Category: Healthy world
-
ಮಂಡಿಗಳು ಕಟ್ ಕಟ್ ಅಂತ ಶಬ್ದ ಬರ್ತಿದ್ಯಾ ಈ ಎಣ್ಣೆಯ ಮಿಶ್ರಣ ಮಾಡುತ್ತದೆ ದೊಡ್ಡ ಮಿರಾಕಲ್…
ಮಂಡಿಗಳು ಕಟ್ ಕಟ್ ಅಂತ ಶಬ್ದ ಬರ್ತಿದ್ಯಾ ಈ ಎಣ್ಣೆಯ ಮಿಶ್ರಣ ಮಾಡುತ್ತದೆ ದೊಡ್ಡ ಮಿರಾಕಲ್...
-
ಕಾಲಚಕ್ರವನ್ನೇ ಸಿದ್ದಿಸಿಕೊಳ್ಳುವ ಈ ಮದ್ರೆ ಅದೆಷ್ಟು ಶಕ್ತಿಶಾಲಿ ಗೊತ್ತಾ ? ಕಾಲಮುದ್ರೆಯ ಈ ವಿಶೇಷ ಸತ್ಯ ಅರಿಯಿರಿ
ಕಾಲಚಕ್ರವನ್ನೇ ಸಿದ್ದಿಸಿಕೊಳ್ಳುವ ಈ ಮದ್ರೆ ಅದೆಷ್ಟು ಶಕ್ತಿಶಾಲಿ ಗೊತ್ತಾ ? ಕಾಲಮುದ್ರೆಯ ಈ ವಿಶೇಷ ಸತ್ಯ ಅರಿಯಿರಿ
-
ಸೋಷಿಯಲ್ ಮೀಡಿಯಾ ಸೆಕ್ಸ್ ಡಾಕ್ಟರ್ಸ್ ..ಡಾಕ್ಟ್ರೆ ಅಲ್ಲದವರ ಅಬ್ಬೇಪಾರಿತನ.ಏನೆನೋ ಎಲೆ ತೋರಿಸಿ ಸಂಗಾತಿಗೆ ಸುಖ..ಅಂತೆ
ನೀವು ಹಲವಾರು ಕಡೆ ಗೂಗಲ್ ಡಾಕ್ಟರನ್ನು ನೋಡಿರುತ್ತೀರಾ ಅಲ್ಲಿ ಲೈಂಗಿಕತೆಯ ಬಗ್ಗೆ ಕೆಲವರು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಸುಮ್ಮನೆ ಯಾವ್ಯಾವುದೋ ಒಂದು ಬಾಳೆ ಗಿಡವಂತೆ ಆಮೇಲೆ ಯಾವುದು ಎಲೆಯಂತೆ ಇದನ್ನು ಕುಡಿರಿ ಅದನ್ನು ತಿನ್ನಿ ಅಂತ ಹೀಗೆ ಹತ್ತೆಂಟು ರೀತಿಯಲ್ಲಿ ಹೇಳ್ಕೊಂಡು ಹೋಗುತ್ತಿದ್ದಾರೆ ಆ ವಿಡಿಯೋಗೂ ಕೂಡ ಜನರು ಎಷ್ಟು ಕುರುಡಾಗಿ ನಂಬುತ್ತಿದ್ದಾರೆ ಈ ರೀತಿಯ ವಿಚಾರವನ್ನು ಅಂತಂದ್ರೆ ಡಾಕ್ಟರ್ ಏನೇ ಹೇಳಿದರೂ ಸಹಿತ ಅವರು ನಂಬುತ್ತಿದ್ದಾರೆ ಆದರೆ ಅದು ಹಾಗಲ್ಲ ಲೈಂಗಿಕತೆಯ ಬಗ್ಗೆ ಬೇರೆನೇ ಅರ್ಥ…
-
ಈ ಎಳನೀರನ್ನು ಕುಡಿಯಲೆಬೇಡಿ..ಎಳನೀರು ಯಾವುದು ಬೆಸ್ಟ್..ಶ್ರೀಲಂಕಾ ಕಾಯಿಲೆ ಬಗ್ಗೆ ನಿಮಗೆ ಗೊತ್ತಾ ?
ಈ ಎಳನೀರನ್ನು ಕುಡಿಯಲೇಬೇಡಿ ಎಳನೀರು ಶಾಪ್ ಅಲ್ಲಿ ಡಾಕ್ಟರ್… ಈ ಎಳನೀರನ್ನು ನೋಡಿ ಇದು ತುಂಬಾ ನೀಟಾಗಿ ಇದೆ ಆದರೆ ಈಗ ನೋಡಿ ಇದರಲ್ಲಿ ಸ್ವಲ್ಪ ಗೆರೆಗೆರೆ ಇದೆ ಶ್ರೀಲಂಕಾ ದೇಶದಿಂದ ಕ್ಯಾರಿ ಮಾಡಬೇಕಾದರೆ ಎಕ್ಸ್ಪೋರ್ಟ್ ಇಂಪಾರ್ಟೆಂಟ್ ಅಲ್ಲಿ ಆ ರೀತಿಯ ದೇಶಗಳಿಗೆ ಹೋದಾಗ ನಮಗೆ ಒಂದು ಕೆಟ್ಟ ಅಭ್ಯಾಸವಿದೆ ಇಕ್ಕಳನ್ನು ತೆಗೆದುಕೊಂಡು ಬರುವುದು. ಒಂದು ಅಥವಾ ಒಂದೂವರೆ ಇಂಚಿನ ಹಗಲ ಹಾಗೆ 10 ಅಥವಾ 15 ಇಂಚು ಉದ್ದ ಇರುವ ತಾಮ್ರದ ಮೊಳೆ ಸಿಗುತ್ತದೆ ಆ…
-
ಬೆಳಿಗ್ಗೆ 5 ಗಂಟೆಗೆ ಏಳುವುದು ಹೇಗೆ ಈ ನಿಗೂಢ ರಹಸ್ಯ ಪಾಲಿಸಿ..ಇಡಿ ದಿನ ಹೇಗೆ ಅದೃಷ್ಟ ಬರುತ್ತೆ ನೋಡಿ
ಬೆಳಗ್ಗೆ 5:00 ಗಂಟೆಗೆ ಹೇಳುವುದು ಹೇಗೆ ನಿಗೂಢ ರಹಸ್ಯ ಈ ಸರಳ ಸಲಹೆ ಅನುಸರಿಸಿ… ಬೇಗ ಮಲಗಿ ಬೇಗ ಏಳುವ ಒಂದು ರೂಢಿಯನ್ನ ನಾವು ರೂಡಿಸಿಕೊಳ್ಳಬೇಕು ಸೂರ್ಯ ನಾಡಿಯಲ್ಲಿ ಇದ್ದೀರೋ ಚಂದ್ರನಾಡಿಯಲ್ಲಿ ಇದ್ದೀರೋ ಎಂದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ ಶಕ್ತಿ ಮತ್ತು ಎನರ್ಜಿ ಎಷ್ಟು ಬೇಕು ನಾಡಿನಮ್ಮ ಮೂಡನ್ನು ಡಿಸೈಡ್ ಮಾಡುತ್ತಿದೆ ಅದು. ಒಂದು ಟಿಪ್ಸನ್ನು ಕೊಡುತ್ತೇನೆ ನಾನು ಎಚ್ಚರ ಆಗುವುದಕ್ಕಿಂತ ಮೊದಲು ಒಂದು ರಹಸ್ಯವಿದೆ ಅದನ್ನ ನೀವು 21 ದಿನ ಮಾಡಿದರೆ ಸಾಕು ಜೀವನಪರ್ಯಂತ ಅದು…
-
ಈ ವಿಟಮಿನ್ ಈ ರೀತಿ ಸೇವಿಸಿದರೆ ಸುಸ್ತು ನೋವು ನಿದ್ರಾಹೀನತೆಗಳು ಜೀವನಪೂರ್ತಿ ಬರೋದಿಲ್ಲ..
ಈ ವಿಟಮಿನ್ ಅನ್ನು ಈ ರೀತಿ ಸೇವಿಸಿದರೆ ಸುತ್ತು ನೋವು ನಿದ್ರಾಹೀನತೆಗಳು ಜೀವನ ಪೂರ್ತಿ ಕಾಡುವುದಿಲ್ಲ…ನಾವೆಲ್ಲರೂ ಕೂಡ ಚೆನ್ನಾಗಿ ಆಹಾರವನ್ನು ಸೇವಿಸುತ್ತೇವೆ. ಆದರೂ ಕೂಡ ಡೆಫನೆನ್ಸಿಗೆ ಏನು ತೊಂದರೆ ಇಲ್ಲ ನಮ್ಮಲ್ಲಿ ಬರುವ ಪೇಷಂಟ್ ಗಳು ಹೇಳುವ ದಿನ ನಿತ್ಯದ ಸಮಸ್ಯೆ ಏನು ಎಂದರೆ ನನಗೆ ತುಂಬಾ ಸುಸ್ತಾಗುತ್ತದೆ ಬೆಳಿಗ್ಗೆ ಹೇಳುವಾಗ ಫ್ರೆಶ್ನೆಸ್ ಇರುವುದಿಲ್ಲ ತುಂಬ. ಕೂದಲು ಉದುರುತ್ತ ಇದೆ ಕೀಲು ನೋವುಗಳು ಜಾಸ್ತಿ ಆಗುತ್ತಾ ಇದೆ ಮಾಂಸ ಖಂಡಗಳು ನಾವು ಜಾಸ್ತಿಯಾಗುತ್ತದೆ ರಾತ್ರಿ ಮಲಗಿದಾಗ ತುಂಬಾ…
-
ಹೃದಯಾಘಾತ ಆಗಬಾರದು ಎಂದರೆ ಈ ಆಹಾರಗಳಿಂದ ದೂರವಿರಿ..ಇದರಿಂದಲೇ ನಿಮ್ಮ ಹೃದಯಕ್ಕೆ ಸಮಸ್ಯೆ
ಹೃದಯಾಘಾತ ಆಗಬಾರದು ಎಂದರೆ ಈ ಆಹಾರಗಳಿಂದ ದೂರವಿರಿ..ಇದರಿಂದಲೇ ನಿಮ್ಮ ಹೃದಯಕ್ಕೆ ಸಮಸ್ಯೆ
-
ಇಷ್ಟು ಮಾಡಿದರೆ 90% ರೋಗಗಳು ಬರುವುದಿಲ್ಲ.ಮನೆಯಲ್ಲಿ ಮಾಡಲೆಬೇಕಾದ ಬದಲಾವಣೆಗಳು ಇವು..
ಇಷ್ಟು ಮಾಡಿದರೆ 90% ರೋಗಗಳು ಬರುವುದಿಲ್ಲ… ಹುಡುಗಿ 90 ಪರ್ಸೆಂಟ್ ನಿಂಬೆಹಣ್ಣನ್ನು ಬಳಸಿ ವಿಟಮಿನ್ ಸಿ ಜಾಸ್ತಿಯಾಗುತ್ತದೆ ಕಣ್ಣಿನ ದೃಷ್ಟಿ ಚೆನ್ನಗಾಗುತ್ತದೆ ಪಾಚಕ ಚೆನ್ನಾಗಿ ಆಗುತ್ತದೆ ನಾಲ್ಕನೆಯದು ಬೆಲ್ಲ ನಾವೆಲ್ಲರೂ ತಿನ್ನುತ್ತಾ ಇದ್ದವು 30 ವರ್ಷದಿಂದ ಎಲ್ಲಾ ಅಂಗಡಿಯಲ್ಲೂ ಬೆಲ್ಲ ಇರುತ್ತಿತ್ತು ಆ ಬೆಲ್ಲದ ಮೇಲೆ ನೊಣಗಳು ಕೂರುತ್ತಾ ಇದ್ದವು ಜೇನು ಹುಳ ಬಂದು. ಕೂರುತ್ತಿತ್ತು ಈಗಿನ ಬಲದ ಮೇಲೆ ಅದು ಕೂಡ ಬಂದು ಕೂರುವುದಿಲ್ಲ ಏಕೆಂದರೆ ಅದಕ್ಕೂ ಕೂಡ ಗೊತ್ತಾಗಿದೆ ಇದರಲ್ಲಿ ಕೆಮಿಕಲ್ ಇದೆ ಎಂದು…
-
ನರ ದೌರ್ಬಲ್ಯ ಪಾದದ ಉರಿ ಇದ್ದರೆ ಈ ಆಹಾರ ಸೇವಿಸಲೆಬೇಡಿ..ಇದರಿಂದಲೇ ನಿಮ್ಮ ದೇಹಕ್ಕೆ ನಾನಾ ಸಮಸ್ಯೆ..
ನರ ದೌರ್ಬಲ್ಯ ಪಾದದ ಉರು ಇದ್ದರೆ ಈ ಆಹಾರ ಸೇವಿಸಲೇಬೇಡಿ…. 40 ಮತ್ತು 50 ವರ್ಷ ಆದಮೇಲೆ ತುಂಬಾ ಜನರಲ್ಲಿ ಕಂಡುಬರುವಂತಹ ಸಮಸ್ಯೆ ಯಾವುದು ಎಂದರೆ ಪೆರಿಫೆರಲ್ ನ್ಯೂರೋಪತಿ ಇದರ ಲಕ್ಷಣಗಳು ತುಂಬಾನೇ ಡಿಫ್ರೆಂಟ್ ಆಗಿ ಇರುತ್ತದೆ ಪ್ರತಿಯೊಬ್ಬರಲ್ಲಿ ಕೂಡ ತುಂಬಾ ಡಿಫ್ರೆಂಟಾಗಿರಬಹುದು ಕೆಲವೊಬ್ಬರಲ್ಲಿ ಪಾದ ಉರಿಯನ್ನು. ಹೇಳಬಹುದು ಕೆಲವರಿಗೆ ಪಾದದಲ್ಲಿ ತುಂಬಾ ಜೋಮ್ ಆಗಬಹುದು ಕೆಲವರಿಗೆ ಇಡೀ ಕಾಲುಗಳಲ್ಲಿ ಸೆಳೆತಾಗಬಹುದು ಕೆಲವರಿಗೆ ಕೈಗಳಿಗೆ ಟಿಂಗ್ಲಿನ್ ಸೆನ್ಸೇಶನ್ ಜೋಮು ಅಥವಾ ಉರಿ ಈ ರೀತಿಯ ಸೆನ್ಸೇಶನ್ ಎಲ್ಲಾ…
-
ಲೈಂಗಿಕತೆ ಹಾಗೂ ಮಕ್ಕಳು ಈ ಬಗ್ಗೆ ಡಾಕ್ಟರ್ ಬಿಚ್ಚಿಟ್ಟ ಸತ್ಯ.. ಇದು ವರಾನ..ಶಾಪಾನ..ನೋಡಿ
ಮಕ್ಕಳಾಗಿಲ್ಲ ಅಂತ ಎಷ್ಟೋ ದಂಪತಿಗಳು ಕೊರಗುತ್ತಿದ್ದಾರೆ ಮದುವೆಯಾಗಿ ಎಷ್ಟೊಂದು ವರ್ಷಗಳು ಕರೆ ಕಳೆಯಿತು ಆದರೆ ಎಷ್ಟು ಪ್ರಯತ್ನಿಸಿದರು ಕೂಡ ಮಕ್ಕಳಾಗುತ್ತಿಲ್ಲ ಹೀಗೆ ರೂಡಿನಲ್ಲಿ ಹೋಗುವಾಗ ಆ ಕಡೆ ಈ ಕಡೆ ಸೈಡ್ ಗೆ ಬಿಲ್ಡಿಂಗ್ ಗಳು ಐವಿಎಫ್ ಇದರ ಬಗ್ಗೆ ನೀವು ಕೇಳಿರುತ್ತೀರಾ ಹಾಗಾದ್ರೆ ಐವಿಎಫ್ ಅಂತ ಅಂದ್ರೆ ಕೃತಕ ಮಕ್ಕಳನ್ನು ಪಡೆಯುವ ಒಂದು ವಿಧಾನ ಇದರಲ್ಲಿ ತುಂಬಾ ಜನರು ಹಣವನ್ನು ತೊಡಗಿಸುತ್ತಾರೆ ಹಣವನ್ನು ಬಹಳಷ್ಟು ಜನರು ಮಗುನ ಮಗು ಪಡೆಯುವುದರ ಆಸೆಯಲ್ಲಿ ಹಾಕುತ್ತಾರೆ ಇದು ಕೂಡ…
Recent Posts
- ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..
- ಗೃಹಲಕ್ಷ್ಮಿ ಹೊಸ ಅಧ್ಯಾಯ ಎದೆ ಗಟ್ಟಿ ಮಾಡಿಕೊಳ್ಳಿ,ಇಷ್ಟು ದಿನ 2000 ಹಣ ತಿಂಗಳು ತಿಂಗಳು ಪಡೆದವರಿಗೆ ಕಾದಿದೆ ಕಹಿ ಸುದ್ದಿ
- ಈ ಸರಳ ಪೂಜೆ ಮಾಡಿ ಸಾಕು ನೀವು ಕೂಡ ಬೇಗ ಶ್ರೀಮಂತರಾಗಬಹುದು..ಹೋದ ಹಣವೆಲ್ಲಾ ಮತ್ತೆ ನಿಮ್ಮ ಬಳಿಗೆ ಬರುತ್ತದೆ
- ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..
- ಕೇವಲ 14 ಲಕ್ಷದೊಳಗೆ ತೊಟ್ಟಿ ಮನೆ ಲೋ ಬಜೆಟ್ಟಿನ ಸುಂದರ ತೊಟ್ಟಿ ಮನೆ…ಹೇಗೆ ಕಟ್ಟಿಸಬೇಕು ಎಲ್ಲಾ ಹಂತ ಹಂತವಾಗಿ ಮಾಹಿತಿ ನೋಡಿ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…