Category: Interesting vishya
-
ಕನ್ನಡದ ಹುಡ್ಗೀರ ಕರ್ಮಕಾಂಡ ,ಲೈವ್ ನಲ್ಲೇ ಮಕ್ಳೂನು ಮಾಡ್ಕೊತಾರೆ…ಏನಾಗ್ತಿದೆ ನೋಡಿ ಈ ವಿಡಿಯೋ
8ನೇ ತರಗತಿ ಫೇಲ್ ಈಗ ಒಂಬತ್ತು ಹೋಟೆಲ್ ಓನರ್.ನಮಸ್ತೆ ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಸಾಧಕರ ಸಾಲಿನಲ್ಲಿ ಇರುವಂತಹ ವ್ಯಕ್ತಿಗಳಲ್ಲಿ ಇಂದು ಒಬ್ಬ ವ್ಯಕ್ತಿಯ ಬಗ್ಗೆ ಒಂದು ಲೇಖನದಲ್ಲಿ ನಾವು ತಿಳಿಸಿಕೊಡುತ್ತೇವೆ. ಹೋಟೆಲ್ ಕ್ಷೇತ್ರದಲ್ಲಿ ತಮ್ಮದೇ ಆದ ಕ್ರಾಂತಿಯನ್ನು ಮಾಡಿದಂತಹ ವ್ಯಕ್ತಿ ರಾಜೇಂದ್ರ ವಿ ಶೆಟ್ಟಿ ರವರು ಎಂದು ಹೇಳಬಹುದು, ಹೋಟೆಲ್ ಕ್ಷೇತ್ರಗಳಲ್ಲಿ ಮೈಲುಗಲ್ಲು ಸಾಧಿಸಿದ ಸಾಧಕ, ಹಾಗೂ ಇವರು ಹುಬ್ಬಳ್ಳಿಯಲ್ಲಿ ತಮ್ಮದೇ ಬ್ರಾಂಡ್ ಸೃಷ್ಟಿಸಿರುವ ರಾಜೇಂದ್ರ ರವರು ಪಂಜುರ್ಲಿ, ಲೀಲಾವತಿ ಪ್ಯಾಲೇಸ್ ಹೋಟೆಲ ಸೃಷ್ಟಿಕರ್ತರಾಗಿದ್ದಾರೆ ಇವರು ಹುಟ್ಟುರು…
-
ರಾಜಸ್ಥಾನದ ರಾಜ ಲತಾಜಿಯನ್ನು ಪ್ರೇಮಿಸಿ ಮದುವೆ ಆಗಲಿಲ್ಲ.! ಬರಿ ನೋವೆ ನೋವು.ಮದುವೆ ಆಗದೆ ಉಳಿದಿದ್ದು ಆತನಿಂದ
ರಾಜಸ್ಥಾನದ ರಾಜ ಲತಾಜಿಯವರನ್ನು ಪ್ರೇಮಿಸಿ ಮದುವೆಯಾಗಲಿಲ್ಲ.ನಮಸ್ತೆ ಸ್ನೇಹಿತರೆ, ಇತ್ತೀಚಿಗೆ ಭಾರತದ ಮತ್ತು ಕರ್ನಾಟಕದ ಹಲವು ಪ್ರಖ್ಯಾತ ಗಣ್ಯವ್ಯಕ್ತಿಗಳನ್ನು ಕಳೆದುಕೊಂಡಿದ್ದೇನೆ ಕನ್ನಡ ಚಿತ್ರರಂಗ ಕಂಡ ಹಿರಿಯ ಕಲಾವಿದರಾದ ಅಶೋಕ ಲಾವ್, ಅಶ್ವಥ್ ನಾರಾಯಣ್, ಇಬ್ರಾಹಿಂ ಸುತರ್ ಮತ್ತು ಗಾನಕೋಗಿಲೆ ಲತಾ ಮಂಗೇಶ್ಕರ್, ಅವರನ್ನು ನಾವು ಕಳೆದುಕೊಂಡಿದ್ದೇವೆ, ಅಶೋಕ ರಾವ್- ಜೆಂಟಲ್ ಮ್ಯಾನ್ ಹಿಂದಿ ಕನ್ನಡ ಚಿತ್ರರಂಗದಲ್ಲಿ ಕರೆಯುತ್ತಿದ್ದರು ಇವರಿಗೆ 70 ವರ್ಷ ವಯಸ್ಸಾಗಿತ್ತು. ಇವರ ಪರಶುರಾಮ, ಬಾನಲ್ಲೆ ಮಧುಚಂದ್ರಕ್ಕೆ ಚಿತ್ರದಲ್ಲಿ ಇರುವ ಹಾಗೆಯೇ ಖಡಕ್ ಧ್ವನಿ ಮತ್ತು ಆಕರ್ಷಣೀಯ…
-
ಮನೆಯಿಂದಲೇ ಮಾಡಬಹುದಾದ ಬ್ಯುಸಿನೆಸ್ 7 ಗಂಟೆ ಕೆಲಸ 3 ಲಕ್ಷ ಗ್ಯಾರೆಂಟಿ ಆದಾಯ..!
ಮನೆಯಿಂದಲೇ ಮಾಡಬಹುದಾದ ಕೆಲಸ, ಎಂಟು ಗಂಟೆ ಕೆಲಸಮಾಡಿ 3 ಲಕ್ಷ ರೂ ವರೆಗೆ ಆದಾಯ ಗಳಿಸಿ.ನಮಸ್ತೇ ಸ್ನೇಹಿತರೇ, ಹೊಸ ಟ್ರೆಂಡ್ ನ ಜಮಾನದಲ್ಲಿರುವ ಅನೇಕರಿಗೆ ಏನಾದರೂ ಹೊಸತಾದದ್ದು ಮಾಡಬೇಕು ಎಂಬ ಕುತೂಹಲದ ಜೊತೆಗೆ ಸಾಹಸ ಮನೋಭಾವ ಇರುತ್ತದೆ. ಇಂದಿನ ಯುವಪೀಳಿಗೆ ಸೆಲ್ಪ್ ಮೇಡ್ ಬಿಲಿಯನೇರ್ ಗಳಾಗಬೇಕೆಂದು ಕನಸು ಕಾಣುವವರು! ಹೊಸ ಸ್ಟಾರ್ಟಅಪ್ ಆರಂಭಿಸಿಬೇಕು ಇಲ್ಲವೇ ಮನೆಯಿಂದಲೇ ಸ್ವಂತ ವ್ಯವಹಾರ ಮಾಡಬೇಕೆಂದು ಬಯಸುವವರಿಗಾಗಿ ಇಲ್ಲೊಂದು ಐಡಿಯಾ ನೀಡಲಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ತಾವು ವಾಸಿಸುತ್ತಿರುವ ಮನೆಯಿಂದಲೇ ಯಾವುದಾದರೂ ಲಾಭದಾಯಕ ಬಿಸಿನೆಸ್…
-
ಬರಿ 3 ನಿಮಿಷದ ಈ ವಿಡಿಯೋ ನೋಡಿದರೆ ನಿಮ್ಮ ತಲೆ ತಿರುಗುತ್ತೆ..ಈ ಕತ್ತೆಯ ಅಸಲಿ ಕಥೆ ನೋಡಿ..!
ಈ ಕತ್ತೆಯ ಕಥೆಯನ್ನು ನೀವು ಕೇಳಿದರೆ ನಿಮ್ಮ ತಲೆತಿರುಗುವುದಂತೂ ಗ್ಯಾರಂಟಿ .ಬಹಳ ವರ್ಷಗಳ ಹಿಂದೆ ನಡೆದ ಘಟನೆ ಇದು. ಹಲವು ವರ್ಷಗಳ ಹಿಂದೆ ಒಂದು ಹಳ್ಳಿ ಇತ್ತು.ಆ ಹಳ್ಳಿಯ ಸುತ್ತಮುತ್ತ ಕಾಡು ತುಂಬ ದಟ್ಟವಾಗಿತ್ತು. ಆ ಹಳ್ಳಿಗೆ ಹೊರಗಿನಿಂದ ಯಾರೂ ಬರುತ್ತಿರಲಿಲ್ಲ ಮತ್ತು ಹಳ್ಳಿ ಅವರು ಸಹ ಹೊರಗೆ ಹೋಗುತ್ತಿರಲಿಲ್ಲ. ಅದೇ ಹಳ್ಳಿಯಲ್ಲಿ ಕತ್ತೆಯೊಂದು ವಾಸವಾಗಿತ್ತು ಒಂದು ದಿನ ಊರನ್ನು ಬಿಟ್ಟು ಆಚೆ ಏನಿದೆ ಎಂದು ನೋಡಬೇಕೆಂಬ ಕುತೂಹಲ ಅದಕ್ಕೆ ಉಂಟಾಯಿತು. ಅದಕ್ಕಾಗಿ ಕಾಡನ್ನು ದಾಟುವ ನಿರ್ಧಾರ…
-
1970 ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹೇಗಿತ್ತು ಗೊತ್ತಾ? ಈ ಅಪರೂಪದ ಚಿತ್ರಣ ಒಮ್ಮೆ ಕಣ್ತುಂಬಿಕೊಳ್ಳಿ..ವಿಡಿಯೋ ನೋಡಿ.ಮಹಾ ಮಂಜುನಾಥನ ಕ್ಷೇತ್ರ
1970ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹೇಗಿತ್ತು.ನಮಸ್ತೆ ಸ್ನೇಹಿತರೆ, ಭೂಕೈಲಾಸ ಎಂದೇ ಪ್ರಸಿದ್ಧವಾಗಿರುವ ಧರ್ಮಸ್ಥಳ ಕ್ಷೇತ್ರ ನೇತ್ರಾವತಿ ಮಡಿಲ ಘಟ್ಟ ಪ್ರದೇಶಗಳಲ್ಲಿ ಶಿವನಿರುವ ಕ್ಷೇತ್ರ ಧರ್ಮಸ್ಥಳ. ಇದು ಧರ್ಮಕ್ಕೆ ನೆಲೆಬೀಡು, ಸರ್ವಧರ್ಮ ಸಮನ್ವಯದ ಬೀಡು, ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕುಟುಂಬದವರು. ಈ ಕ್ಷೇತ್ರದ ಎತ್ತರದ ಪ್ರದೇಶದಲ್ಲಿ ಗೊಮ್ಮಟೇಶ್ವರ ವಿಗ್ರಹ ಸ್ಥಾಪಿಸಲಾಗಿದೆ 210ಟನ್ ಏಕಶಿಲಾ 39 ಅಡಿ ಎತ್ತರದ ಏಕಶಿಲ ಬಾಹುಬಲಿಯ ಮೂರ್ತಿಯನ್ನು ರತ್ನಗಿರಿ ಬೆಟ್ಟದಲ್ಲಿ ಸ್ಥಾಪಿಸಲಾಗಿದೆ. ಇದೊಂದು ನ್ಯಾಯಪೀಠ ಸಹ ಆಗಿದೆ ದಿನನಿತ್ಯ ದಾಸೋಹ ನಡೆಯುವ ಸ್ಥಳ.…
-
ರಮ್ಯ ಕೃಷ್ಣ ಗಂಡ ಯಾರು ಗೊತ್ತಾ? ವಯಸ್ಸು 50 ಆದರೂ ಕಡಿಮೆ ಆಗ್ತಿಲ್ಲ ಡಿಮ್ಯಾಂಡ್ ಯಾಕೆ ಗೊತ್ತಾ.
ಬರೀ 22 ವರ್ಷಕ್ಕೆ ದುರಂತ ಅಂತ್ಯ ಕಂಡ ಬೆಂಗಳೂರು ಮೂಲದ ನಟಿ ಮೋನಿಷಾ.ನಮಸ್ತೆ ಸ್ನೇಹಿತರೆ, ತುಂಬಾ ಚಿಕ್ಕವಯಸ್ಸಿನಲ್ಲಿಯೇ ಬಹಳ ನಟರುಗಳನ್ನು ಬೇಗ ನಾವು ಅವರನ್ನು ಕಳೆದುಕೊಂಡಿದ್ದೆವೆ, ಹಾಗೆಯೇ ಇಲ್ಲಿ ಒಬ್ಬ ನಟಿ ಬಹಳ ಚಿಕ್ಕವಯಸ್ಸಿನಲ್ಲೇ ದುರಂತ ಅಂತ್ಯವನ್ನು ಕಂಡ ನಟಿಯ ಬಗ್ಗೆ ನಾವು ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ. ನಟಿಯ ಹೆಸರು ಮೋನಿಷಾ ಉನ್ನಿ , ಇವರು ಕೇವಲ 22 ವರ್ಷ ಇರುವಾಗಲೇ ವಿಧಿವಶರಾದರು. ಹಾಗಾದರೆ ನಟಿಗೆ ಅಂತದ್ದು ಏನಾಗಿತ್ತು ನಟಿಯ ಸಾಧನೆಯೇನು ಸಾವು ಎಲ್ಲರಿಗೂ ಹೇಗೆ ಪಾಠವಾಗುತ್ತದೆ…
-
ಮುದುಕನನ್ನಾ ಮದುವೆ ಆದ್ರಾ ಜೂಯಿ ಚಾವ್ಲಾ ? ಅಂದು ಗುಟ್ಟಾಗಿ ಮದುವೆ ಆಗಿದ್ಯಾಕೆ ಗೊತ್ತಾ?
ಮುದುಕನನ್ನ ಮದ್ವೆಯಾದ್ರ ನಟಿ ಜೂಹಿ ಚಾವ್ಲಾ ನಟಿ ಜೂಹಿ ಚಾವ್ಲಾ ಒಂದು ಕಾಲದಲ್ಲಿ ಇಡೀ ಭಾರತವನ್ನು ತನ್ನ ನಟನೆಯ ಮೂಲಕ ಹಾಗೂ ತನ್ನ ಸೌಂದರ್ಯದ ಮೂಲಕ ಬೋಲ್ಡ್ ಮಾಡಿದ ನಟಿ ಅಂತ ಹೇಳಿದರು ಕೂಡ ತಪ್ಪಾಗಲಾರದು. ಜೂಹಿ ಚಾವ್ಲಾ ಅವರು ಕನ್ನಡಕ್ಕೂ ಕೂಡ ಪಾದರ್ಪಣೆ ಮಾಡಿದ್ದರು. ಖ್ಯಾತನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಜೂಹಿ ಚಾವ್ಲಾ ಅವರನ್ನು ಕನ್ನಡಕ್ಕೆ ಕರೆತಂದರು ಹಾಗಾಗಿ ಕನ್ನಡಿಗರಿಗೂ ಕೂಡ ತುಂಬಾ ಚಿರಪರಿಚಿತ ವ್ಯಕ್ತಿ. ಜೂಹಿ ಚಾವ್ಲಾ ಅವರು ಸಿನಿಮಾರಂಗದಲ್ಲಿ ತುಂಬಾನೇ ಹೆಸರು ಪಡೆದಂತಹ…
-
ಕಣ್ಣು ಕುಕ್ಕುವ ವಿಡಿಯೋ ಊಟಕ್ಕೆ ಬಸ್ ನಿಂತಾಗ ನಡೆದ ಘಟನೆ ಮಿಸ್ ಮಾಡದೆ ನೋಡಿ ಈ ವಿಡಿಯೋ.ಶಹಬಾಷ್ ಅಂತೀರಾ..!
ಕಣ್ಣು ಕುಕ್ಕುವ ವಿಡಿಯೋ ಊಟಕ್ಕೆ ಬಸ್ ನಿಂತಾಗ ನಡೆದ ಶಾಕಿಂಗ್ ಘಟನೆ ಏನು ನಿಮಗೆ ಗೊತ್ತು..?ನಮಸ್ತೆ ಸ್ನೇಹಿತರೆ, ಸತೀಶ್ ಮತ್ತು ಸುಜಾತ ಎಂಬ ದಂಪತಿಗಳು ಬೆಂಗಳೂರಿನಿಂದ ಚೆನ್ನೈಗೆ ಪ್ರೈವೇಟ್ ಬಸ್ ನಲ್ಲಿ ಪ್ರಯಾಣವನ್ನು ಮಾಡುತ್ತಿದ್ದರು, ಎರಡು ಗಂಟೆ ಪ್ರಯಾಣ ಮಾಡಿದ ನಂತರ ಊಟದ ಸಮಯವಾದ್ದರಿಂದ ಬಸ್ ಹೋಟೆಲ್ ಮುಂದೆ ನಿಂತುಕೊಂಡಿತು ಹೋಟೆಲ್ ನ ಮುಂದೆ ಒಬ್ಬ ಸುಮಾರು 60 ವರ್ಷ ವಯಸ್ಸಾದ ವ್ಯಕ್ತಿಯೊಬ್ಬರು ಸಿಗ್ನಲ್ ಸ್ಟಿಕ್ ಮತ್ತು ವಿಜಿಲ್ ನನ್ನು ಊದುತ್ತಾ ಹೈವೇ ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು…
-
ಕಚ್ಚಾ ಬಾದಾಮ್ ಹಾಡು ಹಾಡಿದ ಈ ಅಸಾಮಿ ಯಾರು ಅಂತ ಗೊತ್ತಾ?ಒಂದೇ ಹಾಡಿನಿಂದ ಈತ ರಾತ್ರೋ ರಾತ್ರಿ ದುಡಿದಿದ್ದು ಎಷ್ಟು ಗೊತ್ತಾ?
ಕಾಚ ಬಾದಾಮ್ ಒಂದೇ ಹಾಡಿನಿಂದ ಈತ ಸಂಪಾದಿಸಿದ್ದು ಎಷ್ಟು ಗೊತ್ತಾ. ಈಗ ಹೇಗಿದ್ದಾನೆ..?ನಮಸ್ತೆ ಸ್ನೇಹಿತರೆ, ಈ ಒಂದು ಲೇಖನದಲ್ಲಿ ಇಂದು ನಿಮಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ “ಕಾಚ ಬಾದಾಮ್” ಹಾಡಿನ ಖ್ಯಾತಿಯ ಭುಬನ್ ಬಡ್ಯಕರ್ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಆಗಲೇ ನೀವೆಲ್ಲ ಈ ಹಾಡನ್ನು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ತುಂಬಾ ಎಂಜಾಯ್ ಮಾಡಿದ್ದೀರಿ ಎನ್ನಬಹುದು, ಆದರೆ ತುಂಬಾ ಜನಗಳಿಗೆ ಈ ಹಾಡನ್ನು ಹಾಡಿರುವ ಕಡಲೆಕಾಯಿ ಮಾರುವ ವ್ಯಕ್ತಿ ಯಾರು ಎಂಬುದು ತಿಳಿದುಕೊಳ್ಳುವ ಆಸಕ್ತಿ ಇದ್ದೇ ಇರುತ್ತದೆ.…
-
30-40 ಸೈಟ್ನಲ್ಲಿ ಇಷ್ಟೊಂದು ಮನೆಗಳು ಬರಫ ತರಹ ಕಟ್ಟಿಸಬಹುದಾ? ಈ ಬಿಲ್ಡಿಂಗ್ ಪ್ಲಾನ್ ಹೇಗಿದೆ..ಎಷ್ಟಾಗಿದೆ ಖರ್ಚು ನೋಡಿ..
ಒಂದು ಸೈಟ್ ನಲ್ಲಿ ಇಷ್ಟು ಚಂದವಾಗಿ ಮನೆ ನಿರ್ಮಾಣ ಮಾಡಬಹುದು ಅಂತ ನೀವು ಅಚ್ಚರಿ ಪಡುವುದರಲ್ಲಿ ಯಾವುದೇ ರೀತಿಯಾದಂತಹ ಅನುಮಾನ ಇಲ್ಲ. ಹೌದು ಕೆಲವೊಮ್ಮೆ ನಮಗೆ ಜಾಗ ಇದ್ದರೂ ಕೂಡ ಸರಿಯಾದ ರೀತಿಯಲ್ಲಿ ಮನೆ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ಇನ್ನು ಕೆಲವೊಮ್ಮೆ ಕಡಿಮೆ ಜಾಗದಲ್ಲಿ ಕೂಡ ಸುಂದರ ಮನೆಯನ್ನು ನಿರ್ಮಾಣ ಮಾಡಬಹುದು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಮನೆಯನ್ನು ಯಾವ ರೀತಿ ನಿರ್ಮಾಣ ಮಾಡಬೇಕು ಅಂತ ಮೊದಲೇ ಪ್ಲಾನ್ ಮಾಡಿರ ಬೇಕಾಗುತ್ತದೆ. ಹೌದು ನಾವು…
Recent Posts
- ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ
- 2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ
- ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು…ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..
- ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
- ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…