Category: People needs
-
ಮೇ 14 ರ ಅಕ್ಷಯ ತೃತೀಯ ದಿನದ ನಂತರ ಈ 6 ರಾಶಿಗಳ ಮೇಲೆ ಕುಬೇರ ದೇವನ ಹಾಗೂ ಮಹಾಲಕ್ಷ್ಮಿ ದೇವಿಯ ಆಶೀರ್ವಾದ..! ಶುಕ್ರದೆಸೆ ಆರಂಭ.. ಈ ರಾಶಿಯವರ ಜೀವನವೇ ಬದಲಾಗುತ್ತೆ.
ಹಾಯ್ ಗೆಳೆಯರೇ ಇದೇ ಮೇ 14 ಅಕ್ಷಯ ತೃತೀಯ ದಿನ ಬಂದಿದೆ ತುಂಬಾ ವಿಶೇಷವಾದಂತಹ ದಿನ ಅಕ್ಷಯ ದಿನ ಸಮೃದ್ಧಿ ದಿನ ಎಂದು ಅರ್ಥ. ಈದಿನ ಯಾವುದೇ ಕೆಲಸವನ್ನು ಕೈಗೊಂಡರು ಕೂಡ ತುಂಬಾ ಖುಷಿಯಾಗಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಚಿನ್ನವನ್ನು ಖರೀದಿ ಮಾಡುವುದು ಆಗುವುದಿಲ್ಲ ಚಿನ್ನ ಖರೀದಿ ಮಾಡುವ ಬದಲು ಒಂದು ಒಳ್ಳೆಯ ಕೆಲಸವನ್ನು ಮಾಡಬಹುದು ಗೋಪೂಜೆಯನ್ನು ಮಾಡಿದರೆ ಖಂಡಿತವಾಗಲೂ ತುಂಬಾ ಒಳ್ಳೆಯದು. ಗೋ ಪೂಜೆ ಮಾಡಿ ಗೋ ವಿಗೆ ಅಕ್ಕಿ ಬೆಲ್ಲ ಗೋಧಿಯನ್ನು ತಿನ್ನಲು ನೀಡಬೇಕು ಈ…
-
ಮೇ 20 ನೇ ತಾರೀಕಿನಿಂದ ಈ 5 ರಾಶಿಯವರೇ ಕೋಟ್ಯಾಧಿಪತಿಗಳು ಬಾರಿ ಅದೃಷ್ಟ ನಿಮ್ಮದಾಗುತ್ತದೆ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ..!ನಂಬಿದ್ರೆ ನಂಬಿ ಇಲ್ಲ ಬಿಡಿ.
ಹಾಯ್ ಗೆಳೆಯರೇ ಮೇ 20ನೇ ತಾರೀಕು ಗುರು ಸ್ಥಾನ ಪಲ್ಲಟವಾ ಗುತ್ತದೆ ತನ್ನ ಸ್ಥಾನದಿಂದ ಧನುಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶವಾಗುತ್ತಿದೆ, ಯಾವ ರೀತಿಯ ಇದರಿಂದ ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಬೀಳುತ್ತದೆ. ಯಾವೆಲ್ಲ ಅನುಕೂಲಕರ ಮತ್ತು ಅನಾನುಕೂಲವಾಗುತ್ತದೆ ನೋಡೋಣ ಬನ್ನಿ. ಗುರು ಗ್ರಹದ ಸ್ಥಾನ ಪಲ್ಲಟದಿಂದ ಈ 5 ರಾಶಿಯವರಿಗೆ ಸ್ಥಾನ ಪಲ್ಲಟದಿಂದಾಗಿ ಈ ಹಿಂದೆ ಮುಂದೆ ಕಾಣದಂತಹ ಶುಭಫಲ ನೀವು ಕಾಣುತ್ತೀರಿ ರಾಜಯೋಗ ಬರಲಿದೆ. ಗುರು ತನ್ನ ಸ್ಥಾನದಿಂದ ಮಕರ ರಾಶಿಗೆ ಪ್ರವೇಶವಾದಾಗ ನಿಚ…
-
ಇದೀಗ 11 ಮೇ ಮಂಗಳವಾರ ಬೆಳಿಗ್ಗೆಯಿಂದ ಕರ್ನಾಟಕಕ್ಕೆ ಮತ್ತೆ 2 ಹೊಸ ರೂಲ್ಸ್..! ಲಾಕ್ ಡೌನ್ ತಿದ್ದುಪಡಿ ಮತ್ತೆ ನೋಡಿ. ಬೈಕ್ ಇದ್ದರೆ ಗುಡ್ ನ್ಯೂಸ್.
11 ಮೇ ಮಂಗಳವಾರ ರಾಜ್ಯದಲ್ಲಿ, ದೇಶದಲ್ಲಿ ಈ ದಿನದಲ್ಲಿ ಏನಾಗಿದೆ ಕರ್ನಾಟಕದಲ್ಲಿ ಮೊದಲ ದಿನದಂದು ಲಾಕ್ ಡೌನ್ ಹೇಗಿತ್ತು ಎರಡನೇ ದಿನದ ಲಾಕ್ ಡೌನ್ ಹೇಗಿದೆ ಅಂತು ರಾಜ್ಯದಲ್ಲಿ ಲಾಕ್ ಡೌನ್ ಪರಿಸ್ಥಿತಿ ಯಾವ ರೀತಿ ಇರುತ್ತದೆ.ಜೊತೆಗೆ ರಾಜ್ಯ ಸರ್ಕಾರದಲ್ಲಿ ಏನೇನ ಬದಲಾಣೆ ಹಾಗುತ್ತಿದೆ, ಜೊತೆಗೆ ರಾಜ್ಯದಲ್ಲಿ ವಾಹನ ಸವಾರರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ ಆದರಡ ಕೆಲವೊಂದು ಕಂಡೀಷನ್ ಮೇರೆಗೆ ರಾಜ್ಯ ಸರ್ಕಾರ ಕೆಲವೊಂದು ರೂಲ್ಸ್ ನ್ನು ಬದಲಾಣೆ ಮಾಡಿದೆ. ಆಗಿದ್ದರೆ ರಾಜ್ಯದಲ್ಲಿ ನಡೆಯುವಂತಹ ಸಮಸ್ಯೆ…
-
ಒಂದೇ ಬಾರಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಜ್ವರದಿಂದ ನಿಶ್ಯಕ್ತಿಯಿಂದ ಹೊಟ್ಟೆ ಹಸಿವು ಆಗದೆ ಬಾಯಿ ಕಹಿ ಆಗುತ್ತದೆ..! ಒಂದು ಬಾರಿ ಸೇವನೆ ಮಾಡಿ ಎಲ್ಲಾ ಸರಿ ಹೋಗುತ್ತದೆ.
ನಿಮಗೆ ಹೊಟ್ಟೆ ಹಸಿವು ಆಗುತ್ತಿಲ್ಲವ,ಜ್ವರ ಬಂದಿರುವುದರಿಂದ ನಿಮಗೆ ಹಸಿವಾಗುತ್ತಿಲ್ಲವ,ಕೆಲವೊಮ್ಮೆ ಯಾವುದಾದರೂ ಕಾಯಿಲೆ ಬಂದು ಹೊದ ಮೇಲ ಹೊಟ್ಟೆ ಹಸಿವಿಲ್ಲ ಮತ್ತು ಬಾಯಲ್ಲಿ ರುಚಿ ಸಿಗುತ್ತಿಲ್ಲ ಹಾಗೂ ಬಾಯೆಲ್ಲ ಒಗುರಾಗುತ್ತೆ ಏನ್ ತಿಂದರು ನಮಗೆ ಸ್ವಾದವನ್ನು ಹಾಗೂ ನಾಲಿಗೆ ರುಚಿಕೊಡುತ್ತಿಲ್ಲ, ಆಗಾದರೆ ನಾವು ಈವತ್ತು ಹೇಳಿ ಕೊಡುವ ಹೊಮ್ ರೆಮಿಡಿಯನ್ನು ಮಾಡಿದರೆ ಎರಡೆ ನಿಮಿಷದಲ್ಲಿ ಹೊಟ್ಟೆ ಹಸಿವು ಬರುತ್ತದೆ,ಬಾಯಲ್ಲಿ ರುಚಿ ಗೊತ್ತಾಗುತ್ತದೆ.ಎಲ್ಲಾ ಆಹಾರವನ್ನು ಇಷ್ಟ ಪಟ್ಟು ತಿನ್ನುತೀರಾ.ಅಂತಹ ಮನೆ ಮದ್ದನ್ನು ನಾವು ಹೇಳುತ್ತೇವೆ. ಮೊದಲು ಒಂದು ನಿಂಬೆಹಣ್ಣು ಅಂದರೆ…
-
ಬಿಗ್ ಬಾಸ್ ಸೀಸನ್ 8 ರ ಕಂಟೆಸ್ಟೆಂಟ್ ಪ್ರಿಯಾಂಕಾ ಅವರ ವಯಸ್ಸು, ವಿದ್ಯಾರ್ಹತೆ, ಫ್ಯಾಮಿಲಿ ಬ್ಯಾಗ್ರೌಂಡ್ ನೋಡಿದರೆ..? ನಿಜಕ್ಕೂ ನೀವೂ ಬೆಚ್ಚಿಬೀಳ್ತಿರಾ..!
ಬಿಗ್ ಬಾಸ್ ಕನ್ನಡ 8 ಕ್ಕೆ ವೈಟ್ ಕಾರ್ಡ್ ಎನ್ಟರಿ ಮೂಲಕ ಕೊಟ್ಟ ಪ್ರೀಯಾಂಕ ತಿಮ್ಮಯ್ಯ ಅವರ ಬಗ್ಗೆ ತುಂಬಾ ಜನ ತಿಳಿಯಲು ಕಾಯುತ್ತಿರುವುದರಿಂದ ನಾವು ಹೇಳುತ್ತೇವೆ. ಇವರ ಈ ಒಂದು ವೀಡಿಯೋ ದಲ್ಲಿ ಅವರ ಹುಟ್ಟೂರು,ಎಜುಕೇಶನ್, ಹಾಗೆ ಅವರ ಫ್ಯಾಮಿಲಿ ಮೆಂಬರ್ಸ್ ಹಾಗೂ ಯಾವೆಲ್ಲಾ ಸೀರಿಯಲ್, ಸಿನಿಮಾದಲ್ಲಿ ನಟಿಸಿದ್ದಾರೆ ಅದರ ವಯಸ್ಸು ಇದನೆಲ್ಲ ತಿಳಿಸುತ್ತೇವೆ.ಪ್ರಿಯಾಂಕಾ ಅವರ ಹುಟ್ಟೂರು ಭದ್ರಾವತಿ ಅಟ್ ಪ್ರಜ಼ೆಂಟ್ ಇರೂದು ಬೆಂಗಳೂ ರಿನಲ್ಲಿ. ಇವರ ತಂದೆ ಹೆಸರು ತಿಮ್ಮೇಶ್ ಅವರು ಬಿಸ್ನೆಸ್ ಮ್ಯಾನ್…
-
ಈ ಎರಡು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ನಿಮ್ಮ ಕೂದಲು ಎಷ್ಟು ಬೇಗ ಬೆಳೆಯುತ್ತದೆ ನೋಡಿ..? ಈ ರೆಮಿಡಿ ಪಕ್ಕ ಸಕ್ಸಸ್.!
ಕೂದಲು ಉದುರುವುದು ಡಾನ್ರಫ್ ಕಮ್ಮಿ ಆಗಲು ನಾವು ನಿಮ್ಮ ಮನೆಯಲ್ಲಿ ಸಿಗುವ ಎರಡೇ ಎರಡು ಪದಾರ್ಥಗಳನ್ನು ಉಪಯೋಗಿಸಿ ಹೇಗೆ ಮಾಡುವುದು ಎಂದು ಹೇಳುತ್ತೇವೆ. ಅದನ್ನು ದಿನ ಅಚ್ಚುತ್ತ ಬನ್ನಿ ಕಂಡಿತವಾಗಿ ನಿಮ ಕೂದಲು ಬಲಿಷ್ಠ ವಾಗಿ,ಹಾಗು ಉದು ರುದು,ಹಾಗು ತಲೆ ಹೂಟ್ಟು ಕಮ್ಮಿ ಆಗುತ್ತದೆ.ಹಾಗೆ ಕೂದಲು ಉದ್ದ ಕೂಡ ಬೆಳೆಯುತ್ತದೆ. ಮೂದಲು ಒಂದು ಇಂಚು ಹಸಿ ಶುಂಠಿಯನ್ನು ತೆಗೆದುಕೊಂಡು ಅದರ ರಸವನ್ನು ತೆಗೆದುಕೊಳ್ಳಬೇಕು. ಒಂದು ಚಮಚ ಅಸಿ ಶುಂಠಿ ರಸಕ್ಕೆ ನಾಲ್ಕು ಚಮಚದಷ್ಟು ಆಲಿವ್ ಆಯಿಲ್ ನ್ನು…
-
ಇದು 11 ಮೇ ಮಂಗಳವಾರ ಭಯಂಕರ ಅಮಾವಾಸ್ಯೆ ಈ 06 ರಾಶಿಯವರಿಗೆ 5 ಭೀಕರ ತೊಂದರೆಗಳು..!
ಇವತ್ತು ವಿಶೇಷವಾದ ಅಮಾವಾಸ್ಯೆ ಇದೆ.ಅಮಾವಾಸ್ಯೆ ದಿನ ಇವತ್ತು ಇವತ್ತಿನ ದಿನ ನೀವು ಮನೆಯಲ್ಲಿ ಈ ಒಂದು ಕೆಲವನ್ನು ಮಾಡಬೇಕಾ ಗುತ್ತದೆ. ಜೊತೆಗೆ ಇವತ್ತು ರಾಶಿ ಚಕ್ರಗಳು ಸಹ ಕೆಲ ಬದಲಾವಣೆಗ ಳು ಆಗುತ್ತಿವೆ.ಇವತ್ತು ಮತ್ತು ನಾಳೆ ಅದರಿಂದ ರಾಶಿ ಚಕ್ರದಲ್ಲಿ ಯಾವೆಲ್ಲ ರಾಶಿಯವರಿಗೆ ಶುಭ ಪಲವನ್ನು ತೋರುತ್ತಿದ್ದೆ ಯಾವೆಲ್ಲ ರಾಶಿಯವರಿಗೆ ಇವತ್ತು ಒಳ್ಳೆಯದು ಅಗುತ್ತದೆ, ಅವರು ಏನು ಕೆಲಸ ಮಾಡಬೇಕು.ಇವೆಲ್ಲವನ್ನೂ ತಿಳಿಸಿಕೊಡುತ್ತೀವಿ.ಸಿಂಹ ರಾಶಿ,ಮೇಷ ರಾಶಿ,ತುಲಾ ರಾಶಿ ಹಾಗು ಕುಂಬಾ ರಾಶಿ,ಈ ನಾಲ್ಕು ರಾಶಿಯವರಿಗೆ ಈ ಒಂದು ಅಮಾವಾಸ್ಯೆಯ…
-
ತಾರಾಹೇಳೋದನ್ನ ದಯವಿಟ್ಟು ಫಾಲೋ ಮಾಡಿ..! ಅವರು ಕೋವಿಡ್ ಸೋಂಕಿನ ಬಗ್ಗೆ ಏನು ಹೇಳಿದ್ದಾರೆ..? ನಿಜಕ್ಕೂ ಒಂದು ಮಾದರಿ.
ನಿಮಗೆ ತಿಳಿದಿರುವಂತೆ ಪ್ರತಿದಿನ ಕರೋನವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಇದರಿಂದ ನಾವು ತುಂಬಾ ಜಾಗರೂಕತೆಯಿಂದ ಇರಬೇಕು ಇದೇ ಸಂದರ್ಭದಲ್ಲಿ ನಟಿ ತಾರಾ ಅವರಿಗೂ ಕೂಡ ಕೊರೋನ ಸೋಂಕು ಬಂದಿತ್ತು ಆಗ ತಾರಾ ಏನು ಮಾಡಿದರೂ ತಿಳಿದುಕೊಳ್ಳೋಣ ಬನ್ನಿ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಂಡು ನಂತರ ಮನೆಯಲ್ಲಿ 14 ದಿನ ಇದೆ ಹಾಗೂ ನನಗೆ ಮತ್ತು ನನ್ನ ತಾಯಿಗೆ ಅನ್ನ ಯಜಮಾನರಿಗೆ ಕೂಡ ಕೊರೊನಾ ಸೋಂಕು ಬಂದಿತ್ತು ಬಂದ ತಕ್ಷಣ ಯಾರು ಕೂಡ ಭಯಪಡಬೇಡಿ ತುಂಬಾ ಧೈರ್ಯವಾಗಿ…
-
ಮುಂಜಾನೆ ಎದ್ದ ತಕ್ಷಣ ಈ ನಾಲ್ಕು ಅಕ್ಷರದ ಈ ಮಂತ್ರ ಹೇಳಿರಿ..! ಇಡೀ ಜಗತ್ತು ನಿಮ್ಮಮುಷ್ಟಿಯಲ್ಲಿ ಇರುತ್ತದೆ..?
ಹಾಯ್ ಗೆಳೆಯರೇ ತುಂಬಾ ಜನರ ತೊಂದರೆ ಯಾವ ರೀತಿ ಇರು ತ್ತದೆ ಎಂದರೆ ಅಚಾನಕವಾಗಿ ಅವರ ಮನೆಯಲ್ಲಿ ಎಲ್ಲರೂ ಕೂಡ ಉಲ್ಟಾಪಲ್ಟಾ ಆಗುತ್ತಿರುತ್ತದೆ, ಕೆಲಸ ಹಂತಹಂತವಾಗಿ ಬೀಳತೊಡಗು ತ್ತವೆ ಯಾವ ಕೆಲಸ ಮಾಡಲಾಗುವುದಿಲ್ಲ ಮನೆಯಲ್ಲಿ ಎಷ್ಟು ನಕಾರಾತ್ಮಕ ವಾತಾವರಣ ಇರುತ್ತದೆ ಎಂದರೆ ಮನೆಯಲ್ಲಿ ಹಂತಕ್ಕೂ ವಿಭಿನ್ನವಾದ ಅನುಭವವಾಗುತ್ತದೆ ಇದರಿಂದ ಮುಕ್ತಿ ಪಡೆಯಲು ನಿಮಗೆ ಏನಾದರೂ ಕೆಟ್ಟ ವಿಚಾರಗಳು ಬರ್ತಾ ಇದ್ರೆ. ದಿನವಿಡೀ ಟೆನ್ಶನ್ ಇದ್ದರೆ ಅದು ಕುಟುಂಬದವರ ಬಗ್ಗೆ ಆಗಿರಬಹುದು ಧನ ಸಂಪತ್ತಿನ ಬಗ್ಗೆ ಆಗಿರಬಹುದು ಇವುಗಳಿಗೆಲ್ಲಾ…
-
ಆಕ್ಸಿಜನ್ ಬ್ಯಾಂಕ್ ಮಾಡ್ತಿದೀವಿ ಇದು ಉಚಿತ ಸೇವೆ ತೇಜಸ್ವಿ ಸೂರ್ಯ..! ಅಷ್ಟಕ್ಕೂ ಇಲ್ಲಿನ ಮಾಹಿತಿಯಾದ್ರು ಏನು..?
ಹಾಯ್ ಗೆಳೆಯರೇ 150ಕ್ಕೂ ಹೆಚ್ಚು ಕಾಲ ಸೆಂಟರ್ಗಳನ್ನು ಈಗಾಗಲೇ ವಾಸವಿ ಸೇವಾ ಫೌಂಡೇಶನ್ ನಿಂದ ಬಂದಾಗಿದೆ ನಮ್ಮ ಬೆಂಗಳೂರು ಫೌಂಡೇಶನ್ ಆಗಲೇ ತಿಳಿಸಿದೆ ಆಕ್ಷನ್ ಕೋವಿಡ್ ಟೀಮ್ 50 ಕೊಟ್ಟಿದ್ದಾರೆ.ತರಸೆಡಿ ಒಫ್ ಫೌಂಡೇಶನನ್ನು 500 ಆಕ್ಸಿಜನ್ ಗಳನ್ನು ಕನ್ಸಿಟರ್ ಗಳನ್ನು ಬೆಂಗಳೂರಿಗೆ ಕಳಿಸಿದ್ದಾರೆ ಅದು ಒಂದು ವಾರದಲ್ಲಿ ಬಂದು ಲ್ಯಾಂಡ್ ಆಗುತ್ತೆ ಕೆನಡಾದಲ್ಲಿ ಇರುವಂತಹ ಕನ್ನಡ ಸೇವ ಫೌಂಡೇಶನ್ ಬೇರೆಬೇರೆ ಹಿಂದು ಸಂಘಟನೆಗಳು Hss ಅಲ್ಲಿ ಇರುವಂತಹ ಸಂಘಟನೆಗಳು ಮತ್ತು ಮೂಲ ಸಂಘಟನೆಗಳು 100 ಕಾನ್ಸಂಟ್ರೇಷನ್ ಗಳನ್ನು…
Recent Posts
- ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ
- 2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ
- ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು…ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..
- ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
- ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…