Fimy News » Karnataka's Best News Portal

Category: Fimy news

  • ಮೇಘನಾ ಮತ್ತು ಚಿರಂಜೀವಿ ಸರ್ಜಾ ಮಗುವಿಗೆ ನಾಮಕರಣ ಶಾಸ್ತ್ರ ಮಿಸ್ ಮಾಡದೆ ನೋಡಿ….

    ಮೇಘನಾ ಮತ್ತು ಚಿರಂಜೀವಿ ಸರ್ಜಾ ಮಗುವಿಗೆ ನಾಮಕರಣ ಶಾಸ್ತ್ರ ಮಿಸ್ ಮಾಡದೆ ನೋಡಿ….

    ಚಿರು ಅವರು ತಂದೆ ಆಗುವ ವಿಷಯ ಅವರಿಗೆ ಎಷ್ಟು ಸಂತೋಷ ತಂದಿತ್ತೋ ಆದರ ಅವರ ಹೆಸರಿಗೆ ವಿರುದ್ದವೇ ಆಗಿ ಹೋಯಿತು, ಚಿರಂಜೀವಿ ಆಗಿ ಉಳಿಯಲಿಲ್ಲ. ಮೇಘನ ಮತ್ತು ಸರ್ಜಾ ಕುಟುಂಬದವರಿಗೆ ಬಹು ದೊಡ್ಡ ಆಘಾತದ ನಂತರ ಇದೀಗ ಜೂನಿಯರ್ ಚಿರುವಿನ ಆಗಮನದಿಂದ ಸಂತೋಷ ಇಮ್ಮಡಿಯ ಆಗಿದೆ. ಈ ಮೂಲಕ ಕುಟುಂಬ ಸದಸ್ಯರಲ್ಲಿ ಸಂತಸ ಮನೆಮಾಡಿದೆ ಇನ್ನೂ ಮಗು ಹುಟ್ಟಿದ ಮೂರು ದಿನಕ್ಕೆ ಹೆಸರನ್ನು ಕೂಡ ಫಿಕ್ಸ್ ಮಾಡಿದ್ದಾರೆ. ಹಾಗಾದರೆ ಜೂನಿಯರ್ ಚಿರುವಿಗೆ ಇಡಲಿರುವ ಹೆಸರೇನು ಮತ್ತು ನಾಮಕರಣ…

    Read more...

  • ರೇಖಾದಾಸ್ ಗೆ  ಮೋಸ ಮಾಡಿದ ಓಂ ಪ್ರಕಾಶ್ ರಾವ್ ಕಾರಣ ಗೊತ್ತಾದರೆ ಕರುಳು ಕಿತ್ತು  ಬರುತ್ತೆ…

    ರೇಖಾದಾಸ್ ಗೆ ಮೋಸ ಮಾಡಿದ ಓಂ ಪ್ರಕಾಶ್ ರಾವ್ ಕಾರಣ ಗೊತ್ತಾದರೆ ಕರುಳು ಕಿತ್ತು ಬರುತ್ತೆ…

    ಪ್ರತಿಭೆ ಅನ್ನೋದು ಇದ್ರೆ ಯಾವುದೇ ಭಾಷೆಯಾಗಲಿ ಯಾವುದೇ ಊರಲ್ಲಿ ಅಲ್ಲಿ ಬದುಕಬಹುದು ಅನ್ನೋದಕ್ಕೆ ಕನ್ನಡದ ಪ್ರತಿಭಾನ್ವಿತ ನಟಿ ರೇಖಾದಾಸ್ ಉತ್ತಮ ಉದಾಹರಣೆ. ಕೆಲವರಿಗೆ ಗೊತ್ತಿಲ್ಲ ರೇಖಾದಾಸ್ ಅವರು ಮೂಲತಹ ನೇಪಾಳದವರು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದ ರೇಖದಸ್ ಅವರಿಗೆ ಬದುಕು ಕಟ್ಟಿಕೊಟ್ಟಿದ್ದು ಕನ್ನಡ ಸಿನಿಮಾರಂಗ. ಇದುವರೆಗೂ ಸುಮಾರು 300ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಆಗಿನ ಕಾಲದಲ್ಲಿ ಉಮಾಶ್ರೀ ನಂತರ ಅತಿ ಹೆಚ್ಚು ಖ್ಯಾತಿ ಹೊಂದಿದ್ದ ಕಾಮಿಡಿ ನಟಿ ಎಂದರೆ ಅದು ರೇಖಾದಾಸ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾಗ ನಟ, ನಿರ್ದೇಶಕ…

    Read more...

  • ಮನೆಕೆಲಸದ ಹುಡುಗನ ಮದುವೆಯಲ್ಲಿ ಖ್ಯಾತನಟ ಮಾಡಿದ್ದೇನೆ ಮಿಸ್ ಮಾಡ್ದೆ ನೋಡಿ

    ಮನೆಕೆಲಸದ ಹುಡುಗನ ಮದುವೆಯಲ್ಲಿ ಖ್ಯಾತನಟ ಮಾಡಿದ್ದೇನೆ ಮಿಸ್ ಮಾಡ್ದೆ ನೋಡಿ

    ಮನುಷ್ಯ  ಬೆಳೆದಷ್ಟು ತಗ್ಗಿ ಬಗ್ಗಿ ನಡೆಯಬೇಕು ಆಗಲೇ ಆತ ಪರಿಪೂರ್ಣ ವ್ಯಕ್ತಿ ಆಗಲು ಸಾಧ್ಯ ಸ್ಟಾರ್ ಗಿರಿ ಬಂದರೆ ಸಾಕು ಅವರನ್ನು ಹಿಡಿಯಲು ಆಗುವುದಿಲ್ಲ. ಆದರೆ ಈ ಖ್ಯಾತ ನಟ ಮಾಡಿದ ಕೆಲಸ ನೋಡಿದರೆ ತಕ್ಷಣ ಹಾರ್ಟ್ ಟಚ್ ಆಗುತ್ತೆ. ಭಾರತದಲ್ಲಿ ಸೌತ್ ನಟರಲ್ಲಿ ಸೂರ್ಯ ಕೂಡ ಒಬ್ಬರು ತನ್ನ 70 ಕೋಟಿ ಬೆಲೆಬಾಳುವ ಮನೆಯನ್ನು ಅನಾಥಾಶ್ರಮಕ್ಕೆ ಕೊಟ್ಟು ಅನಾಥ ಮಕ್ಕಳನ್ನು ಮನೆಯವರಂತೆ ನೋಡಿಕೊಂಡಿದ್ದರು. ಈ ನಟ ಮತ್ತೊಂದು ಹೃದಯ ಸ್ಪರ್ಶಿ ಕೆಲಸ ಮಾಡಿದ್ದಾರೆ. ತನ್ನ ಮನೆ…

    Read more...

  • ಮಗು ಹುಟ್ಟಿದ ನಂತರ ಮೇಘನಾ ರಾಜ್ ಎಂತ ನಿರ್ಧಾರ ತೆಗೆದುಕೊಂಡಿದ್ದಾರೆ ನೋಡಿ ಎಲ್ಲರೂ ಶಾಕ್..

    ಮಗು ಹುಟ್ಟಿದ ನಂತರ ಮೇಘನಾ ರಾಜ್ ಎಂತ ನಿರ್ಧಾರ ತೆಗೆದುಕೊಂಡಿದ್ದಾರೆ ನೋಡಿ ಎಲ್ಲರೂ ಶಾಕ್..

    ನಮಸ್ತೆ ಗೆಳೆಯರೇ ಈ ತಿಂಗಳು 22 ನೇ ತಾರೀಕಿನಂದು ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಕ್ಕೆ ಮರೆಯಲಾಗದ ದಿನ ನಿಜ ಕಳೆದು ಹೋದ ಸಂತೋಷ ಮತ್ತೆ ಮನೆಗೆ ಮರಳಿದ ದಿನವೆನ್ನಬಹುದು ಚಿರು ತಾನು ಹೋಗಿ ತನ್ನ ಕಂದನ ಮೂಲಕ ಮತ್ತೆ ಕುಟುಂಬಕ್ಕೆ ಮರಳಿ ಬಂದ ಎಂದರೆ ತಪ್ಪಾಗಲಾರದು ಮಗುವಿಗೆ ಜನ್ಮ‌ಕೊಟ್ಟ ಬಳಿಕ ಮೇಘನಾ ಆಲೋಚನೆ ಅಥವಾ ನಿರ್ಧಾರ ಒಂದನ್ನು ಮಾಡಿದ್ದಾರೆ ನಿಜ ಸ್ನೇಹಿತರೆ ಜೂನ್ 7 ರಂದು ಚಿರು ಇಲ್ಲವಾದ ಬಳಿಕ ಗರ್ಭಿಣಿಯಾಗಿದ್ದ ಮೇಘನಾ ಬಹಳ ಗಟ್ಟಿ…

    Read more...

  • ಮದುವೆಯಾಗಿ ಮಗು ಇದ್ದ ಮಹಿಳೆಯನ್ನ ರಾಜಮೌಳಿ ಯಾಕೆ ಮದುವೆಯಾದ್ರು ಗೊತ್ತಾ ರಹಸ್ಯ ಕಾರಿ ಮಾಹಿತಿ…

    ಮದುವೆಯಾಗಿ ಮಗು ಇದ್ದ ಮಹಿಳೆಯನ್ನ ರಾಜಮೌಳಿ ಯಾಕೆ ಮದುವೆಯಾದ್ರು ಗೊತ್ತಾ ರಹಸ್ಯ ಕಾರಿ ಮಾಹಿತಿ…

    10 ಅಕ್ಟೋಬರ್ 1973ರಲ್ಲಿ ಕರ್ನಾಟಕದ ರಾಯಚೂರಿನಲ್ಲಿ ರಾಜಮೌಳಿ ಬಾಹುಬಲಿ ಚಿತ್ರದ ಮೂಲಕ ಈಡಿ ಪ್ರಪಂಚವೇ ನನ್ನ ಕಡೆಗೆ ನೋಡುವಂತೆ ಮಾಡಿದರು ಇವರ ಅದ್ಭುತ ಕಲಾ ಪ್ರದರ್ಶನ ಹಾಗೂ ಪ್ರತಿಯೊಂದು ಚಿತ್ರದಲ್ಲಿ ತೋರಿಸುವಂತಹ ಶ್ರದ್ಧೆ ಶ್ರಮ ಇವರನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ ಇವರು ಅದ್ಭುತ ಚಿತ್ರಗಳನ್ನು ನಿರ್ಮಿಸುವಂತಹ ಡೈರೆಕ್ಟರ್ ಮಾತ್ರವಲ್ಲದೇ ಹೃದಯವಂತ ಅದ್ಭುತ ವ್ಯಕ್ತಿ ಅದು ಹೇಗೆ ನೋಡೋಣ ಬನ್ನಿ. ರಾಜಮೌಳಿಯ ಪತ್ನಿ ಹೆಸರು ರಮ ರಾಜಮೌಳಿ ಈ ದಂಪತಿಯ ಮಗುವಾಗಿ ಒಂದು ಹೆಣ್ಣು ಮಗಳು ಮತ್ತು…

    Read more...

  • ಕನ್ನಡದ ಖ್ಯಾತ ನಟ ನಟಿಯರ ಜಾತಿ ಮತ್ತು ಧರ್ಮ ನೀವು ನೋಡಿದ್ರೆ ಬೆಚ್ಚಿಬೀಳ್ತಿರಾ…

    ಕನ್ನಡದ ಖ್ಯಾತ ನಟ ನಟಿಯರ ಜಾತಿ ಮತ್ತು ಧರ್ಮ ನೀವು ನೋಡಿದ್ರೆ ಬೆಚ್ಚಿಬೀಳ್ತಿರಾ…

    ಗಣೇಶ್ ತಂದೆ- ನೇಪಾಳಿ ಹಿಂದು ತಾಯಿ- ಒಕ್ಕಲಿಗ, ಶಂಕರ ಕೊಂಕಣಿ ಬ್ರಾಹ್ಮಣ, ಚಿರಂಜೀವಿ ಸರ್ಜಾ ಒಕ್ಕಲಿಗ (ಕುಂಚಿಟಿಗ), ಮೇಘನಾ ರಾಜ್ ತಾಯಿ- ಕ್ರಿಶ್ಚಿಯನ್ ತಂದೆ- ಒಕ್ಕಲಿಗ, ವಜ್ರಮುನಿ ಒಕ್ಕಲಿಗ, ಸೃಜನ್ ಲೋಕೇಶ್ ತಂದೆ- ನಾಯಿಡು ತಾಯಿ- ಬ್ರಾಹ್ಮಣ, ಸಾಧುಕೋಕಿಲ ಕ್ರಿಶ್ಚಿಯನ್, ಸುದೀಪ್ ನಾಯಕ (ವಾಲ್ಮೀಕಿ ಸಮುದಾಯ), ವಿಷ್ಣುವರ್ಧನ್ ಬ್ರಾಹ್ಮಣ, ರಮೇಶ್ ಅರವಿಂದ್ ಅಯ್ಯರ್, ಪ್ರಕಾಶ್ ರೈ ತಂದೆ- ಬಂಟ (ಶೆಟ್ಟಿ) ತಾಯಿ- ಕ್ರಿಶ್ಚಿಯನ್, ಸಾಯಿಕುಮಾರ್ ತೆಲುಗು ಬ್ರಾಹ್ಮಣ, ದರ್ಶನ್ ಬಂಜಿಗ (ನಾಯ್ಡು), ದುನಿಯಾ ವಿಜಯ್ ಕುರುಬ, ಮುಖ್ಯಮಂತ್ರಿ…

    Read more...

  • ಟೈಗರ್ ಪ್ರಭಾಕರ್ ಮೂರು ಹೆಂಡತಿರು ನೋಡಿದ್ರೆ ಶಾಕ್ ಆಗ್ತೀರಾ…

    ಟೈಗರ್ ಪ್ರಭಾಕರ್ ಮೂರು ಹೆಂಡತಿರು ನೋಡಿದ್ರೆ ಶಾಕ್ ಆಗ್ತೀರಾ…

    ಪ್ರಭಾಕರ್ ಅವರು ಗತ್ತು, ಸ್ಟೈಲು, ಡೈಲಾಗ್ ಮತ್ತು ಅವರ ಫೈಟಿಂಗ್ ಅನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಸ್ವಂತ ಪರಿಶ್ರಮದಿಂದ ಪ್ರಸಿದ್ಧಿಗಳಿಸಿದ ಶ್ರಮಜೀವಿ ಟೈಗರ್ ಪ್ರಭಾಕರ್. 14 ವರ್ಷ ವಯಸ್ಸಿನಲ್ಲೇ ಬಾಕ್ಸರ್ ಗಳಿಗೆ ಮಣ್ಣುಮುಕ್ಕಿಸಿದ ಟೈಗರ್ ಪ್ರಭಾಕರ್ ಸ್ಟಂಟ್ ಮ್ಯಾನ್ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಸಿನಿಮಾಗಳನ್ನು ಡೈರೆಕ್ಟ್ ಮಾಡುತ್ತಿದ್ದರು. ಇವರ ಫೈಟ್ ನೋಡುವ ಸಲುವಾಗಿ ಹೀರೋ ಯಾರು ಎಂದು ನೋಡದೆ ಜನ ಥಿಯೇಟರ್ ಗೆ ಹೋಗುತ್ತಿದ್ದ ಕಾಲ ಅದು. ಚಿಕ್ಕ ಪುಟ್ಟ…

    Read more...

  • ನಟಿ ಮಾಲಾಶ್ರೀ ಮತ್ತು ಸುನಿಲ್ ಅವರ ಲವ್ ಸ್ಟೋರಿ ನೋಡಿದ್ರೆ ಶಾಕ್ ಆಗ್ತೀರಾ ..

    ನಟಿ ಮಾಲಾಶ್ರೀ ಮತ್ತು ಸುನಿಲ್ ಅವರ ಲವ್ ಸ್ಟೋರಿ ನೋಡಿದ್ರೆ ಶಾಕ್ ಆಗ್ತೀರಾ ..

    ಮಾಲಾಶ್ರೀ 1969 ರಂದು ಮದ್ರಾಸ್ ನಲ್ಲಿ ಹುಟ್ಟಿದರು ಅವರ ನಿಜವಾದ ಹೆಸರು ಶ್ರೀ ದುರ್ಗಾ ಅಂತ ಹಾಗೂ ಸಾಮಾನ್ಯ ತಮಿಳು ಕುಟುಂಬದಲ್ಲಿ ಹುಟ್ಟಿದಂತಹ ನಟಿ ಮಾಲಾಶ್ರೀ ಅವರು ಚೈಲ್ಡ್ ಆರ್ಟಿಸ್ಟ್ ಆಗಿ 34 ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಾರ್ವತಮ್ಮ ರಾಜಕುಮಾರ್ ರವರ ಮಾಲಾಶ್ರೀ ಅವರನ್ನು ತುಂಬಾ ಇಷ್ಟಪಟ್ಟು ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ನಟನೆ ಆಫರ್ ಕೊಡುತ್ತಾರೆ. ರಾಘವೇಂದ್ರ ರಾಜ್ ಕುಮಾರ್ ಅವರು ನಂಜುಂಡಿ ಕಲ್ಯಾಣ ಸಿನಿಮಾ ಮಾಡುವುದಕ್ಕಿಂತ ಮುಂಚೆ ಒಂದು ಸಿನಿಮಾ ಮಾಡಿರುತ್ತಾರೆ ಆದರೆ ಆ ಸಿನಿಮಾ ಹಿಟ್…

    Read more...

  • ಕನ್ನಡದ ಬಾಲನಟಿ ಬೇಬಿ ಇಂದಿರಾ ಈಗ ಹೇಗಿದ್ದಾರೆ  ಇವರ ಗಂಡ ಯಾರು  ಖ್ಯಾತ ನಟ ನೋಡಿದ್ರೆ ಶಾಕ್ ಆಗುತ್ತೀರಾ…

    ಕನ್ನಡದ ಬಾಲನಟಿ ಬೇಬಿ ಇಂದಿರಾ ಈಗ ಹೇಗಿದ್ದಾರೆ ಇವರ ಗಂಡ ಯಾರು ಖ್ಯಾತ ನಟ ನೋಡಿದ್ರೆ ಶಾಕ್ ಆಗುತ್ತೀರಾ…

    ಕನ್ನಡ ಚಿತ್ರರಂಗದಲ್ಲಿ 70 ಹಾಗೂ 80ರ ದಶಕದಲ್ಲಿ ಬಾಲ ನಟಿಯಾಗಿ ಮಿಂಚಿದ್ದ ನಟಿ ಬೇಬಿ ಇಂದಿರಾ ಕನ್ನಡ ಸಿನಿಮಾ ಮುಖಾಂತರ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿರುವ ಬಹುತೇಕವಾಗಿ ಬೇಬಿ ಇಂದಿರಾ ಅವರು ನಟಿಸಿದ್ದ ಎಲ್ಲಾ ಮಕ್ಕಳ ಚಿತ್ರಗಳು ಯಶಸ್ಸು ಕಂಡಿತು ಆ ಕಾಲದ ಮಕ್ಕಳ ಚಿತ್ರಗಳು ತುಂಬಾ ಮನರಂಜನೆ ನೀಡುತ್ತಿತ್ತು ಹಲವಾರು ಮಕ್ಕಳ ಚಿತ್ರಗಳಲ್ಲಿ ಬೇಬಿ ಇಂದಿರಾ ಅವರು ಕಾಣಿಸಿಕೊಂಡಿದ್ದಾರೆ. ಡಾಕ್ಟರ್ ರಾಜಕುಮಾರ್ ಹಾಗೂ ಭಾರತಿ ವಿಷ್ಣುವರ್ಧನ್ ಅವರ ಜನ್ಮರಹಸ್ಯ ಎಂಬಚಿತ್ರ ಮುಖಾಂತರ ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು…

    Read more...

  • ಸ್ಪುರದ್ರೂಪಿ ನಟಿ ಪದ್ಮಪ್ರಿಯಾ ಅವರ ಜೀವನ ಕಥೆ ಭಯಂಕರ ಕೇಳಿದ್ರೆ ಕಣ್ಣೀರು ಬರುತ್ತೆ…

    ಸ್ಪುರದ್ರೂಪಿ ನಟಿ ಪದ್ಮಪ್ರಿಯಾ ಅವರ ಜೀವನ ಕಥೆ ಭಯಂಕರ ಕೇಳಿದ್ರೆ ಕಣ್ಣೀರು ಬರುತ್ತೆ…

    ನಮಸ್ತೆ ಸ್ನೇಹಿತರೆ ಪದ್ಮಪ್ರಿಯ 80 ರ ದಶಕದಲ್ಲಿ ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಸ್ಪುರದ್ರೂಪಿ ನಟಿ ಕನ್ನಡದ ಖ್ಯಾತ ನಟರಾದ ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಅನಂತನಾಗ್ ಶ್ರೀನಾಥ್ ಮತ್ತು ಲೋಕೇಶ್ ಜೊತೆಗೆ ನಟಿಸಿದ್ದಾರೆ ತಮಿಳಿನ ದಿಗ್ಗಜ ನಟ ಎಂಜಿ ರಾಮಚಂದ್ರನ್ ಶಿವಾಜಿ ಗಣೇಶನ್ ಜೊತೆ ಕೂಡ ನಾಯಕಿಯಾಗಿ ನಟಿಸಿದರು ಇಂತಹ ಮಹಾನಟಿ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಕಣ್ಮರೆಯಾದರೂ ಹಾಗಾದ್ರೆ ಪದ್ಮಪ್ರಿಯಾ ಅವರ ಜೀವನ ಹೇಗಿತ್ತು ಅವರ ಗಂಡ ಮಕ್ಕಳು ಯಾರು ಎಂಬುದನ್ನು ಈ ಕೆರೆ ಕಾಣಬಹುದು. ತಮ್ಮ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">