People Needs » Karnataka's Best News Portal

Category: People needs

  • ಎಷ್ಟು ಹೊತ್ತು ಕುಳಿತಿದ್ದರೂ ಕೂಡ ಮಲವಿಸರ್ಜನೆ ಆಗೋದಿಲ್ವಾ… ಈ ಸಮಸ್ಯೆಗೆ ಒಂದು ನಿಮಿಷದಲ್ಲಿ ಪರಿಹಾರ…

    ಎಷ್ಟು ಹೊತ್ತು ಕುಳಿತಿದ್ದರೂ ಕೂಡ ಮಲವಿಸರ್ಜನೆ ಆಗೋದಿಲ್ವಾ… ಈ ಸಮಸ್ಯೆಗೆ ಒಂದು ನಿಮಿಷದಲ್ಲಿ ಪರಿಹಾರ…

    ಸಾಮಾನ್ಯವಾಗಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡರೆ ನಮ್ಮ ಜೀವನವನ್ನು ನರಕವನ್ನಾಗಿ ಮಾಡಿ ಬಿಡುತ್ತದೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದರೆ ಆಹಾರ ಕಲುಷಿತವಾಗಿದ್ದಾರೆ ಇಂತಹ ಸಮಸ್ಯೆಯು ಉಂಟಾಗುತ್ತದೆ. ಈ ರೀತಿ ಸಮಸ್ಯೆಯಿಂದ ನಾವು ಸಾಕಷ್ಟು ವೇದನೆಯನ್ನು ಅನುಭವಿಸಬೇಕಾಗುತ್ತದೆ. ನಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ನಾವು ಸಕ್ರಿಯವಾಗಿ ಇರುವುದಕ್ಕೆ ಸಾಧ್ಯವಾಗುತ್ತದೆ. ನಾವು ತಿಂದ ಆಹಾರ ಜೀರ್ಣವಾಗದೆ ಹೊಟ್ಟೆಯಲ್ಲಿ ಉಳಿದು ಬಿಟ್ಟರೆ ಅದು ಹಲವಾರು ರೀತಿಯ ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತದೆ. ಹಾಗಾಗಿ ತಿಂದ ಆಹಾರ…

    Read more...

  • ತಬಲಾ ನಾನಿ ಅವರ ಮಗಳು ಈಗ ಹೇಗಿದ್ದಾರೆ ಗೊತ್ತ… ನೋಡಿದ್ರೆ ಖಂಡಿತ ಶಾಕ್…

    ತಬಲಾ ನಾನಿ ಅವರ ಮಗಳು ಈಗ ಹೇಗಿದ್ದಾರೆ ಗೊತ್ತ… ನೋಡಿದ್ರೆ ಖಂಡಿತ ಶಾಕ್…

    ತಬಲಾ ನಾನಿ ಭಾರತೀಯ ರಂಗಭೂಮಿ ಮತ್ತು ಚಲನಚಿತ್ರ ನಟರಾಗಿದ್ದು, ಇವರು ಮುಖ್ಯವಾಗಿ ಕನ್ನಡ ಚಲನ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ತಬಲ ನಾನಿ ಅವರು 2006 ರ ಕನ್ನಡ ಚಲನಚಿತ್ರವಾದ ಮಠ ಎಂಬ ಚಿತ್ರದಲ್ಲಿ ಪೋಷಕ ನಟರಾಗಿ ತಮ್ಮ ವೃತ್ತಿಜೀವನವನ್ನು ಮೊದಲ ಬಾರಿಗೆ ಪ್ರಾರಂಭಿಸಿದರು. ತದನಂತರ 2009 ರಲ್ಲಿ ತೆರೆಕಂಡ ಚಲನಚಿತ್ರ ಎದ್ದೆಳು ಮಂಜುನಾಥ ಎಂಬ ಸಿನಿಮಾದಲ್ಲಿ ಅವರು ಮಾಡಿದಂತಹ ಪಾತ್ರವು ಬಹಳ ವಿಮರ್ಶಾತ್ಮಕವಾಗಿ ಇತ್ತು ಹಾಗಾಗಿ ಎಲ್ಲಾರಿಂದ ಪ್ರಶಂಸೆ ಪಡೆದುಕೊಂಡರು. ಇನ್ನೂ ಇವರ ಹಿನ್ನೆಲೆ ನೋಡುವುದಾದರೆ ತಬಲ…

    Read more...

  • ಹೋಳಿ ಹುಣ್ಣಿಮೆ ಕಳೆಯುತ್ತಿದ್ದಂತೆ ಈ 6 ರಾಶಿಗೆ ಗಜಕೇಸರಿ ಯೋಗ ಶುರು ಕಣ್ರೀ,,ದುಡ್ಡಿನ ಸುರಿಮಳೆ ಖಚಿತ‌…

    ಹೋಳಿ ಹುಣ್ಣಿಮೆ ಕಳೆಯುತ್ತಿದ್ದಂತೆ ಈ 6 ರಾಶಿಗೆ ಗಜಕೇಸರಿ ಯೋಗ ಶುರು ಕಣ್ರೀ,,ದುಡ್ಡಿನ ಸುರಿಮಳೆ ಖಚಿತ‌…

    ನಮಸ್ತೆ ಗೆಳೆಯರೇ ಗಜಕೇಸರಿ ಯೋಗ ಇದ್ದರೂ ಕೂಡ ಫಲ ಹೀನರಾಗಿರುತ್ತಾರೆ ಕೆಲವು ಜಾತಕದ ವ್ಯಕ್ತಿಗಳಿಗೆ ಕೆಲವೊಂದು ಬದಲಾವಣೆ ಆಗುವ ಸಂದರ್ಭದಲ್ಲಿ ಚಂದ್ರ ದಶ ಮತ್ತು ಗುರು ದಶ ಕಾಲದಲ್ಲಿ ಇವರಿಗೆ ಗಜಕೇಸರಿ ಯೋಗ ಉಂಟಾಗುತ್ತದೆ. ಇದು ದಶಾಕಾಲದಲ್ಲಿ ಇದೇ ರೀತಿ ಜಾತಕಗಳನ್ನು ಪರಿಶೀಲನೆ ಮಾಡುವಾಗ ಎರಡು ವಿಚಾರಗಳನ್ನು ನಾವು ಇಲ್ಲಿ ಕಾಣಬೇಕು ಗೋಚಾರ ವಿಚಾರ ಅಂದರೆ ಈ ಒಂದು ಈ ವರ್ಷದ ಫಲ ಹೇಗಿರುತ್ತೆ ಈ ತಿಂಗಳಿಂದ ಫಲಗಳು ಇರುತ್ತೆ ಹೊಸ ಕೆಲಸ ಮಾಡಬೇಕು. ಈ ವರ್ಷದಲ್ಲಿ…

    Read more...

  • ಸೊಳ್ಳೆಗಳೇ ಶತ್ರು ಈ ಗಿಡ ನಿಮ್ಮ ಮನೆ ಹತ್ತಿರ ಕೂಡ ಸುಳಿಯುವುದಿಲ್ಲ..ಇದರ ಉಪಯೋಗ ಗೊತ್ತಾದರೆ ಯಾರು ಕೂಡ ಬಿಡಲ್ಲ ಸುಸ್ತು ನಿಶ್ಯಕ್ತಿ ದೂರವಾಗಿ ಬಿಡುತ್ತೆ..

    ಸೊಳ್ಳೆಗಳೇ ಶತ್ರು ಈ ಗಿಡ ನಿಮ್ಮ ಮನೆ ಹತ್ತಿರ ಕೂಡ ಸುಳಿಯುವುದಿಲ್ಲ..ಇದರ ಉಪಯೋಗ ಗೊತ್ತಾದರೆ ಯಾರು ಕೂಡ ಬಿಡಲ್ಲ ಸುಸ್ತು ನಿಶ್ಯಕ್ತಿ ದೂರವಾಗಿ ಬಿಡುತ್ತೆ..

    ನಮಸ್ತೆ ಗೆಳೆಯರೇ ಗಿಡ ಮತ್ತೆ ಹೂಗಳು ತುಂಬಾ ಜನರಿಗೆ ಗೊತ್ತಿದೆ ಸಾಮಾನ್ಯರಿಗೂ ಸಹಿತ ಈ ಗಿಡಗಳು ತುಂಬಾ ಅಟ್ರ್ಯಾಕ್ ಮಾಡುತ್ತವೆ ಇತ್ತೀಚಿಗೆ ಪಾರ್ಕುಗಳಲ್ಲಿ ಈ ಒಂದು ಹೂವ ಬುಟ್ಟಿಯಲ್ಲಿ ಬೆಳೆಸಿರುತ್ತಾ ರೆ ಇದನ್ನು ಇಂಗ್ಲೆಂಡ್ ಹೂ ಎಂದು ಕರೆಯುತ್ತಾರೆ ಚದುರಂಗದಹೂ ಎಂದು ಕರೆಯುತ್ತಾರೆ. ನಾವೆಲ್ಲರೂ ಇದನ್ನ ಚದುರಂಗದ ಹೂವ ಎಂದು ಕರೆಯುತ್ತೇವೆ. ಹಸಿರು ಎಲೆಗಳು ಚಿಕ್ಕ ಚಿಕ್ಕ ಎಲೆಗಳು ಕೆಂಪು ಕಲರ್ ಕೇಸರಿ ಕಲರ್ ಕಲರ್ ಈ ರೀತಿ ಹಾಗೂ ಕಲರ್ ಕಲರ್ ಹೂಗಳು ಸಿಗುತ್ತವೆ ನಿಮಗೆ…

    Read more...

  • ಪಿರಿಯಡ್ಸ್ ಹೊಂದಿದ ಮೊದಲ ಗಂಡಸು.. ಈತನ ಬಗ್ಗೆ ಪ್ರತಿಯೊಬ್ಬ ಯುವತಿಯು ತಿಳಿಯಲೇಬೇಕಾದ ಅಚ್ಚರಿಯ ಮಾಹಿತಿ.. ವೈರಲ್ ವಿಡಿಯೋ..!!

    ಪಿರಿಯಡ್ಸ್ ಹೊಂದಿದ ಮೊದಲ ಗಂಡಸು.. ಈತನ ಬಗ್ಗೆ ಪ್ರತಿಯೊಬ್ಬ ಯುವತಿಯು ತಿಳಿಯಲೇಬೇಕಾದ ಅಚ್ಚರಿಯ ಮಾಹಿತಿ.. ವೈರಲ್ ವಿಡಿಯೋ..!!

    ನಮಸ್ತೆ ಗೆಳೆಯರೇ ದೇವರ ಸೃಷ್ಟಿಯಲ್ಲಿ ಗಂಡು-ಹೆಣ್ಣು ಇಬ್ಬರೂ ಕೂಡ ಸಮಾನರು ಆದರೆ ಗಂಡು ಮೇಲು ಹೆಣ್ಣು ಕೇಳು ಎಂದು ಯಾವುದೇ ವಿಧವಾದ ತಾರತಮ್ಯ ಇಲ್ಲವಾದರೂ ಮನುಷ್ಯನ ಬುದ್ಧಿವಂತಿಕೆ ಪ್ರಜ್ಞ ಬಂದಂತೆ ಅಸಮಾನತೆ ಮೇಲು ಕೀಳು ಪುರುಷ ಸಮಾಜದ ಹೆಣ್ಣಿಗೆ ಕಟ್ಟುಪಾಡುಗಳನ್ನು ಇರಿಸಿ ಅವರನ್ನು ಮೂಲೆಗುಂಪು ಗಳನ್ನು ಮಾಡಿ ಸಿದರು. ಹೆಣ್ಣು ದುರ್ಬಲ ಅವಳು ಶಾಪಗ್ರಸ್ಥೆ ಎಂದು ಹೆಣ್ಣನ್ನು ಕೆಟ್ಟ ರೀತಿಯಲ್ಲಿ ಕಾಣಲು ಆರಂಭಿಸಿದರು. ಋತುಸ್ರಾವಾದ ಋತುಚಕ್ರ ವನ್ನು ಆಧಾರದ ಮೂಲಕ ಹೆಣ್ಣಿಗೆ ಅನೇಕ ಸಮುದಾಯ ನೈಜ ಸ್ಥಾನ…

    Read more...

  • ಪ್ರತಿಯೊಬ್ಬ ಗಂಡಸರು ಕೂಡ ತಿಳಿಯ ಬೇಕಾದಂತಹ ಮಾಹಿತಿ ಇದು..!! ಪ್ರತಿ ಗಂಡಸರು ತಪ್ಪದೇ ವಿಡಿಯೋ ನೋಡಿ..?

    ಪ್ರತಿಯೊಬ್ಬ ಗಂಡಸರು ಕೂಡ ತಿಳಿಯ ಬೇಕಾದಂತಹ ಮಾಹಿತಿ ಇದು..!! ಪ್ರತಿ ಗಂಡಸರು ತಪ್ಪದೇ ವಿಡಿಯೋ ನೋಡಿ..?

    ನಮಸ್ತೆ ಗೆಳೆಯರೇ ಇಂದು ನಾವು ಸೇವಿಸುವಂತಹ ಮಾಹಿತಿಯು ತುಂ ಬಾ ಆಶ್ಚರ್ಯದ ಅಂತಹ ಮಾಹಿತಿಯಾಗಿದೆ.ಇವತ್ತಿನ ವಿಷ್ಯ ಏನಪ್ಪಾ ಅಂದ್ರೆ ಈರುಳ್ಳಿ.. ನೋಡಿ ಗೆಳೆಯರೇ ಈರುಳ್ಳಿ ಉಳ್ಳಾಗಡ್ಡಿ ಎಂದು ಹೇಳುತ್ತಾರೆ ಅಂದರೆ ಒಳ್ಳೆಯ ಗೆಡ್ಡೆ ಒಳ್ಳೆಯದಕ್ಕೆಮಾಡುವುದಕ್ಕೆ ಒಳ್ಳೆ ಯ ಗಡ್ಡೆ ಅದನ್ನೇ ಹೇಳುತ್ತಾ ಹೇಳುತ್ತಾ ಅಪಭ್ರಂಶವಾಗಿಉಳ್ಳಾಗಡ್ಡೆ ಆಯ್ತು. ಈರುಳ್ಳಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ ತೂಕವನ್ನು ಕಡಿಮೆ ಮಾಡು ತ್ತದೆ ಇದು ಜೀರ್ಣಕಾರಕ ವಾಗುತ್ತದೆ. ಇದು ಕ್ರಿಮಿಕ್ ಅಂತ ಹುಳು ಇಂತ…

    Read more...

  • ತುಂಬಾ ಸರಳ ರೀತಿಯಲ್ಲಿ ತಿಂಗಳಿಗೆ ಐವತ್ತು ಸಾವಿರ ರೂಪಾಯಿ ಸಂಪಾದನೆ ಮಾಡಿ..!! ಮನೆಯಲ್ಲಿ ಕುಳಿತು ಮಾಡಿ ಈ ಬ್ಯುಸಿನೆಸ್ ವರ್ಷಪೂರ್ತಿ ಡಿಮ್ಯಾಂಡ್ ಇರುವ ಈ ಕೆಲಸವೇನು..?

    ತುಂಬಾ ಸರಳ ರೀತಿಯಲ್ಲಿ ತಿಂಗಳಿಗೆ ಐವತ್ತು ಸಾವಿರ ರೂಪಾಯಿ ಸಂಪಾದನೆ ಮಾಡಿ..!! ಮನೆಯಲ್ಲಿ ಕುಳಿತು ಮಾಡಿ ಈ ಬ್ಯುಸಿನೆಸ್ ವರ್ಷಪೂರ್ತಿ ಡಿಮ್ಯಾಂಡ್ ಇರುವ ಈ ಕೆಲಸವೇನು..?

    ಇತ್ತಿಚಿನ ದಿನಗಳಲ್ಲಿ ಬೇರೆ ಕಂಪನಿಗಳಲ್ಲಿ ಕೆಲಸಕ್ಕೆ ಸೇರುವ ಬದಲು ಮನೆಯಲ್ಲಿಯೇ ಸುಲಭವಾಗಿ ಕಡಿಮೆ ಬಂಡವಾಳವನ್ನು ಹಾಕಿಕೊಂಡು ಹೇಗೆ ತಿಂಗಳಿಗೆ 50 ರಿಂದ 60 ಸಾವಿರ ರೂಪಾಯಿ ಲಾಭವನ್ನು ಪಡೆಯಬಹುದು ಎಂಬುದನ್ನು ತಿಳಿಸುತ್ತೇವೆ. ಅದಕ್ಕೆ ಹೆಚ್ಚಿನ ಬಂಡವಾಳದ ಅಗತ್ಯತೆ ಅಥವಾ ಮಿಷನರಿ ಅಥವಾ ಕೆಲಸದ ವ್ಯಕ್ತಿಗಳ ಸಂಭಾವನೆ ಇರುವುದಿಲ್ಲ. ಕೇವಲ ಮನೆಯಲ್ಲಿ ಒಬ್ಬರೇ ಈ ಒಂದು ಕೆಲಸವನ್ನು ಮಾಡಿಕೊಳ್ಳಬಹುದು ಹೌದು ಈ ಒಂದು ಬಿಸಿನೆಸ್ ಪಿಲ್ಲೋ ಮೇಕಿಂಗ್ ಬಿಸಿನೆಸ್. ಅಂದರೆ ಹಳೆ ಬಟ್ಟೆಯಿಂದ ದಿಂಬು ತಯಾರು ಮಾಡುವುದಲ್ಲ ಬದಲಿಗೆ…

    Read more...

  • ಸುಮಾರು 2000 ವರ್ಷಗಳ ಇತಿಹಾಸ ಇರುವ ಶ್ರೀ ಜಲಕಂಠೇಶ್ವರ ಸ್ವಾಮಿ ದೇವಸ್ಥಾನ ಸರ್ವ ಸಮಸ್ಯೆಗೂ ಪರಿಹಾರ..

    ಸುಮಾರು 2000 ವರ್ಷಗಳ ಇತಿಹಾಸ ಇರುವ ಶ್ರೀ ಜಲಕಂಠೇಶ್ವರ ಸ್ವಾಮಿ ದೇವಸ್ಥಾನ ಸರ್ವ ಸಮಸ್ಯೆಗೂ ಪರಿಹಾರ..

    ನಮಸ್ತೆ ಗೆಳೆಯರೇ ಇಲ್ಲಿ ಬಂದು ನಾನು ದೇವರ ದರ್ಶನ ಮಾಡಿದ್ದು ಒಂದೇ ಅನಿಸಿದ್ದು ಒಂದೇ ಏನು ಬೇಡಪ್ಪ ಜೀವನ ಪಾವನ ಅಷ್ಟೇ. 2000 ವರ್ಷದ ಇತಿಹಾಸ ಉಳ್ಳಂತಹ ಬೆಂಗಳೂರಿನ ಕಲಾಸಿಪಾಳ್ಯದ ಭಕ್ತಿ ಶಕ್ತಿಗಳ ಆಗರ ಸುಪ್ರಸಿದ್ಧ ಜಲಕಂಠೇಶ್ವರ ಸ್ವಾಮಿಯ ದೇಗುಲದ ದರ್ಶನಕ್ಕೆ ನಿಮ್ಮೆಲ್ಲರಿಗೂ ಅದ್ದೂರಿ ಸ್ವಾಗತ. ಈ ದೇವಸ್ಥಾನಕ್ಕೆ ಬಂದರೆ ಹೆಲ್ತ್ ಕಾರಣವಾಗಬಹುದು ಎಂಥ ಸಮಸ್ಯೆಗಳಿದ್ದರೂ ಇಲ್ಲಿ ಪರಿಹಾರ ಸಿಗುತ್ತದೆ ಇದೆಲ್ಲ ಹೇಗೆ ಸಾಧ್ಯ ಎಂದು ಯೋಚನೆ ಮಾಡುತ್ತಿದ್ದೀರಾ.. ಅಷ್ಟೊಂದು ಪವಾಡ ನ ಎಂದು ಯೋಚನೆ ಮಾಡ್ತೀರಾ..…

    Read more...

  • ನಿಮ್ಮ ಕಪ್ಪದ ಅಂಡರ್ ಆರ್ಮ್ಸ್ ಬಿಳಿಯಾಗಲು ಮನೆ ಮದ್ದು…ತಪ್ಪದೇ ಒಮ್ಮೆ ಬಳಸಿನೋಡಿ..

    ನಿಮ್ಮ ಕಪ್ಪದ ಅಂಡರ್ ಆರ್ಮ್ಸ್ ಬಿಳಿಯಾಗಲು ಮನೆ ಮದ್ದು…ತಪ್ಪದೇ ಒಮ್ಮೆ ಬಳಸಿನೋಡಿ..

    ಸಾಮಾನ್ಯವಾಗಿ ಬೇಸಿಗೆ ಕಾಲ ಬಂತೆಂದರೆ ಸಾಕು ಮುಖಗಳು ಕಪ್ಪಾಗುವ ರೀತಿಯಲ್ಲಿ ನಮ್ಮ ತೋಳಿನ ಕಂಕುಳಿನ ಭಾಗದಲ್ಲಿ ಕಪ್ಪು ಕಲೆ ಹೆಚ್ಚಾಗಿ ಕಂಡು ಬರುತ್ತದೆ. ಈ ರೀತಿ ಸಮಸ್ಯೆ ಇದ್ದರೆ ನಾವು ಸ್ಲೀವ್ ಲೆಸ್ ಡ್ರೆಸ್ ಗಳನ್ನು ಹಾಕುವುದಕ್ಕೆ ಮುಜುಗರವಾಗುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡುವ ಮನೆಮದ್ದನ್ನು ಇಂದ ತಿಳಿಸುತ್ತೇವೆ. ಮೊದಲನೇದಾಗಿ ಒಂದು ಬಟ್ಟಲಿಗೆ ಎರಡು ಟೇಬಲ್ ಸ್ಪೂನ್ ಬೇಕಿಂಗ್ ಸೋಡಾವನ್ನು ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಇವೆರಡನ್ನು ಕೂಡ ಚೆನ್ನಾಗಿ ಕಲಸಿಕೊಂಡು ಈ ಒಂದು ಮಿಶ್ರಣವನ್ನು…

    Read more...

  • ಸಿಂಹ ರಾಶಿಯವರು ಈ 22 ವಿಷಯಗಳನ್ನು ಪಾಲಿಸಿದರೆ ರಾಜಯೋಗ ಗ್ಯಾರಂಟಿ… ಕಂಡುಕೇಳರಿಯದ ಅದೃಷ್ಟವೋ ಅದೃಷ್ಟ

    ಸಿಂಹ ರಾಶಿಯವರು ಈ 22 ವಿಷಯಗಳನ್ನು ಪಾಲಿಸಿದರೆ ರಾಜಯೋಗ ಗ್ಯಾರಂಟಿ… ಕಂಡುಕೇಳರಿಯದ ಅದೃಷ್ಟವೋ ಅದೃಷ್ಟ

    ಸಿಂಹರಾಶಿಯವರು ಅಗ್ನಿತತ್ವ ಗುಣವನ್ನು ಹೊಂದಿರುತ್ತಾರೆ ಎಲ್ಲಿ ಇದ್ದರೂ ರಾಜನಾಗಿ ಇರಬೇಕು ಎಂದು ಆಸೆ ಪಡುತ್ತಾರೆ. ಈ ರಾಶಿಗೆ ಅಧಿಪತಿ ಸೂರ್ಯ ಯಾವ ಗ್ರಹವೂ ಸಿಂಹರಾಶಿ ಹುಚ್ಚ ಸ್ಥಾನದಲ್ಲಿ ಇರುವುದಿಲ್ಲ. ಸಿಂಹರಾಶಿಯಲ್ಲಿ ಶನಿ ಇದ್ದರೆ ತುಂಬಾನೇ ಕೆಟ್ಟ ಫಲಗಳು ದೊರೆಯುತ್ತದೆ ಇನ್ನೂ ಸಿಂಹ ರಾಶಿಗೆ ಯಾವ ಗ್ರಹಗಳು ಮಿತ್ರಗ್ರಹಗಳು ಎನ್ನುವುದನ್ನು ನೋಡುವುದಾದರೆ ಕುಜ, ಗುರು, ಕೇತು, ಮತ್ತು ಚಂದ್ರ ಗ್ರಹಗಳು ಮಿತ್ರ ಗ್ರಹವಾಗಿರುತ್ತದೆ. ಇನ್ನೂ ಶತ್ರು ಗ್ರಹಗಳು ಯಾವುದು ಎಂದು ನೋಡುವುದಾದರೆ ಶನಿ, ರಾಹು, ಶುಕ್ರ, ಈ ಮೂರು…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">