Category: People needs
-
ಜೂನ್ 10 ರಂದು 2021 ರ ಭಯಂಕರ ಸೂರ್ಯಗ್ರಹಣ ಇದೆ ಈ ರಾಶಿಯವರಿಗೆ ತುಂಬಾ ಕಂಟಕ ಹಾಗೂ ಗರ್ಭಿಣಿಯರು ಚಿಕ್ಕ ಮಕ್ಕಳು ಈ ಕೆಲಸ ಮಾಡಿ ತುಂಬಾ ಎಚ್ಚರ..!
ಹಾಯ್ ಗೆಳೆಯರೇ ವರ್ಷದ ಮೊದಲ ಸೂರ್ಯ ಗ್ರಹಣ ಯಾವಾಗ ಕಂಡುಬರುತ್ತದೆ ಎಲ್ಲೆಲ್ಲಿ ಕಂಡು ಬರುತ್ತದೆ ಯಾವ ಯಾವ ಫಲಾಫಲ ಗಳು ಮತ್ತು ಯಾವ ಯಾವ ವಿಧಿ ವಿಧಾನಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ. ವರ್ಷದ ಮೊದಲ ಸೂರ್ಯ ಗ್ರಹಣ ಕಳೆದ 15 ದಿನಗಳ ಒಳಗಾಗಿ ಈ ಮೊದಲ ಸೂರ್ಯಗ್ರಹಣ ಸಂಭ ವಿಸಲಿದೆ, ಈ ಸೂರ್ಯ ಗ್ರಹಣ ಜೂನ್ 10ರಂದು ಜೇಷ್ಠ ಮಾಸದ ಅಮವಾಸ್ಯೆಯ ದಿವಸ ನಡೆಯಲಿದೆ.ಈ ದಿನದ ವಿಶೇಷತೆ ಏನಪ್ಪಾಂದ್ರೆ ಶನಿದೇವ ಜಯಂತಿ ವಟ ಸಾವಿತ್ರಿ ವ್ರತವು…
-
ಹೀಗೆ ಮಾಡಿ ಎಷ್ಟೇ ಹಳೆಯ ಬೆಳ್ಳಿ ಆಭರಣ ಪಳ ಪಳ ಹೊಳೆಯುತ್ತದೆ.. ಸಿಂಪಲ್ ವಿಧಾನ ಕಣ್ರೀ…!
ನಾವು ಮನೆಯಲ್ಲಿ ಸಾಮಾನ್ಯವಾಗಿ ನೋಡಿರಬಹುದು ಯಾವುದೇ ಸಿಲ್ವರ್ ಐಟಮ್ಸ್ ಗಳನ್ನು ನಾವು ಪರ್ಚೇಸ್ ಮಾಡಿ ತುಂಬಾ ದಿನಗಳ ನಂತರ ಕಪ್ಪಗೆ ಆಗಿಬಿಡುತ್ತದೆ ಮತ್ತು ಅದರ ಮೇಲೆ ಕೊಳೆ ಕುಳಿತಿರು ವುದರಿಂದ ಬೆಳ್ಳಿ ಚೆನ್ನಾಗಿ ಕಾಣುವುದಿಲ್ಲ ಅದರ ಕೊಳೆಯನ್ನು ನೀವು ಈಸಿಯಾಗಿ ತೆಗೆಯಬಹುದಾಗಿದೆ ಬೆಳ್ಳಿಯ ರಿಂಗ್ ಇರಬಹುದು ಬೆಳ್ಳಿಯ ಬಳೆ ಇರಬಹುದು ಬೆಳ್ಳಿಯ ಕಾಲಿನ ಗೆಜ್ಜೆ ಇರಬಹುದು ಇವುಗಳ ಮೇಲೆ ಕೊಳೆ ಕುಳಿತುಕೊಂಡಿದ್ದರೆ ಚೆನ್ನಾಗಿ ಕಾಣುವುದಿಲ್ಲ ಇದನ್ನು ಈಸಿಯಾಗಿ ತೊಳೆಯುವುದಕ್ಕೆ ಒಂದು ಉಪಯವನ್ನು ನೋ ಡುವುದಾದರೆ ಮನೆಯಲ್ಲಿ ಇರುವಂತಹ…
-
ಕಣ್ಣೀರು ಹಾಕಿದ ವಿಜಯಲಕ್ಷ್ಮಿ ನೆರವಿಗೆ ನಿಂತ ಸ್ಯಾಂಡಲ್ವುಡ್..! ಇದೀಗ ನಡೆದಿರುವ ಟ್ವಿಸ್ಟ್ ಏನು..? ಈ ವಿಡಿಯೋ ನೋಡಿ
ಹಾಯ್ ಗೆಳೆಯರೇ ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ ವಿಜಯಲಕ್ಷ್ಮಿ ಅವರು ಪರಿಸ್ಥಿತಿ ಇಂದು ಯಾರಿಗೂ ಬೇಡ. ಹೌದು ಕನ್ನಡದಲ್ಲಿ ಟಾಪ್ ನಟಿಯಾಗಿ ಬೆಳೆದಂತಹ ಈಕೆ ಕನ್ನಡದ ನಿಗೆ ಬೇಡ ಎಂದು ತಮಿಳಿಗೆ ಹೋದ ಈಕೆ ಹಾಗೂ ತಮಿಳಿನಲ್ಲಿ ಆರಂಭದಲ್ಲಿ ಮಿಂಚಿದರು ಎಲ್ಲ ಧಾರವಾಹಿಗಳಲ್ಲಿ ಸೈ ಎನಿಸಿಕೊಂಡಿದ್ದರು ಆದರೆ ವಿಧಿ ಆಟ ಬೇರೆ ಇತ್ತು ಎಂದು ಯಾರಿಗೂ ಕೂಡ ಬೇಡವಾಗಿದ್ದಾರೆ ಇವರು ನಟಿ ವಿಜಲಕ್ಷ್ಮಿ ಎಂದು ಹೇಳಿದರೆ ತಪ್ಪಾಗಲಾರದು. ಕೈಮುಗಿ ದು ಕನ್ನಡಿಗರನ್ನು ಬೇಡುತ್ತಿದ್ದಾರೆ ಕನ್ನಡಿಗರು ನನಗೆ…
-
ಲಸಿಕೆಯಿಂದ ಪುರುಷತ್ವಕ್ಕೆ ತೊಂದರೆ ಇದ್ಯಾ..? ಜನರ ಗೊಂದಲಕ್ಕೆ ಡಾಕ್ಟರ್. ಆಂಜನಪ್ಪ ಸ್ಪಷ್ಟ ಉತ್ತರವೇನು..!
ಹಾಯ್ ಗೆಳೆಯರೇ ಈ ಕೋರೋನ ಎಂಬ ಮಹಾಮಾರಿಗೆ ಇದು ಸಂಜೀವಿನಿಯಾಗಿದೆ ಆದರೆ ಇದಕ್ಕೂ ಮತ್ತು ನಮ್ಮ ವೀರ್ಯ ಉತ್ಪತ್ತಿ ಏನು ಸಂಬಂಧ ಇಲ್ಲ.! ಇದನ್ನು ತೆಗೆದುಕೊಂಡರೆ ಯಾವ ಪರಿಣಾಮ ಕೂಡ ಅಡ್ಡಪರಿಣಾಮಗಳು ಬೀಳುವುದಿಲ್ಲ. ಲಸಿಕೆಯಿಂದ ಯಾವ ಅ ನಾನುಕೂಲ ಕೂಡ ಆಗುವುದಿಲ್ಲ ಇದನ್ನ ತಪ್ಪು ತಪ್ಪಾಗಿ ನೀವು ಮ ತ್ತೆ ಕೆಲವು ಕಡೆ ನೋಡಬಹುದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಅದೇ ಬೇರೆ..ಇದೇ ಬೇರೆ..ದಯವಿಟ್ಟು ನಾನ್ ಒಬ್ಬ ವೈದ್ಯನಾಗಿ ಹೇಳುತ್ತೇನೆ ನಿಮ್ಮ ಕಷ್ಟ ನಮಗೆ ಅರ್ಥವಾಗುತ್ತದೆ ಆದರೆ ನೀವು…
-
ತುಲಾ ರಾಶಿಯವರು ಜೂನ್ 21 ರ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳು.? ಭಯಂಕರವಾದ ಈ ಘಟನೆಗಳು ನಡೆಯುವುದಕ್ಕೆ ಮುಂಚೆ ಎಚ್ಚೆತ್ತುಕೊಳ್ಳಿ..!
ಹಾಯ್ ಗೆಳೆಯರೇ ತುಲಾರಾಶಿಯವರ ಜೂನ್ ತಿಂಗಳ ವಿಮರ್ಶೆ ಹೇ ಳಬಹುದು ಎಂದರೆ ತುಲಾ ರಾಶಿ ಜೂನ್ ತಿಂಗಳಲ್ಲಿ ಶುಭನ ಅಶುಭಾ ನಾ ಯಾವ ಯಾವ ಫಲಗಳು ಸಿಗುತ್ತವೆ ಒಳ್ಳೆಯದಾಗುವುದಾ ದರೆ ಯಾವ ವಿಚಾರದಲ್ಲಿ ಆಗುತ್ತದೆ ಎಂಬುದನ್ನು ಹಲವಾರು ಮಾಹಿತಿಗಳ ನ್ನು ತಿಳಿಯೋಣ ಬನ್ನಿ. ಜೂನ್ 14ನೇ ತಾರೀಕು ವೃಷಭರಾಶಿಯಲ್ಲಿ ರವಿಗ್ರಹ ಮಿಥುನರಾಶಿಗೆ ಹೋಗುತ್ತಾರೆ ತುಲಾ ರಾಶಿಯವರಿಗೆ ಲಾಭ ನಂತರ 22ನೇ ತಾರೀಕು ಕರ್ಕಾಟಕ ರಾಶಿಗೆ ಕರ್ಮಸ್ಥಾನ ಕ್ಕೆ ಬರುತ್ತಾ ರೆ. ಜೊತೆಗೆ ಬಹಳ ದುಃಖಕರ ವಿಚಾರ ಏನಪ್ಪಾ…
-
ಒಬ್ಬ ಕೋಟ್ಯಾಧಿಶ್ವರ ಮತ್ತು ಅವನ ಬಾತ್ರೂಮ್ ತೊಳೆಯುವ ಕೆಲಸದಾಕೆ ಜೊತೆ ನಡೆಯುವ ಸರಸ,ಲವ್ ರಿಯಲ್ ಕಥೆ ನೋಡಿ..!
ಹಾಯ್ ಗೆಳೆಯರೇ ಇವತ್ತು ನಾವು ನೋಡುತ್ತಿರುವುದು 2018ರಲ್ಲಿ ರಿಲೀಸ್ ಆದ ಸರ್ ಎನ್ನುವ ಮೂವಿ ಕಥೆ ನಾಯಕಿ ಇವರ ಹೆಸರು ರತ್ನ..! ಮದುವೆ ಯಾಗಿ 4 ತಿಂಗಳಾಗಿರುತ್ತದೆ ಈಗ ಅವರ ಅಮ್ಮ ನ ಮನೆಯಿಂದ ಹೊರಡುತ್ತಿದ್ದಾರೆಎಲ್ಲಿಗೆ ಪಟ್ಟಣಕ್ಕೆ ಈ ರೀತಿ ಹೊರ ಡುವಾಗ ಅಕ್ಕಪಕ್ಕದ ಲ್ಲಿ ಕೆಲಸ ಮಾಡುತ್ತಿರುತ್ತಾರೆ ಅವ್ರು ಹೋಗಲಿಕ್ಕೆ ಸಹಾಯ ಮಾಡುತ್ತಾರೆ ಹಾಗೂ ಕೆಲ್ಸಕ್ಕೆ ಎಂದು ಕಳುಹಿಸಿಕೊಡು ತ್ತಾರೆ ಮನೆಯಿಂದ ಸೈಕಲ್ನಲ್ಲಿ ಕಳಿಸಿಕೊಡುತ್ತಾರೆ ನೆಕ್ಸ್ಟ್ ಆಟೋದಲ್ಲಿ ಬಸ್ನಲ್ಲಿ ಟ್ರೈನಲ್ಲಿ ಹೋಗ್ತಾರೆ ಕೊನೆಗೆ ಮುಂಬೈ ಸಿಟಿ…
-
ಜೂನ್ 10 ಶಕ್ತಿಶಾಲಿ ಸೂರ್ಯ ಗ್ರಹಣ ಇದೆ ಈ 4 ರಾಶಿಗೆ ಬಾರಿ ರಾಜಯೋಗ ಅದೃಷ್ಟ ಸಿಗಲಿದೆ..ನಿಮ್ಮ ರಾಶಿ ಚೆಕ್ ಮಾಡಿ..!
ಜೂನ್ 10 ರಂದು ನಡೆಯಲಿರುವ ಸೂರ್ಯ ಗ್ರಹಣ ಈ ನಾಲ್ಕು ರಾಶಿಯವರಿಗೆ ಬಲೆ ಅದೃಷ್ಟ 2021 ರ ಮೊದಲ ಸೂರ್ಯ ಗ್ರಹಣವು ಜೇಷ್ಠ ಅಮಾವಾಸ್ಯೆ ತಿಥಿಯಂದು ಈ ಗ್ರಹಣದಿಂದ ವಿಶೇಷವಾದ ಘಟನೆಗಳು ಸಹ ನಡೆಯಲಿವೆ.ಸೂರ್ಯ ಗ್ರಹಣದಂದು ಶನಿಯು ವಕ್ರ ಅವಸ್ಥೆ ಅಲ್ಲಿರುವ ಕಾರಣ ರಾಹು ಮತ್ತು ಸೂರ್ಯ ನು ಸಂಯೊಜನೆಗೆ ಬಂದು ಅದ್ಬುತ ರಾಜ ಯೊಗ ಮತ್ತು ದನ ಯೊಗ ನಿರ್ಮಾಣ ಆಗುತ್ತದೆ.ಇದು ಒಂದು ಬಯಂಕರವಾದ ಸೂರ್ಯ ಗ್ರಹಣ ಆಗಿದ್ದು ತುಂಬಾ ಹೊತ್ತು ಗ್ರಹಣಾಗುವುದು ಇದು ಎಲ್ಲಾ…
-
ಇವರು ಹೊಡೆಯೊಲ್ಲ ಬಡಿಯೊಲ್ಲ ಒಂದೇ ಒಂದು ಪೋನ್ ಕರೆ ಸಾಕು.ನಿಮ್ಮ ಕಥೆ ಅಷ್ಟೇ..ಏನ್ ಮಾಡ್ತಾರೆ ನೋಡಿ..!
ಜಾಲತಾಣಗಳ ಬಳಕೆದಾರರ ಸಂಖ್ಯೆ ದಿನೆ ದಿನೆ ಹೆಚ್ಚಾದ ಆಗೆ ಸೈಬರ್ ಕ್ರೈಮ್ ಕೊಡ ದಿನೆ ದಿನೆ ಏರಿಕೆ ಆಗುತ್ತ ಇದೆ.ನಮಲ್ಲಿ ನಿತ್ಯ ಬಳಸುವ ಫೇಸ್ ಬುಕ್ ನಲ್ಲಿ ಇನ್ನೊಬ್ಬರ ಹೆಸರಲೆ ನಕಲಿ ಖಾತೆಯನ್ನು ಸೃಷ್ಟಿ ಮಾಡಿ ಹಣ ಕೀಳುವ ದಾಂದಲೆ ತೀರಾ ಸಾಮಾನ್ಯ ಆಗಿದೆ.ಪ್ರತಿದಿನ ಕೊಡ ಈ ಮೊಸದ ಬಲೆಗೆ ತಿಳಿದೊ ತಿಳಿಯದೆ ಬೀಳಿತ್ತ ಇದ್ದಾರೆ. ಸೈಬರ್ ಕ್ರೈಮ್ ಗಳು ದಿನಕ್ಕೆ ಹತ್ತಾರು ಸಂಖ್ಯೆಯಲ್ಲಿ ದಾಖಲಾದರು ಇವುಗಳನ್ನು ಅಷ್ಟು ಸುಲಭವಾಗಿ ಭೇದಿಸುವುದು ಕಷ್ಟ. ಭಾರತದಲ್ಲಿ ಸರಿಸುಮಾರು ಎಲ್ಲಾ…
-
ಈ ಎಲೆ ಎಲ್ಲಾದರೂ ಸಿಕ್ಕರೆ ಬಿಡಬೇಡಿ.ಬಂಗಾರಕ್ಕಿಂತ ಬೆಲೆಯುಳ್ಳದ್ದು ತಪ್ಪದೇ ನೋಡಿ..ಆರೋಗ್ಯಕ್ಕೆ ಉತ್ತಮ ಈ ಎಲೆ..!
ನಮೆಲ್ಲರು ಚೆನ್ನಾಗಿ ಗೊತ್ತಿದೆ ಪೊಪ್ಪಾಯ ಹಣ್ಣನ್ನು ತಿನ್ನುವು ನಮ್ಮ ಆರೋಗ್ಯಕ್ಕೆ ಎಷ್ಟೇಲ್ಲ ಲಾಭಗಳು ಇದೆ ಆಗೆ ನಮ್ಮ ಚರ್ಮ ಕ್ಕೆ ಎಷ್ಟೇಲ್ಲ ಪ್ರಯೋಜನ ಇದೆ ಅಂತ ನಮ್ಮ ಶರೀರಕ್ಕೆ ಬೇಕಾದ ವಿಟಮಿನ್ಸ್, ಪೋಷಕಾಂಶಗಳು ಈ ಹಣ್ಣಿನ ಮುಕಾಂತರ ನಮಗೆ ದೊರೆಯುತ್ತದೆ.ಈ ಪಪ್ಪಾಯ ಹಣ್ಣು ನಮ್ಮ ಶರೀರದಲ್ಲಿ ಇರುವ ಎಷ್ಟೋ ಅನಾರೋಗ್ಯವನ್ನು ಗುಣ ಮಾಡಲಿಕೆ ಸಹಾಯ ಮಾಡುತ್ತದೆ. ಆದರೆ ಪಪ್ಪಾಯ ಹಣ್ಣಿನ ಬಗ್ಗೆ ಗೊತ್ತು ಆದರೆ ಪಪ್ಪಾಯ ಎಲೆಗಳಿಂದ ಸಾಕಷ್ಟು ಆರೋಗ್ಯ ಪ್ರಯೊಜನಗಳು ಇವೆ.ಕೆಲವು ಕಡೆ ಪಪ್ಪಾಯ ಎಲೆಗಳನ್ನು…
-
ಸಿನಿಮಾ ರಂಗಕ್ಕೆ ಯಶ್ ಮಾಡಿದ ಸಹಾಯ ನೋಡಿ ಈಗ ದರ್ಶನ್ ಯಶ್ ಗೆ ಮಾಡಿದ್ದೇನು ನೀವೆ ನೋಡಿ…! ವಿಡಿಯೋ ವೈರಲ್.
ಸಿನಿಮಾ ರಂಗದಲ್ಲಿ ಕೊರೋನ ಸಂಕಷ್ಟದಲಿ ಇರುವ ಸಿನಿಮಾ ಕಲಾವಿದರಿಗೆ ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ನೆರವಿಗೆ ಬಂದಿದ್ದಾರೆ. ಸಿನಿಮಾ ತಂತ್ರಜ್ಞರಿಗೆ ಇದೀಗ ಒಂದು ವರೆ ಕೋಟಿ ಕೊಡಲು ಯಶ್ ಅವರು ಮುಂದೆ ಬಂದಿದ್ದು ಈ ದೊಡ್ಡ ಸಹಾಯಕ್ಕೆ ಈದೀಗ ಕನ್ನಡ ಚಿತ್ರರಂಗವೆ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕೈ ಎತ್ತಿ ಮುಗಿದಿದ್ದು ನಮ್ಮ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಕೊಡ ಯಶ್ ಅವರ ಈ ದೊಡ್ಡ ಗುಣದ ಬಗ್ಗೆ ಸಹಾಯದ ಬಗ್ಗೆ ಏನು ಹೇಳಿದ್ದಾರೆ.ದರ್ಶನ್ ಅವರು…
Recent Posts
- ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?
- ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ…
- ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ
- ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
- ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…