Category: People needs
-
ಎಂತದ್ದೇ ಮೂಳೆ ಮುರಿದಿದ್ದರೂ ಬರೀ 21 ದಿನ ಸಾಕು ಈ ನಾಟಿ ವೈದ್ಯನಿಗೆ…ಚಮತ್ಕಾರದಂತೆ ಮೂಳೆಗಳ ಮರುಜೋಡಣೆ ಮಾಡ್ತಾರೆ…
ಎಂಥದ್ದೇ ಮೊಳೆ ಮೂರಿದರೆ ಬರಿ 21 ದಿನ ಸಾಕು ಈ ನಾಟಿ ವೈದ್ಯನಿಗೆ…||ಯಾರಿಗಾದರು ದೇಹದಲ್ಲಿ ಮೂಳೆ ಮುರಿತ ಆದ ತಕ್ಷಣ ಅವರು ಮೂಳೆಯ ಡಾಕ್ಟರ್ ಹತ್ತಿರ ಹೋಗಿ ಅವರ ಬಳಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ಡಾಕ್ಟರ್ ಗಳು ನೋಡುವುದಕ್ಕೆ ಎಷ್ಟು ಫೀಸ್ ತೆಗೆದುಕೊಳ್ಳುತ್ತಾರೆ ಎಂದು ಕೇಳಿದರೆ ಸಾಕು ನಮಗೆ ಗಾಬರಿಯಾಗುತ್ತದೆ ಅಷ್ಟು ಹಣವನ್ನು ವೈದ್ಯರು ಪಡೆಯುತ್ತಾರೆ ಆದರೆ ಈಗ ನಾವು ಹೇಳುತ್ತಿರುವ ಈ ಒಬ್ಬ ನಾಟಿ ವೈದ್ಯರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು ಹಾಗೂ ನಿಮ್ಮ…
-
ರೇಣುಕಾಚಾರ್ಯ ಮಗನ ಕೇಸ್ ಗೆ ಮತ್ತೊಂದು ಬಿಗ್ ಟ್ವಿಸ್ಟ್…ಇದು ಅವನಲ್ಲ ಅವಳ ಕರಾಮತ್ತು…ಏನಾಗಿದೆ ನೋಡಿ
ರೇಣುಕಾಚಾರ್ಯ ಮಗನ ಕೇಸ್ ಗೆ ಬಿಗ್ ಟ್ವಿಸ್ಟ್! ಅವನಲ್ಲ ಅವಳ ಕರಾಮತ್ತು……!!ಶಾಸಕ ಎಂ ಪಿ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಅವರ ಸಾವಿನ ಪ್ರಕರಣ ಈಗ ಹಲವಾರು ಹಂತಗಳನ್ನು ಪಡೆದುಕೊಂಡಿದ್ದು ಅದರಲ್ಲೂ ಅವರು ರೇಣುಕಾಚಾರ್ಯ ಅವರು ತಮ್ಮ ತಮ್ಮನ ಮಗ ಎಂದು ಭಾವಿಸಿರಲಿಲ್ಲ ಬದಲಾಗಿ ತಮ್ಮ ಮಗನಂತೆ ಚಂದ್ರಶೇಖರ್ ಅವರನ್ನು ನೋಡಿಕೊಳ್ಳುತ್ತಿ ದ್ದರು ಹಾಗೂ ಅವನನ್ನು ತನ್ನ ಸ್ವಂತ ಮಗನಿಗಿಂತ ಹೆಚ್ಚಿನ ಪ್ರೀತಿ ವಾತ್ಸಲ್ಯದಿಂದ ಸಾಕುತ್ತಿದ್ದರು ಎಂದು ಸ್ವತಹ ರೇಣುಕಾಚಾರ್ಯ ಅವರೇ ಹೇಳಿಕೊಂಡಿದ್ದಾರೆ ಮೃತ ಚಂದ್ರಶೇಖರ್…
-
ಮುಖದ ಮೇಲೆ ಎಷ್ಟೇ ಹಳೆಯ ಬಂಗುವಿನ ಸಮಸ್ಯೆ ಇರಲಿ ಕಪ್ಪು ಕಲೆಗಳು ಇರಲಿ ಈ ಒಂದು ನೈಸರ್ಗಿಕ ವಿಧಾನದಿಂದ ದೂರ ಮಾಡಬಹುದು
ಬಂಗುಗೆ ಮನೆ ಮದ್ದು…..!!ನಮ್ಮ ಚರ್ಮದಲ್ಲಿ ಮೇಲನಿನ್ ಎಂಬ ಅಂಶ ಹೆಚ್ಚಾದಾಗ ನಮ್ಮ ಮುಖದ ಮೇಲೆ ಮೂಗಿನ ಮೇಲೆ ಮತ್ತು ಹಣೆಯ ಮೇಲೆ ಕೆನ್ನೆಯ ಮೇಲೆ ಕಪ್ಪು ಕಲೆಗಳು ಅಂದರೆ ಬಂಗು ಕಾಣಿಸಿಕೊಳ್ಳಲು ಶುರು ವಾಗುತ್ತದೆ ಈ ಬಂಗು ನಮ್ಮ ಮುಖದಲ್ಲಿ ಕಾಣಿಸಿ ಕೊಳ್ಳಲು ಹಲವಾರು ಕಾರಣಗಳು ಇವೆ ಅವು ಯಾವ ಕಾರಣದಿಂದ ಬರುತ್ತದೆ ಎಂದರೆ ಹೆಚ್ಚಿನ ಕಾಲ ಸೂರ್ಯನ ಬಿಸಿಲಲ್ಲಿ ನಿಂತುಕೊಳ್ಳುವುದರಿಂದ ಮತ್ತು ಅನುವಂಶಿಯವಾಗಿಯೂ ಹಾಗೂ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿಯೂ ಕೂಡ ನಮ್ಮಲ್ಲಿ ಬಂಗು ಕಾಣಿಸಿಕೊಳ್ಳುತ್ತದೆ ಹಾಗೂ…
-
ಧನಾಕರ್ಷಣೆ ಆಗಬೇಕಾ ಮನೆಯ ಕಲಹಗಳು ನಿಂತು ಮಾಡುವ ಕೆಲಸದಲ್ಲೆಲ್ಲಾ ಯಶಸ್ಸು ಸಿಗಬೇಕಾ ಈ ಕಾಯಿಯನ್ನು ಸದಾ ಮನೆಯಲ್ಲಿ ಹೀಗೆ ಇಟ್ಟರೆ ಸಾಕು ಚಮತ್ಕಾರ ನಡೆಯುತ್ತದೆ
ಜಾಯಿ ಕಾಯಿಯ ತಂತ್ರಶಕ್ತಿಯ ಬಗ್ಗೆ ನಿಮಗೆ ತಿಳಿದಿದೆಯೇ? ನಮ್ಮ ಹಿರಿಯರು ಕುಟುಂಬದಲ್ಲಿ ಯಾವುದಾದರೂ ಸಮಸ್ಯೆ ಬಂದರೂ ಆರೋಗ್ಯ, ಕೌಟುಂಬಿಕ ಮತ್ತು ಹಣಕಾಸಿನ ಯಾವುದೇ ರೀತಿ ಸಮಸ್ಯೆ ಬಂದರೂ ಸಮಸ್ಯೆ ಪರಿಹಾರ ಮಾಡಿಕೊಳ್ಳುವ ಮಾರ್ಗದ ಜೊತೆ ಆ ಪರಿಹಾರಕ್ಕೆ ತಂತ್ರ ಮಾರ್ಗವನ್ನು ಕೂಡ ಬಳಸಿಕೊಳ್ಳುತ್ತಿದ್ದರು. ಕಾಲ ಕಳೆದಂತೆ ಹೆಚ್ಚಿನ ಜನರು ಇದಕ್ಕೆ ಆಸಕ್ತಿ ತೋರದ ಕಾರಣ ಅದು ಹಾಗೆ ಮರೆಯಾಗಿ ಹೋಯಿತು. ಈಗಿನ ಕಾಲದಲ್ಲಿ ಕೂಡ ನಂಬಿಕೆ ಇಟ್ಟು ಈ ತಂತ್ರಗಳನ್ನು ಪ್ರಯೋಗ ಮಾಡಿದರೆ ಖಂಡಿತವಾಗಿಯೂ ನಮ್ಮ ಎಷ್ಟೋ…
-
ನಾನು ಮದುವೆ ಆಗೊಲ್ಲ ಆದರೆ ಮಗು ಮಾತ್ರ ಬೇಕೆ ಬೇಕು. ಅಭಿನೇತ್ರಿ ಭಾವನಾ ಈ ರೀತಿ ನಿಲುವಿನಲ್ಲೇ ಯಾಕೆ ಬದುಕ್ತಿದ್ದಾರೆ ಗೊತ್ತಾ ? ಅವರ ಬಾಯಲ್ಲೇ ಕೇಳಿ
ನಾನು ಮದುವೆ ಆಗಲ್ಲ ಆದರೆ ಮಗು ಬೇಕೇ ಬೇಕು..|| ಇತ್ತೀಚೆಗಷ್ಟೇ ಜಿ ಗಣಪತಿ ಅವರು ನಟಿ ಭಾವನ ಅವರ ಮನೆಗೆ ಹೋಗಿ ಅವರ ಜೊತೆ ಕೆಲವೊಂದಷ್ಟು ಸಂದರ್ಶನವನ್ನು ಮಾಡಿ ಅವರಿಂದ ಕೆಲವೊಂದಷ್ಟು ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಹೌದು ಜಿ ಗಣಪತಿ ಅವರು ತಮ್ಮದೇ ಆದಂತಹ ವಿಭಿನ್ನ ಶೈಲಿಯಲ್ಲಿ ಕೆಲವೊಂದಷ್ಟು ನಟ ನಟಿಯರು ಹಾಗೂ ಹೆಸರು ಪಡೆದಂತಹ ಕೆಲವೊಂದಷ್ಟು ಜನರ ಜೊತೆ ಹೋಗಿ ಅವರ ಕೆಲವೊಂದಷ್ಟು ವಿಷಯಗಳು ಹಾಗೂ ಅವರ ವೈಯಕ್ತಿಕ ಜೀವನಗಳ ಬಗ್ಗೆ ಕೆಲವೊಂದಷ್ಟು ಇಂಟರ್ವ್ಯೂಗಳನ್ನು ಮಾಡುತ್ತಿದ್ದು ಇದು…
-
ದುಡ್ಡಿನ ಜೊತೆಗೆ ಈ ಒಂದು ವಸ್ತುವನ್ನು ಮನೆಯಲ್ಲಿ ಇಟ್ಟು ಕೇವಲ ಒಂದು ತಿಂಗಳು ನೋಡಿ..ದುಡ್ಡಿನ ಸಂಕಷ್ಟ ಬರೋದೆ ಇಲ್ಲ
ಸಂಪತ್ತು ಸುಧಾರಣೆಗೆ ಸಲಹೆಗಳು||ಹಣ ಉಳಿಸುವುದು ಹೇಗೆ||ಹಣ ಸಮಸ್ಯೆಗಳುಮನೆಯಲ್ಲಿ ಎದ್ದ ತಕ್ಷಣ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇರುತ್ತದೆ ಅದರಲ್ಲೂ ಬಹಳ ಮುಖ್ಯವಾಗಿ ಹಣಕಾಸಿನಲ್ಲಿ ಎಲ್ಲರೂ ಕೂಡ ತೊಂದರೆಯನ್ನು ಪಡುತ್ತಿರುತ್ತಾರೆ.ಎಷ್ಟೇ ಹಣ ಸಂಪಾದನೆ ಮಾಡಿದರು ಮನೆಯಲ್ಲಿ ಶಾಂತಿ ನೆಮ್ಮದಿ ಎನ್ನುವುದು ಇಲ್ಲ ಹಾಗಾದರೆ ಏನು ಮಾಡಬೇಕು ಎಂದು ಕೆಲವೊಂದಷ್ಟು ಜನ ಕೇಳುತ್ತಿರುತ್ತಾರೆ ಆದರೆ ಅದಕ್ಕೆ ಪರಿಹಾರ ಮಾರ್ಗ ಯಾರಿಗೂ ಕೂಡ ತಿಳಿದಿರುವುದಿಲ್ಲ ಹಾಗಾದರೆ ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಹಾಗೂ ನಿಮ್ಮ ಮನೆಯಲ್ಲಿ ಸದಾ ಕಾಲ ಹಣ ಇರಬೇಕು…
-
ಏನಿದು ಬ್ಲಾಕ್ ವಾಟರ್ ಸೆಲೆಬ್ರಿಟಿಗಳು ಸಾವಿರ ರೂ ಖರ್ಚು ಮಾಡಿ ಇದನ್ನೇ ಕುಡಿಯೋದು ಯಾಕೆ ಗೊತ್ತಾ ? ಹೆಚ್ಚು ಕುಡಿದರೆ ಏನಾಗುತ್ತೆ ಗೊತ್ತಾ
ಏನಿದು ಬ್ಲಾಕ್ ವಾಟರ್? ಸೆಲೆಬ್ರಿಟಿಗಳು ಸಾವಿರ ರೂಪಾಯಿ ಖರ್ಚು ಮಾಡಿ ಇದನ್ನೇ ಕುಡಿಯೋದು ಯಾಕೆ? ಈ ಬ್ಲಾಕ್ ವಾಟರ್ ಅಥವಾ ಕಾಲ ಪಾನಿಯನ್ನು ಸೆಲೆಬ್ರಿಟಿಗಳು ಹೆಚ್ಚು ಬಳಸುತ್ತಾರೆ ಎಂದರೆ ನಿಶಿದ್ಧವಾಗಿ ಸಾಮಾನ್ಯ ನೀರಿಗಿಂತ ಇದು ಹೆಚ್ಚು ಆರೋಗ್ಯಕರವೂ ಹಾಗೂ ಹೆಚ್ಚು ದುಬಾರಿ ಇರುತ್ತದೆ ಎನ್ನುವ ಸಂಗತಿಯನ್ನು ನಾವಿಲ್ಲಿ ಅಂದಾಜಿಸಬಹುದು ಈ ನೀರಿನ ಬೆಲೆಯ ಬಗ್ಗೆ ಕೇಳಿದರೆ ನೀವೇ ಆಶ್ಚರ್ಯ ಪಡುತ್ತೀರಾ ಈ ಬ್ಲಾಕ್ ವಾಟರ್ ನಲ್ಲಿ ನಾರ್ಮಲ್ ನೀರಿನಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಮಿನರಲ್ ಗಳು ಇರುತ್ತವೆ…
-
ಸ್ನಾನ ಮಾಡುವಾಗ ತಪ್ಪದೇ ಈ ಚಮತ್ಕಾರಿ ಪುಡಿಯನ್ನು ಹಚ್ಚಿ ಸ್ನಾನ ಮಾಡಿ ಯಾರ್ಯಾರು ನಿಮ್ಮನ್ನು ನೋಡಿ ಕಪ್ಪು ಎನ್ನುತ್ತಿದ್ದರೋ ಅವರೇ ನಿಮ್ಮನ್ನು ನೋಡಿ ಆಶ್ಚರ್ಯ ಪಡ್ತಾರೆ.
ಯಾರ್ಯಾರು ನಿಮ್ಮನ್ನು ನೋಡಿ ನಿಮ್ಮನ್ನು ಕಪ್ಪು ಎನ್ನುತ್ತಿದ್ದರೋ ಅವರೇ ನಿಮ್ಮನ್ನು ನೋಡಿ ಆಶ್ಚರ್ಯ ಪಡುತ್ತಾರೆ….!! ಅಷ್ಟು ಬೆಳ್ಳಗಾಗುತ್ತೀರಾ…..!! ಹೆಣ್ಣು ಮಕ್ಕಳು ತಮ್ಮ ಸೌಂದರ್ಯವನ್ನು ವೃದ್ಧಿಸಿ ಕೊಳ್ಳಬೇಕು ಎಂದು ಹಲವಾರು ರೀತಿಯ ಬೆಲೆ ಬಾಳುವ ಉತ್ಪನ್ನಗಳನ್ನು ಬಳಸುತ್ತಾರೆ ಹಾಗೂ ಅವುಗಳನ್ನು ಹಚ್ಚಿ ಮುಖವನ್ನು ಬೆಳ್ಳಗಾಗಿ ಮಾಡಿಕೊಳ್ಳುತ್ತಾರೆ ಆದರೆ ಅದು ಕೇವಲ ಸ್ವಲ್ಪ ದಿನಗಳ ಮಟ್ಟಿಗೆ ಚೆನ್ನಾಗಿರುತ್ತದೆ ನಂತರದ ದಿನದಲ್ಲಿ ಮತ್ತೆ ಮೊದಲಿನ ಸ್ಥಿತಿಗೆ ಬರುತ್ತದೆ ಆದರೆ ನಮಗೆ ಇದರಿಂದ ಉಪಯೋಗ ಸಿಗುವುದಿಲ್ಲ ಬದಲಾಗಿ ಸ್ವಲ್ಪ ದಿನಗಳ ಮಟ್ಟಿಗೆ ಮಾತ್ರ…
-
ಬಂಜೆತನ ದೂರ ಮಾಡಿ ಮಕ್ಕಳ ಭಾಗ್ಯ ನೀಡುವ ಏಕೃಕ ದೇವಿ ಇವಳು..ಈ ದೇಗುಲದಲ್ಲಿ ಇಲ್ಲಿ ತನಕ ನಡೆದ ವಿಸ್ಮಯ ಕೇಳಿದರೆ ಮೈ ಜುಮ್ಮೆನುತ್ತೆ
ಅದ್ಭುತ ಶಕ್ತಿಯನ್ನು ಹೊಂದಿರುವ ಈ ಸ್ಥಳ ಗರ್ಭಕೋಶದ ಸಮಸ್ಯೆ ಬಂಜೆತನ ಮಕ್ಕಳಾಗದಿರುವುದು ಇವೆಲ್ಲದಕ್ಕೂ ಪರಿಹಾರ…..ಇತ್ತೀಚಿನ ದಿನಗಳಲ್ಲಿ ಹಲವಾರು ಜನ ಮಕ್ಕಳಿಲ್ಲದೆ ಹಲವಾರು ಸಮಸ್ಯೆಯಿಂದ ಬಳಲುತ್ತಿದ್ದಾರೆ ಆದರೆ ಯಾವ ಕಾರಣಕ್ಕಾಗಿ ಈ ಒಂದು ಸಮಸ್ಯೆ ಕಾಡುತ್ತಿದೆ ಎಂಬುವುದು ಹಲವಾರು ಜನರಿಗೆ ಗೊತ್ತಿಲ್ಲ ಹಾಗೂ ಕೆಲವೊಂದಷ್ಟು ಜನರಿಗೆ ತಮ್ಮ ಗರ್ಭಕೋಶದಲ್ಲಿ ಸಮಸ್ಯೆ ಇರುತ್ತದೆ ಹಾಗೂ ಪುರುಷರಿಗೆ ಕೆಲವೊಂದ ಷ್ಟು ಸಮಸ್ಯೆಗಳು ಇರುತ್ತದೆ ಆದ್ದರಿಂದ ಮಕ್ಕಳಾಗದೆ ಹಲವಾರು ನೋವು ಸಂಕಟಪಡುತ್ತಿರುತ್ತಾರೆ ಆದರೆ ಕೆಲವೊಬ್ಬರಿಗೆ ಕೆಲವೊಂದು ಚಿಕಿತ್ಸೆಯನ್ನು ಕೊಡಿಸಿ ಕೊಳ್ಳುವುದರ ಮುಖಾಂತರ ಕೆಲವರು…
-
ಚಂದ್ರಗ್ರಹಣ ನವೆಂಬರ್ ತಿಂಗಳು ಅದೃಷ್ಟದ ತಿಂಗಳಾಗಲಿದೆ ನಿಮ್ಮ ಧನ ಸ್ಥಾನದಲ್ಲಿ ತ್ರಿಗ್ರಹ ಯೋಗ..ಗ್ರಹಣದ ನಂತರ ಏನೆಲ್ಲಾ ಆಗಲಿದೆ ಗೊತ್ತಾ !
ತುಲಾ ರಾಶಿಯವರ ನವೆಂಬರ್ ತಿಂಗಳ ಮಾಸ ಭವಿಷ್ಯ|| ಮೊದಲನೆಯದಾಗಿ ಗ್ರಹಗಳ ಸ್ಥಿತಿಯನ್ನು ನೋಡುವು ದಾದರೆ ನವೆಂಬರ್ 11 ನೇ ತಾರೀಖು ವೃಶ್ಚಿಕ ರಾಶಿಗೆ ಶುಕ್ರ ಬರುತ್ತಾನೆ ಅಂದರೆ ನಿಮ್ಮ ರಾಶಿಯ ಅಧಿಪತಿ ಎರಡನೇ ಮನೆಗೆ ಬರುತ್ತಾನೆ ಹಾಗೂ ನವೆಂಬರ್ 13ನೇ ತಾರೀಖು ವೃಷಭ ರಾಶಿಯಲ್ಲಿ ಕುಜನು ವಕ್ರಗತಿಯನ್ನು ಪಡೆಯುತ್ತಾನೆ ಹಾಗೂ ನವೆಂಬರ್ 13ನೇ ತಾರೀಖಿನಂದೆ ವೃಶ್ಚಿಕ ರಾಶಿಗೆ ಬುಧ ನಿಮ್ಮ ಗ್ರಹಕ್ಕೆ ಬರುತ್ತಾನೆ ಹಾಗೆಯೇ ನವೆಂಬರ್ 16ನೇ ತಾರೀಖು ವೃಶ್ಚಿಕ ರಾಶಿಗೆ ರವಿ ಗ್ರಹನು ಬರುತ್ತಾನೆ ಹಾಗಾಗಿ…
Recent Posts
- ಗೃಹಲಕ್ಷ್ಮಿ ಹೊಸ ಅಧ್ಯಾಯ ಎದೆ ಗಟ್ಟಿ ಮಾಡಿಕೊಳ್ಳಿ,ಇಷ್ಟು ದಿನ 2000 ಹಣ ತಿಂಗಳು ತಿಂಗಳು ಪಡೆದವರಿಗೆ ಕಾದಿದೆ ಕಹಿ ಸುದ್ದಿ
- ಈ ಸರಳ ಪೂಜೆ ಮಾಡಿ ಸಾಕು ನೀವು ಕೂಡ ಬೇಗ ಶ್ರೀಮಂತರಾಗಬಹುದು..ಹೋದ ಹಣವೆಲ್ಲಾ ಮತ್ತೆ ನಿಮ್ಮ ಬಳಿಗೆ ಬರುತ್ತದೆ
- ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..
- ಕೇವಲ 14 ಲಕ್ಷದೊಳಗೆ ತೊಟ್ಟಿ ಮನೆ ಲೋ ಬಜೆಟ್ಟಿನ ಸುಂದರ ತೊಟ್ಟಿ ಮನೆ…ಹೇಗೆ ಕಟ್ಟಿಸಬೇಕು ಎಲ್ಲಾ ಹಂತ ಹಂತವಾಗಿ ಮಾಹಿತಿ ನೋಡಿ
- ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…