Interesting Vishya » Karnataka's Best News Portal

Category: Interesting vishya

  • ಉಚಿತ ಪೆಟ್ರೋಲ್ ಕೊಡ್ತೀನಿ ಅಂತ ಈ ಯೂಟ್ಯೂಬರ್ ಪೆಟ್ರೊಲ್ ಬಂಕ್ ಓಪನ್ ಮಾಡಿದ ಮುಂದೆ ಆಗಿದ್ದು ಮಾತ್ರ ಶಾಕ್…ಈ ವಿಡಿಯೋ ನೋಡಿ…!

    ಉಚಿತ ಪೆಟ್ರೋಲ್ ಕೊಡ್ತೀನಿ ಅಂತ ಈ ಯೂಟ್ಯೂಬರ್ ಪೆಟ್ರೊಲ್ ಬಂಕ್ ಓಪನ್ ಮಾಡಿದ ಮುಂದೆ ಆಗಿದ್ದು ಮಾತ್ರ ಶಾಕ್…ಈ ವಿಡಿಯೋ ನೋಡಿ…!

    ಉಚಿತ ಪೆಟ್ರೋಲ್ ಕೊಡ್ತೀನಿ ಅಂತ ಈ ಯೂಟ್ಯೂಬರ್ ಪೆಟ್ರೊಲ್ ಬಂಕ್ ಓಪನ್ ಮಾಡಿದ ಮುಂದೆ ಆಗಿದ್ದು ಮಾತ್ರ ಶಾಕ್. ಈ ವಿಡಿಯೋ ನೋಡಿ…!ಪೆಟ್ರೋಲ್ ಇತ್ತೀಚಿನ ದಿನದಲ್ಲಿ ಬಹಳನೇ ದುಬಾರಿಯಾದಂತಹ ವಸ್ತು ಅಷ್ಟೇ ಅಲ್ಲದೆ ಪ್ರತಿಯೊಬ್ಬರೂ ಕೂಡ ಪೆಟ್ರೋಲ್ ಅನ್ನು ಬಳಕೆ ಮಾಡುತ್ತಾರೆ. ಶ್ರೀಮಂತವರ್ಗದ, ಬಡವರ್ಗದ ಮತ್ತು ಮಧ್ಯಮ ವರ್ಗದ ಜನರು ಎಲ್ಲರೂ ಕೂಡ ವಾಹನವನ್ನು ಹೊಂದಿರುತ್ತಾರೆ. ಹಾಗಾಗಿ ಪ್ರತಿನಿತ್ಯವೂ ಕೂಡ ಪೆಟ್ರೋಲ್ ಅಗತ್ಯ ಇದ್ದೇ ಇರುತ್ತದೆ ಆದರೆ ಪೆಟ್ರೋಲ್ ನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕಾರಣ…

    Read more...

  • ಲಾರಿ ಚಲಾಯಿಸುತ್ತಿದ್ದ ಈಕೆಯನ್ನು ತಡೆದು ಲೈಸೇನ್ಸ್ ಕೇಳಿದ ಪೋಲಿಸರು ದಂಗಾಗಿದ್ರು…ಯಾಕೆ ಗೊತ್ತಾ?

    ಲಾರಿ ಚಲಾಯಿಸುತ್ತಿದ್ದ ಈಕೆಯನ್ನು ತಡೆದು ಲೈಸೇನ್ಸ್ ಕೇಳಿದ ಪೋಲಿಸರು ದಂಗಾಗಿದ್ರು…ಯಾಕೆ ಗೊತ್ತಾ?

    ಆಕೆಯ ಲಾರಿಯನ್ನು ಅಡ್ಡಹಾಕಿದ ಪೊಲೀಸರಿಗೆ ನಿಜಕ್ಕೂ ಅಚ್ಚರಿ ಕಾದಿತ್ತು.ಈ ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ ಅಂತ ಹೇಳುತ್ತಾರೆ ಛಲ ಹಿಡಿದು ಹಠದಿಂದ ಯಾವುದಾದರೂ ಒಂದನ್ನು ಮಾಡಿದರೆ ಖಚಿತವಾಗಿಯೂ ಕೂಡ ಅದರಿಂದ ಯಶಸ್ಸು ಎಂಬುದು ನಮಗೆ ದೊರೆಯುತ್ತದೆ. ಇಂತಹದ್ದೆ ಹಠ ಮತ್ತು ಛಲವನ್ನು ಹೊಂದಿದಂತಹ ಒಬ್ಬ ಮಹಿಳೆಯರ ಬಗ್ಗೆ ಇಂದು ನಿಮಗೆ ಸಂಪೂರ್ಣವಾದ ವಿವರವನ್ನು ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಈಕೆಯ ಕಥೆಯನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಪಡುವುದರಲ್ಲಿ ಯಾವುದೇ ರೀತಿಯಾದಂತಹ ಅನುಮಾನವಿಲ್ಲ. ಈಕೆಗೆ ಕೇವಲ 23 ವರ್ಷ…

    Read more...

  • ದಯವಿಟ್ಟು ಹೆಂಗಸರು ಈ ವಿಡಿಯೋವನ್ನು ನೋಡಬೇಡಿ..ಒಂದು ಕಾಲೇಜ್ ಹುಡುಗಿಗೆ..ಈ ತರ ಆದರೆ‌.

    ದಯವಿಟ್ಟು ಹೆಂಗಸರು ಈ ವಿಡಿಯೋವನ್ನು ನೋಡಬೇಡಿ..ಒಂದು ಕಾಲೇಜ್ ಹುಡುಗಿಗೆ..ಈ ತರ ಆದರೆ‌.

    ದಯವಿಟ್ಟು ಹೆಂಗಸರು ಈ ವೀಡಿಯೋ ನೋಡಬೇಡಿ ಕಾಲೇಜಿಗೆ ಹೋಗುವ ಯುವತಿಗೆ ಏಡ್ಸ್ ಬಂದರೆ.ಒಬ್ಬರು ತಪ್ಪು ಮಾಡಿದ್ದಾರೆ ಅಂತ ತಿಳಿಯದೆ ನೀನು ತಪ್ಪು ಮಾಡಿದ್ದೀಯ, ತಪ್ಪು ಮಾಡಿದ್ದೀಯ ಅಂತ ಪದೇ ಪದೇ ತಪ್ಪು ಮಾಡಿದ್ದೀಯ ಅಂತ ಕಾರ್ನರ್ ಮಾಡುತ್ತಾರೆ ಜನ. ಇನ್ನು ಒಬ್ಬರಿಗೆ ಕಾಯಿಲೆ ಬಂದು ಬಿಟ್ಟರೆ ಸಾಕು ಅವರನ್ನು ತುಂಬಾನೇ ಹೀನಾಯ ಸ್ಥಿತಿಯಲ್ಲಿ ನೋಡುತ್ತಾರೆ ಅದು ಕ್ಯಾನ್ಸರ್ ಬಂದಿದ್ದರೂ ಸರಿ ಅಥವಾ ಅಲ್ಸರ್ ಬಂದಿದ್ದರೂ ಸರಿ. ಒಬ್ಬರಿಂದ ಒಬ್ಬರಿಗೆ ಈ ರೀತಿ ಊಹಾ ಪೋಹಗಳನ್ನು ಹೇಳುವುದರ ಮೂಲಕ…

    Read more...

  • ಹೆಂಡತಿ ಮಾತು ಕೇಳಿ ತಾಯಿನ ಆಶ್ರಮಕ್ಕೆ ಬಿಟ್ಟು ಬಂದ ಮಗ ಕೊನೆಗೆ ಆ ಅಮ್ಮನ ಕಥೆ ಏನಾಯ್ತು ನೋಡಿದ್ರೆ..

    ಹೆಂಡತಿ ಮಾತು ಕೇಳಿ ತಾಯಿನ ಆಶ್ರಮಕ್ಕೆ ಬಿಟ್ಟು ಬಂದ ಮಗ ಕೊನೆಗೆ ಆ ಅಮ್ಮನ ಕಥೆ ಏನಾಯ್ತು ನೋಡಿದ್ರೆ..

    ಹೆಂಡತಿಯ ಮಾತನ್ನು ಕೇಳಿ ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಟ್ಟು ಬಂದ ನಂತರ ಅಮ್ಮನ ಕಥೆ ಏನಾಯ್ತು ಅಂತ ನೋಡಿ.ರಮೇಶ ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ರಮೇಶ ನಾ ಹೆಂಡತಿ ಶಾಂತ ರೀ ನಿಮ್ಮ ಅಮ್ಮನನ್ನು ಸೇರಿಸಿದ ವೃದ್ಧಾಶ್ರಮದಿಂದ ಒಂದು ಲೆಟರ್ ಬಂದಿದೆ ಆ ಲೆಟರ್ ನಲ್ಲಿ ನೀವು ನಾಳೆ ಕಡ್ಡಾಯವಾಗಿ ಆಶ್ರಮಕ್ಕೆ ಭೇಟಿ ನೀಡಬೇಕು ಯಾವುದೇ ಕಾರಣಕ್ಕೂ ಕೂಡ ಮಿಸ್ ಮಾಡಬಾರದು ತುಂಬಾ ಅರ್ಜೆಂಟ್ ಅಂತೆ ಎಂದು ಶಾಂತ ಗಂಡನಿಗೆ ಹೇಳುತ್ತಾಳೆ. ಇದನ್ನು ಕೇಳಿದಂತಹ ಗಂಡ ರಮೇಶ…

    Read more...

  • ಯಾರಾದರೂ ನಿಮ್ಮ ಮಾತನ್ನು ಕೇಳಬೇಕು ಅಂದರೆ ಎಕ್ಕದ ಎಲೆಯಿಂದ ಹೀಗೆ ಮಾಡಿ,ಚಮತ್ಕಾರ ಕಣ್ಣಾರೆ ನೋಡಿ

    ಯಾರಾದರೂ ನಿಮ್ಮ ಮಾತನ್ನು ಕೇಳಬೇಕು ಅಂದರೆ ಎಕ್ಕದ ಎಲೆಯಿಂದ ಹೀಗೆ ಮಾಡಿ,ಚಮತ್ಕಾರ ಕಣ್ಣಾರೆ ನೋಡಿ

    ನಿಮ್ಮ ಮಾತನ್ನು ನೀವು ಪ್ರೀತಿಸಿದಂತಹ ವ್ಯಕ್ತಿ ನಿಮ್ಮ ಮಾತನ್ನು ಕೇಳಬೇಕು ಅಥವಾ ನಿಮ್ಮ ಮನೆಯ ಸದಸ್ಯರು ನೀವು ಹೇಳಿದ ಹಾಗೇ ಹೇಳಬೇಕು ಅಂದರೆ ಈ ಎಲೆಯ ಮೇಲೆ ಈ ರೀತಿ ಬರೆದರೆ ಸಾಕು.ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಇರುವಂತಹ ಹೆಂಡತಿ ಆಗಿರಬಹುದು ಅಥವಾ ಮಕ್ಕಳು ಆಗಿರಬಹುದು ಅಥವಾ ನೀವು ಕೆಲಸ ಮಾಡುವಂತಹ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ಆಗಿರಬಹುದು ಒಂದು ವೇಳೆ ನೀವು ವ್ಯಾಪಾರ ಮಾಡುತ್ತಿದ್ದರೆ ನಿಮ್ಮ ಎದುರಾಳಿಗಳು ಆಗಿರಬಹುದು ಯಾರೇ ಆಗಿದ್ದರೂ ನಿಮ್ಮ ಮೇಲೆ ಸದಾಕಾಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.…

    Read more...

  • ಟಾಪ್ 15 ಕನ್ನಡ ಯೂಟ್ಯೂಬರ್ ಗಳ ತಿಂಗಳಿಗೆ ಹಣ ಎಷ್ಟು ಬರುತ್ತೆ..‌ಗೊತ್ತಾ ? ನೀವು ತಿಳಿಯದ ಮಾಹಿತಿ.‌ನೋಡಿ

    ಟಾಪ್ 15 ಕನ್ನಡ ಯೂಟ್ಯೂಬರ್ ಗಳ ತಿಂಗಳಿಗೆ ಹಣ ಎಷ್ಟು ಬರುತ್ತೆ..‌ಗೊತ್ತಾ ? ನೀವು ತಿಳಿಯದ ಮಾಹಿತಿ.‌ನೋಡಿ

    ಕನ್ನಡದಲ್ಲಿ ಇರುವಂತಹ 15 ಟಾಪ್ ಯೂಟ್ಯೂಬ್ ಅರ್ಗಳ ಆದಾಯ ಎಷ್ಟು ಎಂಬುದು ತಿಳಿದರೆ ನಿಜಕ್ಕೂ ಬೆಚ್ಚಿ ಬಿಡುತ್ತೀರಾ.ಹೌದು ಯೂಟ್ಯೂಬ್ ಸೋಶಿಯಲ್ ಮೀಡಿಯಾದಲ್ಲಿ ಹೇಳಬಹುದು ಅಮೆರಿಕದ ಕಂಪನಿ ಲಕ್ಷಾಂತರ ವಿಡಿಯೋಗಳು ಅಪ್ಲೋಡ್ ಆಗುತ್ತದೆ ಇದರ ಮೂಲಕ ಸಾಕಷ್ಟು ಜನ ಹಣ ಗಳಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಹೇಳಬೇಕು ಅಂದರೆ ಯೂಟ್ಯೂಬ್ ನಿಂದ ಅದೆಷ್ಟು ಜನ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಕನ್ನಡದಲ್ಲಿ ಇರುವಂತಹ ಟಾಪ್ 15 ಯೂಟ್ಯೂಬ್ ಬರ್ಡ್ಸ್ ಗಳನ್ನು ಎಷ್ಟು ಇವರ ಚಾನೆಲ್ ಯಾವಾಗ…

    Read more...

  • ತಲೆಯಲ್ಲಿ ಹೇನುಗಳಿದ್ರೆ ಏನಾಗುತ್ತೋ ನೋಡಿ,ನೀವು ತಿಳಿಯದ 10 ರೋಚಕ ಸಂಗತಿಗಳು ಇಲ್ಲಿದೆ ನೋಡಿ

    ತಲೆಯಲ್ಲಿ ಹೇನುಗಳಿದ್ರೆ ಏನಾಗುತ್ತೋ ನೋಡಿ,ನೀವು ತಿಳಿಯದ 10 ರೋಚಕ ಸಂಗತಿಗಳು ಇಲ್ಲಿದೆ ನೋಡಿ

    ನಿಮಗೆ ತಿಳಿದಿರದ 10 ಕುತೂಹಲಕಾರಿ ಹಾಗು ವಿಸ್ಮಯಕಾರಿ ವಿಷಯಗಳು ಇಲ್ಲಿವೆ ನೋಡಿ.ಒಂದು ದಿನ ರಾತ್ರಿ ನೀವು ನಿಮ್ಮ ಮನೆಯಲ್ಲಿ ಮಲಗಿರುತ್ತೀರಾ ಎಂದು ಭಾವಿಸಿಕೊಳ್ಳಿ, ಅದರಲ್ಲಿ ಇದ್ದಕ್ಕಿದ್ದ ಹಾಗೆ ನಿಮ್ಮ ಬೆಡ್ಶೀಟ್ ಜಾರುತ್ತದೆ ಆಗ ನೀವು ಎಚ್ಚರಗೊಂಡು ನೋಡಿದಾಗ ಮನೆಯ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬೀಳುತ್ತದೆ ಹಾಗೂ ಕೆಲವು ವಸ್ತುಗಳು ಗಾಳಿಯಲ್ಲಿ ತೇಲುತ್ತಿರುತ್ತವೆ. ಗಾಬರಿಗೊಂಡು ಕಿಟಕಿ-ಬಾಗಿಲುಗಳನ್ನು ತೆರೆದು ನೋಡಿದಾಗ ಅಕ್ಕಪಕ್ಕದ ಕಟ್ಟಡಗಳು ಒಂದೊಂದಾಗಿ ಉರುಳಿ ನೆಲಕ್ಕೆ ಬೀಳುತ್ತಿರುತ್ತದೆ ಹಾಗೂ ಜನರೆಲ್ಲರೂ ಗಾಬರಿಯಿಂದ ಅತ್ತಿಂದಿತ್ತ ಓಡಾಡುತ್ತಿರುತ್ತಾರೆ. ನೀವು ಸಹ ಗಾಬರಿಗೊಂಡು…

    Read more...

  • ಸಿನಿಮಾದಲ್ಲಿ ನಟಿಸಲು ಬಂದವಳು ವೇಶ್ಯೆಯಾದವಳು‌.ಪ್ರಧಾನಿಯನ್ನೇ ನಡುಗಿಸಿದ ಈಕೆ ಯಾರು ಗೊತ್ತಾ?

    ಸಿನಿಮಾದಲ್ಲಿ ನಟಿಸಲು ಬಂದವಳು ವೇಶ್ಯೆಯಾದವಳು‌.ಪ್ರಧಾನಿಯನ್ನೇ ನಡುಗಿಸಿದ ಈಕೆ ಯಾರು ಗೊತ್ತಾ?

    ಈಕೆಯ ಮಾತುಗಳನ್ನು ಕೇಳಿ ಪ್ರಧಾನಿಗಳೇ ನಡುಗಿದರು ಯಾರು ಈ ಕಾಮಾಟಿಪುರದ ರಾಣಿ.ಮುಂಬೈ ಸ್ಮಮ್ ನಿಂದ ಮಧ್ಯರಾತ್ರಿ ಹೊತ್ತಿಗೆ ಫೇಮಸ್ ರೆಡ್ ಲೈಟ್ ಏರಿಯಾ ಕಾಮಾಟಿಪುರಕ್ಕೆ ಟ್ಯಾಕ್ಸಿ ಒಂದು ಹೋಗುತ್ತಿತ್ತು ಈ ಒಂದು ಟ್ಯಾಕ್ಸಿಯ ಒಳಗೆ ಒಂದು ಹೆಂಗಸಿನ ಜೊತೆಗೆ 16 ವರ್ಷದ ಬಾಲಕಿಯು ಕೂಡ ಇದ್ದಳು. ಈ ಒಂದು ಟ್ಯಾಕ್ಸಿ ಕಾಮಾಟಿಪುರದ ವೇಶ್ಯೆಯರ ಗಲ್ಲಿಯ ಬಳಿ ಬಂದು ನಿಲ್ಲುತ್ತದೆ ಟ್ಯಾಕ್ಸಿಯ ಒಳಗೆ ಇದ್ದಂತಹ ಮಹಿಳೆ 16 ವರ್ಷದ ಹುಡುಗಿಯನ್ನು ರೂಮಿನ ಬಳಿ ದರ ದರನೆ ಎಳೆದುಕೊಂಡು ಹೋಗುತ್ತಾಳೆ.…

    Read more...

  • ಭಾರತದಲ್ಲಿ ಧೂಳೆಬ್ಬಿಸಿದ ಕಚ್ಚಾ ಬಾದಾಮ್ ಗಾಯಕನಿಗೆ ಕೈ ಕೊಟ್ರಾ..ಈಗ ಎಲ್ಲಿದ್ದಾನೆ ಈತ ‌ನೋಡಿ..ವಿಡಿಯೋ

    ಭಾರತದಲ್ಲಿ ಧೂಳೆಬ್ಬಿಸಿದ ಕಚ್ಚಾ ಬಾದಾಮ್ ಗಾಯಕನಿಗೆ ಕೈ ಕೊಟ್ರಾ..ಈಗ ಎಲ್ಲಿದ್ದಾನೆ ಈತ ‌ನೋಡಿ..ವಿಡಿಯೋ

    ಭಾರತದಲ್ಲಿ ಧೂಳೆಬ್ಬಿಸಿದ ಕಚ್ಚಾ ಬಾದಾಮ್ ಹಾಡಿನ ಗಾಯಕನಿಗೆ ಮೋಸ ಮಾಡಿದ್ರಾ? ಇಷ್ಟು ಫೇಮಸ್ಸಾದ ಮೇಲೆ ಇವರು ಇರುವುದು ಎಲ್ಲಿ ಗೊತ್ತಾ?ಅಂತರ್ಜಾಲ ಲೋಕವೆ ಬಹು ವಿಚಿತ್ರ, ಇದು ಕೇವಲ ಒಂದೇ ನಿಮಿಷದಲ್ಲಿ ಎಲ್ಲೋ ಇದ್ದವರನ್ನು ವಿಶ್ವದಾದ್ಯಂತ ವೈರಲ್ ಮಾಡಿ ಫೇಮಸ್ ಮಾಡಿ ಬಿಡುತ್ತದೆ. ಎಲ್ಲೋ ಕುಳಿತವರಿಗೆ ಉಚಿತವಾಗಿ ಮನರಂಜನೆಯ ಮಹಾಪೂರವೇ ಸಿಗುತ್ತದೆ. ಎಲ್ಲೋ ಕಚ್ಚೆ ಬಿಚ್ಚಿದ ರಾಜಕಾರಣಿಯ ಕರ್ಮಕಾಂಡದಿಂದ ಹಿಡಿದು, ಲಾಯರ್ ಗಳ ವಾಗ್ವಾದ, ನಟರ ಗಾಸಿಪ್ಗಳು, ಅಭಿಮಾನಿಗಳ ಹುಚ್ಚಾಟಗಳು, ಸದನಗಳ ಗದ್ದಲಗಳು, ಮಾಧ್ಯಮಗಳು ಎಡವಟ್ಟುಗಳು ಹೀಗೆ ನೂರಾರು,…

    Read more...

  • ರಾಜ್ಯ ಬಜೆಟ್ ಮಂಡನೆ 2022 ರಾಜ್ಯದ ಜನತೆಗೆ ಬಂಪರ್ ಘೋಷಣೆಗಳು ಮಹಿಳೆಯರು,ರೈತರಿಗೆ..

    ರಾಜ್ಯ ಬಜೆಟ್ ಮಂಡನೆ 2022 ರಾಜ್ಯದ ಜನತೆಗೆ ಬಂಪರ್ ಘೋಷಣೆಗಳು ಮಹಿಳೆಯರು,ರೈತರಿಗೆ..

    ರಾಜ್ಯದ ಬಜೆಟ್ ಮಂಡನೆ 2022- ರಾಜ್ಯದ ಜನತೆಗೆ ಬಂಪರ್ ಘೋಷಣೆಗಳು .ರಾಜ್ಯದಲ್ಲಿ 2022ರ ಬಜೆಟ್ ಅನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿದ್ದು, ಯಾವಾಗ ಮಂಡಿಸಲಿದ್ದಾರೆ, ಈ ಬಜೆಟಿನಲ್ಲಿ ಯಾರ್ಯಾರಿಗೆ ಯಾವ್ಯಾವಾ ಯೋಜನೆಗಳು, ಸ್ಕೀಮ್ಗಳು, ಸಬ್ಸಿಡಿಗಳು ಸಿಗಲಿವೆ ಹಾಗೂ ಏನೆಲ್ಲಾ ಘೋಷಣೆಗಳು ಆಗಲಿವೆ ಎಂಬುದರ ಬಗ್ಗೆ ಮಾಹಿತಿಗಳಳು ಇಲ್ಲಿವೆ. ರಾಜ್ಯದಲ್ಲಿ 2023 ರಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿರುವುದರಿಂದ 2022 ರ ಬಜೆಟ್ ಮೇಲೆ ಜನರು ಹಲವಾರು ನಿರೀಕ್ಷೆ ಇಟ್ಟಿದ್ದಾರೆ. ಈ 2022 ರ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">