People needs - Karnataka's Best News Portal

Category: People needs

  • ನಾನೀಗ ಭಿಕ್ಷುಕ ಮಂಗಳಮುಖಿಯರು ನನಗೆ ಊಟ ಹಾಕ್ತಾ ಇದ್ದಾರೆ ನೊಂದು ಭಾವುಕರಾಗಿ ಮಾತಾನಾಡಿದ ಹುಚ್ಚ ವೆಂಕಟ್…! ಈಗ ಏನ್ಮಾಡ್ತಿದ್ದಾರೆ ನೋಡಿ

    ಝೀ ಕನ್ನಡ ನ್ಯೂಸ್ ಜೊತೆ ಹುಚ್ಚ ವೆಂಕಟ್ ಎಕ್ಸ್ಕ್ಲೂಸಿವ್ ಮಾತು…!! ಹುಚ್ಚ ವೆಂಕಟ್ ಎಂದು ತಕ್ಷಣ ಪ್ರತಿಯೊಬ್ಬರಿಗೂ ಕೂಡ ಇವರು ಮಾತ ನಾಡುವಂತಹ ಕಿರಿಕಿರಿ ಮಾತುಗಳೇ ನೆನಪಾಗುತ್ತದೆ. ಸಮಸ್ಯೆಗಳನ್ನು ಉಂಟು ಮಾಡಿ ಅಲ್ಲಿರುವಂತಹ ಪ್ರತಿಯೊಬ್ಬರಿಗೂ ಕೂಡ ಗೊಂದಲ ಉಂಟು ಮಾಡಿ ಒಂದು ಮಾತಿನಲ್ಲಿ ಬೇಸರವನ್ನು ಉಂಟುಮಾಡಿದ್ದರು ಅದರಿಂದಲೇ ಇವರು ಆ ಒಂದು ಕಾರ್ಯಕ್ರಮದಿಂದ ಹೊರ ನಡೆಯಬೇಕಾಗುವಂತಹ ಪರಿಸ್ಥಿತಿ ಸಹ ಎದುರಾಗಿತ್ತು. ಅದೇ ರೀತಿಯಾಗಿ ಹುಚ್ಚ ವೆಂಕಟ್ ಅವರು ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ಅಭಿನಯಿಸುವುದರ…

    Read more...

  • ಉತ್ತಮ ಪತ್ನಿಯ ಲಕ್ಷಣಗಳು ಇಲ್ಲಿವೆ ನೋಡಿ..ನಿಮ್ಮ ಪತ್ನಿಯಲ್ಲೂ ಈ ಗುಣಗಳಿವೆಯಾ ಈಗಲೇ ನೋಡಿ

    ಉತ್ತಮ ಪತ್ನಿಯ ಲಕ್ಷಣಗಳು……..!! ಈಗ ನಾವು ಹೇಳುವಂತಹ ಕೆಲವೊಂದು ಲಕ್ಷಣಗಳು ನಿಮ್ಮ ಹೆಂಡತಿಯಲ್ಲಿ ಇದ್ದರೆ ನೀವು ಅದೃಷ್ಟ ಶಾಲಿಗಳು ಭಾಗ್ಯವಂತರು ಎಂದೇ ಹೇಳಬಹುದು. ಇಂದಿನ ಕಾಲದಲ್ಲಿ ಒಳ್ಳೆಯ ಹೆಂಡತಿ ಸಿಗುವುದು ತುಂಬಾ ಕಷ್ಟಕರವಾಗಿದೆ. ಹಾಗೇನಾದರೂ ಒಂದು ವೇಳೆ ಅಂತಹ ಹೆಂಡತಿ ಸಿಕ್ಕರೆ ಮೇಲೆ ಹೇಳಿದಂತೆ ಅದು ನಿಮ್ಮ ಅದೃಷ್ಟವೇ ಎಂದು ಹೇಳಬಹುದು. ಗಂಡನೇ ಆಗಲಿ ಹೆಂಡತಿಯೇ ಆಗಲಿ ಉತ್ತಮ ಸಂಗಾತಿ ಆಗುವುದು ತುಂಬಾ ಕಷ್ಟ. ಆದರೆ ಉತ್ತಮ ಪತಿ ಅಥವಾ ಪತ್ನಿ ಸಿಕ್ಕಾಗ ನಿಜಕ್ಕೂ ಬದುಕು ಸುಂದರ…

    Read more...

  • ಕೇವಲ ಮನೆಯ ತಾರಸಿ ಮೇಲೆ 20 ಗಿಡದಿಂದ ತಿಂಗಳಿಗೆ ಹದಿನೈದು ಸಾವಿರ ಸಂಪಾದನೆ …ಹೇಗೆ ಗೊತ್ತಾ ?

    20 ಮಲ್ಲಿಗೆ ಗಿಡದಿಂದ ತಿಂಗಳಿಗೆ 15 ಸಾವಿರ……..!! ಈಗ ನಾವು ಹೇಳುತ್ತಿರುವ ಈ ಮಹಿಳೆ ತಮ್ಮ ಜೀವನವನ್ನು ತಾವೇ ಸ್ವಾವಲಂಬಿಯಾಗಿ ಬದುಕಬೇಕು ಮನೆಯಲ್ಲಿ ಯಾವುದೇ ಹೆಣ್ಣು ಮಕ್ಕಳು ಸುಮ್ಮನೆ ಕುಳಿತುಕೊಳ್ಳಬಾರದು ತಮ್ಮ ಕೈಲಾದಷ್ಟು ಯಾವುದಾದರೂ ಕೆಲಸವನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಬೇಕು ಎನ್ನುವ ಉದ್ದೇಶದಿಂದ ಈ ಮಹಿಳೆ ಈ ಒಂದು ನಿರ್ಧಾರವನ್ನು ತೆಗೆದುಕೊಂಡು ತಮ್ಮ ಜೀವನದಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಂದರೆ ಯಾವುದೇ ಒಬ್ಬ ಮಹಿಳೆ ಯಾವುದಾದರು ಒಂದು ಕೆಲಸವನ್ನು ಮಾಡುವುದರ ಮೂಲಕ ಅವಳಿಗೆ ಯಾವ ಕೆಲಸವನ್ನು…

    Read more...

  • ಕೇಂದ್ರ ಸರ್ಕಾರದಿಂದ ಹೊಸ ಯೋಜನೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಬಂಪರ್..ಪ್ರತಿ ತಿಂಗಳು ಹಣ

    60 ವರ್ಷ ಮೇಲ್ಪಟ್ಟ ಎಲ್ಲರಿಗೂ ಬಂಪರ್……!! ಈ ಒಂದು ಅಟಲ್ ಪೆನ್ಷನ್ ಯೋಜನೆಯಲ್ಲಿ ನಿಮಗೆ ಒಂದು ಸಾವಿರ ದಿಂದ ಐದು ಸಾವಿರದವರೆಗೆ ಹಣ ಸಿಗುತ್ತದೆ ಉದಾಹರಣೆಗೆ ನೀವು ಒಂದು ಸಾವಿರ ಪೆನ್ಶನ್ ಬೇಕು ಎಂದು ಆಯ್ಕೆ ಮಾಡಿಕೊಂಡರೆ ನಿಮ್ಮ ನಾಮಿನಿಗೆ 1 ಲಕ್ಷ 70 ಸಾವಿರ ರೂಪಾಯಿ ಬರುತ್ತದೆ. ಹಾಗೆಯೇ 2000 ಪೆನ್ಷನ್ ಬೇಕು ಎಂದು ಆಯ್ಕೆ ಮಾಡಿಕೊಂಡರೆ 3 ಲಕ್ಷ 40 ಸಾವಿರ ರೂಪಾಯಿ ಬರುತ್ತದೆ. ಹಾಗೆಯೇ 3000 ಪೆನ್ಷನ್ ಬೇಕು ಎಂದು ಆಯ್ಕೆ ಮಾಡಿಕೊಂಡರೆ…

    Read more...

  • ನನ್ನ ಜೀವನದಲ್ಲಿ ನಡೆದ ಗುರು ರಾಘವೇಂದ್ರ ಸ್ವಾಮಿಗಳ ನೈಜ ಪವಾಡ ಇದು..ನಂಬಿದವರ ಕೈ ಬಿಡದ ರಾಯರು

    ನನ್ನ ಜೀವನದಲ್ಲಿ ನಡೆದ ರಾಯರ ಪವಾಡ…..||ಶ್ರೀ ಗುರು ರಾಘವೇಂದ್ರಾಯ ನಮಃ ……….!! 16ನೇ ಶತಮಾನದಲ್ಲಿ ಬಂದಂತಹ ಗುರು ರಾಘವೇಂದ್ರರು ಇಂದಿಗೂ ಸಹ ತಮ್ಮ ಪವಾಡವನ್ನು ಸೃಷ್ಟಿಸುತ್ತಿದ್ದಾರೆ. ಹಾಗೂ ಅವರನ್ನು ಪ್ರತಿ ಯೊಬ್ಬರು ಕೂಡ ದೇವರೆಂದು ಪೂಜಿಸುತ್ತಿದ್ದಾರೆ ಯಾರು ಏನೇ ಕಷ್ಟ ಎಂದು ಹೇಳಿಕೊಂಡರು ಅವರ ಕಷ್ಟಗಳೆಲ್ಲವನ್ನು ಕೂಡ ದೂರ ಮಾಡುವಂತಹ ರಾಘವೇಂದ್ರರು ಎಲ್ಲರ ಸಂಕಷ್ಟಗಳನ್ನು ದೂರ ಮಾಡಿ ಅವರು ನೆಮ್ಮದಿಯಾಗಿ ಜೀವಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ಕಣ್ಣಿಗೆ ಕಾಣದೆ ಇರುವಂತಹ ದೇವರು ಎಂದರೆ ಅದು ಗುರು ರಾಘ ವೇಂದ್ರರು ಹೌದು…

    Read more...

  • RCB ಫ್ಯಾನ್ ಆಗಿ ಈ ವಿಡಿಯೋ ನೋಡಬೇಡಿ ಒಬ್ಬ ಭಾರತೀಯ ಕ್ರಿಕೆಟ್ ಪ್ರೇಮಿಯಾಗಿ ಮಾತ್ರ ನೋಡಿ..

    RCB ಹಾಗೂ CSK ಅನ್ನೋ ಅಭಿಮಾನ ಸೈಡಿಗಿಟ್ಟು ಈ ಮಾಹಿತಿ ತಿಳಿದುಕೊಳ್ಳಿ……!! MS ಧೋನಿ ಅದು ಇಂಟರ್ ನ್ಯಾಷನಲ್ ಕ್ರಿಕೆಟ್ ಪಂದ್ಯ ಇರಲಿ ಅಥವಾ IPL ಇರಲಿ. ಹೆಚ್ಚಿನವರಿಗೆ ಯಾವುದಾದರು ಮರೆಯಲಾಗದ ಹೆಸರು ಇದೆ ಅದು ಯಾವುದೆಂದರೆ ಅದು MS ಧೋನಿ ಎಂದು ಯಾವುದೇ ನಿಸ್ಸಂದೇಹವಿಲ್ಲದೆ ಹೇಳಬಹುದು. ಈ ಹಿಂದೆ ಇಂತಹ ಒಂದು ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದು ಸಚಿನ್ ಆದರೂ ಕೂಡ ಈಗ ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ನಿಶ್ಚಿತವಾಗಿ ಧೋನಿ ಎಂದು ಹೇಳಬಹುದು. ಎಂ…

    Read more...

  • ಒಂದು ಬಲೂನ್ ಸಾಕು ಮನೆಯಲ್ಲಿ ಎಷ್ಟೇ ಕೆಲಸವಿದ್ದರು ಸ್ವಲ್ಪವೂ ನೋವಿಲ್ಲದೆ ಮಾಡಿಬಿಡಬಹುದು..ಕಿಚನ್ ಕ್ಲೀನ್ ಟಿಪ್ಸ್..

    ಅಡುಗೆ ಮನೆ ಶುಚಿಯಾಗಿ ಇಟ್ಟುಕೊಳ್ಳುವುದಕ್ಕೆ ಸೂಪರ್ ಟಿಪ್ಸ್……!! ಮನೆಯಲ್ಲಿರುವಂತಹ ಪ್ರತಿಯೊಬ್ಬ ಮಹಿಳೆಯು ಕೂಡ ಅಡುಗೆಮನೆ ಯನ್ನು ಶುಚಿಯಾಗಿ ಇಟ್ಟುಕೊಳ್ಳುವುದಕ್ಕೆ ಹಲವಾರು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಹಾಗೂ ಯಾವ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರಿಂದ ಅಡುಗೆ ಮನೆಯಲ್ಲಿ ಕೆಲಸವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ವಿಚಾರವಾಗಿಯೂ ಕೂಡ ಪ್ರತಿಯೊಬ್ಬ ರನ್ನು ಕೇಳಿ ತಿಳಿದುಕೊಳ್ಳುತ್ತಿರುತ್ತಾರೆ ಹಾಗೂ ಕೆಲವೊಂದಷ್ಟು ವಿಷಯ ಗಳನ್ನು ಮೊಬೈಲ್ ಗಳ ಮೂಲಕ ನೋಡಿ ಅವುಗಳನ್ನು ಅನುಸರಿಸುತ್ತಿ ರುತ್ತಾರೆ. ಒಟ್ಟಾರೆಯಾಗಿ ಅಡುಗೆ ಮನೆಯಲ್ಲಿ ಯಾವುದೇ ಒಂದು ಕೆಲಸವನ್ನು ಹೇಗೆ ಸುಲಭ ಮಾಡಿಕೊಳ್ಳುವುದು ಹಾಗೆ…

    Read more...

  • ರೈತರಿಗೆ 15 ದಿನದಲ್ಲಿ ಮೂರು ಲಕ್ಷ ಹಣ ಖಾತೆಗೆ ಜಮೆ ಆಗಲಿದೆ ರೈತರು ತಪ್ಪದೇ ನೋಡಿ

    ರೈತರಿಗೆ 15 ದಿನದಲ್ಲಿ 3 ಲಕ್ಷ ಖಾತೆಗೆ ಜಮಾ……!! ರೈತರ ಶ್ರೇಯೋಭಿವೃದ್ಧಿಗೆ ನಾನಾ ಯೋಜನೆಗಳನ್ನು ಜಾರಿಗೆ ತರುತ್ತಿರು ವಂತಹ ಕೇಂದ್ರ ಸರ್ಕಾರ ಈಗ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಒಂದು ಯೋಜನೆಯಲ್ಲಿ ರೈತರಿಗೆ 3 ಲಕ್ಷ ರೂಪಾಯಿ ಸಹಾಯಧನ ಸಿಗಲಿದೆ. ಹಾಗಾಗಿ ಪ್ರತಿಯೊಬ್ಬ ರೈತರು ಕೂಡ ಈ ಒಂದು ಪ್ರಯೋಜನವನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ರೈತರ ಆದಾಯ ಹೆಚ್ಚಿಸುವಂತಹ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಯೋಜನೆ ಜಾರಿಗೆ ತಂದಿದ್ದು. ಹಸು ಸಾಕಾಣಿಕೆ ಮಾಡುತ್ತಿರುವವರಿಗೆ, ಕುರಿ…

    Read more...

  • ಈ ನಟಿಯರ ನಿಜವಾದ ಹೆಸರು ತಂದೆ ತಾಯಿ ಇವರಿಗೆ ಇಟ್ಟ ಹೆಸರೇನು…ಇವರನ್ನು ನಿಜ ಹೆಸರಿನಲ್ಲಿ ಕರೆದರೆ ಏನಾಗುತ್ತೆ ಗೊತ್ತಾ ?

    ಇವರನ್ನು ನಿಜ ಹೆಸರಿನಲ್ಲಿ ಕರೆದರೆ ಏನಾಗುತ್ತೆ……!! ಕೆಲ ನಟ ನಟಿಯರು ಸಿನಿಮಾ ಕ್ಷೇತ್ರಕ್ಕೆ ಬರುವಾಗ ತಮ್ಮ ನಿಜವಾದ ಹೆಸರಿನ ಬದಲು ಫ್ಯಾನ್ಸ್ ಇಟ್ಟ ನೇಮ್ ಅಥವಾ ಲಕ್ಕಿ ನೇಮ್ ಅನ್ನು ಇಟ್ಟುಕೊಂಡು ಬರುತ್ತಾರೆ. ಬಳಿಕ ಅದೇ ಹೆಸರಿನಿಂದ ಫೇಮಸ್ ಆಗುತ್ತಾರೆ. ಹೀಗಾಗಿ ಅದೆಷ್ಟು ನಟ ನಟಿಯರ ನಿಜವಾದ ಹೆಸರು ಜನರಿಗೆ ಗೊತ್ತಿರುವುದಿಲ್ಲ. ಹಾಗಾದರೆ ತಮ್ಮ ಸ್ಟೇಜ್ ನೇಮ್ ಇಂದ ಪ್ರಸಿದ್ಧರಾದ ಕನ್ನಡದ ಟಾಪ್ ನಟಿಯರು ಯಾರು ಎಂದು ನೋಡೋಣ. ಅವರು ಯಾರು? ಅವರ ನಿಜವಾದ ಹೆಸರು ಏನು…

    Read more...

  • ಈ ಶಿವನ ದೇವಸ್ಥಾನದಲ್ಲಿ ಪ್ರತಿದಿನ ಹೋಳಿಗೆ ಪ್ರಸಾದ ಭಕ್ತರಿಗೆ ಕೊಡುತ್ತಾರೆ..ಐದು ರೀತಿಯ ಹೋಳಿಗೆಯೆ ಇಲ್ಲಿ ಪ್ರಸಾದ‌.

    ಶಿವ ದೇವಸ್ಥಾನದಲ್ಲಿ 5 ರೀತಿಯ ಹೋಳಿಗೆ ಪ್ರಸಾದ ಇಲ್ಲಿ ಎಷ್ಟು ಬೇಕಾದರೂ ಹೋಳಿಗೆ ತಿನ್ನಬಹುದು…….!! ಕೇರಳ ರಾಜ್ಯದಲ್ಲಿರುವ ಈ ಒಂದು ಅದ್ಭುತ ದೇವಸ್ಥಾನದಲ್ಲಿ ಸಿಗುವ ಪ್ರಸಾದದ ಬಗ್ಗೆ. ಈ ದಿನ ಸಂಪೂರ್ಣ ವಾದಂತಹ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ. ಈ ದೇವಸ್ಥಾನದಲ್ಲಿ ಸಿಗುವ ವಿಶೇಷ ವಾದ ಪ್ರಸಾದದ ಬಗ್ಗೆ ಸಾಕಷ್ಟು ಭಕ್ತರಿಗೆ ಗೊತ್ತಿಲ್ಲ. ಈ ದೇವಸ್ಥಾನದ ಬಗ್ಗೆ ನೀವೇನಾದರೂ ತಿಳಿದರೆ ಹಿಂದೆ ಈ ದೇವಸ್ಥಾನಕ್ಕೆ ಭೇಟಿ ಕೊಡಬೇಕು ಎಂದು ಅನಿಸುತ್ತದೆ. ಈ ದೇವಸ್ಥಾನದಲ್ಲಿ ನೆಲೆಸಿರುವುದು ನರ್ತನ ಮಾಡುವಂತಹ ಶಿವಲಿಂಗ.…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">