Category: Interesting vishya
-
ಕನ್ನಡ ಮಾತನಾಡಲು ಓದಲು ಬಂದರೆ ಸಾಕು 29 ಸಾವಿರ ಸಂಬಳ ಸರ್ಕಾರಿ ಕೆಲಸ ಈಗಲೇ ಅರ್ಜಿ ಸಲ್ಲಿಸಿ
ಕನ್ನಡ ಮಾತನಾಡಲು ಓದಲು ಬಂದರೆ ಸಾಕು 29,000 ಸಂಬಳ ಸರ್ಕಾರಿ ಕೆಲಸ ಈಗಲೇ ಅರ್ಜಿ ಹಾಕಿ….ಸಾಕಷ್ಟು ಜನ ಉದ್ಯೋಗದ ಬಗ್ಗೆ ಕೇಳಿದ್ದೀರಿ, ಅದರಲ್ಲೂ ಸೆಂಟ್ರಲ್ ಗೌರ್ನಮೆಂಟ್ ಜಾಬ್ ಕಾಲ್ ಆಗಿದೆ ಅದರಲ್ಲೂ ಕೂಡ ಎಸ್ ಎಲ್ ಸಿ ಮಾಡಿರುವವರಿಗೆ ಯಾವುದೇ ರೀತಿಯಾದಂತಹ ಪರೀಕ್ಷೆ ಕಾಂಪಿಟೇಟಿವ್ ಎಕ್ಸಾಮ್ ಏನು ಇರುವುದಿಲ್ಲ ಎಸ್ ಎಲ್ ಸಿ. ಪಾಸಾಗಿದ್ದರೆ ಸಾಕು ನೇರ ನೇಮಕಾತಿ ಇರುತ್ತದೆ 30,000 ವರೆಗೂ ಕೆಲಸಕ್ಕೆ ಕಾಲ್ ಫಾರ್ಮ್ ಆಗಿದ್ದು 29 ಸಾವಿರವರೆಗೆ ಸಂಬಳವಿದೆ ಕೇವಲ ಎಸ್ ಎಲ್…
-
ಚಿಕ್ಕ ವಯಸ್ಸಿನಲ್ಲಿ ಮೃತಪಟ್ಟ ಕನ್ನಡದ ನಟ ನಟಿಯರು ಇವರೆ ನೋಡಿ.. ನೋಡಿದರೆ ಕಣ್ಣಲ್ಲಿ ನೀರು ತುಂಬಿ ಬರುತ್ತೆ
ಚಿಕ್ಕ ವಯಸ್ಸಿನಲ್ಲಿಯೇ ಮೃತಪಟ್ಟ ಕನ್ನಡ ನಟ ನಟಿಯರು ಮೃತಪಟ್ಟಿದ್ದು ಹೇಗೆ ಯಾವಾಗ…..ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ಸಾಕಷ್ಟು ನಟ ನಟಿಯರು ಬಂದು ಹೋಗಿದ್ದಾರೆ ಅವರಲ್ಲಿ ಕೆಲವರು 70 80 90 ವರ್ಷ ಬದುಕಿದ್ದರೆ ಇನ್ನೂ ಕೆಲವರು 20 30 40 ವರ್ಷಕ್ಕೆ ನಮ್ಮಿಂದ ದೂರವಾದರೂ ಹಾಗಿದ್ದರೆ ಕಮ್ಮಿ ವರ್ಷ ಬದುಕಿದ್ದ. ಕನ್ನಡದ ಪ್ರಸಿದ್ಧ ನಟ ನಟಿಯರು ಯಾರು ಅವರು ಎಷ್ಟು ವರ್ಷ ಬದುಕಿದರು ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿಸುತ್ತೇನೆ. ನಂಬರ್ ಒಂದು ಶೋಭಾ 18 ವರ್ಷ ಕನ್ನಡದ ಕೋಕಿಲ…
-
ಎದುರು ಮನೆ ಪ್ರಿಯಕರನಿಗಾಗಿ ಪೋಲಿಸ್ ಗಂಡನನ್ನೇ ಸ್ಕೆಚ್ ಹಾಕಿ ಮುಗಿಸಿದ್ಳು..ಈ ಕಿಲಾಡಿ ಹೆಣ್ಣು
ಈ ರೀಲ್ಸ್ ರಾಣಿಯ ಕಹಾನಿ ಕೇಳಿದರೆ ಎಂಥವರು ಕೂಡ ನಿಬ್ಬೆರಗಾಗುವುದು ಗ್ಯಾರಂಟಿ. ಗಂಡ ಹೆಂಡತಿಯರ ನಂಟು ಬ್ರಹ್ಮ ಬೆಸೆದ ಗಂಟು ಅಂತ ಒಂದು ಮಾತಿದೆ. ಹೌದು, ನಿಜವಾಗಲೂ ಗಂಡ ಹೆಂಡತಿಯ ಸಂಬಂಧ ಒಂದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಗಂಡ ಹೆಂಡತಿಯ ಪ್ರೀತಿ ಯಾವತ್ತಿದ್ರು ಸತ್ಯ. ಈ ನಾಡು ನಮ್ಮ ಭಾರತ ಮಾತೆ ಈ ನಮ್ಮ ನಾಡಿನಲ್ಲಿ ಹೆಣ್ಣನ್ನ ಪೂಜಿಸುವ ನಾಡು ನಮ್ಮದು ಹೆಣ್ಣಿಗೆ ಗೌರವವನ್ನು ಕೊಡುತ್ತಾರೆ. ಹೆಣ್ಣನ್ನು ದೇವರ ತರ ನೋಡಿಕೊಳ್ಳುತ್ತಾರೆ ಹೆಣ್ಣು ಅಂದ್ರೆ ದೇವರು ಹೆಣ್ಣು ಅಂದ್ರೆ…
-
ಮೇಕಿಂಗ್ ಆಫ್ ಕೌರವ ಹಾಕಿದ್ದು ಎಂಟು ಲಕ್ಷ ಬಂದದ್ದು ಐವತ್ತು ಲಕ್ಷ..ಕೌರವ ದುಡ್ಡಲ್ಲಿ ಬಂಗಲೆ ಕಟ್ಟಿದ ಬಿ.ಸಿ ಪಾಟೀಲ್..
ಕೌರವ ಸಿನಿಮಾ ಲಾಭದಲ್ಲಿ ಸ್ವಂತ ಮನೆಯನ್ನ ಕಟ್ಟಿಕೊಂಡೆ. ಕೌರವ ಸಿನಿಮಾದಲ್ಲಿ 50 ಲಕ್ಷ ಲಾಭವಾಯಿತು ಎಂದು ಬಿಸಿ ಪಾಟೀಲ್ ರವರು ಹೇಳಿದ್ದಾರೆ. ನಿಷ್ಕರ್ಷ ಫಿಲ್ಮಿನ ಸಮಯದಲ್ಲಿ ಡೈರೆಕ್ಟ್ ಬಂದು ನೋಡಿದ್ದರಿಂದ ಹೀಗೆ ಹೇಳಿದರು ಸಿನಿಮಾ ಮಾಡೋಣ ವಿಷ್ಣುವರ್ಧನ್ ಅವರ ಕಾಲ್ ಸಿಕ್ಕಿದೆ ಆಮೇಲೆ ಒಂದು ಫೈನಾನ್ಸಲ್ಲಿ ನಾವು ಅದನ್ನು ಕವರ್ ಮಾಡಿಕೊಳ್ಳೋಣ ಅಂತ ಹೇಳಿದರು ನಾನೇನ್ ಮಾಡ್ದೆ. ಒಂದು 24 ಮನೆ ಇತ್ತು ಅದನ್ನ ಮಾರಿ ದುಡ್ಡು ತಗೊಂಡು ಬೆಂಗಳೂರಿಗೆ ಬಂದ್ಬಿಟ್ಟೆ. ಎಂದು ಬಿಸಿ ಪಾಟೀಲ್ ರವರು…
-
ವಿಜಯ್ ರಾಘವೇಂದ್ರ ಅವರ ರಿಯಲ್ ಲೈಫ್ ಸ್ಟೋರಿ..ಇವರ ಜೀವನದ ಸತ್ಯ ಕಥೆ..ನೋಡಿ
ಇವರ ಜೀವನದ ಸತ್ಯ ಕಥೆ… ವಿಜಯ್ ರಾಘವೇಂದ್ರ ವೃತ್ತಿಯಲ್ಲಿ ಆಕ್ಟರ್ ಸಿಂಗರ್ ಡ್ಯಾನ್ಸರ್ ಡೈರೆಕ್ಟರ್ ರಿಯಾಲಿಟಿ ಶೋಗಳ ಜಡ್ಜ್ ಸಂಬಂಧದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಅಳಿಯ ಪುನೀತ್ ರಾಜಕುಮಾರ್ ಅವರ ಸಹೋದರ ಮತ್ತು ಸ್ನೇಹಿತ ಶ್ರೀಮುರಳಿಯ ಅಣ್ಣ ದಿವಂಗತ ಸ್ಪಂದನ ಅವರ ಗಂಡ ಇಂತಹ ವಿಜಯ ರಾಘವೇಂದ್ರ ಇಲ್ಲಿಯವರೆಗೆ ಬೆಳೆದು ಬಂದಿದ್ದು ಹೇಗೆ. ಇವರ ಜೀವನದ ಹಾದಿ ಹೇಗಿದೆ ಅನ್ನೋದನ್ನ ನೋಡೋಣ. 1979ರ ಮೇ 26ರಂದು ಜನನ,ವಿಜಯ ರಾಘವೇಂದ್ರ ಹುಟ್ಟಿದ್ದು 1979 ಮೇ 26ರಂದು ಮೈಸೂರಿನ ಕಾಮಾಕ್ಷಿ…
-
ಇಂತಹ ಇಟ್ಟಿಗೆಯಿಂದ ಮನೆ ಕಟ್ಟಿ 30% ಹಣ ಬಹಳ ಸುಲಭವಾಗಿ ಉಳಿಸಬಹುದು ನೀವು ಇಲ್ಲಿತನಕ ನೋಡಿರದ ಇಟ್ಟಿಗೆ ಇದು..
ಇಂತಹ ಇಟ್ಟಿಗೆ ಬಳಸಿ ಮನೆ ಕಟ್ಟಿ, 30% ಉಳಿತಾಯ ಮಾಡಿ…. ಎರಡು ಹೋಲ್, ಇದರ ಮುಖಾಂತರ ಕಂಬಿ ಹಾಕಿ ಪಿಲ್ಲರ್ ರೀತಿ ಮಾಡಬಹುದು ಸಪೋರ್ಟಿಂಗ್ ಆಗಿ, ಸ್ಟ್ರಾಂಗ್ ಆಗಿ ಇರುತ್ತದೆ ಆಣೆ ಬೆಂಡಾಗುವುದಿಲ್ಲ ಐದು ದಿನ ನಿರಂತರವಾಗಿ ಮಳೆ ಯಾವುದೇ ಒಂದು ಇಟ್ಟಿಗೆ ನೆನೆದಿಲ್ಲ. ನಿಮಗೆ ಇಟ್ಟಿಗೆ ಬೇಕಾ ಸಿಮೆಂಟ್ ಬೇಕಾ ಪ್ರಕೃತಿ ಬೇಕಾ ಅಥವಾ ಪ್ರಕೃತಿಗೆ ಹಾನಿ. ಮಾಡಬೇಕ ಇವೆಲ್ಲ ನೀವು ಆಯ್ಕೆ ಮಾಡುವುದಾಗಿರುತ್ತದೆ ಈ ಪಾಚಿ ಕಟ್ಟುವುದಲ್ಲ ಇದರಲ್ಲಿ ಕಟ್ಟುವುದಿಲ್ಲ ಈಗಿನ ಗುಡಿಗಳಿಗೆ ಪೈಂಟ್…
-
ಕೋಟಿ ಕೋಟಿ ಆಸ್ತಿ ಇದ್ದು BMW ದಲ್ಲಿ ಬರ್ತಿದ್ದ ವ್ಯಕ್ತಿ ಬೈಕ್ ಅಲ್ಲಿ ಬರ್ತಿದ್ದಾನೆ.ಬೆಂಗಳೂರಿನಲ್ಲಿ ಸೈಟ್ ಮನೆ ತಗೊಳೊಕು ಮುನ್ನ ಇದನ್ನು ನೋಡಿ
ಕೋಟಿ ಕೋಟಿ ಆಸ್ತಿ ಇದ್ದು ಬಿಎಂಡಬ್ಲ್ಯೂ ದಲ್ಲಿ ಬರ್ತಿದ್ದ ವ್ಯಕ್ತಿ ಬೈಕ್ ನಲ್ಲಿ ಬರ್ತಾ ಇದ್ದಾನೆ 20 ಕೋಟಿ ಮನೆ ನೆಲಸಮ ಕಣ್ಣಲ್ಲಿ ರಕ್ತ ಬರುತ್ತೆ. ಬೆಂಗಳೂರಿನಲ್ಲಿ ಮನೆ ಸೈಡ್ ತಗೊಳೋ ಮುನ್ನ ಇದನ್ನು ತಿಳಿಯಿರಿ. ಬಿ ಎಂ ಡಬ್ಲ್ಯೂ ಈ ದುಡ್ಡಿಗೆ ಟ್ಯಾಕ್ಸಿಗೆ ಅಧಿಕಾರಿಗಳಿಗೆ ಸರ್ಕಾರಕ್ಕೆ ಏನು ಸಂಬಂಧವೇ ಇಲ್ಲ. ಈಗ ಒಂದು ವೇಳೆ ಬೆಂಗಳೂರಲ್ಲಿ ಒಂದು ಒಳ್ಳೆಯ ಡಿಸಿ ಬಂದು ಅಧಿಕಾರದಲ್ಲಿ ಕುಳಿತುಕೊಂಡರೆ ಖಂಡಿತವಾಗಲೂ ಲಕ್ಷಾಂತರ ಮನೆಗಳು ದಾರಿ ಪಾಲಾಗುತ್ತದೆ ಇತರ ಇದೆ ಬೆಂಗಳೂರಿನ…
-
ಸ್ಪಂದನ ತಂದೆ ಬಿಕೆ ಶಿವಾರಂ ಭಯಾನಕ ಸತ್ಯ ಕಥೆ ಇವರನ್ನು ಕಂಡು ಡಾನೇ ನಡುಗುತ್ತಿದ್ದ..
ಬಿಕೆ ಶಿವರಾಂ ಅವರು ಸ್ವಯಂ ನಿವೃತ್ತಿ ಪಡೆದಿದ್ದು ಯಾಕೆ?? ಬಂಧನ ತಂದೆ ಬಿ ಕೆ ಶಿವರಾಂ ಅವರ ಬಗ್ಗೆ ನಿಮಗೆಷ್ಟು ಗೊತ್ತಿದೆ ಇವರು ಬೆಂಗಳೂರಿನ ಭೋಗತ ಲೋಕವನ್ನ ನಡುಗಿಸಿದ್ದು ಹೇಗೆ?? ಬಿ ಕೆ ಶಿವರಾಂ ಅವರು ಎಸಿಪಿಯಾಗಿದ್ದು ಹೇಗೆ?? ಇವರು ಮಾಡಿದ ಎನ್ಕೌಂಟರ್ಗಳೆಷ್ಟು?? ಎಂಬುದರ ಪೂರ್ತಿ ಮಾಹಿತಿಯನ್ನು ತಿಳಿಯೋಣ ಬನ್ನಿ ಸ್ನೇಹಿತರೆ. ರಾಜಕೀಯದಲ್ಲಿ ಇವ್ರು ಫೇಲ್ ಆಗಿದ್ಯಾಕೆ? ಇವರು ಮಾಡುತ್ತಿರುವ ಒಳ್ಳೆ ಕೆಲಸಗಳು ಏನು ಅನ್ನೋದನ್ನ ನಾವು ತಿಳಿದುಕೊಳ್ಳೋಣ. ಬಿಕೆ ಶಿವರಾಂ ಅವರು ಸಾವಿರದ ಒಂಬೈನೂರ 53…
-
ಚಂದ್ರನ ಪೋಟೊ ಕಳಿಸಿದೆ ಚಂದ್ರಯಾನ ಮೂರು ಇಸ್ರೋ ವಿಜ್ಞಾನಿಗಳ ಕಣ್ಣಿನಲ್ಲಿ ಆನಂದಭಾಷ್ಪ…ಈ ವಿಡಿಯೋ ನೋಡಿ
ಚಂದ್ರನ ಫೋಟೋ ಕಳಿಸಿದೆ ಚಂದ್ರಯಾನ 3 ಇಸ್ರೋ ವಿಜ್ಞಾನಿಗಳ ಕಣ್ಣಲ್ಲಿ ಆನಂದ ಭಾಷ್ಪ. ಮತ್ತೊಂದು ಇತಿಹಾಸವನ್ನು ರಚಿಸಿದೆ ನಮ್ಮ ಚಂದ್ರಯಾನ 3. ಚಂದ್ರನ ಡಾರ್ಕ್ ಪಕ್ಕದ ಪೋಟವೊಂದನ್ನು ಕಳಿಸಿದೆ ಚಂದ್ರಯಾನ 3. ಚಂದ್ರನ ಐದು ಸುತ್ತು ಸುತ್ತನ್ನು ತಿರುಗುವುದಿದೆ. ಇದರ ಹೊರತುಪಡಿಸಿ ಚಂದ್ರಯಾನ ತ್ರಿ ಏನು ಬಂದಿದೆ ಇಸ್ರೋ ವಿಜ್ಞಾನಿಗಳ ಕಣ್ಣಲ್ಲಿ ನೀರನ್ನು ತರಿಸಿದೆ ಈ ಚಂದ್ರಯಾನ ತ್ರಿ. ಚಂದ್ರಯಾನ ಪ್ರಿಯ ವೇಗದ ಮಿತಿಯನ್ನು ಕಮ್ಮಿ ಮಾಡಲು ಇಸ್ರೋ ವಿಜ್ಞಾನಿಗಳು ನಿನ್ನೆ ಬಟನನ್ನು ಒತ್ತಿದ್ದಾರೆ. ಈ ಚಂದ್ರಯಾನ…
-
ಚಂದ್ರಯಾನಕ್ಕೆ ಮತ್ತೊಂದು ಪರೀಕ್ಷೆ ಅಲ್ಲಿ ಕಂಟ್ರೋಲ್ ತಪ್ಪಿದರೆ ಏನಾಗುತ್ತೆ ಗೊತ್ತಾ ?
ಚಂದ್ರಯಾನಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ ಅಲ್ಲಿ ಕಂಟ್ರೋಲ್ ತಪ್ಪಿದರೆ ಏನಾಗುತ್ತೆ ಗೊತ್ತಾ… ಚಂದ್ರಯಾನದ ಯಶಸ್ಸಿನ ಹಾದಿಯಲ್ಲಿ ಈಗ ಮತ್ತೊಂದು ಸವಾಲು ಎದುರಾಗುತ್ತಿದೆ ಆಗಸ್ಟ್ 5ನೇ ತಾರೀಕು ನಡೆಯುವಂತಹ ಆ ಕೆಲಸದಲ್ಲಿ ಇಸ್ರೋಗೆ ಯಶಸ್ಸು ಸಿಗುದಿಲ್ಲ ತುಂಬಾನೇ ಮುಖ್ಯ ಅನಿಸಿಕೊಳ್ಳುತ್ತದೆ ಆ ಯಶಸ್ಸು ಸಿಕ್ಕಿದ್ದೇಯಾದರೆ ಆನಂತರ ಹೆಸರು ಎದುರಿಸಬೇಕಾದ. ಅಂತಿಮ ಸವಾಲ್ ಒಂದೇ ಬಾಕಿ ಉಳಿದಿರುತ್ತದೆ ಅದು ಚಂದ್ರನ ಮೇಲೆ ಲ್ಯಾಂಡ್ ಮಾಡುವುದು ಒಂದು ವೇಳೆ ಈ ಹಂತದಲ್ಲಿಯೇ ಸಮಸ್ಯೆಗಳು ಉಂಟಾದರೆ ಅಲ್ಲಿ ಬಹುದೊಡ್ಡ ಅನಾಹುತ ಒಂದನ್ನು ನೋಡಬೇಕಾಗುತ್ತದೆ…
Recent Posts
- ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ
- ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ
- ಅಪಾಯಕಾರಿ ಮೊಟ್ಟೆ ಸತ್ಯ ಏನು ಗೊತ್ತಾ ? ಡಾ ಕೃಷ್ಣಮೂರ್ತಿ ಅವರು ಮೊಟ್ಟೆ ಬಗ್ಗೆ ಬಿಚ್ಚಿಟ್ಟ ದೊಡ್ಡ ಸೀಕ್ರೆಟ್
- ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್
- ಮಾಲ್ಡೀವ್ಸ್ ಬಿಕಿನಿ ಕಾಂಟ್ರವರ್ಸಿ ಬಗ್ಗೆ ಸೋನು ಹೇಳೊದೇನು..ಅವತ್ತು ಆ ರೀತಿ ಬಟ್ಟೆ ತೆಗೆಯೋಕೆ ಯೋಚನೆ ಬಂದಿದ್ದು ಹೇಗೆ ಗೊತ್ತಾ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…