Healthy World » Karnataka's Best News Portal

Category: Healthy world

  • ಬೆಲ್ಲ ಮತ್ತು ಶೆಂಗಾ ದಯವಿಟ್ಟು ಇವತ್ತೆ ತಿನ್ನಿ ಯಾಕಂದ್ರೆ…ಇದರಿಂದ ದೇಹಕ್ಕೆ ಸಿಗುವ ಲಾಭ ಕೇಳಿದರೆ ಆಶ್ಚರ್ಯ ಪಡ್ತಿರಾ.‌!

    ಬೆಲ್ಲ ಮತ್ತು ಶೆಂಗಾ ದಯವಿಟ್ಟು ಇವತ್ತೆ ತಿನ್ನಿ ಯಾಕಂದ್ರೆ…ಇದರಿಂದ ದೇಹಕ್ಕೆ ಸಿಗುವ ಲಾಭ ಕೇಳಿದರೆ ಆಶ್ಚರ್ಯ ಪಡ್ತಿರಾ.‌!

    ಬೆಲ್ಲ ಮತ್ತು ಶೇಂಗಾ ಇವತ್ತೇ ತಿನ್ನಿ ಯಾಕಂದ್ರೆ….ನಮಸ್ತೆ ಸ್ನೇಹಿತರೆ, ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಕಡಲೆಕಾಯಿಬೀಜ ಗಳು ಆರೋಗ್ಯವನ್ನು ಸುಧಾರಿಸಲು ತುಂಬಾ ಸಹಕಾರಿಯಾಗಿದೆ. ಶೇಂಗಾ ಎಂದು ಕರೆಯಲ್ಪಡುವ ಈ ಬೀಜಗಳು ದೀರ್ಘಕಾಲ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಕೆಲಸ ಮಾಡುತ್ತವೆ. ಪ್ರತಿದಿನ ಸುಮಾರು 10 ಗ್ರಾಂನಷ್ಟು ಕಡಲೆಕಾಯಿ ಬೀಜಗಳನ್ನು ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಉಪಯೋಗಗಳನ್ನು ನಾವು ಪಡೆಯಬಹುದಾಗಿದೆ. ಶೇಂಗಾ ಬೀಜವನ್ನು ಬೇಯಿಸಿ ತಿನ್ನುವುದರಿಂದ ತುಂಬಾ ಒಳ್ಳೆಯದು. ಕ್ಯಾನ್ಸರ್ ನಂತಹ ಅಪಾಯಕಾರಿ ಮಾರಣಾಂತಿಕ ರೋಗ ನಿವಾರಣೆಗೆ ಸಹಕಾರಿಯಾಗಿದೆ, ಕ್ಯಾನ್ಸರ್…

    Read more...

  • ಈ 2 ಪದಾರ್ಥಗಳನ್ನು ತಿನ್ನೊದ್ರಿಂದ ನಿಮ್ಮ ಹೃದಯ 50% ಹೆಚ್ಚು ಬದಲಾಗುತ್ತೆ,ರಕ್ತ ತೆಳುವಾಗುತ್ತೆ..ಈ ವಿಡಿಯೋ ನೋಡಿ‌‌

    ಈ 2 ಪದಾರ್ಥಗಳನ್ನು ತಿನ್ನೊದ್ರಿಂದ ನಿಮ್ಮ ಹೃದಯ 50% ಹೆಚ್ಚು ಬದಲಾಗುತ್ತೆ,ರಕ್ತ ತೆಳುವಾಗುತ್ತೆ..ಈ ವಿಡಿಯೋ ನೋಡಿ‌‌

    ಈ ಎರಡು ಪದಾರ್ಥಗಳನ್ನು ತಿನ್ನುವುದರಿಂದ ಹೃದಯ ಗಟ್ಟಿಯಾಗುತ್ತದೆ ಅಷ್ಟೇ ಅಲ್ಲದೆ ರಕ್ತ ತೆಳುವಾಗುತ್ತದೆ ಆರೋಗ್ಯವೃದ್ಧಿಯಾಗುತ್ತದೆ.ಮನುಷ್ಯ ಆರೋಗ್ಯವಾಗಿರಬೇಕಾದರೆ ಆತನ ದೇಹದಲ್ಲಿ ರಕ್ತಸಂಚಾರ ಎಂಬುದು ಸರಾಗವಾಗಿ ಆಗಬೇಕಾಗುತ್ತದೆ ದೇಹದ ಇತರೆ ಭಾಗದಲ್ಲಿ ಸರಿಯಾದ ಪ್ರಮಾಣದಲ್ಲಿ ರಕ್ತ ಸಂಚಾರ ಆಗದೆ ಇದ್ದರೆ ಅಥವಾ ರಕ್ತಸಂಚಾರ ಆಗುವಾಗ ಅಡೆತಡೆಗಳು ಉಂಟಾದಾಗ ನೋವುಗಳು ಹೆಚ್ಚಾಗುವಂತಹ ಸಂದರ್ಭ ಒದಗಿ ಬರುತ್ತದೆ. ಅದರಲ್ಲೂ ಕೂಡ ಮನುಷ್ಯನಿಗೆ ಬಹಳ ಮುಖ್ಯವಾದಂತಹ ಅಂಗ ಎಂದರೆ ಅದು ಹೃದಯ ಹೃದಯದಲ್ಲಿ ಇರುವಂತಹ ರಕ್ತನಾಳದಲ್ಲಿ ಸರಿಯಾದ ರೀತಿಯಲ್ಲಿ ರಕ್ತಸಂಚಾರ ಆಗದೇ ಇದ್ದಾಗ ಅಲ್ಲಿ…

    Read more...

  • ದೇಹದಲ್ಲಿನ ಬೇಡವಾದ ಕೊಬ್ಬು ಮತ್ತು ಕಲ್ಮಶಗಳನ್ನು ಹೊರ ಹಾಕುವುದಕ್ಕೆ ಈ ಸಿಂಪಲ್ ಮನೆಮದ್ದು ಬಳಸಿ ಸಾಕು.ಬಹಳ ಪರಿಣಾಮಕಾರಿ ಮದ್ದು..

    ದೇಹದಲ್ಲಿನ ಬೇಡವಾದ ಕೊಬ್ಬು ಮತ್ತು ಕಲ್ಮಶಗಳನ್ನು ಹೊರ ಹಾಕುವುದಕ್ಕೆ ಈ ಸಿಂಪಲ್ ಮನೆಮದ್ದು ಬಳಸಿ ಸಾಕು.ಬಹಳ ಪರಿಣಾಮಕಾರಿ ಮದ್ದು..

    ದೇಹದಲ್ಲಿನ ಬೇಡವಾದ ಕೊಬ್ಬು ಮತ್ತು ಕಲ್ಮಶಗಳನ್ನು ಹೊರ ಹಾಕುವುದಕ್ಕೆ ಈ ಸಿಂಪಲ್ ಮನೆಮದ್ದು ಬಳಸಿ ಸಾಕು.ಒಬ್ಬ ಮನುಷ್ಯ ಆರೋಗ್ಯಯುತವಾದ ಜೀವನವನ್ನು ಸಾಗಿಸಬೇಕು ಅಂದರೆ ಆತನ ಜೀರ್ಣ ಕ್ರಿಯೆ ಎಂಬುದು ತುಂಬಾನೇ ಮುಖ್ಯ ಹೌದು ಯಾರಿಗೆ ಜೀರ್ಣಾಂಗ ವ್ಯವಸ್ಥೆಯ ಎಂಬುವುದು ತುಂಬಾ ಚೆನ್ನಾಗಿರುತ್ತದೆ ಆತ ಯಾವುದೇ ರೀತಿಯಾದಂತಹ ರೋಗಗಳಿಗೆ ಒಳಗಾಗುವುದಿಲ್ಲ. ಯಾರಿಗೆ ಜೀರ್ಣಕ್ರಿಯೆಯಲ್ಲಿ ತೊಂದರೆ ಇರುತ್ತದೆ ಆತ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಇಂದು ಜೀರ್ಣಕ್ರಿಯೆಗೆ ಸಂಬಂಧಪಟ್ಟಂತಹ ಒಂದು ಸಲಹೆಯನ್ನು ತಿಳಿಸುತ್ತಿದ್ದೇವೆ. ಈ ಒಂದು ಸಲಹೆಯನ್ನು ನೀವು ಚಾಚೂತಪ್ಪದೆ…

    Read more...

  • ಯಾವ ಮಾತ್ರೆ ಬೇಡ ಗ್ಯಾಸ್ಟ್ರಿಕ್ ಎದೆ ಉರಿಗೆ ಈ ಡ್ರಿಂಕ್ ತಯಾರಿಸಿ ಕುಡಿಯಿರಿ 7 ದಿನದಲ್ಲೆ ರಿಸಲ್ಟ್..

    ಯಾವ ಮಾತ್ರೆ ಬೇಡ ಗ್ಯಾಸ್ಟ್ರಿಕ್ ಎದೆ ಉರಿಗೆ ಈ ಡ್ರಿಂಕ್ ತಯಾರಿಸಿ ಕುಡಿಯಿರಿ 7 ದಿನದಲ್ಲೆ ರಿಸಲ್ಟ್..

    ಒಂದು ವಾರ ಟ್ರೈ ಮಾಡಿ ಅದೆಂತಹ ಗ್ಯಾಸ್ಟಿಕ್ ಅಸಿಡಿಟಿ ಹೊಟ್ಟೆ ಉರಿ ಇದ್ದರೂ ಕೂಡ ಮಾಯವಾಗುತ್ತದೆ.ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರು ಕೂಡ ಗ್ಯಾಸ್ಟಿಕ್ ಸಮಸ್ಯೆ ಅಂತ ಹೇಳುವುದನ್ನು ನೀವು ಕೇಳಿರಬಹುದು ಈ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾದರೂ ಸಾಕು ಅಂತ ಬಹಳ ಜನ ಪರಿತಪಿಸುತ್ತಾರೆ. ಗ್ಯಾಸ್ಟಿಕ್ ಸಮಸ್ಯೆ ಬಂದ ತಕ್ಷಣ ಮಾತ್ರೆ ಅಥವಾ ಟಾನಿಕ್ ಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ಇದು ನಿಜಕ್ಕೂ ಕೂಡ ಅಡ್ಡ ಪರಿಣಾಮವನ್ನು ಬೀರುತ್ತದೆ. ಹಿಂದಿನ ಕಾಲದಲ್ಲಿ ಅಸಿಡಿಟಿ ಅಥವಾ ಹೊಟ್ಟೆಹುರಿ ಕಂಡುಬಂದರೆ ಅವರು ಮನೆಯಲ್ಲಿ ಮನೆಮದ್ದನ್ನು…

    Read more...

  • ಗರ್ಭಧರಿಸಲು ಪ್ರಯತ್ನಿಸುತ್ತಿರುವಾಗ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ.

    ಗರ್ಭಧರಿಸಲು ಪ್ರಯತ್ನಿಸುತ್ತಿರುವಾಗ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ.

    ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ ಈ ತಪ್ಪನ್ನು ಎಂದಿಗೂ ಕೂಡ ಮಾಡಬೇಡಿ.ಗರ್ಭಧಾರಣೆ ಎಂಬುವುದು ಮಹಿಳೆಯರ ಜೀವನದಲ್ಲಿ ಬಹುದೊಡ್ಡ ಮಹತ್ತರವಾದಂತಹ ಘಟ್ಟ ಅಂತ ಹೇಳಬಹುದು ಪ್ರತಿಯೊಂದು ಹೆಣ್ಣು ಕೂಡ ತಾನು ತಾಯಿಯಾಗಬೇಕು ಅಂತ ಬಯಸುತ್ತಾರೆ. ಅದರಲ್ಲಿ ಕೂಡ ಹೊಸದಾಗಿ ಯಾರು ಮದುವೆಯಾಗಿರುತ್ತಾರೆ ಅಂತಹ ದಂಪತಿಗಳಲ್ಲಿ ಹೊಸ ಜೀವದ ನಿರೀಕ್ಷೆ ಎಂಬುದು ಇರುತ್ತದೆ. ಇತ್ತೀಚಿನ ದಿನದಲ್ಲಿ ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಮುಂತಾದವುಗಳಿಂದ ಗರ್ಭಧಾರಣೆ ಅಷ್ಟು ಸುಲಭವಾಗಿ ಆಗುತ್ತಿಲ್ಲ. ಹಾಗಾಗಿ ಸಾಕಷ್ಟು ದಂಪತಿಗಳು ಮದುವೆಯಾಗಿ ಬಹಳಷ್ಟು ವರ್ಷವಾಗಿದ್ದರೂ ಕೂಡ ಗರ್ಭಧಾರಣೆ…

    Read more...

  • ತಿಂಗಳಿನಲ್ಲಿ ಒಂದು ಸಲ ಹಚ್ಚಿ ಸಾಕು,ಜೀವನದಲ್ಲಿ ಕೂದಲು ಬಿಳಿ ಆಗೋದೆ ಇಲ್ಲ ದಟ್ಟವಾಗಿ ಬೆಳೆಯುತ್ತೆ….

    ತಿಂಗಳಿನಲ್ಲಿ ಒಂದು ಸಲ ಹಚ್ಚಿ ಸಾಕು,ಜೀವನದಲ್ಲಿ ಕೂದಲು ಬಿಳಿ ಆಗೋದೆ ಇಲ್ಲ ದಟ್ಟವಾಗಿ ಬೆಳೆಯುತ್ತೆ….

    ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಕೂದಲನ್ನಾಗಿ ಮಾಡುವ ವಿಧಾನಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ಬಿಳಿಕೂದಲ ಸಮಸ್ಯೆ ಇರುವುದನ್ನು ನಾವು ನೋಡಬಹುದಾಗಿದೆ ಇದಕ್ಕೆ ಕಾರಣ ನಮ್ಮ ಜೀವನಶೈಲಿ ಹಾಗೂ ನಾವು ಸೇವನೆ ಮಾಡುವಂತಹ ಆಹಾರ ಪದ್ಧತಿಯಾಗಿರುತ್ತದೆ. ಹಾಗಾಗಿ ಇಂದು ನೈಸರ್ಗಿಕ ವಿಧಾನದಲ್ಲಿ ಯಾವ ರೀತಿ ನಮ್ಮ ಬಿಳಿ ಕೂದಲನ್ನು ಕಪ್ಪು ಕೂದಲನ್ನಾಗಿ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ಮೊದಲನೇದಾಗಿ ಮನೆಮದ್ದಿಗೆ ಬೇಕಾಗುವಂತಹ ಪದಾರ್ಥಗಳು ಕೊಬ್ಬರಿ ಎಣ್ಣೆ, ಹರಳೆಣ್ಣೆ, ಆಮ್ಲದ ಪೌಡರ್ ಮತ್ತು…

    Read more...

  • ದೇಹಕ್ಕೆ ಶಕ್ತಿ ತುಂಬಲು ಇದೊಂದೆ ಸಾಕು,ಸುಸ್ತು ನಿಶ್ಯಕ್ತಿ ಕೈಕಾಲು ನೋವು,ಮೂಳೆಗಳು ಗಟ್ಟಿಯಾಗಲು ಇದನ್ನು ಬಳಸಿರಿ

    ದೇಹಕ್ಕೆ ಶಕ್ತಿ ತುಂಬಲು ಇದೊಂದೆ ಸಾಕು,ಸುಸ್ತು ನಿಶ್ಯಕ್ತಿ ಕೈಕಾಲು ನೋವು,ಮೂಳೆಗಳು ಗಟ್ಟಿಯಾಗಲು ಇದನ್ನು ಬಳಸಿರಿ

    ಇದನ್ನು ತಿಂದರೆ 100 ವರ್ಷದವರೆಗೂ ಸುಸ್ತು, ನಿಶ್ಯಕ್ತಿ, ಮಂಡಿ ಸೊಂಟ ನೋವು ಬರಲ್ಲ ಮೂಳೆಗಳು ಕಬ್ಬಿಣದ ಹಾಗೆ ಗಟ್ಟಿಯಾಗುತ್ತೆ.ಈಗಂತೂ ಸ್ವಲ್ಪ ನಡೆದರೂ ಕೂಡ ಕಾಲು ನೋವು ಕೂತರೆ ಹೇಳುವುದಕ್ಕೆ ಆಗುವುದಿಲ್ಲ ಎದ್ದರೆ ಮತ್ತೆ ಕುಳಿತುಕೊಳ್ಳುವುದಕ್ಕೆ ತುಂಬಾನೇ ಕಷ್ಟ ಪಡುತ್ತಾರೆ. ಕೈಕಾಲು ನೋವು, ಮಂಡಿನೋವು ಕಾಲು, ಕೈ ನೋವು ಸ್ನಾಯುಗಳ ಸೆಳೆತ, ಕೀಲುಗಳಲ್ಲಿ ನೋವು ಈ ರೀತಿ ನಾನಾ ರೀತಿಯಾದಂತಹ ನೋವುಗಳನ್ನು ಅನುಭವಿಸುತ್ತಾರೆ. ಕೆಲವರಿಗಂತೂ ಸ್ವಲ್ಪ ಕೆಲಸ ಮಾಡಿದರೂ ಕೂಡ ಸುಸ್ತು ಆಯಾಸ ಆಗುತ್ತದೆ ಸರಿಯಾಗಿ ಊಟ ಮಾಡುವುದಕ್ಕೆ…

    Read more...

  • ಸೆಕೆ ತಡೆಯೋಕೆ ಆಗ್ತಾ ಇಲ್ವಾ..ಈ ಮೂರು ಮ್ಯಾಜಿಕಲ್ ಡ್ರಿಂಕ್ ಟ್ರೈ ಮಾಡಿ.ಈ ಬೇಸಿಗೆಗೆ ಬೇಕಾದ ಪಾನೀಯ..

    ಸೆಕೆ ತಡೆಯೋಕೆ ಆಗ್ತಾ ಇಲ್ವಾ..ಈ ಮೂರು ಮ್ಯಾಜಿಕಲ್ ಡ್ರಿಂಕ್ ಟ್ರೈ ಮಾಡಿ.ಈ ಬೇಸಿಗೆಗೆ ಬೇಕಾದ ಪಾನೀಯ..

    ಕೇವಲ ಒಂದೇ ನಿಮಿಷದಲ್ಲಿ ದೇಹದ ಉಷ್ಣಾಂಶತೆಯನ್ನು ಕಡಿಮೆ ಮಾಡುವಂತಹ ಸೀಕ್ರೆಟ್ ಟಿಪ್ಸ್.ಬೇಸಿಗೆಗಾಲ ಪ್ರಾರಂಭವಾಗಿದೆ ಸ್ವಲ್ಪ ಬಿಸಿಲಿಗೆ ಹೋದರೂ ಕೂಡ ಉಷ್ಣಾಂಶ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಮನೆಯಲ್ಲಿ ಇದ್ದರೂ ಕೂಡ ಬಿಸಿಲಿನ ಬೇಗೆಗೆ ನಮ್ಮ ದೇಹ ದಣಿದು ಹೋಗುತ್ತದೆ. ಬಿಸಿಲಿನ ತಾಪಕ್ಕೆ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ ಹಾಗಾಗಿ ಇಂದು ದೇಹದಲ್ಲಿ ಇರುವಂತಹ ಉಷ್ಣತೆಯನ್ನು ಕಡಿಮೆ ಮಾಡುವಂತಹ ಅದ್ಭುತವಾದಂತಹ ಜ್ಯೂಸ್ ಗಳ ಬಗ್ಗೆ ತಿಳಿಸುತ್ತಿದ್ದೇವೆ. ಈ ರೀತಿ ಜ್ಯೂಸ್ ಅನ್ನು ನಾವು ಮನೆಯಲ್ಲಿ ಸಿದ್ಧಪಡಿಸಿಕೊಂಡು ಸೇವನೆ ಮಾಡಿದರೆ ಖಚಿತವಾಗಿ…

    Read more...

  • ಎಷ್ಟೇ ಕೂದಲು ಉದುರಿ ಬೊಕ್ಕ ತಲೆಯಾಗಲಿ ಕೂದಲು ಬುಡದಿಂದಲೇ ದಟ್ಟವಾಗುತ್ತೆ

    ಎಷ್ಟೇ ಕೂದಲು ಉದುರಿ ಬೊಕ್ಕ ತಲೆಯಾಗಲಿ ಕೂದಲು ಬುಡದಿಂದಲೇ ದಟ್ಟವಾಗುತ್ತೆ

    ಕೂದಲು ಉದುರುವುದು ತಕ್ಷಣ ನಿಲ್ಲುತ್ತದೆ ಕೂದಲು ದಟ್ಟವಾಗಿ ಬೆಳೆಯುತ್ತದೆ ಬೊಕ್ಕ ತಲೆಯಲ್ಲಿ ಕೂದಲು ಬೆಳೆಯುತ್ತದೆ.ಇತ್ತೀಚಿನ ದಿನದಲ್ಲಂತೂ ಪ್ರತಿಯೊಬ್ಬರೂ ಕೂಡ ಕೂದಲು ಉದುರುವ ಸಮಸ್ಯೆಯಿಂದ ತುಂಬಾನೇ ಬಾದೆ ಪಡುತ್ತಿದ್ದಾರೆ ಹಾಗಾಗಿ ಇಂದು ನೈಸರ್ಗಿಕವಾಗಿ ಯಾವ ರೀತಿ ಕೂದಲು ಉದುರುವುದನ್ನು ತಡೆಗಟ್ಟಬಹುದು ಎಂಬುವುದನ್ನು ಎಂದು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ನಾವು ಹೇಳುವಂತಹ ಇದೊಂದು ವಿಧಾನವನ್ನು ನೀವು ಬಳಕೆ ಮಾಡಿದರೆ ಖಚಿತವಾಗಿಯೂ ಕೂಡ ತಲೆ ಕೂದಲು ಉದುರುವುದು ನಿಲ್ಲುತ್ತದೆ. ಅಷ್ಟೇ ಅಲ್ಲದೆ ಕೂದಲು ಇಲ್ಲದಂತಹ ಜಾಗದಲ್ಲಿ ಕೂದಲು ದಟ್ಟವಾಗಿ…

    Read more...

  • ಮಹಿಳೆಯರ ಆ ಅಂಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು,90% ಜನರ ಮನಸ್ಸಲ್ಲಿ ಇರೋದು ಇದೆ.ಡಾ.ಪದ್ಮಿನಿ ಪ್ರಸಾದ್..

    ಮಹಿಳೆಯರ ಆ ಅಂಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು,90% ಜನರ ಮನಸ್ಸಲ್ಲಿ ಇರೋದು ಇದೆ.ಡಾ.ಪದ್ಮಿನಿ ಪ್ರಸಾದ್..

    ಮಹಿಳೆಯರ ಸ್ತನದ ಬಗ್ಗೆ ಇರುವಂತಹ ತಪ್ಪು ಕಲ್ಪನೆಗಳು. ಮಹಿಳೆಯರನ್ನು ನಮ್ಮ ದೇಶದಲ್ಲಿ ಬಹಳ ಪೂಜ್ಯನೀಯ ಮನೋಭಾವದಿಂದ ನೋಡುತ್ತಾರೆ ಅಷ್ಟೇ ಅಲ್ಲದೆ ದೇವರಿಗೂ ಕೂಡ ಈಕೆಯನ್ನು ಹೋಲಿಕೆ ಮಾಡುತ್ತಾರೆ. ಆದರೆ ಮಹಿಳೆಯರ ಸ್ತನಗಳ ಗಾತ್ರದ ಮೇಲೆ ಹಾಗೂ ಅವುಗಳ ಇರುವಂತಹ ಆಕಾರದ ಬಗ್ಗೆ ಇರುವಂತಹ ತಪ್ಪುಕಲ್ಪನೆಗಳು ಬಹುಶಹ ಬೇರೆ ಯಾವ ದೇಹದ ಅಂಗ ಕೂಡ ಇಲ್ಲ ಅಂತಾನೆ ಹೇಳಬಹುದು. ಹಾಗಾಗಿ ಇಂದು ಮಹಿಳೆಯರ ಸ್ಥಾನದ ಬಗ್ಗೆ ಇರುವಂತಹ ಕೆಲವೊಂದಷ್ಟು ತಪ್ಪು ಮಾಹಿತಿಗಳನ್ನು ನಿವಾರಣೆ ಮಾಡುವಂತಹ ವಿಚಾರದ ಬಗ್ಗೆ ಸಂಪೂರ್ಣವಾದ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">