Healthy World » Karnataka's Best News Portal

Category: Healthy world

  • ನಿಮಗೆ ಹೊಟ್ಟೆಯ ಬೊಜ್ಜು ಬರಲು 5 ಕಾರಣಗಳು… ಇವುಗನ್ನು ಇಂದೇ ಬಿಟ್ಟು ಬಿಡಿ…

    ನಿಮಗೆ ಹೊಟ್ಟೆಯ ಬೊಜ್ಜು ಬರಲು 5 ಕಾರಣಗಳು… ಇವುಗನ್ನು ಇಂದೇ ಬಿಟ್ಟು ಬಿಡಿ…

    ನಿಮಗೆ ಹೊಟ್ಟೆಯ ಬೊಜ್ಜೆ….? ಈ 5 ಕಾರಣಗಳನ್ನು ಬಿಡಿ…..?? ನಮ್ಮಲ್ಲಿ ಹೆಚ್ಚಿನ ಜನಕ್ಕೆ ಹೊಟ್ಟೆಯ ಭಾಗದಲ್ಲಿ ಅತಿ ಹೆಚ್ಚು ಬೊಜ್ಜು ಸೇರಿಕೊಳ್ಳುತ್ತದೆ. ಆದರೆ ಕೆಲವೊಂದಷ್ಟು ಜನರು ಈ ಸಮಸ್ಯೆ ಬರುವುದಕ್ಕೆ ಕಾರಣ ಏನು ಎಂದು ಸಹ ತಿಳಿದುಕೊಳ್ಳಲು ಇಷ್ಟಪಡುವು ದಿಲ್ಲ. ಆದರೆ ಈ ಒಂದು ಸಮಸ್ಯೆ ಬರುವುದಕ್ಕೆ ಬಹಳ ಪ್ರಮುಖವಾಗಿರು ವಂತಹ ಕಾರಣವನ್ನು ನೀವು ತಿಳಿದುಕೊಂಡರೆ ನೀವು ಅದನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಹಾಗಾದರೆ ಈ ಹೊಟ್ಟೆಯ ಬೊಜ್ಜು ಕಾಣಿಸಿಕೊಳ್ಳುವುದಕ್ಕೆ ಬಹಳ ಪ್ರಮುಖವಾಗಿರುವಂತಹ ಕಾರಣ ಏನು ಎಂದು ನೋಡುವುದಾದರೆ. ಮೊದಲನೆಯದಾಗಿ…

    Read more...

  • ಈ ಅದ್ಬುತವಾದ ಪುಡಿಯಿಂದ ಒಂದು ಬಾರಿ ಬೊಜ್ಜು ಇರೊ ಕಡೆ ಮಸಾಜ್ ಮಾಡಿ ಸಾಕು ಬೊಜ್ಜು ನೀರಿನಂತೆ ಕರಗುತ್ತೆ

    ಈ ಅದ್ಬುತವಾದ ಪುಡಿಯಿಂದ ಒಂದು ಬಾರಿ ಬೊಜ್ಜು ಇರೊ ಕಡೆ ಮಸಾಜ್ ಮಾಡಿ ಸಾಕು ಬೊಜ್ಜು ನೀರಿನಂತೆ ಕರಗುತ್ತೆ

    ಅದ್ಭುತವಾದ ಈ ಪುಡಿಯಿಂದ ಒಂದು ಬಾರಿ ಮಸಾಜ್ ಮಾಡಿ ಹೊಟ್ಟೆಯ ಬೊಜ್ಜು ನೀರಿನಂತೆ ಕರಗುತ್ತೆ………! ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಅತಿಯಾದಂತಹ ಹೊಟ್ಟೆಯ ಬೊಜ್ಜನ್ನು ಹೊಂದಿದ್ದು ಅದನ್ನು ಕಡಿಮೆ ಮಾಡಿಕೊಳ್ಳಲು ಹಲವಾರು ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಕೆಲವೊಬ್ಬರು ಒಳ್ಳೆಯ ರೀತಿಯಾಗಿ ತಮ್ಮ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿ ಕೊಂಡರೆ ಕೆಲವೊಂದಷ್ಟು ಜನ ಅಡ್ಡ ಪರಿಣಾಮವನ್ನು ಉಂಟುಮಾಡು ವಂತಹ ವಿಧಾನಗಳನ್ನು ಅನುಸರಿಸಿ ಹಲವಾರು ಸಮಸ್ಯೆಗಳಿಗೆ ಗುರಿಯಾಗಿರುತ್ತಾರೆ. ಅದರಲ್ಲೂ ಇತ್ತೀಚಿಗೆ ಕೆಲವೊಂದಷ್ಟು ಜನ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ…

    Read more...

  • ಇದೊಂದೆ ತರಕಾರಿ ನೂರು ಮಾತ್ರೆಗೆ ಸಮ ನಿಶ್ಯಕ್ತಿ ಸುಸ್ತು ಆಯಾಸ ಕೈ ಕಾಲು ಪಾದ ಉರಿ ಗ್ಯಾಸ್ ಅಸಿಡಿಟಿಗೆ ರಾಮಬಾಣ‌‌‌‌

    ಇದೊಂದೆ ತರಕಾರಿ ನೂರು ಮಾತ್ರೆಗೆ ಸಮ ನಿಶ್ಯಕ್ತಿ ಸುಸ್ತು ಆಯಾಸ ಕೈ ಕಾಲು ಪಾದ ಉರಿ ಗ್ಯಾಸ್ ಅಸಿಡಿಟಿಗೆ ರಾಮಬಾಣ‌‌‌‌

    ಇದೊಂದೇ ತರಕಾರಿ ನೂರು ಮಾತ್ರೆಗೆ ಸಮ ನಿಶಕ್ತಿ, ಸುಸ್ತು, ಆಯಾಸ ಕೈ ಕಾಲು ಪಾದ ಎದೆ ಉರಿ, ಗ್ಯಾಸ್, ಅಸಿಡಿಟಿ, ಉರಿಮೂತ್ರ, ಬೊಜ್ಜು ದೂರವಾಗುತ್ತೆ……|| ನಾವು ನಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಹಲವಾರು ರೀತಿಯ ತರಕಾರಿಗಳನ್ನು ಉಪಯೋಗಿಸುತ್ತಿರುತ್ತೇವೆ ಆದರೆ ಅವುಗಳ ಪ್ರಯೋಜನ ಮಾತ್ರ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ ಅದೇ ರೀತಿಯಾಗಿ ಕೆಲವೊಂದಷ್ಟು ತರಕಾರಿಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ…

    Read more...

  • ಕಿಡ್ನಿ ಫೇಲ್ ಆಗುವ ಮೊದಲು ಈ ಲಕ್ಷಣಗಳು ಕಂಡುಬರುತ್ತೆ..ಎಚ್ಚರ..ಕಿಡ್ನಿ ಸಮಸ್ಯೆ ನಿರ್ಲಕ್ಷ್ಯ ಬೇಡ

    ಕಿಡ್ನಿ ಫೇಲ್ ಆಗುವ ಮೊದಲು ಈ ಲಕ್ಷಣಗಳು ಕಂಡುಬರುತ್ತೆ..ಎಚ್ಚರ..ಕಿಡ್ನಿ ಸಮಸ್ಯೆ ನಿರ್ಲಕ್ಷ್ಯ ಬೇಡ

    ಕಿಡ್ನಿ ಫೇಲ್ ಆಗುವ ಮೊದಲು ಈ ಲಕ್ಷಣಗಳು ಇರುತ್ತವೆ……!! ಇತ್ತೀಚಿನ ದಿನದಲ್ಲಿ ಹೆಚ್ಚಿನ ಜನಕ್ಕೆ ಕಿಡ್ನಿ ಫೇಲ್ ಆಗುವಂಥ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಆದರೆ ಹೆಚ್ಚಿನ ಜನಕ್ಕೆ ಈ ಸಮಸ್ಯೆ ಬರುವು ದಕ್ಕೆ ಬಹಳ ಪ್ರಮುಖವಾದಂಥ ಕಾರಣಗಳೇನು ಹಾಗು ಅದನ್ನು ಹೇಗೆ ಕಂಡುಹಿಡಿಯುವುದು ಹಾಗೂ ಅದನ್ನು ಮೊದಲ ಹಂತದಲ್ಲಿಯೇ ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿ ತಿಳಿದಿರುವುದಿಲ್ಲ. ಆದರೆ ಈ ದಿನ ಕಿಡ್ನಿ ಫೇಲ್ ಆಗುತ್ತಿದ್ದರೆ ನಿಮ್ಮ ದೇಹದಲ್ಲಿ ಯಾವ ರೀತಿಯಾದಂತಹ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಹಾಗೂ ಅದನ್ನು…

    Read more...

  • ನೈಸರ್ಗಿಕವಾಗಿ ಕಪ್ಪಗಿನ ಕತ್ತು ಮೊಣಕೈ ಮೊಣಕಾಲು ಸಂಪೂರ್ಣ ದೇಹ ಬೆಳ್ಳಗಾಗಲು ಈ ರೀತಿ ಮಾಡಿ

    ನೈಸರ್ಗಿಕವಾಗಿ ಕಪ್ಪಗಿನ ಕತ್ತು, ಮೊಣಕೈ ಮೊಣಕಾಲು, ಅಂಡರ್ ಆರ್ಮ್ಸ್, ಫುಲ್ ಬಾಡಿ ಟ್ಯಾನ್ ಅನ್ನು ಕೇವಲ 1 ಬಳಕೆಯಿಂದ ಸ್ವಚ್ಛಗೊಳಿಸಿ…….!! ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ದೇಹದಲ್ಲಿ ಉಂಟಾಗಿರುವಂತಹ ಕಪ್ಪು ಬಣ್ಣ ಅಂದರೆ ಟ್ಯಾನ್ ಅನ್ನು ದೂರ ಮಾಡಿಕೊಳ್ಳಲು ಹಲವಾರು ರೀತಿಯ ಮಾರುಕಟ್ಟೆ ಪದಾರ್ಥಗಳನ್ನು ಉಪಯೋಗಿಸುತ್ತಿರುತ್ತಾರೆ. ಹಾಗೂ ಅವುಗಳಿಗೆ ಹೆಚ್ಚಿನ ಬಂಡವಾಳವನ್ನು ಹಾಕುವುದರ ಮೂಲಕ ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಅದನ್ನು ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಮಿಕಲ್ ಯುಕ್ತ ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ತಮ್ಮ ಸಮಸ್ಯೆ ಗಳನ್ನು ದೂರ…

    Read more...

  • ಮುಟ್ಟಾದ ಹೆಣ್ಣು ಮನೆಯೊಳಗಿದ್ದರೆ ಮೈಲಿಗೆಯಾಗುತ್ತಾ ? ಅವಧೂತ ಶ್ರೀ ವಿನಯ್ ಗುರುಗಳ ಈ ಮಾತು ಕೇಳಿ

    ಮುಟ್ಟಾದ ಹೆಣ್ಣು ಮನೆಯೊಳಗೆ ಇದ್ದರೆ ಮೈಲಿಗೆ ಯಾಗುತ್ತಾ…? ಅವಧೂತ ಶ್ರೀ ವಿನಯ್ ಗುರೂಜಿ…..|| ಹೆಂಗಸರಲ್ಲಿ ಮುಟ್ಟಾಗುವುದು ಮೈಲಿಗೆ ಎನ್ನುವವರಿಗೆ ಶಾಸ್ತ್ರೀಯ ಭಾಷೆಯಲ್ಲಿ ಉತ್ತರಿಸುವುದಾದರೆ ಕಾಮಾಕ್ಯ ಕ್ಷೇತ್ರದಲ್ಲಿ ದೇವಿಯು ಮುಟ್ಟಾಗುತ್ತಾರೆ. ಆಕೆಯ ಯೋನಿ ಭಾಗದಿಂದ ರಕ್ತ ಹರಿಯುತ್ತದೆ ಎನ್ನಲಾಗುತ್ತದೆ. ಅದನ್ನೇ ಮಹಾ ಯೋಗಿಗಳು, ತಪಸ್ವಿಗಳು ಮಹಾಪ್ರಸಾದ ಎಂದು ಸ್ವೀಕರಿಸುತ್ತಾರೆ. ಆಕೆಯನ್ನು ಮಹಾ ಮಾತೆಯಾಗಿ ಜಗತ್ತು ಒಪ್ಪಿಕೊಂಡಿದೆ. ಸಾಮಾನ್ಯ ಹೆಣ್ಣೂ ಅವಳ ಸಮಾನವೇ ಆಗಿದ್ದಾಳೆ. ಹೀಗಾಗಿ ಆ ದೇವಿ ಪವಿತ್ರ ಎಂದು ಒಪ್ಪಿಕೊಳ್ಳುವುದಾದರೆ ನಮ್ಮದೇ ಮನೆಯ ಹೆಣ್ಣುಮಕ್ಕಳು ಮುಟ್ಟಾದರೆ ಅಪವಿತ್ರ…

    Read more...

  • ಮಲಗುವ ಮೊದಲು ಲವಂಗ ತಿಂದರೆ ಏನಾಗುತ್ತೆ ಗೊತ್ತಾ ? ಕಾಮ ಕೆರಳಿಸುವ ಮನೆಮದ್ದು ಹೇಗೆ ಸೇವಿಸಬೇಕು ನೋಡಿ

    ಮಲಗುವ ಮೊದಲು ಲವಂಗ ತಿಂದರೆ ಏನಾಗುತ್ತೆ ಗೊತ್ತಾ…..?? ಲವಂಗ ಎಂದ ತಕ್ಷಣ ಪ್ರತಿಯೊಬ್ಬರಿಗೂ ಕೂಡ ಅಡುಗೆ ಪದಾರ್ಥಗಳಲ್ಲಿ ಉಪಯೋಗಿಸುವಂತಹ ಒಂದು ಮಸಾಲೆ ಪದಾರ್ಥ ಎಂದು ತಿಳಿದಿರು ತ್ತಾರೆ. ಹೌದು ಅದು ನಿಜ ಆದರೆ ಈ ದಿನ ಲವಂಗವನ್ನು ಈ ರೀತಿ ಅಂದರೆ ಈ ಒಂದು ವಿಧಾನದಲ್ಲಿ ಸೇವನೆ ಮಾಡಿದ್ದೆ ಆದರೆ ಯಾವ ರೀತಿಯ ಕೆಲವೊಂದು ಪ್ರಯೋಜನಗಳನ್ನು ಪಡೆದು ಕೊಳ್ಳಬಹುದು ಎಂಬ ಮಾಹಿತಿ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ಅದರಲ್ಲೂ ಲವಂಗವನ್ನು ಸೇವನೆ ಮಾಡುವುದರಿಂದ ಈ ಒಂದು ಸಮಸ್ಯೆಯನ್ನು ದೂರ…

    Read more...

  • ವಿಸ್ಕಿ ಬೀಯರ್ ಬ್ರಾಂಡಿ ರಮ್‌.ಮಜಾ ನೋಡ್ರಿ..ಇದರಿಂದ ದೇಹಕ್ಕೆ ಒಳ್ಳೆಯದಾ ಕೆಟ್ಟದ್ದ..ಏನಾಗುತ್ತೆ ಇವುಗಳನ್ನು ಕುಡಿದರೆ ನೋಡಿ

    ರಮ್ // ವಿಸ್ಕಿ // ಬಿಯರ್ // ಬ್ರಾಂಡಿ ಮಜಾ ನೋಡಿ……|| ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ರಮ್ ವಿಸ್ಕಿ ಬಿಯರ್ ಹೀಗೆ ಮಧ್ಯಪಾನದ ಚಟಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಅವರು ಹಲವಾರು ರೀತಿಯ ಸಮಸ್ಯೆಗಳನ್ನು ಕೂಡ ತಂದುಕೊಂಡಿರುತ್ತಾರೆ. ಹಾಗೂ ಅದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕೂಡ ಎದುರಾಗಿರುತ್ತದೆ. ಆದರೂ ಕೂಡ ಅವರು ಈ ಒಂದು ಚಟವನ್ನು ಬಿಡಲು ಸಾಧ್ಯವಾಗುವುದಿಲ್ಲ. ಹಾಗೂ ಅದನ್ನು ಬಿಡಿಸಲು ಎಷ್ಟೇ ಪ್ರಯತ್ನ ಪಟ್ಟರು ಆ ಒಂದು ಚಟವನ್ನು ಬಿಡಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಇದರಿಂದಾಗಿ…

    Read more...

  • ತೆಳ್ಳಗಾಗಲು ಬಂಜೇತನಕ್ಕೆ ನಿಮ್ಮ ಆರೋಗ್ಯ ಸದಾ ಚೆನ್ನಾಗಿರಲು ತಪ್ಪದೇ ಈ ನಿಯಮ ಪಾಲಿಸುತ್ತಾ ಬನ್ನಿ

    ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ಆರೋಗ್ಯ ಮಾಹಿತಿಗಳು…!! ಮನೆ ಮದ್ದುಗಳು……!! ಹೆಚ್ಚಿನ ಜನಕ್ಕೆ ತಮ್ಮ ದಿನನಿತ್ಯದಲ್ಲಿ ಕಾಣಿಸಿಕೊಳ್ಳುವಂತಹ ಕೆಲ ವೊಂದಷ್ಟು ಸಮಸ್ಯೆಗಳನ್ನು ಹೇಗೆ ದೂರ ಮಾಡಿಕೊಳ್ಳಬೇಕು ಎಂಬ ಮಾಹಿತಿ ಇರುವುದಿಲ್ಲ. ಬದಲಿಗೆ ಅವರು ಸಣ್ಣಪುಟ್ಟ ಸಮಸ್ಯೆಗಳಿಗೂ ಸಹ ಆಸ್ಪತ್ರೆಗಳಿಗೆ ಹೋಗುತ್ತಿರುತ್ತಾರೆ. ಆದರೆ ಸಣ್ಣ ಪುಟ್ಟ ಸಮಸ್ಯೆ ಗಳಿಗೂ ಕೂಡ ಆಸ್ಪತ್ರೆಗೆ ಹೋಗುವುದು ಅಷ್ಟು ಒಳ್ಳೆಯದಲ್ಲ. ಬದಲಿಗೆ ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವುದನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅಂದರೆ ಯಾವ ಕೆಲವೊಂದಷ್ಟು ಮನೆಮದ್ದುಗಳನ್ನು ಉಪಯೋಗಿಸು ವುದರ ಮೂಲಕ ತಮ್ಮ ಸಮಸ್ಯೆಗಳನ್ನು…

    Read more...

  • ನರಹುಲಿ ಅಥವಾ ಸ್ಕಿನ್ ಟ್ಯಾಗ್ ಸಮಸ್ಯೆಗೆ ಇಲ್ಲಿದೆ ನೋಡಿ ಶಕ್ತಿಶಾಲಿ ಮನೆಮದ್ದು…ಒಂದು ಸಲ ಬಳಸಿ ನೋಡಿ

    ನರ ಹುಲಿ ಅಥವಾ ಚರ್ಮದ ಸಮಸ್ಯೆಗೆ ಇವತ್ತೇ ಹೇಳಿ ಗುಡ್ ಬಾಯ್// ಬಹಳಷ್ಟು ಜನರಿಗೆ ಕುತ್ತಿಗೆ ಭಾಗದಲ್ಲಿ ಅಥವಾ ದೇಹದ ಭಾಗದಲ್ಲಿ ನರಹುಲಿ ಎಂಬುದು ಸಮಸ್ಯೆಯಾಗಿದೆ. ಇದನ್ನು ತೆಗೆಯಲು ಕೆಲವರು ತುಂಬಾ ಔಷಧಿಗಳನ್ನು ಕೂಡ ಉಪಯೋಗಿಸುತ್ತಾರೆ. ಹಾಗಾದರೆ ಆ ಒಂದು ಸುಲಭವಾದ ವಿಧಾನ ಯಾವುದು? ಹಾಗೆಯೇ ಈ ನರ ಹುಲಿಯನ್ನು ಬುಡ ಸಮೇತ ಹೇಗೆ ದೂರ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಇವತ್ತು ಒಂದು ಉತ್ತಮವಾದ ಮನೆಮದ್ದು ಏನೆಂದರೆ ಸಾಮಾನ್ಯವಾಗಿ ದೇಹದಲ್ಲಿ ನರ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">