Interesting Vishya » Karnataka's Best News Portal

Category: Interesting vishya

  • ಡ್ರ್ಯಾಗನ್ ಫ್ರೂಟ್ಸ್ ನಲ್ಲಿ ನಿಜಕ್ಕೂ ಆ ಶಕ್ತಿ ಹೆಚ್ಚಾಗಿದೆ….ಇದನ್ನು ಸೇವಿಸಿದರೆ ದೇಹದಲ್ಲಿ ಏನಾಗುತ್ತೆ ಗೊತ್ತಾ

    ಡ್ರ್ಯಾಗನ್ ಫ್ರೂಟ್ಸ್ ನಲ್ಲಿ ನಿಜಕ್ಕೂ ಆ ಶಕ್ತಿ ಹೆಚ್ಚಾಗಿದೆ….ಇದನ್ನು ಸೇವಿಸಿದರೆ ದೇಹದಲ್ಲಿ ಏನಾಗುತ್ತೆ ಗೊತ್ತಾ

    ಡ್ರ್ಯಾಗನ್ ಫ್ರೂಟ್ ತಿನ್ನುವುದರಿಂದ ದೇಹಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?ಇತ್ತೀಚಿನ ದಿನಗಳಲ್ಲಿ ಎಲ್ಲಾ ಹಣ್ಣಿನ ಮಳಿಗೆಗಳಲ್ಲೂ ಕೂಡ ಡ್ರ್ಯಾಗನ್ ಫ್ರೂಟ್ ಅನ್ನು ನೋಡುತ್ತಿದ್ದೇವೆ. ಈ ಹಣ್ಣು ಬಹಳ ಆಕರ್ಷಣೀಯವಾಗಿದೆ ಆದರೆ ಹೆಸರು ಮಾತ್ರ ಬಹಳ ವಿಚಿತ್ರವಾಗಿದೆ. ಈ ಹಣ್ಣಿನಿಂದ ದೇಹಕ್ಕೆ ಹಲವಾರು ಉತ್ತಮ ಪೋಷಕಾಂಶಗಳು ದೊರೆಯುತ್ತದೆ. ಇದನ್ನು ತಿನ್ನುವುದರಿಂದ ದೇಹದ ಮೇಲೆ ಉತ್ತಮವಾದ ಆರೋಗ್ಯಕರ ಪರಿಣಾಮವನ್ನು ಬೀರುತ್ತದೆ. ಈ ಹಣ್ಣನ್ನು ಸೇವಿಸುವ ಮುನ್ನ ಇದನ್ನು ಯಾವಾಗ ಸೇವಿಸಬೇಕು ಹಾಗೂ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಅಲ್ಲದೆ ಇದನ್ನು ಸೇವಿಸುವುದರಿಂದ ದೇಹಕ್ಕೆ…

    Read more...

  • ಅಮೇರಿಕದಲ್ಲಿ ದಿನಸಿ ಬೆಲೆ ಎಷ್ಟು..4 ಜನಕ್ಕೆ ವಾರದ ದಿನಸಿ ಖರ್ಚು ಕರಿಬೇವಿನ ಸೊಪ್ಪು ಬೆಲೆ ಎಷ್ಟಿರುತ್ತೆ ಈ ವಿಡಿಯೋ ನೋಡಿ..

    ಅಮೇರಿಕದಲ್ಲಿ ದಿನಸಿ ಬೆಲೆ ಎಷ್ಟು..4 ಜನಕ್ಕೆ ವಾರದ ದಿನಸಿ ಖರ್ಚು ಕರಿಬೇವಿನ ಸೊಪ್ಪು ಬೆಲೆ ಎಷ್ಟಿರುತ್ತೆ ಈ ವಿಡಿಯೋ ನೋಡಿ..

    ಅಮೆರಿಕದ ಮಾರ್ಕೆಟ್ ಗಳಲ್ಲಿ ಭಾರತೀಯ ದಿನಸಿ ಗಳಿಗೆ ಎಷ್ಟು ರೇಟ್ ಇದೆ ಗೊತ್ತಾ?ಇಂದು ಪ್ರಪಂಚದ ಬಹುತೇಕ ಎಲ್ಲಾ ದೇಶಗಳನ್ನು ಕೂಡ ಭಾರತೀಯರು ವಾಸ ಮಾಡುತ್ತಿದ್ದಾರೆ ಹಾಗಾಗಿ ಅಮೆರಿಕ ಮಾತ್ರವಲ್ಲದೆ ಪ್ರಪಂಚದ ಹಲವಾರು ದೇಶಗಳಲ್ಲಿ ಭಾರತೀಯರಿಗೆ ಅವರು ಇಲ್ಲಿ ಬಳಸುವ ಪದಾರ್ಥಗಳು ಸಿಗಲಿ ಎಂದು ಭಾರತೀಯರಿಗಾಗಿ ಸ್ಟೋರ್ ಗಳನ್ನು ಓಪನ್ ಮಾಡಲಾಗಿದೆ ಇಲ್ಲಿ ಭಾರತದಲ್ಲಿ ಸಿಗುವ ಎಲ್ಲಾ ಪದಾರ್ಥಗಳು ಕೂಡ ಸಿಗುತ್ತವೆ. ಅಮೆರಿಕ ದೇಶದಲ್ಲಿ ಭಾರತದ ದೇಶದಂತೆ ತಳ್ಳುಬಂಡಿಗಳಲ್ಲಿ ತರಕಾರಿ ಇಟ್ಟುಕೊಂಡು ಮನೆ ಮನೆಗಳ ಬಳಿ ಬಂದು ವ್ಯಾಪಾರ…

    Read more...

  • ಈ 8 ರೀತಿಯ ಜನರನ್ನು ನಿಮ್ಮ ಜೀವನದಿಂದ ದೂರವಿಡಲೆಬೇಕು..! ನಿಮ್ಮ ಜೀವನ ಇವರಿಂದಲೇ ಬಲಿಯಾಗೋದು

    ಈ 8 ರೀತಿಯ ಜನರನ್ನು ನಿಮ್ಮ ಜೀವನದಿಂದ ದೂರವಿಡಲೆಬೇಕು..! ನಿಮ್ಮ ಜೀವನ ಇವರಿಂದಲೇ ಬಲಿಯಾಗೋದು

    ಈ ರೀತಿಯ ಎಂಟು ಜನರಿಂದ ನೀವು ಯಾವಾಗಲೂ ದೂರ ಇರಬೇಕಾಗುತ್ತದೆ.ಎಲ್ಲರೂ ನಿಮ್ಮ ಒಳ್ಳೆಯತನಕ್ಕೆ ಅರ್ಹರಾಗಿರುವುದಿಲ್ಲ ಇದನ್ನು ನೀವು ನೆನಪಿಡಲೇಬೇಕು ಇದು ಮೊದಲನೇ ಸೂಚನೆಯಾಗಿದೆ ನಿಮ್ಮ ವೈಯಕ್ತಿಕ ವಿಚಾರವನ್ನು ಯಾರೊಂದಿಗೂ ಕೂಡ ಹಂಚಿಕೊಳ್ಳಬೇಡಿ ಅದನ್ನು ಖಾಸಗಿತನದಿಂದ ಇಡಿ. ಇನ್ನೊಬ್ಬರನ್ನು ಮೆಚ್ಚಿಸಿಕೊಳ್ಳಲು ನಿಮ್ಮ ಕೆಟ್ಟ ಸ್ವಭಾವವನ್ನು ಎಂದಿಗೂ ಕೂಡ ಅವರಿಂದ ಮರೆಮಾಚಬೇಡಿ ನಿಮ್ಮಲ್ಲಿ ಇರುವಂತಹ ಕೆಟ್ಟ ಗುಣವನ್ನು ಅವರಿಗೆ ತೋರಿಸಿ ತದನಂತರ ಕಾದು ನೋಡಿ ನಿಮ್ಮ ಜೊತೆ ಯಾರು ಉಳಿಯಬಹುದು ಯಾರು ಹೊರಹೋಗಬಹುದು ಅಂತ. ಇನ್ನು ನೀವು ನಿಮ್ಮ ಜೀವನದಿಂದ…

    Read more...

  • ಗಂಟೆಗೆ ಸಾವಿರ ರೊಟ್ಟಿ ಚಪಾತಿ ಮಾಡುವ ಯಂತ್ರ..ರಾಗಿ ರೊಟ್ಟಿ  ಮಾಡುವ ಆಟೋಮ್ಯಾಟಿಕ್ ಮೆಷಿನ್..! ಇಂದೇ ಖರೀದಿಸಿ

    ಗಂಟೆಗೆ ಸಾವಿರ ರೊಟ್ಟಿ ಚಪಾತಿ ಮಾಡುವ ಯಂತ್ರ..ರಾಗಿ ರೊಟ್ಟಿ ಮಾಡುವ ಆಟೋಮ್ಯಾಟಿಕ್ ಮೆಷಿನ್..! ಇಂದೇ ಖರೀದಿಸಿ

    ಗಂಟೆಗೆ ಸಾವಿರ ರೊಟ್ಟಿ ಚಪಾತಿ ಮಾಡುವ ಯಂತ್ರ ಇಲ್ಲಿ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿ ದಂತೆ ನಾವು ಹೇಳಲು ಹೋಗುತ್ತಿರುವoತಹ ವಿಷಯ ಗಂಟೆಗೆ ಸಾವಿರ ರೊಟ್ಟಿ ಮತ್ತು ಚಪಾತಿಗಳನ್ನು ಮತ್ತು ಹಪ್ಪಳಗಳನ್ನು ಮಾಡುವ ಯಂತ್ರ ಇದರಿಂದ ಅತಿ ಬೇಗನೆ ಮತ್ತು ಸುಲಭವಾಗಿ ರೊಟ್ಟಿ ಮತ್ತು ಚಪಾತಿಗಳನ್ನು ಮಾಡಬಹುದು ಈ ಒಂದು ಯಂತ್ರವನ್ನು ಖರೀದಿ ಮಾಡಿ ಇದರಿಂದ ಈ ಒಂದು ರೊಟ್ಟಿ ಚಪಾತಿಯನ್ನು ತಯಾರಿಸಿ ಒಂದು ಉದ್ಯಮದ ರೀತಿಯಲ್ಲಿಯೇ ಪ್ರಾರಂಬಿಸಬಹುದಾಗಿದೆ ಆದ್ದರಿಂದ ಈ ಒಂದು ಯಂತ್ರವನ್ನು ಯಾರು ಯಾರು…

    Read more...

  • ಸಜ್ಜೆ ಮಿಲೆಟ್ ಹೊಟ್ಟೆಯ ಎಲ್ಲಾ ರೋಗಗಳಿಗೆ ರೋಗನಿರೋಧಕ ಶಕ್ತಿ ವಿಟಮಿನ್ ಬಿ 12 ಮೂಳೆಗಳಿಗೆ ತಾಕತ್ತು..

    ಸಜ್ಜೆ ಮಿಲೆಟ್ ಹೊಟ್ಟೆಯ ಎಲ್ಲಾ ರೋಗಗಳಿಗೆ ರೋಗನಿರೋಧಕ ಶಕ್ತಿ ವಿಟಮಿನ್ ಬಿ 12 ಮೂಳೆಗಳಿಗೆ ತಾಕತ್ತು..

    ಸಿರಿಧಾನ್ಯಗಳಲ್ಲಿ ಒಂದಾದ ಸಜ್ಜೆಯ ಔಷಧಿ ಗುಣಗಳು ನಮ್ಮ ಹಿಂದಿನ ಕಾಲದ ಹಿರಿಯರು ಹೆಚ್ಚಾಗಿ ಬೆಳೆಯುತ್ತಿದ್ದದ್ದು ಮತ್ತು ತಿನ್ನುತ್ತಿದ್ದದ್ದು ಸಿರಿಧಾನ್ಯಗಳು ಆ ಕಾರಣದಿಂದಲೇ ಅವರು ಯಾವುದೇ ಕಾಯಿಲೆ ಗಳು ಇಲ್ಲದೆಯೇ ದೀರ್ಘಾಯುಷಿಗಳಾಗಿ ಬದುಕಿ ಇತರರಿಗೆ ಮಾದರಿಯಾಗಿ ಜೀವನವನ್ನು ನಡೆಸುತ್ತಿ ದ್ದರು. ಇತ್ತೀಚಿನ ದಿನಗಳಲ್ಲಿ ಸಿರಿ ಧಾನ್ಯಗಳು ಎಂದರೆ ಏನು ಎಂದು ಕೇಳುವಂತಹ ಪರಿಸ್ಥಿತಿ ಬಂದು ಒದಗಿದೆ ನಮ್ಮ ಬದಲಾದಂತಹ ಜೀವನ ಶೈಲಿ ಯಿಂದಾಗಿ ಇಂತಹ ಎಷ್ಟೋ ವಿಚಾರಗಳನ್ನು ನಾವು ನಿರ್ಲಕ್ಷ ಮಾಡಿ ನಮ್ಮದೇ ಆದ ಹಾದಿಯಲ್ಲಿ ಮುಂದೆ ಸಾಗುತ್ತಿದ್ದೇವೆ…

    Read more...

  • ಸಿದ್ದರಾಮಯ್ಯನವರ ಪತ್ನಿ ಯಾಕೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿಲ್ಲ ಗೊತ್ತಾ ? ಅವರ ಬಗ್ಗೆ ನಿಮಗೆಷ್ಟು ಗೊತ್ತು

    ಸಿದ್ದರಾಮಯ್ಯನವರ ಪತ್ನಿ ಯಾಕೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿಲ್ಲ ಗೊತ್ತಾ ? ಅವರ ಬಗ್ಗೆ ನಿಮಗೆಷ್ಟು ಗೊತ್ತು

    ಸಿದ್ದು ಪತ್ನಿಯ ಆಸ್ತಿ ಎಷ್ಟು? ಇವರು ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ??ಎಲ್ಲರಿಗೂ ಸಿದ್ದರಾಮಯ್ಯ ಅವರ ಪರಿಚಯ ಇದ್ದೇ ಇರುತ್ತದೆ ಆದರೆ ಅವರ ಪತ್ನಿಯ ಬಗ್ಗೆ ಯಾರಿಗೂ ಗೊತ್ತಿಲ್ಲ ಸಿದ್ದರಾಮಯ್ಯ ಅವರ ಪತ್ನಿಯ ಹೆಸರು ಪಾರ್ವತಿ ಇವರು ಅಷ್ಟಾಗಿ ಎಲ್ಲಿಯೂ ಸಹ ಕಾಣಿಸಿ ಕೊಳ್ಳುವುದಿಲ್ಲ ಇವರು ನಾಚಿಕೆ ಸ್ವಭಾವವನ್ನು ಹೊಂದಿರುವವರು ಮೀಡಿಯಾದ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಇದು ಎಷ್ಟರ ಮಟ್ಟಿಗೆ ನಿಜ ಎಂದರೆ 2013ರಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಸಿಎಂ ಆಗಿ ಪ್ರಮಾಣ ವಚನವನ್ನು ಸ್ವೀಕರಿಸಿದಂತಹ ಆ ದಿನದಂದು…

    Read more...

  • ಬಿಗ್ ಬಾಸ್ 9 ಎಲ್ಲಾ ಸ್ಪರ್ಧಿಗಳ ಹುಟ್ಟೂರು OTT ಸ್ಪರ್ಧಿಗಳ ಮೂಲ ವೃತ್ತಿ ಏನು ಗೊತ್ತಾ ? ಈ ವಿಡಿಯೋ ನೋಡಿ

    ಬಿಗ್ ಬಾಸ್ 9 ಎಲ್ಲಾ ಸ್ಪರ್ಧಿಗಳ ಹುಟ್ಟೂರು OTT ಸ್ಪರ್ಧಿಗಳ ಮೂಲ ವೃತ್ತಿ ಏನು ಗೊತ್ತಾ ? ಈ ವಿಡಿಯೋ ನೋಡಿ

    ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ಗಳಾಗಿ ಮನೆ ಒಳಗೆ ಹೋಗಿರುವ ಅಭ್ಯರ್ಥಿಗಳ ಹುಟ್ಟೂರು ಮತ್ತು ಅವರ ವ್ಯಕ್ತಿ ಏನು ಗೊತ್ತಾ?ಈ ಬಾರಿ ಬಿಗ್ ಬಾಸ್ ಸ್ವಲ್ಪ ವಿಭಿನ್ನತೆಯೊಂದಿಗೆ ಶುರುವಾಗಿದೆ. ಮೊದಲು ಓ ಟಿ ಟಿ ಯಲ್ಲಿ ಪ್ರಸಾರವಾಗುತ್ತಿರುವ ಆರು ವಾರಗಳ ಮಿನಿ ಬಿಗ್ ಬಾಸ್ ಮೂಲಕ 9ನೇ ಆವೃತ್ತಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಈಗ ಮನೆ ಒಳಗೆ 16 ಕಂಟೆಸ್ಟೆಂಟ್ಗಳು ಕಾಲಿಟ್ಟಿದ್ದಾರೆ ಅವರುಗಳ ಹೆಸರು ಮತ್ತು ಅವರ ಹುಟ್ಟೂರು ಯಾವುದು ಹಾಗೂ ಅವರು ಯಾವ ಯಾವ…

    Read more...

  • ಅಕ್ಕಿ ರವೆ ಹಿಟ್ಟುಗಳಲ್ಲಿ ಬೇಳೆ ಕಾಳುಗಳಲ್ಲಿ ಹುಳು ಆಗದಂತೆ ವರ್ಷಾನುಗಟ್ಟಲೆ ಇಡಲು ಹೀಗೆ ಮಾಡಿದರೆ ಸಾಕು…!

    ಅಕ್ಕಿ ರವೆ ಹಿಟ್ಟುಗಳಲ್ಲಿ ಬೇಳೆ ಕಾಳುಗಳಲ್ಲಿ ಹುಳು ಆಗದಂತೆ ವರ್ಷಾನುಗಟ್ಟಲೆ ಇಡಲು ಹೀಗೆ ಮಾಡಿದರೆ ಸಾಕು…!

    ವರ್ಷಾನುಗಟ್ಟಲೆ ಇಟ್ಟರು ಕಾಳುಗಳು ಹುಳು ಬೀಳುವುದಿಲ್ಲ ಈ ವಿಧಾನ ಬಳಸಿ ಸಾಕುಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹುಳುಗಳ ಸಮಸ್ಯೆ ಹೆಚ್ಚಾಗಿರುತ್ತದೆ ಅದರಲ್ಲಿ ಕೂಡ ನಿಮ್ಮ ಮನೆಯಲ್ಲಿ ಇರುವಂತಹ ಆಹಾರ ಧಾನ್ಯಗಳಾದ ಗೋಧಿ ಅಕ್ಕಿ ಬೇಳೆ ಇನ್ನಿತರ ಸಾಂಬಾರ ಪದಾರ್ಥಗಳಿಗೆ ಹೆಚ್ಚಿನ ಹುಳುಗಳು ಬೀಳುತ್ತದೆ. ಕೇವಲ ನೆನ್ನೆ ಮೊನ್ನೆಯಷ್ಟೇ ಖರೀದಿ ಮಾಡಿದಂತಹ ಪದಾರ್ಥಗಳಿಗೆ ಕೂಡ ಈ ಹುಳ ಉಪಟಗಳ ಕಾಟ ಹೆಚ್ಚಾಗಿರುತ್ತದೆ. ಹಾಗಾಗಿ ಇಂದು ಈ ಹುಳುಗಳನ್ನು ಹೇಗೆ ತಡೆಗಟ್ಟಬೇಕು ಎಂಬುದನ್ನು ತಿಳಿಸುತ್ತೇವೆ ನೋಡಿ ನಾವು ತಿಳಿಸುವಂತಹ ಈ…

    Read more...

  • 100 ವರ್ಷದ ಆರೋಗ್ಯದ ಗುಟ್ಟು 1 ಉಂಡೆಯಲ್ಲಿದೆ.ಶೇಂಗಾ + ಬೆಲ್ಲ ಒಂದ್ಸಲಾ ಸೇವಿಸಿ ನೋಡಿ..

    100 ವರ್ಷದ ಆರೋಗ್ಯದ ಗುಟ್ಟು 1 ಉಂಡೆಯಲ್ಲಿದೆ.ಶೇಂಗಾ + ಬೆಲ್ಲ ಒಂದ್ಸಲಾ ಸೇವಿಸಿ ನೋಡಿ..

    ಕನ್ನಡದಲ್ಲಿ ಶೇಂಗಾ ಉಂಡೆ ಮಾಡುವ ವಿಧಾನ..ಶೇಂಗಾ ಎನ್ನುವುದು ನಮ್ಮ ದೇಹಕ್ಕೆ ಬೇಕಾದಂತಹ ಅತ್ಯಂತ ಬಲಿಷ್ಟಕರ ಶಕ್ತಿಯನ್ನು ಕೊಡುವಂತಹ ಆಹಾರವಾಗಿದೆ ಎಂದೇ ಹೇಳಬಹುದಾಗಿದೆ ಇದಕ್ಕೆ ಕಡಲೆಬೀಜ ಎಂದು ದಕ್ಷಿಣ ಕರ್ನಾಟಕದಲ್ಲಿ ಕರೆಯುತ್ತಾರೆ ಇದರಲ್ಲಿ ನಮ್ಮ ದೇಹಕ್ಕೆ ಬೇಕಾದಂತಹ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದನ್ನು ಕಾಣಬಹುದಾಗಿದೆ ಯಥೇಚ್ಛವಾದಂತಹ ಕ್ಯಾಲ್ಸಿಯಂ ಐರನ್ ವಿಟಮಿನ್ ಪ್ರೋಟೀನ್ ಫೈಬರ್ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ನ ಅಂಶವು ಸಹ ಇದೆ ಈ ಎಲ್ಲ ಜೀವ ಸತ್ವಗಳನ್ನು ಹೊಂದಿರುವುದಲ್ಲದೆ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಜಿಂಕ್ ನಂತಹ ಹಲವಾರು ಅಂಶಗಳನ್ನು…

    Read more...

  • ವೀರಪ್ಪನ್ ಏಡ್ಸ್ ರೋಗಕ್ಕೆ ಔಷಧಿ ಕಂಡು ಹಿಡಿದಿದ್ದ..ಕರಿಕೋತಿ ರಕ್ತದ ಸೀಕ್ರೆಟ್.. ವೀರಪ್ಪನ್ ಆರೋಗ್ಯದ ಗುಟ್ಟು ಬಹಿರಂಗ..

    ವೀರಪ್ಪನ್ ಏಡ್ಸ್ ರೋಗಕ್ಕೆ ಔಷಧಿ ಕಂಡು ಹಿಡಿದಿದ್ದ..ಕರಿಕೋತಿ ರಕ್ತದ ಸೀಕ್ರೆಟ್.. ವೀರಪ್ಪನ್ ಆರೋಗ್ಯದ ಗುಟ್ಟು ಬಹಿರಂಗ..

    ಏಡ್ಸ್ ರೋಗಕ್ಕೆ ವೀರಪ್ಪನ್ ಕೊಡುತ್ತಿದ್ದ ಔಷಧಿ ಏನು ?ಕೋತಿ ರಕ್ತ ಯಾಕೆ !!ಭಾರತದ ಕುಖ್ಯಾತ ದಂತ ಚೋರ ನರಹಂತಕನಾದ ವೀರಪ್ಪನ್ ತಮಿಳುನಾಡು ಹಾಗೂ ಕರ್ನಾಟಕದ ಮಧ್ಯ ಇರುವಂತಹ ಕಾಡಿನಲ್ಲಿ ತನ್ನ ಜೀವನ ಪರ್ಯಂತ ವಾಸಿಸಿದ್ದ ಇವನು ತನ್ನ ಎಲ್ಲಾ ಕೆಲಸ ಕಾರ್ಯಗಳು ಮತ್ತು ತನ್ನ ಎಲ್ಲಾ ಕಾರುಭಾರುಗಳನ್ನು ಅಲ್ಲಿಯೇ ನಡೆಸುತ್ತಿದ್ದ ಇವನು ಮುತ್ತು ಲಕ್ಷ್ಮಿ ಎಂಬುವರನ್ನು ವಿವಾಹವಾಗಿದ್ದು ಇವನಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಇವನು ಸುಮಾರು 120ಕ್ಕೂ ಹೆಚ್ಚಿನ ಜನರ ಕೊನೆಗೆ ಕಾರಣನಾಗಿದ್ದು ಇವನು ಪೋಲಿಸರಿಗೆ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">