Category: People needs
-
ಮಾಲಾಶ್ರೀ ಪತಿ ರಾಮು ಆಸ್ಪತ್ರೆಯಿಂದ ಕರೆಮಾಡಿದ ಕೊನೆಯ ಫೋನ್ ಕಾಲ್ ಸಂಭಾಷಣೆ…!ನೋಡಿದರೆ ನಿಜಕ್ಕೂ ಮೈ ಜುಮ್ಮೆನ್ನುತ್ತದೆ..
ಹಾಯ್ ಗೆಳೆಯರೇ ನಿರ್ಮಾಪಕ ರಾಮು ಅವರು ರಾಮಯ್ಯ ಆಸ್ಪತ್ರೆಯಲ್ಲಿ ತನ್ನ ತಿಳಿದವರ ಜೊತೆ ಕೊನೆಯ ಫೋನ್ ಸಂಭಾಷಣೆ ಯಾಗಿದೆ. ಈ ವಿಡಿಯೋನ ನೋಡಿದರೆ ನಿಜಕ್ಕೂ ಕೂಡ ಎಂಥವರಿಗೂ ಕೂಡ ಮನಸ್ಸಿಗೆ ನೋವಾಗುತ್ತದೆ ಯಾವತ್ತೂ ಈ ಕೋ*ವಿ*ಡ್ ಪ್ರಪಂಚದಿಂದ ದೂರವಾಗುತ್ತದೆ ಎನಿಸಿದೆ ಹಾಗಿದ್ದರೆ ಬನ್ನಿ ರಾಮು ಹಾಗೂ ಅವರ ಸ್ನೇಹಿತರೊಂದಿಗೆ ನಡೆದಂತಹ ಸಂಭಾಷಣೆಯನ್ನು ನೋಡೋಣ ರಾಮು ಅವರ ಸ್ನೇಹಿತ ಹಲೋ ಎಂದು ಕೇಳಿದರು. ಅದಕ್ಕೆ ಹೇಳೋ ಎಂದು ಹೇಳಿದರು ಯಾಕಣ್ಣ ಹುಷಾರ್ ಇಲ್ವಾ.. ಎಂದು ಕೇಳಿದಾಗ ರಾಮು ಅವರು…
-
ರಕ್ಷಿತ್ ಶೆಟ್ಟಿಯನ್ನ ಮದುವೆ ಆಗ್ತಾರ ನಟಿ ರಮ್ಯ..? ಈ ಬಗ್ಗೆ ನಟಿ ಹೇಳಿದ್ದೇನೆ..!
ಹಾಯ್ ಗೆಳೆಯರೇ ಸ್ಯಾಂಡಲ್ವುಡ್ನ ಸುಂದರಿ ತುಂಬಾ ಪಡ್ಡೆಹುಡುಗರ ಹಾರ್ಟ್ ಬೆಡಗಿ ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ರಾಣಿಯಾಗಿ ಮೆರೆಯುತ್ತಿರುವ ಜಾಗ ಪಡೆದಿರುವ ನಟಿ ರಮ್ಯಾ ಸಿನಿರಂಗದಲ್ಲಿ ಕಾಲಿಟ್ಟು 18 ವರ್ಷ ಕಂಪ್ಲೇಟ್ ಆದರೂ ಇನ್ನು 18ರ ಹರೆಯದ ಸುಂದರಿಯಾಗಿ ಕಾಣುತ್ತಾರೆ. ಸದ್ಯಕ್ಕೆ ಯಾರ ಕೈಗೂ ಸಿಗದೆ ಮಾಲ್ಡೀವ್ಸ್ ನಲ್ಲಿ ತಮಗೆ ಬೇಕಾದ ರೀತಿಯಲ್ಲಿ ದಿನವನ್ನ ಕಳೆಯುತ್ತಿದ್ದಾರೆ ರಮ್ಯಾಗೆ ಕೆಲಸ ಭಿಮಾನಿ ಗಳು ಕೇಳಿರುವಂತಹ ಮಾಹಿತಿಗಳಿಗೆ ತುಂಬಾ ಸ್ಮಾರ್ಟ್ ಆಗಿ ಮತ್ತು ಕೂಲಾಗಿ ಉತ್ತರವನ್ನು ನೀಡಿದ್ದಾರೆ. ಅದೇನಪ್ಪ ಅಂತೀರಾ ಎಲ್ಲರನ್ನೂ…
-
ಕಣ್ಣೆದುರು 2 ಸಾವು ಕಂಡ ಮಾಲಾಶ್ರೀ..!ನಿಜಕ್ಕೂ ಈ ಮಾಹಿತಿ ನೋಡಿದರೆ ಪ್ರತಿಯೊಬ್ಬರು ಕಣ್ಣೀರು ಹಾಕುತ್ತೀರಾ..! ಮನಮಿಡಿಯುವ ವಿಡಿಯೋ
ಹಾಯ್ ಗೆಳೆಯರೇ ಅವತ್ತು ಜುಲೈ 24 ಹಾಗೂ1994 ವೇಗವಾಗಿ ಬಂದ ಟ್ರಂಕ್ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯಿತು ಕಾರು ಮತ್ತು ಅದಲ್ಲಿ ಇದ್ದಂತಹ ಪ್ರಯಾಣಿಕರು ಚಿತ್ರ ಚಿತ್ರವಾಗಿ ಬಿದ್ದರು . ಅವತ್ತಿನ ಮೂವರಲ್ಲಿ ಅವತ್ತಿನ ಕಾಲಕ್ಕೆ ಶ್ರೇಷ್ಠನಟಿ ಎನಿಸಿಕೊಂಡು ಅಂತಹ ಪಡ್ಡೆ ಹುಡುಗರ ಕಣ್ಮಣಿಯಾಗಿದ್ದ ಅಂತಹ ಕನಸಿನ ರಾಣಿ ಎವರ್ಗ್ರೀನ್ ಹೀರೋಯಿನ್ ಮಾಲಾಶ್ರೀ ಕೂಡ ಒಬ್ಬರು. ಮತ್ತೊಬ್ಬ ಕನ್ನಡದ ಅವತ್ತಿನ ನಿಜವಾದ ನಟ ಮುದ್ದುಮುಖದ ಚಾಕಲೇಟ್ ಹೀರೋ ಸುನಿಲ್ ಅವರು ಬಹಳ ಪೆಟ್ಟಾದರೂ ಸಹ ಅದೃಷ್ಟವಶಾತ್…
-
ಬಿಗ್ ಬಾಸ್ ಸೀಸನ್ 8ರ ಎಲಿಮಿನೇಷನ್ ಸ್ಪರ್ಧೆ ಆಗಿರುವ ರಾಜೀವ್ ಹನು ಕಮ್ ಬ್ಯಾಕ್ ಆಗಲಿದ್ದಾರೆ..! ಏನಿದು ಟ್ರಿಸ್ಟ್ ಮಾಹಿತಿ..?
ಹಾಯ್ ಗೆಳೆಯರೇ ಬಿಗ್ ಬಾಸ್ ಸೀಸನ್ ಎಂಟರ 8ನೇ ಎಲಿಮಿನೇಷನ್ ಪ್ರಕ್ರಿಯೆ ರಾಜೀವ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಯಿತು ರಾಜೀವ್ ಅವರು ಟಾಪ್ ಫೈವ್ ಕಂಟೆಸ್ಟ್ ರಲ್ಲಿ ಒಬ್ಬರಾಗಿದ್ದರು ಆದರೂ ಕೂಡ ಬಿಗ್ ಬಾಸ್ ಸೀಸನ್ ಎಂಟರ ಎಲಿಮಿನೇಟ್ ಮಾಡಲಾಯಿತು. ಇದರಿಂದ ತುಂಬಾ ಜನರು ರಾಜೀವ್ ಅವರು ತುಂಬಾ ಒಳ್ಳೆಯ ಕಂಟೆಸ್ಟೆಂಟ್ ಆಗಿದ್ದರು ಅವರನ್ನ ಬಿಗ್ ಬಾಸ್ ಮನೆಯಿಂದ ಹೊರ ಹಾಕಿದ್ದು ಸರಿ ಇಲ್ಲ ಎಂದು ಬಿಗ್ ಬಾಸ್ ರೊಚ್ಚಿಗೆದ್ದಿದ್ದರು ಎಂದು ಹೇಳಬಹುದು ಇದೇ ಸಂದರ್ಭದಲ್ಲಿ ರಾಜೀವ್…
-
ಈ 1 ಪದಾರ್ಥವನ್ನು ನೀರಿನಲ್ಲಿ ಬೆರೆಸಿ ಕುಡಿದರೆ ಸಾಕು ಎಷ್ಟು ಭಯಂಕರವಾದ ರೋಗಗಳು ಶಾಶ್ವತವಾಗಿ ಮಾಯವಾಗಿಬಿಡುತ್ತದೆ..!
ಹಾಯ್ ಗೆಳೆಯರೇ ಬಹಳಷ್ಟು ಜನರಿಗೆ ಅವರು ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಲ್ಲರಂತೆ ಸುಂದರವಾಗಿ ಕಾಣಬೇಕು ಎಂದು ಅಂದುಕೊಂಡಿರುತ್ತಾರೆ ಇನ್ನು ಕೆಲವರಿಗೆ ಬಾಯಿಯಿಂದ ಬರುವಂತಹ ದುರ್ನಾಥ ದುರ್ವಾಸನೆಯನ್ನು ಕಡಿಮೆ ಮಾಡಿ ಕೊಡಬೇಕು ಎಂದುಕೊಂಡಿರುತ್ತಾರೆ. ಇನ್ನು ಕೆಲವರು ಕೊಲೆಸ್ಟ್ರಾಲನ್ನು ಬ್ಲಡ್ ಶುಗರ್ ಅನ್ನು ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡಿರುತ್ತಾರೆ, ಇನ್ನು ಕೆಲವರು ಅವರ ಕೂದಲುಗಳು ಪಳಪಳನೆ ಹೊಡೆಯಬೇಕೆಂದು ಕೊಂಡಿರುತ್ತಾರೆ. ಮುಖವು ಬೆಳ್ಳನೆ ಪಳಪಳನೆ ಹೊಡೆಯಬೇಕೆಂದು ಕೊಂಡಿರುತ್ತಾರೆ ಇನ್ನು ಕೆಲವರು ಅವರ ರೋಗನಿರೋಧಕ ಶಕ್ತಿ ಹೆಚ್ಚಿಸಿ ಕೊಳ್ಳಬೇಕು ಎಂದು ಅಂದುಕೊಂಡಿರುತ್ತಾರೆ ತುಂಬಾ ವಿಧವಾಗಿ…
-
ವ್ಯಾಕ್ಸಿನ್ ತೆಗೆದುಕೊಂಡರೆ ಕಾ*ರೋ*ನ ಬರುತ್ತಾ..?ಗರ್ಭಿಣಿಯರು,ಮಕ್ಕಳು, ಮತ್ತು ಯಾರು ಯಾರು ಈ ವ್ಯಾಕ್ಸಿನ್ ತೆಗೆದುಕೊಳ್ಳಬಾರದು..! ತಿಳಿಸಿಕೊಡುತ್ತೇನೆ ಬನ್ನಿ..
ಹಾಯ್ ಗೆಳೆಯರೇ ಕೋವಿಡ್ ಬಗ್ಗೆ ಮತ್ತು ವ್ಯಾಕ್ಸಿನೇಷನ್ ಬಗ್ಗೆ ಸಿಕ್ಕಾಪಟ್ಟೆ ಸಾಧಾರಣ ಪ್ರಶ್ನೆಗಳನ್ನು ಕೇಳಿದೆ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುತ್ತಿದ್ದೇವೆ. ಹಾಗಿದ್ದರೆ ಬನ್ನಿ ಈ ಕೆಳಗೆ ಕಾಣುವ ವಿಡಿಯೋದಲ್ಲಿ ನೋಡೋಣ ನೋಡಿದ್ರಲ್ಲ ಸ್ನೇಹಿತರೆ ಗರ್ಭಿಣಿ ಹೆಂಗಸರು ವ್ಯಾಕ್ಸಿನ್ ಅನ್ನು ತೆಗೆದುಕೊಳ್ಳಬಹುದು, ಸದ್ಯಕ್ಕೆ ವ್ಯಾಕ್ಸಿನ್ ತೆಗೆದುಕೊಳ್ಳುವ ಹಾಗಿಲ್ಲ ಯಾಕೆಂದರೆ ಅದರ ಬಗ್ಗೆ ಕಂಪ್ಲೀಟ್ ಆಗಿ ಸ್ಟಡಿ ಆಗಿಲ್ಲ ಹಾಲು ಕೊಡುವ ತಾಯಿ ತೆಗೆದುಕೊಳ್ಳುವ ಹಾಗಿಲ್ಲ, ಹೆಂಗಸರು ಪಿರಿಯಡ್ ಆಗುವವರು ತೆಗೆದುಕೊಳ್ಳ ಬಹುದು,ಮಕ್ಕಳು ಈ ವ್ಯಾಕ್ಸಿನ್ ಅನ್ನು ತೆಗೆದುಕೊಳ್ಳುವ ಹಾಗಿಲ್ಲ,…
-
ಸಿಡಿ ಲೇಡಿ ಲಾಯರ್ ಜಗದೀಶ್ ಅವರು ಉಮೇಶ್ ಕತ್ತಿ ಅವರ ವಿರುದ್ಧ ಗುಡುಗಿದ್ದೆಕೆ..? ಜಗದೀಶ್ ಲೇಟೆಸ್ಟ್ ವೈರಲ್ ವಿಡಿಯೋ..
ಹಾಯ್ ಗೆಳೆಯರೇ ಗೋಕಾಕ್ ಮಿನಿಸ್ಟರ್ ನೋಡಿದ್ರೆ ಆ ಸಿಡಿ ಕೇಸ್ನಲ್ಲಿ ಸಿಲುಕಿಕೊಂಡರು ಫುಡ್ ಮಿನಿಸ್ಟರ್ ನೋಡಿದ್ರೆ ತಾಯಿ ಅಂತಾರೆ ಈ ಒಂದು ಕಾಯಿಲೆ ಬಂದು ಕರ್ನಾಟಕದಲ್ಲಿ ಮಾರಣಹೋಮ ಮಾಡುತ್ತಿದೆ. ತಾಯಿ ಅಂತ ಹೇಳುವ ಅವಶ್ಯಕತೆ ಇಲ್ಲ ಮೊದಲು ಆತನ ಜತೆ ಎತ್ತರ ಯಡಿಯೂರಪ್ಪ ಉಮೇಶ್ ಕತ್ತಿ ಹತ್ತಿರ ಫಸ್ಟ್ ರಾಜೀನಾಮೆ. ಮಿನಿಸ್ಟರ್ ಆಗಲು ಆ ವ್ಯಕ್ತಿ ನಾಲಾಯಕ್ ಈತನ ಒಂದು ಪರಿಶ್ರಮ ಮತ್ತು ಸೇವೆ ಜನರಿಗೆ ಬೇಕಾಗಿಲ್ಲ ಇಂಥವರು ಬಹಳಷ್ಟು ಜನ ಕರ್ನಾಟಕದಲ್ಲಿ ಬಂದು ಹೋಗಿದ್ದಾರೆ. ದುರಹಂಕಾರ…
-
ಬಿಗ್ ಬಾಸ್-8 ರಾಜೀವ್ ಹನು ಇನ್ ಸೀಕ್ರೆಟ್ ರೂಂ..! ಏನಿದು ಪ್ರಶಾಂತ್ ಪ್ಲಾನ್..? ಈ ವಿಡಿಯೋ ನೋಡೋಣ ಬನ್ನಿ..
ಬಿಗ್ ಬಾಸ್ ಮನೆಯಿಂದ ಎಂಟನೇ ವಾರದಿಂದ ಕ್ರಿಕೆಟರ್ ರಾಜೀವ್ ಎಲಿಮಿನೇಷನ್ ಆದನಂತರ ರಾಜು ನನ್ನ ಹತ್ತಿರ ಇದ್ದಂತಹ ಗೋಲ್ಡನ್ ಪಾಸ್ ಬಳಸದೆ ಇರುವುದು ತಪ್ಪಾಯ್ತು ಎಂದು ಕೆಲವರು ಹೇಳಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ರಾಜು ಹೊರ ಹೋಗಿರುವುದಕ್ಕೆ ಹೆಚ್ಚಾಗಿ ಮಾತುಕತೆ ಶುರುವಾಗಿದೆ. ಎರಡು ಕೂಡ ರಾಜಹುಲಿ ಸಲ ಬಿಗ್ ಬಾಸ್ ವಿನ್ನರ್ ಹಾಕ್ತಾರೆ ಎಂದು ಅಂದುಕೊಂಡಿದ್ದರು ಆದರೆ ಟಾಪ್ ಸ್ಪರ್ಧಿಗಳ ಸಾಲಿನಲ್ಲಿ ಇರುತ್ತಾರೆ ಎಂದು ಅಂದುಕೊಂಡಿದ್ದರು, ಆದರೆ ಬಿಗ್ ಬಾಸ್ ಎಲ್ಲರ ನಿರೀಕ್ಷೆಯನ್ನು ಸುಳ್ಳು ಮಾಡಿದೆ. ಈ ವಾರದ…
-
ಇದೆಂಥಾ ವಿಚಿತ್ರಗಳು ನಡೆತಾವೇ ಗುರು..! ಇಂತಹ ವಿಡಿಯೋ ವನ್ನು ನೀವೆಲ್ಲೂ ನೋಡಿರಲಿಕ್ಕಿಲ್ಲ..?
ಹಾಯ್ ಗೆಳೆಯರೇ ತುಂಬಾ ಅದ್ಭುತ ಮತ್ತು ಆಸಕ್ತಿಕರ ವಾದಂತಹ ಮಾಹಿತಿಯನ್ನು ತಿಳಿಯೋಣ ಬನ್ನಿ. ಮೊದಲನೆಯದಾಗಿ ಟ್ರೈಪ್ ಜನಾಂಗದವರನ್ನು ನೋಡಿದರೆ ಬಣ್ಣ ಹಚ್ಚಿಕೊಂಡಿರುತ್ತಾರೆ ಯಾವ ರೀತಿಯಲ್ಲಿ ಎಂದರೆ ತುಂಬ ವಿಚಿತ್ರವಾಗಿ ಕಾಣುತ್ತಾರೆ, ಯಾರಾದರೂ ನೋಡಿದರೆ ಭಯ ಪಡುತ್ತಾರೆ ಹೀಗೆಲ್ಲ ಬಣ್ಣ ಹಚ್ಚುವುದಕ್ಕೆ ಕಾರಣ ಹುಡುಕುವುದಕ್ಕೆ ಹೋದರೆ ಅವರ ಇರುವಂತ ಆಚಾರ-ವಿಚಾರಗಳು ಬರಿ ಮನುಷ್ಯರಷ್ಟೇ ಬಣ್ಣ ಹಚ್ಚುತ್ತಾರೆ ಯಾವುದಾದರೂ ಪ್ರಾಣಿಗಳಿಗೂ ಹಚ್ಚಿಕೊಳ್ಳುತ್ತಿದ್ದ ನೋಡುವುದಾದರೆ ಅಲ್ಲಿನ ಒಂದು ಜೀವ ಕೂಡ ಬಣ್ಣ ಹಚ್ಚಿಕೊಂಡು ನಿಜಕ್ಕೂ ಇತರ ಒಂದು ಜೀವಿಯನ್ನು ನೋಡಿದರೆ ವಿಚಿತ್ರ…
-
Zee ಕನ್ನಡದ ಸತ್ಯ ಧಾರವಾಹಿಯ ಗೌತಮಿ ಜಾದವ್ ಅವರ ನಿಜ ಜೀವನ ಹೇಗಿದೆ..? ಈ ರಿಯಲ್ ಲೈಫ್ ಫೋಟೋಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ..!
ಹಾಯ್ ಗೆಳೆಯರೇ ಜೀ ಕನ್ನಡ ಧಾರವಾಹಿ ಮಾಡುತ್ತಿರುವಂತಹ ಸತ್ಯ ಧಾರವಾಹಿಯ ಗೌತಮಿಯ ರೀಲ್ ಮತ್ತು ರಿಯಲ್ ಲೈಫ್ ಹೇಗಿದೆ.? ಸಂಪೂರ್ಣವಾಗಿ ಕೆಳಗೆ ಕಾಣುವ ವಿಡಿಯೋದಲ್ಲಿ ನೋಡೋಣ ಬನ್ನಿ. ನೋಡುದ್ರ ಗೆಳೆಯರೇ ಸತ್ಯ ಧಾರವಾಹಿಯಲ್ಲಿ ಗೌತಮಿ ಯವರು ತುಂಬಾನೇ ಟ್ರೆಡಿಶನಲ್ ಆಗಿ ನಿಜಜೀವನದಲ್ಲಿ ಕಾಣುತ್ತಾರೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಎಲ್ಲವನ್ನು ಎದುರಿಸುವ ರೀತಿಯಲ್ಲಿ ಸೀರಿಯಲ್ನಲ್ಲಿ ಕಾಣುತ್ತಾರೆ ಸತ್ಯ ನಿಜಜೀವನದಲ್ಲಿ ನಾಚಿಕೆಯ ಸ್ವಭಾವವಿದೆ ಹೊಂದಿದ್ದಾರೆ. ಮುಂದೊಂದು ಧಾರವಾಹಿಯಲ್ಲಿ ಕಾರ್ತಿಕ್ ಜೊತೆ ವಿವಾಹವಾಗುವ ಸತ್ಯ ನಿಜ ಜೀವನದಲ್ಲಿ ಅಭಿಷೇಕ್ ಕಾಸರಗೋಡು ಎಂಬುವವರ…
Recent Posts
- ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?
- ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ…
- ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ
- ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
- ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…