Category: People needs
-
ಆಂಜನೇಯ ಸುದರ್ಶನ ಚಕ್ರವನ್ನೇ ನುಂಗಿದ್ದು ಯಾಕೆ ಸುದರ್ಶನ ಚಕ್ರದ ಅಹಂಕಾರವನ್ನು ಹನುಮ ಹೇಗೆ ಮುರಿದ ಗೊತ್ತಾ?
ಹನುಮಂತ ಸುದರ್ಶನ ಚಕ್ರವನ್ನೇ ನುಂಗಿದ್ದು ಯಾಕೆ? ಅದರ ಅಹಂಕಾರ ಹೇಗೆ ಮುರಿಯುವುದು ಗೊತ್ತಾ?|| ಸಾಮಾನ್ಯವಾಗಿ ಮನುಷ್ಯರಿಗಾಗಲಿ, ದೇವಾನುದೇವತೆಗಳಿಗಾಗಲಿ, ತಮಗಿರುವ ಶಕ್ತಿ ಬಳಸಿ ವಿಜಯ ಸಾಧಿಸುವಾಗ ಯಾವಾಗಲೂ ಒಮ್ಮೆ ಅಹಂಕಾರ ಎಂಬುವುದು ಅವರ ತಲೆಯಲ್ಲಿ ಆವರಿಸಿಬಿಡುತ್ತದೆ. ಈ ಅಹಂಕಾರ ಅಥವಾ ಅಹಂ ಭಾವವು ಯಾರಿಗೂ ಸಹ ಒಳ್ಳೆಯದಲ್ಲ ಇದು ಯಾರಿಗೂ ಒಳ್ಳೆಯದಲ್ಲ ಯಾರಿಗೂ ಒಳ್ಳೆಯದನ್ನು ಮಾಡುವುದಿಲ್ಲ ಯಾರಲ್ಲಿ ಈ ಅಹಂ ಭಾವವಿರುತ್ತದೆ ಯೋ ಅವರು ನಿಧಾನವಾಗಿ ಎಲ್ಲರಿಂದ ದೂರವಾಗುತ್ತಾರೆ? ಪುರಾಣದಲ್ಲಿ ಶ್ರೀ ಮಹಾ ವಿಷ್ಣುವಿನ ಆಯುಧವಾದ ಸುದರ್ಶನ ಚಕ್ರವು…
-
ಅಂಚೆ ಇಲಾಖೆಯಿಂದ ಪೋಸ್ಟ್ ಮ್ಯಾನ್ ಹುದ್ದೆಗೆ ಅರ್ಜಿ ಕರೆಯಲಾಗಿದೆ..ಯಾವುದೇ ಪರೀಕ್ಷೆ ಇಲ್ಲ
10ನೇ ತರಗತಿ ಪಾಸ್, ಅಂಚೆ ಇಲಾಖೆಯಿಂದ ಪೋಸ್ಟ್ ಮ್ಯಾನ್ ಹುದ್ದೆಗೆ ನೇಮಕಾತಿ…….!! 2023ರಲ್ಲಿ 10ನೇ ತರಗತಿ ಪಾಸ್ ಆದಂತಹ ಅಭ್ಯರ್ಥಿಗಳಿಗೆ ಅಂಚೆ ಇಲಾಖೆಯ ವತಿಯಿಂದ ಪೋಸ್ಟ್ ಮ್ಯಾನ್ ಹುದ್ದೆ ಹಾಗೆ, ಮೇಲ್ ಗಾರ್ಡ್ ಹಾಗೂ ಎಂಟಿಎಸ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು. ಯಾವ ಹುದ್ದೆಗೆ ಅರ್ಜಿಯನ್ನು ಹಾಕಬೇಕೋ ಅದನ್ನು ಆಯ್ಕೆ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೌದು ಹತ್ತನೇ ತರಗತಿ ಪಾಸ್ ಆದಂತಹ ಅಭ್ಯರ್ಥಿಗಳು ಕೂಡ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಹಾಕಬಹುದಾಗಿದ್ದು. ಪುರುಷರು ಹಾಗೂ ಸ್ತ್ರೀಯರು…
-
ಕರ್ನಾಟಕ ಉಚಿತ ಲ್ಯಾಪ್ ಟಾಪ್ ಯೋಜನೆ 2023..ಪಿಯುಸಿ ಆಗಿದ್ರೆ ಸಾಕು ತುಂಬಾ ಸುಲಭವಾಗಿ ಅರ್ಜಿ ಸಲ್ಲಿಸಬಹುದು
ಕರ್ನಾಟಕ ಉಚಿತ ಲ್ಯಾಪ್ ಟಾಪ್ ಯೋಜನೆ 2023………!! ಕರ್ನಾಟಕ ಉಚಿತ ಲ್ಯಾಪ್ ಟಾಪ್ ಯೋಜನೆಯನ್ನು ಈ ಬಾರಿ ಬಿಡು ಗಡೆ ಮಾಡಿದ್ದು ದ್ವಿತೀಯ ಪಿಯುಸಿ ಮುಗಿದ ಅಂತಹ ಎಲ್ಲ ಅಭ್ಯರ್ಥಿ ಗಳು ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ಉಚಿತ ಲ್ಯಾಪ್ ಟಾಪ್ ಅನ್ನು ಪಡೆದುಕೊಳ್ಳುವುದಕ್ಕೆ ಅರ್ಜಿ ಯನ್ನು ಹಾಕಬಹುದಾಗಿದೆ ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಕೂಡ ಉಚಿತವಾಗಿ ಲ್ಯಾಪ್ಟಾಪ್ ಸಿಗುತ್ತದೆ ಎಂದರ್ಥ ಅಲ್ಲ. ಬದಲಿಗೆ ಪಿಯುಸಿ ಶಿಕ್ಷಣದಲ್ಲಿ ಅತಿ ಹೆಚ್ಚಿನ ಅಂಕವನ್ನು ಪಡೆದು ಕೊಂಡಂತಹ ಅಭ್ಯರ್ಥಿಗಳಿಗೆ…
-
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ನಂತರ ಮುಂದೆ ಏನ್ ಓದಿದ್ರೆ ಯಾವ ಕೆಲಸ ಸಿಗುತ್ತೆ ಈ ವಿಷಯ ವಿದ್ಯಾರ್ಥಿಗಳು ತಪ್ಪದೇ ನೋಡಿ
SSLC, PUC, ನಂತರ ಮುಂದೇನು….? ಯಾವ ಕೋರ್ಸ್ ಮಾಡಿದರೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳಿವೆ…..?? ಹೆಚ್ಚಿನ ಜನಕ್ಕೆ SSLC ಮುಗಿದ ನಂತರ ಯಾವ ಕೋರ್ಸ್ ಮಾಡಿದರೆ ಒಳ್ಳೆಯದು ಹಾಗೂ ಅದು ಹೇಗೆ ನಮ್ಮ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಹಾಗೆ ಯಾವ ಒಂದು ಕೋರ್ಸ್ ಮಾಡುವುದ ರಿಂದ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಯೋಚನೆ ಮಾಡುತ್ತಿರುತ್ತಾರೆ. ಹೆಚ್ಚಿನ ವಿದ್ಯಾರ್ಥಿಗಳು SSLC ಆದ ನಂತರ PUC ಶಿಕ್ಷಣಕ್ಕೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು. ಎಂಬ ಆಲೋಚನೆಯಲ್ಲಿ ಇರುತ್ತಾರೆ. ಅದರಲ್ಲೂ SSLC ಆದ…
-
ಧರ್ಮಸ್ಥಳದಲ್ಲಿ ಇನ್ಮುಂದೆ ಇದೆಲ್ಲಾ ನಡೆಯೊಲ್ಲ..ಧರ್ಮಸ್ಥಳದ ಭಕ್ತಾಧಿಗಳಿಗೆ ವಿಶೇಷ ಸೂಚನೆ ನೋಡಿ
ಹುಷಾರ್ ಧರ್ಮಸ್ಥಳದಲ್ಲಿ ಇನ್ನು ಮುಂದೆ ಇದೆಲ್ಲ ನಡೆಯುವುದಿಲ್ಲ…!! ಧರ್ಮ ನೆಲೆಸಿರುವ ಸ್ಥಳವೇ ಧರ್ಮಸ್ಥಳ ಎಂಬುದು ಭಕ್ತರ ನಂಬಿಕೆ. ಇಲ್ಲಿ ಸಾಕ್ಷಾತ್ ಪರಮೇಶ್ವರನೇ ನೆಲೆಸಿದ್ದಾನೆ ಎಂದು ಕೂಡ ಹೇಳುತ್ತಾರೆ. ಇದನ್ನು ಶ್ರೀ ಮಂಜುನಾಥನ ಆವಸ್ಥಾನ ಎಂದು ಸಹ ನಂಬಲಾಗಿದೆ. ಈ ಪವಿತ್ರ ದೇಗುಲವು ನೇತ್ರಾವತಿ ನದಿಯ ದಂಡೆಯಲ್ಲಿ ಇದೆ. ಇದು ಶಿವನ ಅಚ್ಚುಮೆಚ್ಚಿನ ಸ್ಥಳಗಳಲ್ಲಿ ಒಂದು ಎಂದು ಅವನ ಭಕ್ತರು ನಂಬಿದ್ದಾರೆ. ಅಷ್ಟು ಮಾತ್ರವಲ್ಲದೆ ಶಿವ ಭಕ್ತರ ನೆಚ್ಚಿನ ಸ್ಥಳವು ಇದಾಗಿದೆ. ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಆ ಧರ್ಮಸ್ಥಳ…
-
ಅಬ್ಬಬ್ಬಾ ಇವರೇ ನೋಡಿ ಕಲಿಯುಗದ ಮಾಡರ್ನ್ ಬಕಾಸುರ..ನಿಮ್ಮನ್ನ ಹೇಗೆ ಯಾಮಾರಿಸ್ತಾರೆ ನೋಡಿ
ಇವರೆಲ್ಲ ಜನರನ್ನು ಹೇಗೆ ಬಕ್ರ ಮಾಡುತ್ತಾರೆ ಗೊತ್ತಾ……?? ಮೊದಲನೆಯದಾಗಿ ನಾವಿಲ್ಲಿ ಹೇಳಬಹುದಾದದ್ದು ಮ್ಯಾಡಿ ಈಟ್ಸ್ ಎಂಬ ಈ ವಾಹಿನಿಯ ಬಗ್ಗೆ. ಈ ವಾಹಿನಿಯಲ್ಲಿ ಬರುವಂತಹ ಈಕೆಯನ್ನು ನೀವು ಸಹ ಸಾಕಷ್ಟು ಕಡೆ ನೋಡಿಯೇ ಇರುತ್ತೀರಿ. ಹೀಗೆ ಎಷ್ಟೊಂದು ಸ್ವಾದಿಷ್ಟ ಬರಿತಾಗಿರುವಂತಹ ರೆಸಿಪಿಯನ್ನು ಬಕೆಟ್ ಗಟ್ಟಲೆ ತನ್ನ ಮುಂದಿರಿಸಿಕೊಂಡು ಸೇವಿಸುತ್ತಾಳೆ. ಹೀಗೆ ತಿನ್ನುವಂತಹ ತಿನಿಸುಗಳಲ್ಲಿ ಬಹುತೇಕವಾಗಿ ಮಾಂಸಹಾರವೇ ಹೆಚ್ಚಾಗಿರುತ್ತದೆ. ಇವುಗಳನ್ನೆಲ್ಲ ತಾವು ಒಂದೇ ಸಿಟ್ಟಿಂಗ್ ನಲ್ಲಿ ಕುಳಿತು ಸೇವಿಸಬಲ್ಲೆ ಎಂಬುದನ್ನು ಜನರಿಗೆ ತೋರಿಸುವುದು ಈಕೆಯ ಧ್ಯೇಯ ಅದಕ್ಕಾಗಿಯೇ ಮೊದಲೆರಡು…
-
ಉಚಿತ ಲ್ಯಾಪ್ ಟಾಪ್ ಪಡೆಯಲು ಅರ್ಜಿ ಆಹ್ವಾನ ಕಾರ್ಮಿಕ ಕಾರ್ಡ್ ಅಥವಾ ಲೇಬರ್ ಕಾರ್ಡ್ ಇದ್ದವರು ಅರ್ಜಿ ಸಲ್ಲಿಸಬಹುದು
ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಹೊಸ ನವೀಕರಣ | ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನ 2023-24…….!! ಲೇಬರ್ ಕಾರ್ಡ್ ಹೊಂದಿರುವಂತಹ ಜನರ ಮಕ್ಕಳಿಗೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಮಾಹಿತಿ ಬಹಳ ಉಪಯುಕ್ತವಾಗಿರು ತ್ತದೆ ಎಂದು ಹೇಳಬಹುದು. ಹೌದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇಲಾಖೆಯ ವತಿಯಿಂದ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಅಭ್ಯರ್ಥಿಗಳ ಮಕ್ಕಳಿಗೆ. ಮಾಹಿತಿ ಬಹಳ ಉಪಯುಕ್ತವಾಗಿರುತ್ತದೆ. ಹಾಗಾದರೆ ಅಂತಹ ಮಾಹಿತಿ ಏನು ಕಾರ್ಮಿಕ ಕಾರ್ಡ್ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಎಷ್ಟು…
-
ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ 5000 ರಿಂದ 25 ಸಾವಿರ ಹಣ ಕೊಡ್ತಾರೆ ಈಗಲೇ ಈ ಕೆಲಸ ಮಾಡಿ..
ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಹೊಸ ನವೀಕರಣ | ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನ 2023-24…….!! ಲೇಬರ್ ಕಾರ್ಡ್ ಹೊಂದಿರುವಂತಹ ಜನರ ಮಕ್ಕಳಿಗೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಮಾಹಿತಿ ಬಹಳ ಉಪಯುಕ್ತವಾಗಿರು ತ್ತದೆ ಎಂದು ಹೇಳಬಹುದು. ಹೌದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇಲಾಖೆಯ ವತಿಯಿಂದ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಅಭ್ಯರ್ಥಿಗಳ ಮಕ್ಕಳಿಗೆ. ಮಾಹಿತಿ ಬಹಳ ಉಪಯುಕ್ತವಾಗಿರುತ್ತದೆ. ಹಾಗಾದರೆ ಅಂತಹ ಮಾಹಿತಿ ಏನು ಕಾರ್ಮಿಕ ಕಾರ್ಡ್ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಎಷ್ಟು…
-
ಎಲ್ಲರ ನೆಚ್ಚಿನ ಮ್ಯಾಗಿ ನೂಡಲ್ಸ್ ಹೇಗೆ ತಯಾರಾಗುತ್ತೆ ನೋಡಿ…ಅಬ್ಬಬ್ಬಾ ಫ್ಯಾಕ್ಟರಿಯಲ್ಲಿ ಹೀಗೂ ತಯಾರು ಮಾಡ್ತಾರ
ಎಲ್ಲರ ನೆಚ್ಚಿನ ಮ್ಯಾಗಿ ನೂಡಲ್ಸ್ ಹೇಗೆ ತಯಾರಾಗುತ್ತದೆ ಗೊತ್ತಾ…? ವಿದೇಶ ಸರಕಾರದ ಈ ಮ್ಯಾಗಿಯು ಇಸವಿ 1983 ರಿಂದಲೂ ಸಹ ಭಾರತೀಯರ ಫೇವರೆಟ್ ಡಿಶ್ ಆಗಿ ನಿತ್ಯವೂ ಸಹ ಇಲ್ಲಿ ಅನೇಕ ಜನರ ಹೊಟ್ಟೆಯನ್ನು ತುಂಬಿಸುತ್ತಿದೆ. ಇಷ್ಟೇ ಅಲ್ಲದೆ ಇದರಲ್ಲಿ ಕ್ಯಾಲ್ಸಿಯಂ ಹಾಗೂ ಮಿನರಲ್ಸ್ ಸಬ್ಸ್ಟೆನ್ಸ್ ಸಹ ಇರುತ್ತದೆ. ಇವತ್ತು ಅಂಗಡಿಯಲ್ಲಿ ದೊರೆಯುವಂತಹ ಒಂದು ಚಿಕ್ಕ ಮ್ಯಾಗಿ ಪ್ಯಾಕೆಟ್ ನಲ್ಲಿ ಐರನ್, ಕ್ಯಾಲ್ಸಿಯಂ, ಪ್ರೋಟೀನ್ಸ್, ಕಾರ್ಬೋಹೈಡ್ರೇಟ್ಸ್, ಫೈಬರ್, ಸೋಡಿಯಂ, ಫ್ಯಾಟ್ಸ್ ಮುಂತಾದ ಅಗತ್ಯ ನ್ಯೂಟ್ರಿಯೆಂಟ್ಸ್ ಇರುತ್ತದೆ. ಈ…
-
ಗೊಮ್ಮಟೇಶ್ಚರ ಬೆತ್ತಲಾಗಿರುವುದು ಯಾಕೆ ಗೊತ್ತಾ ? ಗೊಮ್ಮಟೇಶ್ವರನ ಬಗ್ಗೆ ನೀವು ತಿಳಿಯದ ಸತ್ಯ
ಗೊಮ್ಮಟೇಶ್ವರ ಬೆತ್ತಲಾಗಿರುವುದು ಯಾಕೆ ಗೊತ್ತಾ……? ಗೊಮ್ಮಟೇಶ್ವರನನ್ನು ಬಾಹುಬಲಿ ಎಂದು ಸಹ ಕರೆಯುತ್ತಾರೆ. ಜೈನ ಗ್ರಂಥಗಳ ಪ್ರಕಾರ ಇಕ್ಷ್ವಾಕು ರಾಜವಂಶದ ವೃಷಭನಾಥ ಮತ್ತು ಸುನಂದಾಗೆ ಗೊಮ್ಮಟೇಶ್ವರ ಜನಿಸುತ್ತಾನೆ. ಇದೇ ರೀತಿ ಗೊಮ್ಮಟೇಶ್ವ ರನ ತಾಯಿ ಸುನಂದ ಒಟ್ಟಾರೆಯಾಗಿ ನೂರು ಜನ ಮಕ್ಕಳಿಗೆ ಜನ್ಮವನ್ನು ನೀಡುತ್ತಾಳೆ. ಅದರಲ್ಲಿ ಭರತ ಚಕ್ರವರ್ತಿ ದೊಡ್ಡವನು. ಗೊಮ್ಮಟೇಶ್ವರ ಅಂದರೆ ಬಾಹುಬಲಿ ಅವನ ತಮ್ಮನಾಗಿದ್ದ. ಆದರೆ ಗೊಮ್ಮಟೇಶ್ವರ ವೈದ್ಯಕೀಯ, ಬಿಲ್ಲುಗಾರಿಕೆ, ಪುಷ್ಪ ಕೃಷಿ, ಹೀಗೆ ಯುದ್ಧಕ್ಕೆ ಸಂಬಂಧಿಸಿದಂತಹ ವಿದ್ಯೆಗಳೆಲ್ಲವನ್ನು ಸಹ ಕಲಿತು ಗುರುಗಳು ಕಲಿಸಿದಂತಹ ಶಾಸ್ತ್ರಗಳೆಲ್ಲವನ್ನು…
Recent Posts
- ಆಧಾರ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್ 2000 ಸಿಗುತ್ತೆ ಪ್ರತಿ ತಿಂಗಳು..ಪುರುಷರು ಗೃಹ ಲಕ್ಷ್ಮಿಯರು ಮರೆಯದೆ ನೋಡಿ
- ನಾವು ಕುಡಿತಾ ಇರೋ ನೀರು ಸರಿಯಿಲ್ಲ ಯಾಕೆ..5 ರೂ ಕ್ಯಾನ್ ನೀರು ಎಷ್ಟರಮಟ್ಟಿಗೆ ನಮ್ಮ ದೇಹಕ್ಕೆ ಒಳ್ಳೆಯದು.. ಸಂಪೂರ್ಣ ಮಾಹಿತಿ ನೋಡಿ
- ಇದರಿಂದ ಕೇವಲ 20 ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಹೇಳಿ ಗುಡ್ ಬೈ..ಬಹಳ ಸುಲಭ ಮನೆಮದ್ದು ಇದು
- ಧನು ರಾಶಿ ಏಪ್ರಿಲ್ ನಿಗೂಢವಾದ ಈ 5 ಎಚ್ಚರಿಕೆಗಳನ್ನು ನಿರ್ಲಕ್ಷ್ಯ ಮಾಡಲೆಬೇಡಿ..ಈ ತಪ್ಪು ಆಗದಂತೆ ನೋಡಿಕೊಳ್ಳಿ
- ಯಾರು ಲಕ್ಷ್ಮಿ ದೇವಿಗೆ ಈ ಹೂವು ಸಮರ್ಪಣೆ ಮಾಡ್ತಾರೋ ಅವರಿಗೆ ಜೀವನ ಪೂರ್ತಿ ದುಡ್ಡಿಗೆ ಕೊರತೇನೆ ಇರೋದಿಲ್ಲ.
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…