Healthy world - Karnataka's Best News Portal

Category: Healthy world

  • ಹೊಟ್ಟೆ ಬೊಜ್ಜು ಕರಗಿಸಲು ಈ 5 ವ್ಯಾಯಾಮ ಮಾಡಿ ಸಾಕು ಹೊಟ್ಟೆ ಬೊಜ್ಜು ನೀರಿನಂತೆ ಕರಗುತ್ತದೆ..

    ಹೊಟ್ಟೆ ಬೊಜ್ಜು ಕರಗಿಸಲು ಈ 5 ವ್ಯಾಯಾಮ ಮಾಡಿ ಸಾಕು ಹೊಟ್ಟೆ ಬೊಜ್ಜು ನೀರಿನಂತೆ ಕರಗುತ್ತದೆ..

    ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವಂತಹ ವ್ಯಾಯಾಮ…ಸಾಮಾನ್ಯವಾಗಿ ದೇಹದ ತೂಕ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಹಲವಾರು ರೀತಿಯ ರೋಗಗಳು ನಮಗೆ ಆವರಿಸುತ್ತಿದೆ ಅದರಲ್ಲಿಯೂ ಮಧುಮೇಹ, ಬಿಪಿ, ಶುಗರ್, ಇವೆಲ್ಲ ಕಾಯಿಲೆಗಳು ಕೂಡ ನಮ್ಮ ದೇಹದ ತೂಕ ಹೆಚ್ಚಾಗುವುದರಿಂದ ಕಂಡು ಬರುತ್ತದೆ. ಈ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂದರೆ ನಾವು ನಮ್ಮ ಆಹಾರವನ್ನು ಸರಿಯಾಗಿ ತೆಗೆದುಕೊಳ್ಳುವುದರ ಜೊತೆಗೆ ಒಂದಷ್ಟು ದೈಹಿಕ ವ್ಯಾಯಮಗಳನ್ನು ಮಾಡಬೇಕು ಆಗ ಮಾತ್ರ ನಾವು ನಮ್ಮ ದೇಹದ ತೂಕವನ್ನು ಇಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇನ್ನೂ ಯಾವ ರೀತಿಯ ವ್ಯಾಯಾಮಗಳನ್ನು…

    Read more...

  • ನೆನೆಸಿಟ್ಟ ಬಾದಾಮಿ ತಿಂದು ಚಮತ್ಕಾರ ನೋಡಿ ವಿಟಮಿನ್ ಗಳ ಆಗರ ಹೇಗೆ ಯಾವಾಗ ತಿನ್ನಬೇಕು ನೋಡಿ…!

    ನೆನೆಸಿಟ್ಟ ಬಾದಾಮಿ ತಿಂದು ಚಮತ್ಕಾರ ನೋಡಿ ವಿಟಮಿನ್ ಗಳ ಆಗರ ಹೇಗೆ ಯಾವಾಗ ತಿನ್ನಬೇಕು ನೋಡಿ…!

    ನೀವು ಪ್ರತಿದಿನ 4 ಬಾದಾಮಿ ತಿಂದರೆ ಏನಾಗುತ್ತದೆ? ಬಾದಾಮಿ ಯನ್ನು ಮೇಧ್ಯಾ ಎಂದು ಕರೆಯುತ್ತಾರೆ ಅಂದರೆ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಅಂದರೆ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಅತ್ಯುತ್ತಮವಾದ ಔಷಧಿಯಾಗಿದೆ ಬಾದಾಮಿ ಇದು ಉಷ್ಣ ವೀರ ದ್ರವ್ಯವಾಗಿದ್ದು ಇದು ದೇಹಕ್ಕೆ ಉಷ್ಣತೆಯನ್ನು ಒದಗಿಸಿ ಕೊಡುವುದರಿಂದ ಇದಕ್ಕೆ ಉಷ್ಣವೀರ ದ್ರವ್ಯ ಎಂದೇ ಹೆಸರಿಟ್ಟರು ಬಾದಾಮಿ ಯಲ್ಲಿ ಇರುವ ರಂಜಕ ಹಾಗೂ ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯ ದು ಮೂಳೆಗಳಿಗೆ ಹೆಚ್ಚಿನದಾದಂತಹ ಶಕ್ತಿಯನ್ನು ಒದಗಿಸುವಲ್ಲಿ ಈ ಬಾದಾಮಿ ಪ್ರಮುಖವಾದ ಪಾತ್ರವನ್ನು…

    Read more...

  • ಒಂದು ದಿನಕ್ಕೆ ಎಷ್ಟು ಸಮಯ ನಿದ್ದೆ ಮಾಡಬೇಕು! ಕಡಿಮೆ ಮಾಡಿದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ ವಿಡಿಯೋ ನೋಡಿ

    ಒಂದು ದಿನಕ್ಕೆ ಎಷ್ಟು ಸಮಯ ನಿದ್ದೆ ಮಾಡಬೇಕು! ಕಡಿಮೆ ಮಾಡಿದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ ವಿಡಿಯೋ ನೋಡಿ

    ಒಂದು ದಿನಕ್ಕೆ ಎಷ್ಟು ಸಮಯ ನಿದ್ದೆ ಮಾಡಬೇಕು ಗೊತ್ತಾ? ನಿದ್ದೆ ಕಡಿಮೆಯಾದರೆ ದೇಹದಲ್ಲಾಗುವ ಬದಲಾವಣೆಗಳೇನೇನು ಗೊತ್ತಾ?ನಿದ್ರೆ ಎನ್ನುವುದು ಮನುಷ್ಯನಿಗೆ ಬಹಳ ಮುಖ್ಯವಾದ ವ್ಯಾಯಾಮ ಎಂದೇ ಹೇಳಬಹುದು. ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚಾಗಿ ನಿದ್ದೆ ಮುಖ್ಯ ತಪ್ಪಾಗಲಾರದು. ಯಾಕೆಂದರೆ ನಾವು ಮೂರು ಹೊತ್ತು ಊಟ ಮಾಡದೇ ಇರಬಹುದು ಆದರೆ ಒಂದು ದಿನ ನಿದ್ದೆ ಮಾಡದಿದ್ದರೆ ನಮ್ಮ ಮರುದಿನದ ಯಾವ ಚಟುವಟಿಕೆಗಳು ಕೂಡ ಆಸಕ್ತಿಯಿಂದ ಕೂಡಿರುವುದಿಲ್ಲ ಹಾಗೂ ದಿನಪೂರ್ತಿ ನಾವು ನಿದ್ದೆಯ ಮಂಪರಿನಲ್ಲಿಯೇ ಕಳೆಯುತ್ತೇವೆ. ಹಾಗಾಗಿ ಪ್ರತಿ…

    Read more...

  • ಯಾವ ಕಾಯಿಲೆಗೆ ಯಾವ ಪಾಯಸ,ಬಿಪಿ ಶುಗರ್ ಕೊಲೆಸ್ಟರಾಲ್‌ ಇರುವವವರು ಈ ಪಾಯಸ ಕುಡಿದರೆ ಬಿಪಿ ಶುಗರ್ ಮಂಗಮಾಯ..!

    ಯಾವ ಕಾಯಿಲೆಗೆ ಯಾವ ಪಾಯಸ,ಬಿಪಿ ಶುಗರ್ ಕೊಲೆಸ್ಟರಾಲ್‌ ಇರುವವವರು ಈ ಪಾಯಸ ಕುಡಿದರೆ ಬಿಪಿ ಶುಗರ್ ಮಂಗಮಾಯ..!

    100 ಕಾಯಿಲೆಗಳಿಗೆ ಈ ಪಾಯಸ ಕುಡಿಯಿರಿ ಶುಗರ್, ಬಿಪಿ, ಕೊಲೆಸ್ಟ್ರಾಲ್ ಮಂಗಮಾಯವಾಗುತ್ತದೆ.ಹಲವಾರು ರೀತಿಯಾದಂತಹ ಪಾಯಸಗಳನ್ನು ನಮ್ಮ ದೇಶದಲ್ಲಿ ಮಾಡುತ್ತಾರೆ ಒಂದೊಂದು ಪಾಯಸಗಳು ಒಂದೊಂದು ಪಾಯಸವು ಕೂಡ ಒಂದೊಂದು ಕಾಯಿಲೆಗೆ ಅದ್ಭುತವಾದಂತಹ ಪರಿಹಾರ ನಗಳನ್ನು ಒದಗಿಸುತ್ತದೆ. ಮಳೆಗಾಲದಲ್ಲಿ ಬೇರೆ ಪಾಯಸ ಮಾಡ್ತಾರೆ, ಬೇಸಿಗೆಗಾಲದಲ್ಲಿ ಬೇರೆ ಪಾಯಸ ಮಾಡ್ತಾರೆ, ಚಳಿಗಾಲದಲ್ಲಿ ಬೇರೆ ಪಾಯಸ ಮಾಡ್ತಾರೆ. ಅದ್ಭುತವಾಗಿರುವಂತಹ ಪ್ರಕೃತಿ ವಿಜ್ಞಾನ ನಮ್ಮ ಒಂದು ಅಡಿಗೆಯಲ್ಲಿ ಅಡಗಿದೆ ಪಾಯಸ ಶುಗರ್ ಇರುವವರು ಸಹ ತಿನ್ನಬಹುದು ಶುಗರ್ ಇರುವವರು ಸಕ್ಕರೆ ಬಿದ್ದರೆ ಶುಗರ್ ಜಾಸ್ತಿಯಾಗುತ್ತದೆ…

    Read more...

  • ಬೆಳಿಗ್ಗೆ ಟೀ ಕಾಫಿ ಬದಲು ಕುಡಿಯಿರಿ 16 ಕಾಯಿಲೆ ಜೀವನ ಪರ್ಯಂತ ಬರೊಲ್ಲ..ಶರೀರದ ಕೆಟ್ಟ ಕಲ್ಮಶ ಹೊರಹಾಕುತ್ತೆ.

    ಬೆಳಿಗ್ಗೆ ಟೀ ಕಾಫಿ ಬದಲು ಕುಡಿಯಿರಿ 16 ಕಾಯಿಲೆ ಜೀವನ ಪರ್ಯಂತ ಬರೊಲ್ಲ..ಶರೀರದ ಕೆಟ್ಟ ಕಲ್ಮಶ ಹೊರಹಾಕುತ್ತೆ.

    11 ದಿನ ಒಂದು ಗ್ಲಾಸ್ ಈ ನೀರನ್ನು ಕುಡಿದರೆ ಸಾಕು 65 ವರ್ಷವಾದರೂ 25 ವರ್ಷದ ಯುವಕರಂತೆಆರೋಗ್ಯಯುತವಾಗಿ ಇರುತ್ತಿರ ಗ್ಯಾಸ್ಟಿಕ್ ಅಸಿಡಿಟಿ ಅಜೀರ್ಣ ಸಮಸ್ಯೆ ಸಂಪೂರ್ಣ ದೂರವಾಗುತ್ತದೆ.ಅಮೃತಕ್ಕೆ ಸಮನಾಗಿರುವ ಈ ನೀರನ್ನು ಕುಡಿದರೆ ನೀವು ಜೀವನ ಪರ್ಯಂತ ಆರೋಗ್ಯಯುತವಾಗಿ ಇರುತ್ತೀರ ಅಷ್ಟೇ ಅಲ್ಲದೆ ನೂರು ವರ್ಷವಾದರೂ ಕೂಡ 25 ವರ್ಷದ ಯುವಕರಂತೆ ಶಕ್ತಿಯುತವಾಗಿ ಇರುತ್ತಿರ. ಈಗಂತೂ ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಕೂಡ ಸಾಕಷ್ಟು ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ ಈ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ…

    Read more...

  • ಮೆಂತೆ ಕಾಳಿನಿಂದ ಹೀಗೆ ಮಾಡಿದರೆ ನೀವು ಅಂದುಕೊಂಡಂತೆ ಆಗುತ್ತೆ..ಮನಸ್ಸಿನ ಕೋರಿಕೆಗಳು ಈಡೇರುತ್ತೆ.

    ಮೆಂತೆ ಕಾಳಿನಿಂದ ಹೀಗೆ ಮಾಡಿದರೆ ನೀವು ಅಂದುಕೊಂಡಂತೆ ಆಗುತ್ತೆ..ಮನಸ್ಸಿನ ಕೋರಿಕೆಗಳು ಈಡೇರುತ್ತೆ.

    ಯಾರು ಈ ಸೋಶಿಯಲ್ ಸ್ಟಾರ್ ಕನ್ನಡತಿ ಅನು ಅಕ್ಕ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.ಸರ್ಕಾರಿ ಶಾಲೆಗಳ ಚಿಂತೆ ನಮಗೆ ಯಾಕೆ ಎಂದು ಸುಮ್ಮನಿರುವವರೇ ಹೆಚ್ಚು ಯಾರು ಇದಕ್ಕೆ ತಲೆಕೆಡಿಸಿಕೊಳ್ಳಲಿ ಬಿಡಲಿ ನಾನು ನಿಸ್ವಾರ್ಥದಿಂದ ಈ ಮಹೋನ್ನತ ಕೆಲಸಕ್ಕೆ ಕೈ ಹಾಕಿ ನಿಂತಿರುತ್ತೇನೆ ಎಂದು ಹಠವನ್ನು ಹಿಡಿದು ಈ ದೆಸೆಯಲ್ಲಿ ಏಕಾಂಗಿಯಾಗಿ ಅಲ್ಲೊಬ್ಬ ಯುವತಿ ತಾನು ಹೆಜ್ಜೆ ಇಟ್ಟಿದ್ದಳು ಆಕೆ ಕೆಲಸಕ್ಕೆ ಮೊದಲು ಯಾರಿಂದಲೂ ಕೂಡ ಯಾವ ಉತ್ತೇಜನ ಸಿಗಲಿಲ್ಲ ಬದಲಿಗೆ ಅಲ್ಲಿ ಟೀಕೆ ಹಾಗೂ ಚುಚ್ಚು ಮಾತುಗಳಷ್ಟೇ…

    Read more...

  • ನೂರಾರು ಖಾಯಿಲೆಗೆ ರಾಮಬಾಣ ಇದು.‌ನಿದ್ರಾಹೀನತೆ ರಕ್ತಹೀನತೆ,ಮಂಡಿ ನೋವು ದೇಹದ ನಿಶ್ಯಕ್ತಿಗೆ ತಪ್ಪದೇ ಇದನ್ನು ಹೀಗೆ ಬಳಸಿ ಚಮತ್ಕಾರ ನೋಡಿ

    ನೂರಾರು ಖಾಯಿಲೆಗೆ ರಾಮಬಾಣ ಇದು.‌ನಿದ್ರಾಹೀನತೆ ರಕ್ತಹೀನತೆ,ಮಂಡಿ ನೋವು ದೇಹದ ನಿಶ್ಯಕ್ತಿಗೆ ತಪ್ಪದೇ ಇದನ್ನು ಹೀಗೆ ಬಳಸಿ ಚಮತ್ಕಾರ ನೋಡಿ

    ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ವಯಸ್ಸಾದ ಮೇಲೆ ಬರುತ್ತಿದ್ದ ಕಾಯಿಲೆಗಳು ಚಿಕ್ಕ ವಯಸ್ಸಲ್ಲೇ ಕಾಡುವುದಕ್ಕೆ ಶುರುವಾಗಿದೆ ಪ್ರತಿಯೊಬ್ಬ ಮನುಷ್ಯನಿಗೂ ಯಾವುದಾದರೂ ಒಂದು ಅನಾರೋಗ್ಯ ಸಮಸ್ಯೆ ಕಾಡುತ್ತನೆ ಇರುತ್ತೆ ಎಲ್ಲದಕ್ಕೂ ನಾವು ಮಾತ್ರೆಗಳನ್ನ ಔಷಧಿಗಳನ್ನ ತೆಗೆದುಕೊಂಡು ಇನ್ನಷ್ಟು ನಮ್ಮ ಆರೋಗ್ಯವನ್ನ ಹಾಳು ಮಾಡಿಕೊಳ್ಳುತ್ತಿದ್ದೇವೆ, ನಾವು ನಮ್ಮಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಕಡೆ ಗಮನವನ್ನೇ ಕೊಡುತ್ತಿಲ್ಲ ನಮ್ಮ ಜೀವನ ಶೈಲಿ ದಿನೇ ದಿನೇ ನಮ್ಮ ಜೀವನವನ್ನೇ ಹಾಳು ಮಾಡುತ್ತಿದೆ. ಹಿಂದಿನ ಕಾಲದ ಜನರು ಹೆಚ್ಚು ಆರೋಗ್ಯಕರವಾಗಿ ಜೀವನ ಸಾಗಿಸುತ್ತಿದ್ದರು,…

    Read more...

  • ಬೆಳಿಗ್ಗೆ ಖಾಲಿ ಹೊಟ್ಟೆಗೆ ಬಿಸಿ ನೀರು ಸೇವಿಸುತ್ತಿದ್ದೀರಾ ? ಫ್ರಿಡ್ಜ್ ನೀರು ಕುಡಿತಾ ಇದ್ದರೆ ತಪ್ಪದೇ ಈ ವಿಡಿಯೋ ನೋಡಿ

    ಬೆಳಿಗ್ಗೆ ಖಾಲಿ ಹೊಟ್ಟೆಗೆ ಬಿಸಿ ನೀರು ಸೇವಿಸುತ್ತಿದ್ದೀರಾ ? ಫ್ರಿಡ್ಜ್ ನೀರು ಕುಡಿತಾ ಇದ್ದರೆ ತಪ್ಪದೇ ಈ ವಿಡಿಯೋ ನೋಡಿ

    ಈ ತರ ನೀರು ಕುಡಿದರೆ ಈ ಜನ್ಮದಲ್ಲಿ ಆಸ್ಪತ್ರೆ ಮೆಟ್ಟಿಲು ಹತ್ತಲ್ಲ ತಕ್ಷಣ ಈ ವಿಡಿಯೋ ನೋಡಿ.ನೀರು ಅಷ್ಟು ಸಾಧಾರಣದಲ್ಲ ಇದು ನಮ್ಮ ದೇಹದ ಕಲ್ಮಶಗಳನ್ನ ವಿಷ ಪದಾರ್ಥಗಳನ್ನ ಹೊರಹಾಕಲು ಈ ನೀರು ಬೇಕೆ ಬೇಕು. ಹೊಟ್ಟೆಯಿಂದ ಹಿಡಿದು ಚರ್ಮದವರಿಗೂ ದೇಹದ ತೂಕವನ್ನು ಕಡಿಮೆ ಮಾಡಲು ಮತ್ತು ತೂಕವನ್ನು ಹೆಚ್ಚಿಸಲು ಇದು ಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ಆಧುನಿಕ ಯುಗದಲ್ಲಿ ನೀರನ್ನ ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎನ್ನುವಂತಹ ಕನ್ಫ್ಯೂಷನ್ ಇರುತ್ತದೆ ನಾವು ಎಷ್ಟೇ ಒಳ್ಳೆಯ ಆಹಾರವನ್ನು ಸೇವಿಸಿದರು…

    Read more...

  • ಸಕ್ಕರೆ ಎಂಬ ಜಗತ್ತಿನ ದೊಡ್ಡ ವಿಷ…ಒಂದು ತಿಂಗಳು ಸಕ್ಕರೆ ಸೇವಿಸದೆ ಇದ್ದರೆ ದೇಹದಲ್ಲಿ ಯಾವ ಬದಲಾವಣೆ ಆಗುತ್ತೆ ಗೊತ್ತಾ ?

    ಸಕ್ಕರೆ ಎಂಬ ಜಗತ್ತಿನ ದೊಡ್ಡ ವಿಷ…ಒಂದು ತಿಂಗಳು ಸಕ್ಕರೆ ಸೇವಿಸದೆ ಇದ್ದರೆ ದೇಹದಲ್ಲಿ ಯಾವ ಬದಲಾವಣೆ ಆಗುತ್ತೆ ಗೊತ್ತಾ ?

    ಸಕ್ಕರೆ ಎಂಬುದು ಜಗತ್ತಿನ ಅತಿ ದೊಡ್ಡ ವಿಷ, ಈ ಸಕ್ಕರೆ ಸೇವಿಸುವ ಮುನ್ನ ಇದನ್ನು ನೋಡಿಭೂ ಲೋಕದಲ್ಲಿ ದೊರೆಯುವಂತಹ ಅತಿ ದೊಡ್ಡ ವಿಷ ಅಂದರೆ ಸಕ್ಕರೆ ಅಂತ ಹೇಳಬಹುದು ಸಕ್ಕರೆ ಬಳಕೆ ಮಾಡುವ ಪ್ರತಿಯೊಬ್ಬರೂ ಕೂಡ ಇದನ್ನು ನೋಡಲೇಬೇಕು. ಸಾಮಾನ್ಯವಾಗಿ ನಮ್ಮ ದಿನನಿತ್ಯದ ಆಹಾರ ಪದಾರ್ಥದಲ್ಲಿ ಅಥವಾ ನಾವು ಸೇವನೆ ಮಾಡುವಂತಹ ತಂಪು ಪಾನಿಯ ಟೀ ಕಾಫಿ ಯಾವುದೇ ರೀತಿಯಾದಂತಹ ಸಿಹಿ ತಿಂಡಿ ಪದಾರ್ಥ ಎಲ್ಲದರಲ್ಲೂ ಕೂಡ ಸಾಮಾನ್ಯವಾಗಿ ನಾವು ಸಕ್ಕರೆಯನ್ನು ಬಳಕೆ ಮಾಡುತ್ತೇವೆ. ಆದರೆ ಈ…

    Read more...

  • ಹಾಲಿನಲ್ಲಿ ಈ 3 ಬೆರೆಸಿ ಕುಡಿದರೆ ಆರಡಿ ಕಟೌಟ್ ತರ ಎತ್ತರಕ್ಕೆ ಬೆಳೆಯುತ್ತೀರಿ..ಇದು ನಿಜ ಎಷ್ಟೋ ಜನರಿಗೆ ವರ್ಕ್ ಆಗಿದೆ.

    ಹಾಲಿನಲ್ಲಿ ಈ 3 ಬೆರೆಸಿ ಕುಡಿದರೆ ಆರಡಿ ಕಟೌಟ್ ತರ ಎತ್ತರಕ್ಕೆ ಬೆಳೆಯುತ್ತೀರಿ..ಇದು ನಿಜ ಎಷ್ಟೋ ಜನರಿಗೆ ವರ್ಕ್ ಆಗಿದೆ.

    ಹಾಲಿನಲ್ಲಿ ಈ ಮೂರು ಬೆರೆಸಿ ಕುಡಿದರೆ ಆರಡಿ ಕಟೌಟ್ ತರ ಹೈಟ್ !!ನಮ್ಮ ದೇಹದಲ್ಲಿ ನಮ್ಮ ಬೆಳವಣಿಗೆಯನ್ನು ಅಂದರೆ ಎತ್ತರವನ್ನು ಬೆಳವಣಿಗೆ ಮಾಡುವುದಕ್ಕೆ ಒಂದು ಹಾರ್ಮೋನ್ ಇರುತ್ತದೆ ಅದೇ ಪಿಟ್ಯುಟರಿ ಗ್ರಂಥಿ ಇದು ನಮ್ಮ ದೇಹದಲ್ಲಿ ಸರಿಯಾಗಿ ಕೆಲಸ ಮಾಡಬೇಕು ಎಂದರೆ ನಮ್ಮ ದೇಹಕ್ಕೆ ಅವಶ್ಯಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಗಳು ಮತ್ತು ಪೋಷಕಾಂಶ ಗಳು ಬೇಕಾಗುತ್ತದೆ ಆದರೆ ಕೆಲವರಿಗೆ ಆಹಾರ ಪೋಷಕಾಂಶಗಳು ಕಡಿಮೆ ಇರುತ್ತದೆ ಹಾಗೆಯೇ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಸಹ ದೇಹದಲ್ಲಿನ ಹಾರ್ಮೋನ್ ಗಳು…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">