಇನ್ನಿಲ್ಲವಾದರು ಎಷ್ಟೋ ಕಲಾವಿದರು ಕೆಲಸವಿಲ್ಲದೇ ಮನೆಯಲ್ಲಿಯೇ ಕೂರುವಂತಾಯಿತು ಇದೀಗ ಅನಿರುದ್ಧ್ ಅವರು ಸಹ ಸಾವಿನ ಸುದ್ದಿಯೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ನಿಜ ಗೆಳೆಯರೇ ಸದಾ ಅನಿರುದ್ಧ್ ಅವರ ಜೊತೆಯಲ್ಲಿಯೇ ಇರುತ್ತಿದ್ದ ಪಾಂಡು ಹೃದಯಾಘಾತದಿಂದ ಇಂದು ಕೊನೆಯುಸಿರೆಳೆದಿದ್ದಾರೆ ಈ ಬಗ್ಗೆ…
Recent Posts
- ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ
- 2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ
- ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು…ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..
- ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
- ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…