Category: People needs
-
ರಾಮನು ಬಳಸಿದ ಬಿಲ್ಲನ್ನು ಈಗಲೂ ಇಲ್ಲಿ ಇಡಲಾಗಿದೆ..ನೀವು ನಂಬಿ ನಂಬದಿದ್ದರೂ ಇದೆ ಸತ್ಯ ಈ ವಿಡಿಯೋ ನೋಡಿ..!
ರಾಮಾಯಣ ಕೇವಲ ಕಾಲ್ಪನಿಕ ಎನ್ನುವವರು ಈ ವೀಡಿಯೋ ನೊಡಿ .ಏಕೆಂದರೆ ರಾಮಾಯಣಕ್ಕೆ ಸಂಬಂಧಿಸಿದ ಗುರುತುಗಳು ಸಾಕ್ಷಿಗಳು, ಪುರಾವೆಗಳು ನಮ್ಮ ಭೂಮಿ ಮೇಲೆ ಇದೆ ಎನ್ನುವುದಕ್ಕೆ ಎಲ್ಲ ವಿಷ ಯವನ್ನು ನಾವು ಈ ವೀಡಿಯೋದಲ್ಲಿ ತಿಳಿಸುತ್ತೇವೆ.ಸಾವಿರಾರು ವರ್ಷ ಕಳೆದರು ಈಗಲು ಐತಿಹಾಸಿಕ ಪ್ರಮಾಣವನ್ನು ನೀಡುತ್ತಿದೆ ಈ ರಾಮಾ ಯಣ .ರಾಮಾಯಣ ಕೇವಲ ಕಾಲ್ಪನಿಕ ಅನ್ನುವುದು ಇಂಗ್ಲಿಷ್ ರಿಂದ ಪ್ರಾರಂಭ ಆಯಿತು. ಇವರೆ ಹೇಳಿದ್ದು ರಾಮಾಯಣ ಬರಿ ಕಾಲ್ಪನಿಕ ಕಥೆ,ರಾಮ ಒಂದು ಕಾಲ್ಪನಿಕ ಪಾತ್ರ ಎಂದು,ನಿಜ ಹೇಳಬೇಕು ಅಂದ ರೆ…
-
ಶ್ರೀ ಮಂಜುನಾಥ ಸ್ವಾಮಿಯು ಸ್ವಾಮಿ ನೆಲೆಸಿರುವ ಶ್ರೀ ಧರ್ಮಸ್ಥಳ ಕ್ಷೇತ್ರ ಹುಟ್ಟಿದ ರಹಸ್ಯ ಏನು ಗೊತ್ತಾ? ಈ ವಿಡಿಯೋ ನೋಡಿ..!
ಧರ್ಮಸ್ಥಳದ ಬಗ್ಗೆ ನೀವು ಕೇಳೆ ಇರುತ್ತೀರಾ ನೊಡಿದ್ದೀರಿ,ಕೇಳಿದ್ದೀರಿ ಹಾಗೂ ಧರ್ಮಸ್ಥಳ ಮಂಜುನಾಥನ ದರ್ಶನ ಕೂಡ ಮಾಡಿರುತ್ತೀರಾ. ಈ ಧರ್ಮಸ್ಥಳ ಮಂಜುನಾಥನ ಬಗ್ಗೆ ನಿಮಗೆ ಎಷ್ಟು ಗೊತ್ತು ,ಅಷ್ಟಕ್ಕು ಮಂಜುನಾಥ ದೇವರು ಧರ್ಮಸ್ಥಳಕ್ಕೆ ಬಂದು ನೆಲೆಸಿದ್ದು ಹೇಗೆ.ಯಾಕೆ ವೀರೇಂದ್ರ ಹೆಗ್ಗಡೆಯವರನ್ನು ಧರ್ಮಸ್ಥಳದಲ್ಲಿ ದೇವರು ಎಂದು ಕರೆ ಯುತ್ತಾರೆ. ಈ ಎಲ್ಲಾ ಸಮಗ್ರ ಮಾಹಿತಿಯನ್ನು ನಾವು ಕೊಡುತ್ತೇ ವೆ. ಧರ್ಮಸ್ಥಳ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ದಾರ್ಮಿಕ ತಾಣ.ಮಂಜುನಾಥ ಸ್ವಾಮಿ ಇರುವ ಈ ಊರು ಬಹಳ ಪ್ರಸಿದ್ಧವಾದ…
-
ಸಾವಿಗೂ ಮುನ್ನ ಮನುಷ್ಯನಿಗೆ ಸಿಗುವ ಈ 7 ಸಂಕೇತಗಳನ್ನು ನೋಡಿ..ಶ್ರೀ ಕೃಷ್ಟ ತಿಳಿಸಿರುವ ದೊಡ್ಡ ರಹಸ್ಯ ಇದು..!
ಭಗವಂತ ರಾದ ಶ್ರೀ ಕೃಷ್ಣ ಅವರು ಹೇಳುತ್ತಾರೆ ಆತ್ಮ ವನ್ನು ಶಸ್ತ್ರ ದಿಂದ ಕತ್ತರಿಸಲು ಸಾದ್ಯ ಇಲ್ಲ,ಅಗ್ನಿ ಇಂದ ಸುಟ್ಟು ಹಾಕಲು ಸಹ ಸಾದ್ಯ ಇಲ್ಲ,ನೀರಿನಿಂದ ಕರಗಿಸಲು ಸಾದ್ಯ ಇಲ್ಲ,ವಾಯುವಿನಿಂದ ಒಣಗಿಸಲು ಸಾದ್ಯ ಇಲ್ಲ ಅಂದರೆ ಮನುಷ್ಯನ ದೇಹದಲ್ಲಿ ಇರುವ ಆತ್ಮವು ಅಮರವಾಗಿದೆ ಯಾರಿಂದನೊ ಅಂತ್ಯಗೊಳಿಸಲು ಸಾದ್ಯ ಇಲ್ಲ, ಆದರೆ ಮನುಷ್ಯನ ಶರೀರವು ಅಮರವಾಗಿಲ್ಲ ಒಂದಲ್ಲ ಒಂದು ದಿನ ಇದರ ಅಂತ್ಯ ಆಗುತ್ತದೆ.ಇಲ್ಲಿ ಯಾರು ಜನಿಸಿರುತ್ತಾರೊ ಅವರು ಸಾಯಲೆ ಬೇಕು.ಯಾವ ಸಮಯದಲ್ಲಿ ಮನುಷ್ಯ ಈ ಭೌತಿಕ ಸಂಸಾರದಲ್ಲಿ…
-
ನಟಿ ಪ್ರಣಿತಾ ಲಾಕ್ ಡೌನ್ ನಲ್ಲಿ ಸಡನ್ ಆಗಿ ಮದುವೆ ಆಗಲು ಕಾರಣ ಏನು ಗೊತ್ತಾ ? ಈ ವಿಡಿಯೋ ನೋಡಿ..!
ಪೊರ್ಕಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟರೂ ನಟಿ ಪ್ರಣಿತಾ ಮತ್ತು ಪೊರ್ಕಿ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ನಟನೆಯನ್ನು ಮಾಡಿ ಅನೇಕ ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದರು ಹಾಗೂ ಇವರು ತುಂಬಾ ಶ್ರೀಮಂತ ಕುಟುಂಬದಿಂದ ಬಂದವರು ಹಾಗೂ ಪೊರ್ಕಿಸಿನಿಮಾಕ್ಕೆ ಹೀರೋಯಿನ್ ಹುಡುಕುತಿದ್ದರು ಕಡಿಮೆ ಲೋ ಬಜೆಟ್ ನಲ್ಲಿ ಆಗ ಪ್ರಣಿತ ಅವರನ್ನು ಸೆಲೆಕ್ಟ್ ಮಾಡಿಕೊಂಡರು ಹಾಗೂ ಈ ಸಿನಿಮಾದಲ್ಲಿ ಇವರು ಯಾವುದೇ ರೀತಿಯ ಸಂಭವನೆ ಕೂಡ ಪಡೆದುಕೊಂಡಿಲ್ಲ ಮತ್ತು ಡೈರೆಕ್ಟರಿಗೆ ಏನಾದರೂದುಡ್ಡುಬೇಕಾದರೆ ಕೇಳಿ ಎಂದು ಹೇಳಿದ್ದರಂತೆ…
-
ಕುಂಭ ರಾಶಿ ಜೂನ್ 2 ರಿಂದ ಮುಂದಿನ 49 ದಿನ ಲಕ್ಷ್ಮಿಯೋಗ…! ಬಹಳ ಎಚ್ಚರಿಕೆ ಅತ್ಯಗತ್ಯ… ಈ ವಿಡಿಯೋ ನೋಡಿ.
ಹಾಯ್ ಗೆಳೆಯರೇ ಮಂಗಳಗ್ರಹವನ್ನು ಶೌರ್ಯ ಪರಾಕ್ರಮ ಭಾಗ್ಯದ ಪ್ರತಿನಿಧಿ ಗ್ರಹ ಎಂದು ಹೇಳಲಾಗುತ್ತದೆ ಇಂತಹ ವಿಶೇಷತೆ ಉಳ್ಳಂತಹ ಮಂಗಳ ಗ್ರಹ ರಾಶಿ ಪರಿವರ್ತನೆ ಯು ಈ ಜೂನ್ ತಿಂಗಳಲ್ಲಿ ಪ್ರಾ ರಂಭದಲ್ಲಿ ಉಂಟಾಗಲಿದೆ ಜೂನ್ ತಿಂಗಳಿನ ಎರಡನೇ ತಾರೀಖಿನ ಬುದುವಾರ ಬೆಳಿಗ್ಗೆ 6:51 ನಿಮಿಷಕ್ಕೆ ಮಿಥುನ ರಾಶಿ ರಿಂದ ಕರ್ಕಾ ಟಕ ರಾಶಿ ಪ್ರವೇಶ ಮಾಡುತ್ತಾರೆ..ಕರ್ಕ ರಾಶಿ ಚಂದ್ರದೇವನ ಸುವ ರಾಶಿಯಾಗಿದ್ದರೆ ಅದೇ ಮಂಗಳನಿಗೆ ಕರ್ಕರಾಶಿಯ ನಿಜಸ್ತಾ ರಾಶಿಯಾ ಗಿದೆ ಅಂದರೆ ಮಂಗಳನ ರಾಶಿಯ ಪರಿವರ್ತನೆಯು ನೀಚ…
-
ಬ್ರಹ್ಮ ತನ್ನ ಸ್ವಂತ ಮಗಳನ್ನೇ ಮದುವೆ ಆಗಿದ್ದು ಯಾಕೆ ಗೊತ್ತಾ ? ನೀವು ತಿಳಿಯದ ಸತ್ಯ ಇಲ್ಲಿದೆ ನೋಡಿ..!
ಹಾಯ್ ಗೆಳೆಯರೇ ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮದೇವನು ತನ್ನ ಸ್ವಂತ ಮಗಳಾದ ಸರಸ್ವತಿಯನ್ನು ಏಕೆ ಮದುವೆಯಾದರು ಈ ವಿಷಯ ವನ್ನ ಕೇಳಿ ಎಲ್ಲರೂ ಕೂಡ ಅಷ್ಟೇ ಪಡುತ್ತಿರುವುದು ಕೆಲವರಿಗಂತೂ ಗೊತ್ತಿಲ್ಲ…! ಹಿಂದೂಧರ್ಮದ ಅನೇಕ ಕಥೆಗಳ ಮೂಲಕ ಬದುಕಿನ ಮೂಲ ತತ್ವವನ್ನು ಜಗತ್ತಿಗೆ ಸಾರಿವೆ. ಆದರೆ ಈ ಕಥೆಗಳನ್ನು ಯಥಾ ವತ್ತಾಗಿ ಸ್ವೀಕರಿಸಿದೆ ಗೊಂದಲಕ್ಕೆ ಒಳಗಾಗುವುದು ಶತಸಿದ್ಧ ವಾಗಿದೆ ಕಥೆಗಳನ್ನು ಆ ಳಾಗಿ ಗ್ರಹಿಸಿದಾಗ ಅದರ ಅಂತರ ಸತ್ಯ ಗೊತ್ತಾಗುತ್ತದೆ ಜನರನ್ನು ಕಥೆಗಳ ಮೂಲಕ ಚಿಂತನೆಗಳ ಮೂಲಕ ಬದುಕಿನ ಹೆಚ್ಚಿನ…
-
ಕಾಲಿಗೆ ಬಿದ್ದು ಕೇಳಿದರೂ ಈ ವಸ್ತುವನ್ನು ಯಾರಿಗೂ ಕೊಡಬೇಡಿ ನೀಡಿದರೆ ದಾರಿದ್ರ್ಯ ಬರುತ್ತೆ ನೋಡಿ…ಇದು ಸತ್ಯ..!
ಹಾಯ್ ಗೆಳೆಯರೇ ಅಪ್ಪಿ ಪತಿಗೆ ಕೂಡ ಮರೆತು ಕೂಡ ಯಾವತ್ತು ಈ ವಸ್ತುಗಳನ್ನು ದಾನ ಮಾಡಲಿಕ್ಕೆ ಹೋಗಬೇಡಿ..ದಾನಮಾಡುವು ದರಿಂದ ಸಂಪೂರ್ಣ ದಾರಿದ್ರ ಬರುತ್ತದೆ ಕಷ್ಟಗಳು ನಿಮ್ಮ ಜೀವನದಲ್ಲಿ ಬರುತ್ತದೆ ಮೊದಲೇ ನೀವು ಕಷ್ಟದಲ್ಲಿ ಇದ್ದೀರಾ ಅದರ ಜೊತೆ ಇದು ಅಂದ್ರೆ ಬಹಳ ಕಷ್ಟ ಆಗುತ್ತೆ..! ನಿಮಗೆ ದಾನಮಾಡುವುದರಿಂದ ಶ್ರೇಷ್ಠ ವಾಗುತ್ತೆ ಎಂದರೆ ನಮಗೆ ಒಳ್ಳೆದಾಗುತ್ತೆ ಅಂದ್ರೆ ಒಳ್ಳೆಯದಾಗಿ ಸಂಪೂರ್ಣವಾಗಿ ಜೀವನದಲ್ಲಿ ಉದ್ದಾರ ಆಗ್ತಿವಿ ಅನ್ನೋ ವಿಚಾರಗಳು ತಲೆಯಲ್ಲಿದ್ದರೆ ಸಮಯದಲ್ಲಿ ನೀವು ಮರೆತು ಯಾವುದಾದರೂ ವಸ್ತುವ ನ್ನು ದಾನ…
-
ಈ ಒಂದು ವಸ್ತುವನ್ನು ದೇವರಿಗೆ ಹರಕೆ ಕೊಟ್ಟರೆ ನಿಮ್ಮ ಕಷ್ಟ ಕಳೆಯುತ್ತೆ 3 ವಾರದಲ್ಲಿ ರಾಜಯೋಗ ಖಚಿತ ಹೀಗೆ ಮಾಡಿ ಸಾಕು..!
ಮನುಷ್ಯನಿಗೆ ಸಮಸ್ಯೆಗಳು ಹೆಚ್ಚಾದಾಗ ಸಮಸ್ಯೆಗಳು ವಿವರೀತವಾ ದಾಗ,ಹಣಕಾಸಿನ ವಿಚಾರ ಆಗಿರಲಿ,ಮಾನಸಿಕ ವಿಚಾರ ಆಗಿರಲಿ ಅಥವಾ ನಾನಾ ರೀತಿಯ ವಿಚಾರ ಆಗಿರಲಿ ಸಮಸ್ಯೆಗಳು ಹೆಚ್ಚಾದಾಗ ಮನುಷ್ಯರು ದೇವರ ಮೊರೆ ಹೊಗೊದು,ಹರಕೆ ಕೊಡುತ್ತೀವಿ,ಒಂದು ವಸ್ತುವನ್ನು ನೀಡುತ್ತೀವಿ ಎಂದು ಹರಕೆ ಮಾಡುವುದು ಹಿಂದಿನ ಪದ್ದತಿ ಇಂದಲು ಬಂದಿದೆ,ಆದರೆ ಕೆಲವರಿಗೆ ಯಾವ ವಸ್ತು ಕೊಡಬೇಕು, ಯಾವ ವಸ್ತು ಕೊಟ್ಟರೆ ಅದು ಹೀಡೇರುತ್ತದೆ ಎಂದು ಕೆಲವರಿಗೆ ಗೊತ್ತಿರುವುದಿಲ್ಲ.ಆದರೆ ಆಂಜನೇಯ ಸ್ವಾಮಿ ಗೆ ಈ ವಸ್ತುಗಳನ್ನು ಹರಕೆ ಮಾಡಿದರೆ ಕಂಡಿತವಾಗಿ ಒಳ್ಳೆಯದು ಆಗುತ್ತದೆ.ಅಂದುಕೊಂಡ ಕೆಲಸ, ವಿಚಾರ…
-
ಇಡೀ ದೇಶಕ್ಕೆ ಸಿಹಿಸುದ್ದಿ ಕೊಟ್ಟ ಆನಂದಯ್ಯ..ಔಷಧಿ ಬಳಕೆಗೆ ಅಧೀಕೃತ ಸೂಚನೆ..ಗ್ರೀನ್ ಸಿಗ್ನಲ್ ಸಿಕ್ಕಾಯ್ತು…ಮುಂದೇನು ನೋಡಿ..!
ಕೆಲದಿನಗಳ ಹಿಂದೆ ಆಂದ್ರಪ್ರದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಆಯುರ್ವೇದ ಔಷಧಿ ನೀಡುವುದನ್ನು ಮುಂದುವರೆಸದಂತೆ ನಾಟಿ ವೈದ್ಯ ಆನಂದಯ್ಯ ಅವರಿಗೆ ಆಂದ್ರಪ್ರದೇಶದ ಸರ್ಕಾರ ಸೂಚನೆ ನೀಡಿತ್ತು.ಕೊರೊನಾ ವೈರಸ್ ವಿರುದ್ದ ವೈರಸ್ ಗೆ ಆನಂದಯ್ಯ ಅವರ ಔಷಧಿಯನ್ನು ತಡೆ ಹಿಡಿದಿತ್ತು ಆದರೆ ಇವತ್ತು ಆಂದ್ರಪ್ರದೇಶದ ಸರ್ಕಾರ ನಾಟಿ ವೈದ್ಯ ಆನಂದಯ್ಯ ಅವರ ಒಂದು ಆಯುರ್ವೇದ ಔಷಧಿಯನ್ನು ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಮುಂದುವರೆಸಬಹುದು ಎಂದು ಇವತ್ತು ಮತ್ತೆ ಒಪ್ಪಿಗೆ ನೀಡಿ ಕೆಲವು ಷರತ್ತುಗಳನ್ನು ಹಾಕಿದ್ದಾ ರೆ.ಇಂದಿನಿಂದ ನಾಟಿ ವೈದ್ಯ ಆನಂದಯ್ಯ…
-
ಸಹಾಯ ಮಾಡಿ ಎಂದು ಕಣ್ಣೀರಿಟ್ಟ ನಟಿ ವಿಜಯಲಕ್ಷ್ಮಿ ಅವರಿಗೆ ನಿಜಕ್ಕೂ ಏನಾಗಿದೆ ನೋಡಿ..ಶಿವಣ್ಣ ಏನಂದರು ಗೊತ್ತಾ..?
41 ವರ್ಷದ ವಿಜಯಲಕ್ಷ್ಮಿ ಅವರ ಸ್ಥಿತಿ ಈಗ ಪರದಾಡುವಂತಿದೆ, ಒಂದು ಕಾಲದಲ್ಲಿ ಟಾಪ್ ನಟಿ ಆಗಿ ಮಿಂಚಿದ್ದ ನಟಿ ವಿಜಯಲಕ್ಷ್ಮಿ ಇದೀಗ ದುಡ್ಡು ಇಲ್ಲದೆ ಪರದಾಡುತ್ತಿದ್ದಾರೆ.ತಮಗೆ ಬೇಕಾದ ಒಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದು ದುಡ್ಡು ಇಲ್ಲದೆ ಪರದಾಡುತ್ತಿದ್ದಾರೆ.ಕನ್ನಡದ ಹಿರಿಯ ಕಲಾವಿದರಿಗೆ ವೀಡಿಯೋ ಶೇರ್ ಮಾಡುವ ಮೂಲಕ ಮನವಿ ಮಾಡಿದ್ದಾರೆ.ನನಗೆ ಸ್ವಲ್ಪ ದುಡ್ಡು ಬೇಕಿದೆ.ಉಷಾ ಅವರ ಸ್ಥಿತಿಯನ್ನು ನೀವು ಈಗ ನೋಡಬಹುದು. ಅವರಿಗೆ ಕೆಲ ದಿನಗಳ ಹಿಂದೆ ಅಷ್ಟೇ ಚೈನೈ ನಾ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿದೆ ಅವರಿಗೆ ಆರೋಗ್ಯ…
Recent Posts
- ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ
- 2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ
- ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು…ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..
- ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
- ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…