Interesting Vishya » Karnataka's Best News Portal

Category: Interesting vishya

  • ಮಾಜಿ ಸಿಎಂ ಮಕ್ಕಳು ಎಷ್ಟು ಓದಿದ್ದಾರೆ ಅವರ ನಿಖರ ಆಸ್ತಿ ಎಷ್ಟು…ಗೊತ್ತಾ ಈ ವಿಡಿಯೋ ನೋಡಿ

    ಮಾಜಿ ಸಿಎಂ ಮಕ್ಕಳು ಎಷ್ಟು ಓದಿದ್ದಾರೆ ಅವರ ನಿಖರ ಆಸ್ತಿ ಎಷ್ಟು…ಗೊತ್ತಾ ಈ ವಿಡಿಯೋ ನೋಡಿ

    ಕರ್ನಾಟಕದ ಸಿಎಂ ಗಳ ಮಕ್ಕಳ ಬಗ್ಗೆ ನಿಮಗೆಷ್ಟು ಮಾಹಿತಿ ಗೊತ್ತಿದೆ?ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ಕರ್ನಾಟಕದ ಜನತೆಗೆ ಪರಿಚಯ ಇದೆ. 34 ವರ್ಷದ ನಿಖಿಲ್ ಕುಮಾರಸ್ವಾಮಿ ಅವರು 2014ರ ಲೋಕಸಭೆ ಚುನಾವಣೆ ಸಮಯದಲ್ಲಿ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದರು. ಆ ಸಮಯದಲ್ಲಿ ಕರ್ನಾಟಕದಾದ್ಯಂತ ನಿಖಿಲ್ ಎಲ್ಲಿದ್ದೀಯಪ್ಪ ಎನ್ನುವ ಟ್ರೋಲ್ ವೈರಲ್ ಕೂಡ ಆಗಿತ್ತು. ಆದರೆ ಈ ಎಲೆಕ್ಷನ್ ಅಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸುಮಲತಾ ಅಂಬರೀಶ್…

    Read more...

  • ನಿಮ್ಮ ನೆಚ್ಚಿನ ಕಾಮಿಡಿಯನ್ ಪ್ರಕಾಶ್ ಆರ್ ಕೆ ಅವರ ಇನ್ನೊಂದು ಮುಖ ಇಲ್ಲಿದೆ ನೋಡಿ..ಯಾರು ಈ ಪ್ರಕಾಶ್ ಗೊತ್ತಾ ?

    ನಿಮ್ಮ ನೆಚ್ಚಿನ ಕಾಮಿಡಿಯನ್ ಪ್ರಕಾಶ್ ಆರ್ ಕೆ ಅವರ ಇನ್ನೊಂದು ಮುಖ ಇಲ್ಲಿದೆ ನೋಡಿ..ಯಾರು ಈ ಪ್ರಕಾಶ್ ಗೊತ್ತಾ ?

    ನಿಮ್ಮ ಮೆಚ್ಚಿನ ಕಾಮಿಡಿಯನ್ ಪ್ರಕಾಶ್ ಆರ್ ಕೆ ಇನ್ನೊಂದು ಮುಖ ಇಲ್ಲಿದೆ ಯಾರು ಪ್ರಕಾಶ್ ಆರ್ ಕೆ ?ಬಹುಮುಖ ವ್ಯಕ್ತಿತ್ವವುಳ್ಳ ಪ್ರತಿಭೆ ಈ ಪ್ರಕಾಶ್ ಆರ್ ಕೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಹಾಸ್ಯ ಕಲಾವಿದ ಹಾಗೂ ಐ ಪಿ ಎಲ್ ನಲ್ಲಿ ಆರ್ ಸಿ ಬಿ ಪ್ರಮೋಟರ್ ಕೂಡ ಹೌದು. ಚಸ್ಮಾ ಹಾಕಿಕೊಂಡು ಐ ಪಿ ಎಲ್ ಸಮಯದಲ್ಲಿ ಆರ್ ಸಿ ಬಿ ಗೆದ್ದಾಗ ಹಾಗೂ ಸೋತಾಗಲು ಸಹ ಆರ್ ಸಿ ಬಿ ಗೆ ಸಪೋರ್ಟ್ ಮಾಡುತ್ತ…

    Read more...

  • ಅಬ್ಬ ಸಾಬೂದಾನ ಹೀಗೆ ತಯಾರಾಗುತ್ತಾ…ಎಷ್ಟೋ ಜನರಿಗೆ ಗೊತ್ತೆ ಇಲ್ಲ…ಈ ವೀಡಿಯೋ ನೋಡಿ

    ಅಬ್ಬ ಸಾಬೂದಾನ ಹೀಗೆ ತಯಾರಾಗುತ್ತಾ…ಎಷ್ಟೋ ಜನರಿಗೆ ಗೊತ್ತೆ ಇಲ್ಲ…ಈ ವೀಡಿಯೋ ನೋಡಿ

    ಅಬ್ಬ ಸಾಬೂದಾನ ಹೀಗೆ ತಯಾರಾಗುತ್ತಾ…ಎಷ್ಟೋ ಜನರಿಗೆ ಗೊತ್ತೆ ಇಲ್ಲ…ಈ ವೀಡಿಯೋ ನೋಡಿ ಅಬ್ಬಾ…. ಸಾಬೂದಾನ ಹೀಗೆ ತಯಾರಾಗುತ್ತಾ? ನನಗೆ ಗೊತ್ತೇ ಇರಲಿಲ್ಲಮುತ್ತುಗಳ ಹಾಗೆ ಹೊಳೆಯುವ ಹಾಗೂ ಗುoಡು ಗುಂಡಾಗಿ ಕಾಣುವ ಈ ಬಿಳಿ ಉಂಡೆಗಳನ್ನು ಭಾರತ ದಲ್ಲಿ ಸಾಬುದಾನ ಕರ್ನಾಟಕದಲ್ಲಿ ಸಬ್ಬಕ್ಕಿ ಸೀಮೆ ಅಕ್ಕಿ ಎಂದು ಸಹ ಕರೆಯುತ್ತಾರೆ ಭಾರತೀಯರು ಇದನ್ನು ಇಷ್ಟ ಪಟ್ಟು ತಿನ್ನುತ್ತಾರೆ ಅದರಲ್ಲಿಯೂ ಉಪವಾಸ ಮಾಡುವವರು ಇದನ್ನು ಹೆಚ್ಚಾಗಿ ಬಳಸುತ್ತಾರೆ ಇದರಿಂದ ಸಿಹಿ ತಿಂಡಿಗಳನ್ನು ಖಾರದ ತಿಂಡಿಗಳನ್ನು ಹಾಗೂ ಇನ್ನೂ ಕೆಲವರು ಪಾಯಸದ…

    Read more...

  • ಭಾರತದ ಅತ್ಯಂತ ಶ್ರೀಮಂತ ಮನೆಯಲ್ಲಿ ಕೆಲಸ ಮಾಡೋರ ಸಂಬಳ ಹಾಗೂ ಸವಲತ್ತು ಎಷ್ಟಿದೆ ಗೊತ್ತಾ ಈ ವಿಡಿಯೋ ನೋಡಿ..

    ಭಾರತದ ಅತ್ಯಂತ ಶ್ರೀಮಂತ ಮನೆಯಲ್ಲಿ ಕೆಲಸ ಮಾಡೋರ ಸಂಬಳ ಹಾಗೂ ಸವಲತ್ತು ಎಷ್ಟಿದೆ ಗೊತ್ತಾ ಈ ವಿಡಿಯೋ ನೋಡಿ..

    ಭಾರತದ ಅತ್ಯಂತ ಶ್ರೀಮಂತ ಮನೆಯಲ್ಲಿ ಕೆಲಸ ಮಾಡೋರ ಸಂಬಳ ಹಾಗೂ ಸವಲತ್ತು ಎಷ್ಟಿದೆ ಗೊತ್ತಾ ??ಮುಕೇಶ್ ಅಂಬಾನಿಯವರು ಒಬ್ಬ ಸಕ್ಸಸ್ ಫುಲ್ ಬಿಸಿನೆಸ್ ಮ್ಯಾನ್ ಆಗಿ ವಿಶ್ವದಾದ್ಯಂತ ಗುರುತಿಸಿ ಕೊಂಡಂತಹ ಉದ್ಯಮಿ ಜಿಯೋ ಟೆಲಿಕಾಂ ಇಂಡಸ್ಟ್ರಿ ಯಲ್ಲಿ ಭಾರಿ ಸದ್ದನ್ನು ಮಾಡಿ ಲಾಭದಲ್ಲಿ ಇರುವಂತಹ ಮುಕೇಶ್ ಅಂಬಾನಿಯವರು ಜಿಯೋ ಸಿಮ್ ನ ಭರ್ಜರಿ ಆಫರ್ ಗಳನ್ನು ನೀಡುತ್ತಾ ದೇಶದಾದ್ಯಂತ ಜನಪ್ರಿಯ ಆದವರು ಮುಕೇಶ್ ಅಂಬಾನಿ ಹಾಗೂ ಅವರ ಪರಿವಾರ ತಮ್ಮ ಐಷಾರಾಮಿ ಜೀವನ ಹಾಗೂ ಆಡಂಬರದ ಜೀವನ…

    Read more...

  • ನಿಮ್ಮ ವಾಟ್ಸಪ್ ಡಿಪಿಯನ್ನು ಯಾರು ಹೆಚ್ಚು ನೋಡುತ್ತಿದ್ದಾರೆ ತಿಳಿದುಕೊಳ್ಳಿ…ಈ ಟ್ರಿಕ್ ಬಳಸಿ ಸಾಕು..!

    ನಿಮ್ಮ ವಾಟ್ಸಪ್ ಡಿಪಿಯನ್ನು ಯಾರು ಹೆಚ್ಚು ನೋಡುತ್ತಿದ್ದಾರೆ ತಿಳಿದುಕೊಳ್ಳಿ…ಈ ಟ್ರಿಕ್ ಬಳಸಿ ಸಾಕು..!

    ನಿಮ್ಮ ವಾಟ್ಸಾಪ್ ಡಿಪಿಯನ್ನು ಯಾರೆಲ್ಲಾ ಚೆಕ್ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕೇ?ನಮ್ಮ ವಾಟ್ಸಪ್ ಅಲ್ಲಿ ಸ್ಟೇಟಸ್ ಹಾಕುವುದೇ ಬೇರೆಯವರು ನೋಡಲೆಂದು ಹಾಗೂ ಅದನ್ನು ಯಾರು ನೋಡಿದ್ದಾರೆ ಎಂದು ವಿವ್ಯೂ ಮಾಡಿ ನೋಡುವುದೇ ಒಂದು ಆನಂದ. ಹಾಗೆ ಡಿಪಿಯನ್ನು ಕೂಡ ನಾವು ಬೇರೆಯವರಿಗೆ ಇಷ್ಟವಾಗುವ ರೀತಿ ಹಾಕಿಕೊಳ್ಳುತ್ತೇವೆ. ಪ್ರಪಂಚದ ಬಹುತೇಕ ಜನರು ತಮಗೆ ಇಷ್ಟ ಆಗುವ ಡಿಪಿ ಹಾಕಿಕೊಳ್ಳುವುದಕ್ಕಿಂತ ಬೇರೆಯವರಿಗೆ ಮೆಚ್ಚುಗೆ ಆಗಲಿ ಎಂದು ಹಾಕಿಕೊಳ್ಳುತ್ತಾರೆ. ಆದರೆ ಸ್ಟೇಟಸ್ ಏನು ಯಾರ್ಯಾರು ನೋಡುತ್ತಾರೆ ಎಂದು ತಿಳಿಯುತ್ತದೆ ಈ ವಾಟ್ಸಾಪ್ ಡಿಪಿ…

    Read more...

  • ಕಾಮಾಲೆ ರೋಗ ಜಾಂಡೀಸ್ ಸಮಸ್ಯೆಗೆ ಈ ಕಾಯಿ ಎಲ್ಲಿದ್ದರೂ ಬಿಡಬೇಡಿ…ಇದರ ಲಾಭಗಳು ಅದ್ಬುತ…

    ಕಾಮಾಲೆ ರೋಗ ಜಾಂಡೀಸ್ ಸಮಸ್ಯೆಗೆ ಈ ಕಾಯಿ ಎಲ್ಲಿದ್ದರೂ ಬಿಡಬೇಡಿ…ಇದರ ಲಾಭಗಳು ಅದ್ಬುತ…

    ಜಾಂಡಿಸ್ ಅಥವಾ ಕಾಮಲೆ ರೋಗಕ್ಕೆ ಅದ್ಭುತವಾದ ಮನೆ ಮದ್ದು ಇದು…ಕಾಮಾಲೆ ರೋಗ ಇದನ್ನು ಹಳದಿ ರೋಗ ಅಥವಾ ಜಾಂಡಿಸ್ ಎಂದು ಕೂಡ ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಕೂಡ ಈ ಕಾಯಿಲೆ ಬಹಳ ಕಾಡುತ್ತಾ ಇದೆ. ಈ ಕಾಯಿಲೆ ಬರುವುದಕ್ಕೆ ಪ್ರಮುಖ ಕಾರಣ ಎಂದರೆ ನಾವು ಸೇವಿಸುವ ಆಹಾರ ಹಾಗೂ ನೀರು ಕಲುಷಿತವಾಗಿದ್ದರೆ ನಮಗೆ ಜಾಂಡಿಸ್ ಕಾಯಿಲೆ ಬರುತ್ತದೆ, ಅಲ್ಲದೆ ಹಳಸಿದ ಆಹಾರವನ್ನು ತಿನ್ನುವುದರಿಂದ ಮತ್ತು ಬ್ಯಾಕ್ಟೀರಿಯಾ ಯುಕ್ತ ಆಹಾರಗಳನ್ನು ಸೇವನೆ ಮಾಡುವುದರಿಂದ…

    Read more...

  • ಕೇವಲ 5 ನಿಮಿಷದಲ್ಲಿ ಮನೆ ಹಾಗೂ ಟಾಯ್ಲೆಟ್ ಫಳ ಫಳ.. ಹೀಗೆ ಮಾಡಿ ಸಾಕು…

    ಕೇವಲ 5 ನಿಮಿಷದಲ್ಲಿ ಮನೆ ಹಾಗೂ ಟಾಯ್ಲೆಟ್ ಫಳ ಫಳ.. ಹೀಗೆ ಮಾಡಿ ಸಾಕು…

    ಎಷ್ಟೇ ಗಲೀಜ್ ಆಗಿರುವ ಟಾಯ್ಲೆಟ್ ಆದರೂ ಈ ಉಪಾಯದಿಂದ ಪಳಪಳ ಹೊಳೆಯುವಂತೆ ಕ್ಲೀನ್ ಮಾಡಬಹುದು.ಶೌಚಾಲಯ ಎನ್ನುವುದು ನಮ್ಮ ಮನೆಯ ಪ್ರಮುಖವಾದ ಜಾಗ ನಮ್ಮ ಆರೋಗ್ಯ ಎಷ್ಟು ಚೆನ್ನಾಗಿರಬೇಕು ಎಂದು ಕಾಳಜಿ ಮಾಡುತ್ತಿವೋ ನಮ್ಮ ಶೌಚಾಲಯ ಅಷ್ಟೇ ಶುದ್ಧವಾಗಿರುವಂತೆ ನೋಡಿ ಕೊಳ್ಳಬೇಕು. ಯಾಕೆಂದರೆ ನಮ್ಮ ಆರೋಗ್ಯದ ಗುಟ್ಟು ಇರುವುದು ಅಲ್ಲೇ, ಎಲ್ಲಾ ರೋಗಗಳ ಮೂಲ ಇರುವುದು ಅಲ್ಲಿಯೇ ಶೌಚಾಲಯ ಗಲೀಜಾಗಿ ಇದ್ದರೆ ಅಥವಾ ಶೌಚಾಲಯ ಸ್ವಚ್ಛವಾಗಿ ಇಲ್ಲದೆ ಹೋದರೆ ಡೆಂಗ್ಯೂ, ಮಲೇರಿಯಾ ಮತ್ತು ಜಾಂಡಿಸ್ ಮುಂತಾದ ಕಾಯಿಲೆಗಳು ಬರುತ್ತವೆ.…

    Read more...

  • ಈ ಒಂದು ಟ್ರಿಕ್ ಸಾಕು ದೋಸೆ ತವಾ ಅಷ್ಟೇ ಹಾಳಾಗಿದ್ರು ಮತ್ತೆ ಹೊಸತರ ಹಾಗೆ ಆಗುತ್ತೆ ದೋಸೆ ಸೂಪರಾಗಿ ಬರುತ್ತೆ..!

    ಈ ಒಂದು ಟ್ರಿಕ್ ಸಾಕು ದೋಸೆ ತವಾ ಅಷ್ಟೇ ಹಾಳಾಗಿದ್ರು ಮತ್ತೆ ಹೊಸತರ ಹಾಗೆ ಆಗುತ್ತೆ ದೋಸೆ ಸೂಪರಾಗಿ ಬರುತ್ತೆ..!

    ಹಳೆದಾಗಿರುವ ದೋಸೆ ತವಾ ಹೊಸದಂತೆ ಕಾಣಲು ಈ ರೀತಿ ಮಾಡಿ…ನಮ್ಮ ಮನೆಯಲ್ಲಿರುವ ದೋಸೆ ತವಾ ಹಾಗೂ ರೊಟ್ಟಿ ತವಾ ನಾವು ತಂದ ಕೆಲವೇ ದಿನಗಳಲ್ಲಿ ಹಳೆಯದಾಗಿ ಬಿಡುತ್ತದೆ ಅಥವಾ ನಾವೇನಾದರೂ ದೋಸೆ, ರೊಟ್ಟಿ ಮಾಡುವಾಗ ಅದನ್ನು ಕರಕಲು ಮಾಡಿ ಬಿಟ್ಟಿದ್ದರೆ ಅದು ಹಾಗೆ ಅದರಲ್ಲಿ ಹಿಡಿದುಕೊಂಡು ಬಿಡುತ್ತದೆ. ಇದರಿಂದ ನಾವು ಮುಂದಿನ ಬಾರಿ ದೋಸೆ ಅಥವಾ ರೊಟ್ಟಿ ಮಾಡಿದ ಅದು ಸರಿಯಾಗಿ ಏಳುವುದಿಲ್ಲ. ಇದು ಹೆಣ್ಣು ಮಕ್ಕಳಿಗೆ ಬೇಸರಕ್ಕೆ ಬಹು ದೊಡ್ಡ ಕಾರಣ ಆಗಿರುತ್ತದೆ. ದೋಸೆ ತವಾ…

    Read more...

  • ಈ ಕಾಯಿಯನ್ನು ನೀರಿನಲ್ಲಿ ರಾತ್ರಿ ನೆನೆಸಿಟ್ಟ ನೀರು ಬೆಳಿಗ್ಗೆ ಕುಡಿಯುವದರಿಂದ ನೂರಾರು ವರ್ಷ ಆರೋಗ್ಯದ ಸಮಸ್ಯೆಗಳಿಲ್ಲದೆ ಸುಃಖ ಜೀವನ ನಿಮ್ಮದಾಗುತ್ತದೆ..

    ಈ ಕಾಯಿಯನ್ನು ನೀರಿನಲ್ಲಿ ರಾತ್ರಿ ನೆನೆಸಿಟ್ಟ ನೀರು ಬೆಳಿಗ್ಗೆ ಕುಡಿಯುವದರಿಂದ ನೂರಾರು ವರ್ಷ ಆರೋಗ್ಯದ ಸಮಸ್ಯೆಗಳಿಲ್ಲದೆ ಸುಃಖ ಜೀವನ ನಿಮ್ಮದಾಗುತ್ತದೆ..

    ರಾತ್ರಿಯೆಲ್ಲಾ ಈ ಆಹಾರ ಪದಾರ್ಥವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಕುಡಿಯುವುದರಿಂದ ಹತ್ತಾರು ರೋಗಗಳಿಗೆ ಔಷಧಿಯಾಗುತ್ತದೆ.ನಮ್ಮ ಆಯುರ್ವೇದಿಕ್ ಪದ್ಧತಿಯಲ್ಲಿ ನಮ್ಮ ಮನೆಯಲ್ಲಿ ಇರುವ ಹಲವು ಪದಾರ್ಥಗಳನ್ನು ಬಳಸಿಕೊಂಡು ಖಾಯಿಲೆಗಳನ್ನು ವಾಸಿ ಮಾಡಿಕೊಳ್ಳಲು ಮನೆಮದ್ದುಗಳನ್ನು ಹೇಳಿಕೊಡಲಾಗಿದೆ. ಇವುಗಳನ್ನು ತಿಳಿದುಕೊಂಡು ಅದೇ ರೀತಿ ನಾವು ಪಾಲಿಸುವುದರಿಂದ ಹಲವು ವರ್ಷಗಳಿಂದ ವಾಸಿಯಾಗದೆ ಇರುವ ಕಾಯಿಲೆಗಳನ್ನು ಕೂಡ ಇದನ್ನು ಅಭ್ಯಾಸ ಮಾಡಿದ ಕೆಲವೇ ಕೆಲವು ದಿನಗಳಲ್ಲಿ ಗುಣ ಮಾಡಿಕೊಳ್ಳಬಹುದು. ಅದರಲ್ಲೂ ಮೊದಲನೇದಾಗಿ ಡಯಾಬಿಟಿಕ್ ಪೇಷಂಟ್ಗಳು ಈ ಆಯುರ್ವೇದಿಕ್ ಪದ್ದತಿಯ ಮನೆ ಮದ್ದು ಅನುಸರಿಸುವುದರಿಂದ ನಿಶ್ಚಿಂತೆಯಾಗಿ…

    Read more...

  • ಬಿಟ್ಟು ಹೋದವರು ಕಲಿಸಿದ ಪಾಠ ಮರೆಯಬೇಡಿ,ಶ್ರೀ ಕೃಷ್ಣನ ಈ ಸಂದೇಶ ಕೇಳಿ..! ಜೀವನ ಬದಲಾಗುತ್ತದೆ..

    ಬಿಟ್ಟು ಹೋದವರು ಕಲಿಸಿದ ಪಾಠ ಮರೆಯಬೇಡಿ,ಶ್ರೀ ಕೃಷ್ಣನ ಈ ಸಂದೇಶ ಕೇಳಿ..! ಜೀವನ ಬದಲಾಗುತ್ತದೆ..

    ಶ್ರೀ ಕೃಷ್ಣ ಅವರು ಹೇಳಿರುವ ಈ ಅದ್ಭುತ ಮಾತುಗಳನ್ನು ಒಮ್ಮೆ ಕೇಳಿ…ಶ್ರೀ ಕೃಷ್ಣ ಪರಮಾತ್ಮ ನಮ್ಮ ಭಾರತ ದೇಶದಲ್ಲಿ ಹಲವರ ಇಷ್ಟದೈವ ಬದುಕಿಗೆ ತುಂಬಾ ಹತ್ತಿರವಾಗುವ ಪಾಠಗಳನ್ನು ಹೇಳಿಕೊಡುವವರು ಶ್ರೀ ಕೃಷ್ಣ ಪರಮಾತ್ಮ ಎನ್ನಬಹುದು. ಅವರ ಭಗವದ್ಗೀತೆಯಲ್ಲಿ ಇಂತಹ ಹಲವಾರು ಸಾಲುಗಳನ್ನು ಅವರ ಅರ್ಜುನನಿಗೆ ಬೋಧಿಸಿದ್ದಾರೆ ಮತ್ತು ಅವುಗಳನ್ನು ನಾವು ಓದುವ ಮೂಲಕ ನಮ್ಮ ಜೀವನಕ್ಕೂ ಅದು ಮಾರ್ಗದರ್ಶನ ನೀಡುತ್ತದೆ. ಹೀಗಾಗಿ ತುಂಬಾ ಬೇಸರವಾದಾಗ ನೋವಾದಾಗ ದಿಕ್ಕು ತೋಚದೆ ಇದ್ದಾಗ ಬದುಕಿನ ಬಗ್ಗೆ ಜಿಗುಪ್ಸೆ ಆದಾಗ ಒಮ್ಮೆ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">