Healthy World » Karnataka's Best News Portal

Category: Healthy world

  • ಹೊಟ್ಟೆ ತುಂಬಾ ತಿಂದು ತೂಕವನ್ನು ಮಂಜಿನಂತೆ ಇಳಿಸಿ..ಎರಡೆ ನಿಮಿಷದಲ್ಲಿ ಈ ಸಿಂಪಲ್ ರೆಮಿಡಿ ಮಾಡಿ

    ಹೊಟ್ಟೆ ತುಂಬಾ ತಿಂದು ತೂಕವನ್ನು ಮಂಜಿನಂತೆ ಇಳಿಸಿ..ಎರಡೆ ನಿಮಿಷದಲ್ಲಿ ಈ ಸಿಂಪಲ್ ರೆಮಿಡಿ ಮಾಡಿ

    ಹೊಟ್ಟೆ ತುಂಬ ತಿಂದು ತೂಕವನ್ನು ಮಂಜಿನಂತೆ ಇಳಿಸಿ…….!! ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಅತಿಯಾದ ದೇಹ ತೂಕವನ್ನು ಹೊಂದುತ್ತಿದ್ದು ಅದನ್ನು ದೂರ ಮಾಡಿಕೊಳ್ಳಲು ಹಲವಾರು ವಿಧಾನಗಳನ್ನು ಸಹ ಅನುಸರಿಸುತ್ತಿದ್ದಾರೆ. ಅದರಲ್ಲೂ ಕೆಲವೊಂದಷ್ಟು ಜನ ಉತ್ತಮವಾದಂತಹ ಒಳ್ಳೆಯ ಮಾರ್ಗದಲ್ಲಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರರೆ ಇನ್ನೂ ಕೆಲವೊಂದಷ್ಟು ಜನ ಕೆಲವೊಂದು ಅಡ್ಡ ಪರಿಣಾಮವನ್ನು ಉಂಟುಮಾಡುವ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಆದರೆ ಅಡ್ಡ ಪರಿಣಾಮ ಉಂಟು ಮಾಡುವ ವಿಧಾನವನ್ನು ಅನುಸರಿ ಸುವುದರಿಂದ ಅವರು ತಮ್ಮ ಆರೋಗ್ಯವನ್ನು ಇನ್ನೂ ಹಾಳು ಮಾಡಿ ಕೊಳ್ಳುತ್ತಾರೆ…

    Read more...

  • ಸೊಳ್ಳೆ ಕಚ್ಚೋದು ಇರಲಿ ಮನೆಯ ಹತ್ತಿರ ಕೂಡ ಬರೊಲ್ಲ ಸೊಳ್ಳೆ ಓಡಿಸುವ ಭಯಂಕರ ಉಪಾಯ…

    ಸೊಳ್ಳೆಗಳನ್ನು ಓಡಿಸುವ 100% ಭಯಂಕರ ಉಪಾಯ…!! ಮಳೆಗಾಲ ಪ್ರಾರಂಭವಾಯಿತು ಎಂದ ತಕ್ಷಣ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಇದಕ್ಕೆ ಬಹಳ ಪ್ರಮುಖವಾ ದಂತಹ ಕಾರಣ ಏನು ಎಂದರೆ ಮಳೆಗಾಲದಲ್ಲಿ ನಮ್ಮ ಅಕ್ಕಪಕ್ಕದಲ್ಲಿರು ವಂತಹ ಜಾಗಗಳೆಲ್ಲವೂ ಸಹ ಸ್ವಲ್ಪ ಮಟ್ಟಿಗೆ ನೀರಿನ ಅಂಶ ಸೇರುವುದ ರಿಂದ ಅದರಲ್ಲಿ ಕೊಳೆಯುವಂತಹ ಪದಾರ್ಥಗಳು ಇರುತ್ತದೆ ಆದ್ದರಿಂದ ಸೊಳ್ಳೆಗಳೆಲ್ಲವೂ ಸಹ ಅಧಿಕ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಈ ಸೊಳ್ಳೆಗಳು ನಮಗೆ ಬಂದು ಕಚ್ಚುವುದರಿಂದ ಅದರ ಮೂಲಕ ನಮಗೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ…

    Read more...

  • ನಾನು ಕೊಬ್ಬರಿ ಎಣ್ಣೆಗೆ ಈ ಪದಾರ್ಥ ಸೇರಿಸಿ ಹಚ್ಚಿದೆ ಮೂರು ಪಟ್ಟು ದಟ್ಟವಾಗಿ ಕೂದಲು ಕಪ್ಪಾಗಿ ಬೆಳೆಯಿತು

    ನಾನು ಕೊಬ್ಬರಿ ಎಣ್ಣೆಗೆ ಈ ಪದಾರ್ಥ ಸೇರಿಸಿ ಹಚ್ಚಿದೆ ಮೂರು ಪಟ್ಟು ದಟ್ಟವಾಗಿ ಕೂದಲು ಕಪ್ಪಾಗಿ ಬೆಳೆಯಿತು……..|| ಪ್ರತಿಯೊಬ್ಬರಲ್ಲಿಯೂ ಕೂಡ ಕೂದಲು ಉದುರುವಂತಹ ಸಮಸ್ಯೆ ಕೂದಲು ಬೇಗ ಬೆಳ್ಳಗಾಗುವುದು ಹೀಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅದಕ್ಕಾಗಿ ಹೆಚ್ಚಿನ ಜನ ಕೆಲವೊಂದು ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಳ್ಳುವುದರ ಮೂಲಕ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತಿರುತ್ತಾರೆ. ಆದರೆ ಕೆಲವೊಬ್ಬರಿಗೆ ಈ ಒಂದು ವಿಧಾನವನ್ನು ಅನುಸರಿಸಿದರೆ ಮತ್ತಷ್ಟು ಕೂದಲು ಉದುರುವಂತಹ ಸಮಸ್ಯೆ ಹಾಗೆ ಕೂದಲು ಬೇಗ…

    Read more...

  • ಕರುಳಿಗೆ ಅಂಟಿರುವ ಮಲ ಹೊರ ಹಾಕುವ ಔಷಧಿ ಇಲ್ಲಿದೆ ನೋಡಿ..ಕರುಳು ಶುದ್ದಿ ಮಾಡುವ ಅದ್ಬುತ ಮನೆಮದ್ದು

    ಕರುಳಿಗೆ ಅಂಟಿರುವ ಮಲ ಹೊರ ಹಾಕಿ….|| ಮಲಬದ್ಧತೆಗೆ 5 ಮನೆ ಮದ್ದು……!! ಯಾವುದೇ ಮನುಷ್ಯ ತನ್ನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಆರೋಗ್ಯವಾಗಿ ಇದ್ದಾನೆ ಎಂದರೆ ಅದಕ್ಕೆ ಬಹಳ ಪ್ರಮುಖವಾದ ಕಾರಣ ಏನು ಅಂದರೆ ಅವನಿಗೆ ಯಾವುದೇ ರೀತಿಯ ಮಲಬದ್ಧತೆಯ ಸಮಸ್ಯೆ ಇಲ್ಲ ಎಂಬುದು. ಆದರೆ ಹೆಚ್ಚಿನ ಜನ ಈ ಒಂದು ವಿಷಯಕ್ಕೆ ಅದು ಹೇಗೆ ಅದೊಂದರಿಂದ ಯಾವುದೇ ಸಮಸ್ಯೆ ಬರುವುದಿಲ್ಲ ಎಂಬ ಪ್ರಶ್ನೆಯನ್ನು ಕೇಳಬಹುದು. ಆದರೆ ಅದು ನಿಜ ಹೌದು ಆಯುರ್ವೇದದ ಪ್ರಕಾರ ಯಾವುದೇ…

    Read more...

  • ಕರುಳಿಗೆ ಅಂಟಿರುವ ಮಲ ಹೊರ ಹಾಕುವ ಔಷಧಿ ಇಲ್ಲಿದೆ ನೋಡಿ..ಕರುಳು ಶುದ್ದಿ ಮಾಡುವ ಅದ್ಬುತ ಮನೆಮದ್ದು

    ಕರುಳಿಗೆ ಅಂಟಿರುವ ಮಲ ಹೊರ ಹಾಕಿ….|| ಮಲಬದ್ಧತೆಗೆ 5 ಮನೆ ಮದ್ದು……!! ಯಾವುದೇ ಮನುಷ್ಯ ತನ್ನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಆರೋಗ್ಯವಾಗಿ ಇದ್ದಾನೆ ಎಂದರೆ ಅದಕ್ಕೆ ಬಹಳ ಪ್ರಮುಖವಾದ ಕಾರಣ ಏನು ಅಂದರೆ ಅವನಿಗೆ ಯಾವುದೇ ರೀತಿಯ ಮಲಬದ್ಧತೆಯ ಸಮಸ್ಯೆ ಇಲ್ಲ ಎಂಬುದು. ಆದರೆ ಹೆಚ್ಚಿನ ಜನ ಈ ಒಂದು ವಿಷಯಕ್ಕೆ ಅದು ಹೇಗೆ ಅದೊಂದರಿಂದ ಯಾವುದೇ ಸಮಸ್ಯೆ ಬರುವುದಿಲ್ಲ ಎಂಬ ಪ್ರಶ್ನೆಯನ್ನು ಕೇಳಬಹುದು. ಆದರೆ ಅದು ನಿಜ ಹೌದು ಆಯುರ್ವೇದದ ಪ್ರಕಾರ ಯಾವುದೇ…

    Read more...

  • ಬೊಜ್ಜನ್ನು ವೇಗವಾಗಿ ಕರಗಿಸುವ ಅದ್ಬುತ ಹಾಗೂ ಸುಲಭ ವಿಧಾನ ಇದು..ಹೀಗೆ ಮಾಡಿದರೆ ಬೇಗ ದೇಹದ ಬೊಜ್ಜು ಕರಗುತ್ತೆ

    ಬೊಜ್ಜನ್ನು ವೇಗವಾಗಿ ಕರಗಿಸುವ ಅದ್ಬುತ ಹಾಗೂ ಸುಲಭ ವಿಧಾನ ಇದು..ಹೀಗೆ ಮಾಡಿದರೆ ಬೇಗ ದೇಹದ ಬೊಜ್ಜು ಕರಗುತ್ತೆ

    ಬೊಜ್ಜನ್ನು ವೇಗವಾಗಿ ಕರಗಿಸುವ ವಿಧಾನ……!! ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ದೇಹದ ಬೊಜ್ಜು ಹೆಚ್ಚಾ ಗಿದ್ದು ಅವುಗಳನ್ನು ದೂರ ಮಾಡಿಕೊಳ್ಳಲು ಹೆಚ್ಚಿನ ಜನ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಆದರೆ ಇನ್ನೂ ಕೆಲವೊಂದಷ್ಟು ಜನ ಇದರ ಬಗ್ಗೆ ಯಾವುದೇ ರೀತಿಯ ಆಲೋಚನೆಯನ್ನು ಸಹ ಮಾಡುವುದಿಲ್ಲ. ಆದರೆ ಇಂಥ ನಿರ್ಧಾರವನ್ನು ನೀವು ತೆಗೆದುಕೊಳ್ಳಲೇ ಬೇಕಾಗಿರುತ್ತದೆ ಹೌದು ಏಕೆoದರೆ ಅದು ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಯಾವುದೇ ಒಬ್ಬ ವ್ಯಕ್ತಿ ತಾನು ತನ್ನ ದಿನನಿತ್ಯದ ಆಹಾರ ಕ್ರಮದಲ್ಲಿ ಉತ್ತಮವಾದಂತಹ…

    Read more...

  • ನೋವು ನಿವಾರಕ ಎಣ್ಣೆ ಮನೆಯಲ್ಲೇ ಮಾಡಿ ನೂರರಷ್ಟು ಫಲಿತಾಂಶ..ಕೈ ಕಾಲು ಮೂಳೆ ನೋವು ಎಂತದ್ದೆ ಇರಲಿ

    ನೋವು ನಿವಾರಕ ಎಣ್ಣೆ ಮನೆಯಲ್ಲೇ ಮಾಡಿ ನೂರರಷ್ಟು ಫಲಿತಾಂಶ..ಕೈ ಕಾಲು ಮೂಳೆ ನೋವು ಎಂತದ್ದೆ ಇರಲಿ

    ನೋವು ನಿವಾರಕ ಎಣ್ಣೆ ಮನೆಯಲ್ಲಿ ಸರಳವಾಗಿ ಮಾಡಿ ನೂರರಷ್ಟು ಫಲಿತಾಂಶ ಸಿಕ್ಕಿದೆ…….!! ಕೆಲವೊಂದಷ್ಟು ಜನರಿಗೆ 30 40 ವರ್ಷ ದಾಟಿದರೆ ತಕ್ಷಣವೇ ಅವರ ಕೈಕಾಲುಗಳಲ್ಲಿ ಮಂಡಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ. ಹಾಗಾ ಗಿ ಅವರು ನೋವನ್ನು ಕಡಿಮೆ ಮಾಡಿಕೊಳ್ಳಲು ಕೆಲವೊಂದಷ್ಟು ಮಾತ್ರೆಗಳನ್ನು ಉಪಯೋಗಿಸುತ್ತಿರುತ್ತಾರೆ. ಇನ್ನು ಕೆಲವೊಂದಷ್ಟು ಜನ ಪೈನ್ ಕ್ಯುಲರ್ ಕ್ರೀಮ್ ಗಳನ್ನು ಸಹ ಉಪಯೋಗಿಸುತ್ತಿರುತ್ತಾರೆ. ಆದರೆ ಅವೆಲ್ಲವೂ ಸಹ ತಕ್ಷಣಕ್ಕೆ ನೋವನ್ನು ಕಡಿಮೆ ಮಾಡುತ್ತದೆ. ಆದರೆ ಅದು ಸಂಪೂರ್ಣವಾಗಿ ಶಾಶ್ವತವಾಗಿ ಹೋಗುವುದಿಲ್ಲ ಹಾಗೂ ಅದಕ್ಕೆ ಹೆಚ್ಚಿನ ಹಣಕಾಸಿನ…

    Read more...

  • 21 ದಿನ ಆಹಾರದಲ್ಲಿ ಏಲಕ್ಕಿ ಬಳಸಿದರೆ ನಿಮ್ಮ ದೇಹದಲ್ಲಿ ಏನಾಗುತ್ತೆ ಗೊತ್ತಾ ? ಪುರಷರು ತಪ್ಪದೇ ನೋಡಿ..ಆ ಶಕ್ತಿಗೆ ಇದು ಸಹಾಯಕ

    21 ದಿನ ಆಹಾರದಲ್ಲಿ ಏಲಕ್ಕಿ ಬಳಸಿದರೆ ನಿಮ್ಮ ದೇಹದಲ್ಲಿ ಏನಾಗುತ್ತೆ ಗೊತ್ತಾ ? ಪುರಷರು ತಪ್ಪದೇ ನೋಡಿ..ಆ ಶಕ್ತಿಗೆ ಇದು ಸಹಾಯಕ

    ನೀವು ಪ್ರತಿದಿನ ನಿಮ್ಮ ಆಹಾರಕ್ಕೆ ಏಲಕ್ಕಿಯನ್ನು ಸೇರಿಸಿದಾಗ ನಿಮ್ಮ ದೇಹಕ್ಕೆ ಏನಾಗುತ್ತದೆ……..!! ಏಲಕ್ಕಿಯು ಶುಂಠಿ ಕುಟುಂಬದಿಂದ ಬಂದ ಒಂದು ಮಸಾಲೆಯಾಗಿದೆ ಮತ್ತು ಇದನ್ನು ಶತಮಾನಗಳಿಂದ ಆಹಾರದಲ್ಲಿ ಬಳಸಲಾಗುತ್ತಿದೆ. ಪ್ರಾಚೀನ ಗ್ರೀಕರು ವೈನ್ ನಲ್ಲಿ ಸುವಾಸನೆ ಬರಲು ಇದನ್ನು ಉಪಯೋಗಿ ಸುತ್ತಿದ್ದರು ಎಂದು ಹೇಳಲಾಗುತ್ತದೆ. ಜೊತೆಗೆ ಕೆಲವೊಂದು ರೋಗ ಲಕ್ಷಣಗಳು ಇದ್ದರೆ ಅಂತವರು ಇದನ್ನು ನೀರಿನಲ್ಲಿ ಹಾಕಿ ಸ್ನಾನವನ್ನು ಸಹ ಮಾಡುತ್ತಿದ್ದರಂತೆ. ಹೀಗೆ ಇಷ್ಟೆಲ್ಲಾ ಪ್ರಯೋಜನವನ್ನು ಹೊಂದಿರುವಂತಹ ಏಲಕ್ಕಿಯನ್ನು ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಉಪಯೋಗಿಸಿದರೆ ಯಾವುದೆಲ್ಲ ರೀತಿಯ…

    Read more...

  • ಈ ಬೇರು ಬಳಸಿದರೆ ಹಾರ್ಟ್ ಅಟ್ಯಾಕ್ ಬರೋದೆ ಇಲ್ಲ.ಈ 12 ಎಲೆ ಶುಗರ್ ನ ಸಂಪೂರ್ಣ ವಾಸಿಯಾಗುತ್ತೆ

    ಈ ಬೇರು ಬಳಸಿದರೆ ಹಾರ್ಟ್ ಅಟ್ಯಾಕ್ ಬರೋದೆ ಇಲ್ಲ.ಈ 12 ಎಲೆ ಶುಗರ್ ನ ಸಂಪೂರ್ಣ ವಾಸಿಯಾಗುತ್ತೆ

    ಈ ಬೇರು ಬಳಸಿದರೆ ಹಾರ್ಟ್ ಅಟ್ಯಾಕ್ ಬರೋದೇ ಇಲ್ಲ…….|| ಇತ್ತೀಚಿನ ದಿನದಲ್ಲಿ ಹಾರ್ಟ್ ಅಟ್ಯಾಕ್ ಸಮಸ್ಯೆ ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯವಾಗಿ ಹೋಗಿದೆ. ಹೌದು, ಯಾರಿಗೆ ಯಾವ ಸಮಯ ದಲ್ಲಿ ಈ ಸಮಸ್ಯೆ ಬರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅಷ್ಟೊಂದು ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದೇ ಹೇಳಬಹುದು ಆದರೆ ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಬರಬಾರದು. ಆರೋಗ್ಯವಾಗಿ ಇರಬೇಕು ಎಂದರೆ ಅವನು ತನ್ನ ಜೀವನದಲ್ಲಿ ಕೆಲವೊಂದಷ್ಟು ಒಳ್ಳೆಯ ವಿಧಾನಗಳನ್ನು ಅಂದರೆ ಜೀವನ ಶೈಲಿಯನ್ನು ಆಹಾರ…

    Read more...

  • ಯಾಕೆ ಶರೀರದ ಬಲ ಹೆಚ್ಚಾಗುತ್ತಿಲ್ಲ ಗೊತ್ತಾ ? ಹೀಗೆ ಮಾಡಿದರೆ ಸಾಕು ಬೇಕಾದಷ್ಟು ಬಲ ಹೆಚ್ಚಿಸಿಕೊಳ್ಳಬಹುದು

    ಯಾಕೆ ಶರೀರದ ಬಲ ಹೆಚ್ಚುತ್ತಿಲ್ಲ?….. ಕಾರಣವೇನು? ಯಾಕೆ ಶರೀರದ ಬಲ ಹೆಚ್ಚುತ್ತಿಲ್ಲ ಎನ್ನುವುದಕ್ಕೆ ಕಾರಣ ಏನು ತಿಳಿದುಕೊಳ್ಳುವುದರ ಮೊದಲು ಈಗ ನಾವು ಹೇಳುವಂತಹ ಈ ಒಂದು ಕಥೆಯನ್ನು ಕೇಳಿ ಆಗ ನಿಮಗೆ ಅದರ ಅರ್ಥ ತಿಳಿಯುತ್ತದೆ. ಒಂದು ರಾಜ್ಯದಲ್ಲಿ ಒಬ್ಬ ಹುಡುಗ ಇದ್ದ. ಅವನ ಹೆಸರು ಭೀಮ. ಮತ್ತು ಅವನು ತನ್ನ ಹೆಸರಿನಂತೆ ಶಕ್ತಿಶಾಲಿಯಾಗಿದ್ದ. ಆದರೆ ಅವನು ತನ್ನ ಜೀವನದಲ್ಲಿ ಯಾವುದೇ ಜವಾಬ್ದಾರಿ ಇರಲಿಲ್ಲ. ಆದರೆ ಅವನು ತನ್ನ ಸುತ್ತ ಮುತ್ತ ಇದ್ದವರೆಲ್ಲರಿಗಿಂತ ಹೆಚ್ಚು ಶಕ್ತಿಶಾಲಿ ಯಾಗಿದ್ದ.…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">