Category: People needs
-
ರೇಷನ್ ಕಾರ್ಡ್ ಹುದ್ದೆ 6000 ಹುದ್ದೆಗಳು ಪರೀಕ್ಷೆ ಇಲ್ಲ 10th ಹಾಗೂ 12 ಪಾಸ್ ಆಗಿರುವ ಮಹಿಳೆಯರು ಹಾಗೂ ಪುರುಷರು ತಪ್ಪದೇ ನೋಡಿ
ಪಡಿತರ ಚೀಟಿ ಇಲಾಖೆ ಸರ್ಕಾರಿ ಉದ್ಯೋಗಗಳ ನೇಮಕಾತಿ 2022||ರೇಷನ್ ಶಾಪ್ ಮಾರಾಟ ವ್ಯಕ್ತಿ ಮತ್ತು ಪ್ಯಾಕರ್ ಹುದ್ದೆ ಗಳಿಗೆ ಈಗಾಗಲೇ ಅದಿ ಸೂಚನೆಯನ್ನು ಹೊರಡಿಸಿದ್ದು ಈ ಒಂದು ಅರ್ಜಿಯನ್ನು 10ನೇ ತರಗತಿ ಮತ್ತು 12ನೇ ತರಗತಿ ಪಾಸ್ ಆಗಿರುವಂತಹ ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಹಾಕಬಹುದು ಈ ಒಂದು ಅರ್ಜಿಯನ್ನು ಹೆಂಗಸರು ಮತ್ತು ಗಂಡಸರು ಇಬ್ಬರು ಕೂಡ ಅರ್ಜಿಯನ್ನು ಹಾಕಬಹುದಾಗಿದೆ ಹಾಗಾದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾರ್ಯಾರು ಈ ಅರ್ಜಿಯನ್ನು ಹಾಕಬಹುದು ಮತ್ತು ಹಾಕಬಾರದು ಹಾಗೂ ಈ…
-
ಗಾಡವಾದ ನಿದ್ರೆ ಬರಲು ಹಾಲಿಗೆ ಇದನ್ನು ಮಿಕ್ಸ್ ಮಾಡಿ ಕುಡಿಯಿರಿ..ಕೇವಲ ಐದು ನಿಮಿಷದಲ್ಲಿ ನಿದ್ರೆ ಬರುತ್ತೆ..ಚಮತ್ಕಾರ ಮನೆಮದ್ದು
ಐದು ನಿಮಿಷದಲ್ಲಿ ನಿದ್ದೆ ಬರಲು ಹೀಗೆ ಮಾಡಿ…|| ಸಂಸ್ಕೃತದಲ್ಲಿ ಸ್ವಪ್ನಕ್ಕೆ ನಿದ್ರೆ ಎಂದು ಹೇಳುತ್ತಾರೆ ಸ್ವಪ್ನ ಎಂದರೆ ನಿದ್ದೆ ಎಂದರ್ಥವಲ್ಲ ಬದಲಾಗಿ ಸ್ವಪ್ನ ಎಂದರೆ ಸ್ವಯಂ ಅಪ್ಪನ ಅಂದರೆ ನೀವು ಈ ಭೂಮಿಯ ಮೇಲೆ ಎಲ್ಲವನ್ನು ಒಬ್ಬರಿಂದ ಕೆಲವೊಂದನ್ನು ಬಯಸುತ್ತೀರಾ ಹಾಗೂ ಕೆಲವೊಂದನ್ನು ಕೊಡುತ್ತೀರಾ ಆದರೆ ಯಾವುದೇ ಕಾರಣಕ್ಕೂ ನಿದ್ದೆಯನ್ನು ಬೇರೆಯವರಿಂದ ಪಡೆದುಕೊಳ್ಳಲಾಗಲಿ ಅಥವಾ ಕೊಡುವುದಕ್ಕಾಗಲಿ ಆಗುವುದಿಲ್ಲ ಆದ್ದರಿಂದಲೇ ಒಬ್ಬ ಮನುಷ್ಯ ತಾನು ಹುಟ್ಟಿದಾಗಿನಿಂದ ಸಾಯುವ ತನಕ ಪಡೆದುಕೊಂಡು ಬಂದಂತಹ ಆಸ್ತಿ ಏನು ಎಂದರೆ ಅದು ನಿದ್ದೆ…
-
ಮೊದಲ ಪತಿಯಿಂದ ವಿಚ್ಚೇದನವನ್ನು ಪಡೆದುಕೊಂಡು ಮತ್ತೊಂದು ಮದುವೆಯಾಗಿರುವ ಕನ್ನಡ ನಟಿಯರು ಯಾರ್ಯಾರು ಗೊತ್ತಾ ?
ಮೊದಲ ಪತಿಯಿಂದ ವಿಚ್ಛೇದನವನ್ನು ಪಡೆದುಕೊಂಡು ಮತ್ತೊಂದು ಮದುವೆಯಾಗಿರುವ ಕನ್ನಡ ನಟಿಯರು ಯಾರ್ಯಾರು ಗೊತ್ತಾ?ಮದುವೆ ಎನ್ನುವುದು ಜೀವನದಲ್ಲಿ ಒಂದೇ ಒಂದು ಬಾರಿ ನಡೆಯುವುದು ಚೆನ್ನಾಗಿರುವ ಹುಡುಗನನ್ನು ಮತ್ತು ಒಳ್ಳೆಯ ಮನೆತನದ ಹುಡುಗನನ್ನು ಅವರ ಗುಣ ಸ್ವಭಾವಗಳನ್ನು ನೋಡಿ ಮದುವೆ ಮಾಡಿಕೊಳ್ಳ ಬೇಕು ಎಂಬುವುದನ್ನು ಗುರು ಹಿರಿಯರು ಹೇಳುತ್ತಿರು ತ್ತಾರೆ ಹಾಗೂ ಈ ಒಂದು ಮಾತು ಮಧ್ಯಮ ಕುಟುಂಬದ ವರ್ಗದವರಿಗೆ ಹೇಳಿ ಮಾಡಿಸಿದಂತೆ ಇರುತ್ತದೆ.ಆದರೆ ಸೆಲೆಬ್ರಿಟಿಗಳು ತಮಗೆ ಆ ಹುಡುಗ ಇಷ್ಟವಾಗದೇ ಇದ್ದರೆ ಅವನಿಗೆ ವಿಚ್ಛೇದನವನ್ನು ನೀಡಿ ಮತ್ತೊಂದು ಮದುವೆಯನ್ನು…
-
ತುಪ್ಪ ಲಕ್ಷ ಲಕ್ಷ ಕೊಟ್ಟರು ಸಿಗದ ಲಾಭಗಳು 2 ಹನಿ ತುಪ್ಪ ಕೊಡುತ್ತದೆ… ತುಪ್ಪವನ್ನು ಹೀಗೆ ಬಳಸಿದರೆ ದೇಹಕ್ಕೆ ಏನೆಲ್ಲಾ ಲಾಭ ಸಿಗುತ್ತೆ ಗೊತ್ತಾ ?
ಲಕ್ಷ ಲಕ್ಷ ಕೊಟ್ಟರು ಸಿಗದ ಲಾಭಗಳು ಎರಡು ಹನಿ ತುಪ್ಪ ಕೊಡುತ್ತದೆ||ಈ ದಿನ ನಾವು ಏಕಾಗ್ರತೆ ಮತ್ತು ಶ್ರದ್ಧೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಯಾವ ಒಂದು ಮನೆ ಮದ್ದನ್ನು ಬಳಸಬೇಕು ಎಂಬುದರ ಮಾಹಿತಿ ಹಾಗೂ ಇದಕ್ಕೆ ಯೋಗದಲ್ಲಿ ಪರಿಹಾರಗಳು ಏನು ಈ ಕುರಿತಾಗಿರುವಂತಹ ಮಾಹಿತಿಯನ್ನು ನೋಡೋಣ ಕೆಲವು ಜನರಿಗೆ ಜ್ಞಾಪಕ ಶಕ್ತಿ ಹೆಚ್ಚಾಗಿ ಇರುತ್ತದೆ ಆದರೆ ಅವರಿಗೆ ಏಕಾಗ್ರತೆ ಎನ್ನುವುದು ಇರುವುದಿಲ್ಲ ಅಂದರೆ ಕೆಲವೊಬ್ಬರಿಗೆ ಯಾವುದಾದರೂ ಒಂದು ವಸ್ತು ವಾಗಿರಬಹುದು ಅಥವಾ ಯಾವುದಾದರೂ ಒಂದು ವಿಷಯದ ಬಗ್ಗೆ ಏಕಾಗ್ರತೆಯಿಂದ ಅದರ…
-
ಕೊನೆಗೂ ಬಯಲಾಯಿತು ದೊಡ್ಡ ರಹಸ್ಯ ಕೈಗೆ ಹಗ್ಗ ಕಟ್ಟಿದ್ದು ಯಾರು..ಕಿವಿಗೆ ಕಚ್ಚಿದ್ದು ಯಾರು ? ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ..?
ಕೊನೆಗೂ ಬಂತು ಚಂದ್ರು ಮರಣೋತ್ತರ ಪರೀಕ್ಷೆ ವರದಿ…..!!ಹೊನ್ನವಳ್ಳಿ ಕ್ಷೇತ್ರದ ಶಾಸಕ ಎಂಪಿ ರೇಣುಕಾಚಾರ್ಯ ಅವರ ಉತ್ತರಾಧಿಕಾರಿಯಾಗಿ ಬೆಳೆಯುತ್ತಿದ್ದ ರೇಣುಕಾ ಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಅವರ ನಿಗೂಢ ಸಾವಿನ ರಹಸ್ಯ ಇದೀಗ ಒಂದೊಂದಾಗಿ ಬಯಲಾಗುತ್ತಿದೆ ಪೊಲೀಸರು ತನಿಖೆ ಯನ್ನು ಚುರುಕುಗೊಳಿಸಿದಷ್ಟು ಈ ಒಂದು ನಿಗೂಢ ಸಾವಿನ ಪ್ರಕರಣದ ಸತ್ಯಾoಶಗಳು ಒಂದೊಂದಾಗಿ ಹೊರ ಬೀಳುತ್ತಿದೆ ಚಂದ್ರು ಸಾವಿನಿಂದಾಗಿ ರೇಣುಕಾ ಚಾರ್ಯ ಅವರು ಸೇರಿದಂತೆ ಕುಟುಂಬಸ್ಥರು ತೀವ್ರವಾಗಿ ವಿಚಲಿತರಾಗಿದ್ದಾರೆ ಎದೆ ಎತ್ತರಕ್ಕೆ ಬೆಳೆದಂತಹ ಮಗ ಕ್ಷೇತ್ರದಲ್ಲಿ ಸಾಕಷ್ಟು ಹೆಸರನ್ನು…
-
ಮಕ್ಕಳ ಹಂಗಲ್ಲಿ ಇರಬಾರದು ಸ್ವಾಮಿ.ಹೆತ್ತ ಮಕ್ಕಳ ಮೇಲೆ ನಾವೇ ಶಾಪ ಹಾಕೋದುಂಟಾ ಸ್ವಾಮಿ.ನೊಂದ ತಾಯಿ ಮಾತನಾಡುವ ಒಂದೊಂದು ಮಾತು ಸಹ ಕಣ್ಣೀರು ತರಿಸುತ್ತೆ ಹೂ ಮಾರಿ ಜೀವನ…!
ನಾವು ಹೆತ್ತ ಮಕ್ಕಳ ಮೇಲೆ ನಾವೇ ಶಾಪ ಹಾಕೋದುಂಟ ಸ್ವಾಮಿ…….!ನಾವು ವಯಸ್ಸಾದವರು ಆದಷ್ಟು ದೂರ ಇಡಲು ಬಯಸುತ್ತೇವೆ ಅದರಲ್ಲೂ ಕೆಲವೊಂದಷ್ಟು ಜನ ತಮ್ಮ ತಂದೆ ತಾಯಿಗಳನ್ನು ಕೂಡ ಹತ್ತಿರ ಇಟ್ಟು ನೋಡಿಕೊಳ್ಳ ಲಾರದಷ್ಟು ದುರಾದೃಷ್ಟವಂತರು ಇದ್ದಾರೆ ಅದರಂತೆ ಯೇ ಇತ್ತೀಚಿಗೆ ಪ್ರತಿಯೊಬ್ಬರೂ ಕೂಡ ಈ ರೀತಿಯಾದ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದು ಅಂದರೆ ತಮ್ಮ ತಂದೆ ತಾಯಿಗಳನ್ನು ಸಾಕಲಾರದಷ್ಟು ಸಮಯವಿಲ್ಲ ಎಂಬ ಕಾರಣವನ್ನು ಹುಡುಕಿಕೊಂಡು ಅವರನ್ನು ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ ಆದರೆ ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಕೊನೆಯ…
-
ದಿನವಿಡಿ ಮೋರಿನೇ ನೋಡುತ್ತಿದ್ದ ನಾಯಿ ಅನುಮಾನದಿಂದ ಜನರೆಲ್ಲಾ ಸೇರಿ ಆ ಮೋರಿ ಓಪನ್ ಮಾಡಿದ ತಕ್ಷಣ ಅಲ್ಲಿರೋದನ್ನ ನೋಡಿ ಎಲ್ಲರೂ ಶಾಕ್..!
ದಿನವಿಡೀ ಮೋರಿನೇ ನೋಡುತ್ತಿದ್ದ ನಾಯಿ ಅನುಮಾನದಿಂದ ಮೋರಿ ಓಪನ್ ಮಾಡಿ ನೋಡಿ ಅಲ್ಲಿದ್ದವರೆಲ್ಲ ಬಿಚ್ಚಿ ಬಿದ್ದರು…….!!ಈ ಭೂಮಿಯ ಮೇಲೆ ಮನುಷ್ಯನ ನಾಗರಿಕತೆ ಆರಂಭವಾದ ದಿನದಿಂದ ಮನುಷ್ಯನಿಗೆ ಜೊತೆಯಾಗಿ ರುವ ಪ್ರಾಣಿಗಳಲ್ಲಿ ನಾಯಿ ಕೂಡ ಒಂದು ಯಾಕೆ ಎಂದರೆ ನಿಯತ್ತು ಮತ್ತು ವಿಶ್ವಾಸಕ್ಕೆ ಮತ್ತೊಂದು ಹೆಸರೇ ನಾಯಿ ಎಂದು ಹೇಳಬಹುದು ನಾಯಿಗೆ ಒಂದೇ ಒಂದು ಬಿಸ್ಕೆಟ್ ಹಾಕಿದರೆ ಸಾಕು ಆ ನಾಯಿ ನಮ್ಮನ್ನು ಜೀವನವಿಡಿ ಪ್ರೀತಿಸುತ್ತದೆ ಮತ್ತು ನಮ್ಮ ಜೊತೆಯಲ್ಲಿಯೇ ಇರುತ್ತದೆ ನಾಯಿಗಳಿಗೆ ಇರುವ ಚಾಣಾಕ್ಷ ಬುದ್ಧಿಯಿಂದ ಪೊಲೀಸರು…
-
ಯಾರು ಕರೆದರು ಊಟ ಮಾಡುವ ಅಭ್ಯಾಸ ಇದೆಯಾ ಕೈಮದ್ದು ಹಾಕಬಹುದು… ಹೇಗೆ ಹಾಕ್ತಾರೆ ಗೊತ್ತಾ ಮದ್ದು…ಊಟ ಮಾಡಿದ ತಕ್ಷಣ ಈ ಕೆಲಸ ಮಾಡೊದು ಮರೆಯಬೇಡಿ..
ಎಲ್ಲಿ ಕರೆದರೂ ಊಟಕ್ಕೆ ಹೋಗುವವರು ಜಾಗ್ರತೆ ಮಾಡಿ ಊಟ ಆದ ತಕ್ಷಣ ಇದನ್ನು ಸೇರಿಸಿ ಕೈಮದ್ದು ಹಾಕುವ ಜನರಿದ್ದಾರೆ……||ಯಾರಿಗಾದರೂ ಊಟ ತಿಂದ ತಕ್ಷಣವೇ ವಾಂತಿ ಆಗುವುದು ಇದ್ದಕ್ಕಿದ್ದ ಹಾಗೆ ತಮ್ಮ ದೇಹದಲ್ಲಿನ ತೂಕ ಕಡಿಮೆಯಾಗುವುದು ಹಾಗೂ ನಿಶಕ್ತಿ ಹೊಂದುವುದು ಹೀಗೆ ಕೆಲವೊಂದು ಸೂಚನೆಯ ಮುಖಾಂತರ ಆ ವ್ಯಕ್ತಿಗೆ ಕೈಮದ್ದು ಹಾಕಿದ್ದಾರೆ ಎಂದು ತಿಳಿದುಕೊಳ್ಳ ಬಹುದು ಹಾಗಾದರೆ ಈ ಕೈಮದ್ದು ಎಂದರೆ ಏನು ಹಾಗೂ ಇದನ್ನು ಯಾವ ಕಾರಣಕ್ಕಾಗಿ ಹಾಕುತ್ತಾರೆ ಇದನ್ನು ಸೇವನೆ ಮಾಡಿದರೆ ಯಾವುದೆಲ್ಲ ರೀತಿಯಾದ ತೊಂದರೆಗಳನ್ನು…
-
ಸೈಕಾಲಜಿ ಪ್ರಕಾರ ಯಾವ ವ್ಯಕ್ತಿ ನಿಮ್ಮೊಂದಿಗೆ ಮಾತನಾಡಲು ಬಯಸುದಿಲ್ಲವೋ ಅದೇ ವ್ಯಕ್ತಿ ಸಾಮಾನ್ಯವಾಗಿ…ಏನ್ ಮಾಡ್ತಾರೆ ಗೊತ್ತಾ .?
ಕನ್ನಡದ ಅತ್ಯುತ್ತಮ ಪ್ರೇರಕ ಭಾಷಣ……. ಯಾವ ವ್ಯಕ್ತಿ ನಿಮ್ಮ ಕೋಪವನ್ನು ಸಹಿಸಿಕೊಂಡು ನಿಮ್ಮ ಜೊತೆ ಯಾವಾಗಲೂ ನಿಲ್ಲುತ್ತಾರೋ ಅರ್ಥ ಮಾಡಿಕೊಳ್ಳಿ ನೀವು ಅವರ ಜೊತೆ ಇರುವ ನಿಮ್ಮ ಸಂಬಂಧ ತುಂಬಾ ಆಳವಾಗಿದೆ ಯಾವ ವ್ಯಕ್ತಿ ಕೇವಲ ನಿಮ್ಮ ಸಮಯವನ್ನು ನೋಡಿ ನಿಮಗೆ ಗೌರವ ಕೊಡುತ್ತಾರೋ ಆ ಜನ ಎಂದಿಗೂ ನಿಮ್ಮವರಲ್ಲ ಏಕೆಂದರೆ ಸಮಯವನ್ನು ನೋಡಿ ಕೇವಲ ತಮ್ಮ ಅಗತ್ಯವನ್ನು ಪೂರ್ತಿ ಮಾಡಿಕೊಳ್ಳಲಾಗುತ್ತೆ ಯಶಸ್ವಿ ಆದ ತಕ್ಷಣ ಜನರು ನಿಮ್ಮಲ್ಲಿ ಅನೇಕ ಪ್ರಯೋಜನ ಗಳನ್ನು ಹುಡುಕುತ್ತಾರೆ ಆದರೆ ನೀವು…
-
ವ್ಯಾಪಾರ ಮಾಡಲು ನೇರ ಸಾಲ ಯೋಜನೆ 2022-23 ಸಾಲಿನ ಅರ್ಜಿ ಆಹ್ವಾನ ರೂ 20 ಕ್ಕೆ ವರೆಗೆ ಸಾಲ ಸೌಲಭ್ಯ ಅರ್ಹತೆ ದಾಖಲೆ ಅರ್ಜಿ ಸಲ್ಲಿಸುವುದು ಹೇಗೆ ನೋಡಿ
ಕರ್ನಾಟಕದಲ್ಲಿ ವ್ಯಾಪಾರ ಸಾಲ….||ಹೆಚ್ಚಿನ ಜನ ತಮ್ಮ ಸ್ವಂತ ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಲು ತಮ್ಮ ಹಣವನ್ನು ಉಪಯೋಗಿಸಿ ಅದರಿಂದ ವ್ಯಾಪಾರವನ್ನು ಪ್ರಾರಂಭಿಸುತ್ತಾರೆ ಆದರೆ ಕೆಲವೊಬ್ಬರಿಗೆ ತಮ್ಮ ಹಣಕಾಸಿನಲ್ಲಿ ಯಾವುದೇ ರೀತಿಯಾದಂತಹ ಸೌಕರ್ಯ ಇರುವುದಿಲ್ಲ ಹಾಗಾಗಿ ಅಂತಹವರು ಕರ್ನಾಟಕ ಸರ್ಕಾರದ ವತಿಯಿಂದ ವ್ಯಾಪಾರ ಸಾಲ ವನ್ನು ಪಡೆದುಕೊಂಡು ಇದರ ಮುಖಾಂತರ ತಮ್ಮ ವ್ಯಾಪಾರ ವ್ಯವಹಾರಗಳನ್ನು ಪ್ರಾರಂಭಿಸುತ್ತಾರೆ ಹೌದು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಕರ್ನಾಟಕ ಸರ್ಕಾರದಲ್ಲಿ ಅದರಲ್ಲೂ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನಿಯಮಿತ ವೆಬ್ಸೈಟ್ ನಲ್ಲಿ ಅರ್ಜಿಯನ್ನು…
Recent Posts
- ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..
- ಗೃಹಲಕ್ಷ್ಮಿ ಹೊಸ ಅಧ್ಯಾಯ ಎದೆ ಗಟ್ಟಿ ಮಾಡಿಕೊಳ್ಳಿ,ಇಷ್ಟು ದಿನ 2000 ಹಣ ತಿಂಗಳು ತಿಂಗಳು ಪಡೆದವರಿಗೆ ಕಾದಿದೆ ಕಹಿ ಸುದ್ದಿ
- ಈ ಸರಳ ಪೂಜೆ ಮಾಡಿ ಸಾಕು ನೀವು ಕೂಡ ಬೇಗ ಶ್ರೀಮಂತರಾಗಬಹುದು..ಹೋದ ಹಣವೆಲ್ಲಾ ಮತ್ತೆ ನಿಮ್ಮ ಬಳಿಗೆ ಬರುತ್ತದೆ
- ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..
- ಕೇವಲ 14 ಲಕ್ಷದೊಳಗೆ ತೊಟ್ಟಿ ಮನೆ ಲೋ ಬಜೆಟ್ಟಿನ ಸುಂದರ ತೊಟ್ಟಿ ಮನೆ…ಹೇಗೆ ಕಟ್ಟಿಸಬೇಕು ಎಲ್ಲಾ ಹಂತ ಹಂತವಾಗಿ ಮಾಹಿತಿ ನೋಡಿ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…