People Needs » Karnataka's Best News Portal

Category: People needs

  • 2021 ಸ್ವಂತ ಮನೆ ಇಲ್ಲದವರಿಗೆ ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಇಂದೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ…

    2021 ಸ್ವಂತ ಮನೆ ಇಲ್ಲದವರಿಗೆ ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಇಂದೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ…

    ಸ್ವಂತ ಮನೆ ಇಲ್ಲದವರಿಗೆ, ಸ್ವಂತ ಜಾಗ ಇಲ್ಲದವರಿಗೆ ಮತ್ತು ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಇದೀಗ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಬಂದಿದ್ದು ,2,60,000 ರೂಪಾಯಿಗಳನ್ನು ಸಹಾಯ ಧನವನ್ನಾಗಿ ನೀಡುತ್ತಿದ್ದಾರೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಮೂಲಕ ಹಣವನ್ನು ಪಡೆಯಬಹುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದಂತಹ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಇಲ್ಲದವರಿಗೆ, ಸ್ವಂತ ಇಲ್ಲದವರಿಗೆ, ಹಾಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಇದೀಗ ಮನೆಯನ್ನು ನಿರ್ಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2021 ರ ಜನವರಿಯಿಂದ ಆನ್ ಲೈನ್…

    Read more...

  • Untitled post 3333

    ನಮಸ್ತೆ ಸ್ನೇಹಿತರೆ ಜನವರಿ 9 ಹೊಸ ವರ್ಷದ 2021 ಮೊದಲ ಒಂದು ಶಕ್ತಿಶಾಲಿ ಅಮಾವಾಸ್ಯೆ ಇದೆ ಈ ಅಮಾವಾಸ್ಯೆಯನ್ನು ಮಣ್ಣೆತ್ತಿನ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ ಅಮಾವಾಸ್ಯೆ ಬಹಳ ಶಕ್ತಿಶಾಲಿಯಾದ ಅಮಾವಾಸ್ಯೆ ಯಾಗಿದ್ದು ಈ ವರ್ಷದ ಮೊದಲ ಅಮಾವಾಸ್ಯೆ ಇದಾಗಿದೆ ಈ ಅಮವಾಸ್ಯೆ ನಂತರ ಈ 6 ರಾಶಿಯವರು ಕೂಡ ಭಾರಿ ಧನಲಾಭವನ್ನೂ ಪಡೆಯಲಿದ್ದಾರೆ ಹಾಗೂ ಗಜಕೇಸರಿ ಯೋಗ ಹಾಗೂ ಕುಬೇರ ಯೋಗವನ್ನು ಕೂಡ ಇವರು ಪಡೆದುಕೊಳ್ಳಲಿದ್ದಾರೆ. ಲಕ್ಷ್ಮೀನರಸಿಂಹಸ್ವಾಮಿ ಅನುಗ್ರಹ ಈ ರಾಶಿಯವರಿಗೆ ಸಿಗಲಿದೆ ಹಾಗಾದ್ರೆ ಆ…

    Read more...

  • ಬೌನ್ಸ್ ಪೈನ್ ಹಾಗೂ ಜಾಯಿಂಟ್ ಪೈನ್ ರಿಂದ ಬಹಳ ತೊಂದರೆ ಅನುಭವಿಸುತ್ತಿದ್ದೀರಾ..? ಹಾಗಾದರೆ ಒಳ್ಳೆಯ ಮನೆಮದ್ದು ಬಳಸಿನೋಡಿ..!!

    ಬೌನ್ಸ್ ಪೈನ್ ಹಾಗೂ ಜಾಯಿಂಟ್ ಪೈನ್ ರಿಂದ ಬಹಳ ತೊಂದರೆ ಅನುಭವಿಸುತ್ತಿದ್ದೀರಾ..? ಹಾಗಾದರೆ ಒಳ್ಳೆಯ ಮನೆಮದ್ದು ಬಳಸಿನೋಡಿ..!!

    ನಮಸ್ಕಾರ ಸ್ನೇಹಿತರೆ ಈದಿನ ಆರೋಗ್ಯಕರವಾದ ಅಂತಹ ಮಾಹಿತಿ ಯನ್ನು ನಿಮಗಾಗಿ ತಂದಿದ್ದೇವೆ ಮಿಸ್ ಮಾಡದೆ ಕೊನೆಯವ ರೆಗೂ ನೋಡಿ ಹೌದು ಸ್ನೇಹಿತರೆ ನಿಮಗೆ ಸಂಧಿವಾತ ಅಥವಾ ಸಂಧಿನೋವು ಮೂಳೆ ನೋವು ಇದಕ್ಕೆಲ್ಲ ಅನುಕೂಲವಾ ಗುವಂತೆ ಮನೆಮದ್ದನ್ನು ಹೇಳುತ್ತೇವೆ ಆರ್ಥಿಷ್ಟಿಸ್ ಗೌಟು ರೂಮಟಿಸ್ ಅಂತಲ್ಲ ನೋಡಿ ಈ ತರ ಸಂಬಂಧಪಟ್ಟಂತಹ ನೋವು ಗಳಿಗೆಲ್ಲ ಈ ಮನೆಮದ್ದು ಇದೆಯಲ್ಲ ಅಂದರೆ ಬೇವು ಪಪ್ಪಾಯಿ ಬೀಜ ಹಾಗೂ ನಿಂಬೆಹಣ್ಣು ಹಾಕಿ ಮನೆಮದ್ದನ್ನು ಮಾಡಿಕೊಳ್ಳಬಹುದು ತುಂಬಾ ಅನುಕೂಲವಾಗುತ್ತದೆ ಆಗಿದೆ ಈ ಪದಾರ್ಥಗಳು ಸುಲಭವಾಗಿ…

    Read more...

  • ಕೇವಲ ಅರ್ಧ ಗ್ರಾಂ ಸಾಕು ಈ ವಸ್ತು ನಿಂದ ಎಂತಹ  ಭಯಂಕರವಾದ ತಲೆನೋವು ಇದ್ದರೂ ಕಡಿಮೆಯಾಗುತ್ತೆ .. 2 ನಿಮಿಷ ದಲ್ಲಿ ಸಹಕಾರಿಯಾಗುತ್ತದೆ..

    ಕೇವಲ ಅರ್ಧ ಗ್ರಾಂ ಸಾಕು ಈ ವಸ್ತು ನಿಂದ ಎಂತಹ ಭಯಂಕರವಾದ ತಲೆನೋವು ಇದ್ದರೂ ಕಡಿಮೆಯಾಗುತ್ತೆ .. 2 ನಿಮಿಷ ದಲ್ಲಿ ಸಹಕಾರಿಯಾಗುತ್ತದೆ..

    ನಮಸ್ತೆ ಸ್ನೇಹಿತರೆ ತುಂಬಾ ಜನಕ್ಕೆ ಇದ್ದಕ್ಕಿದ್ದಹಾಗೆ ತಲೆನೋವು ಶುರುವಾಗುತ್ತದೆ ಊಟ ಮಾಡಿ ದಕ್ಷ ತಲೆನೋವು ಬೆಳಗ್ಗೆ ತಕ್ಷಣ ತಲೆನೋವು ಹೀಗೆ ತಲೆನೋವು ಬಂದರೆ ಏನು ಕೆಲಸ ಮಾಡಲಿಕ್ಕೆ ಆಸಕ್ತಿ ಇರುವುದಿಲ್ಲ ತುಂಬಾನೇ ಕಾಡುತ್ತಿರುತ್ತೆ ಸ್ವಲ್ಪ ತಲೆನೋವು ಸ್ಟಾರ್ಟ್ ಆಯ್ತು ಅಂದ್ರೆ ಜಾಸ್ತಿ ಜಾಸ್ತಿ ಆಗುತ್ತ ಬರುತ್ತೆ ಅದಕ್ಕೆ ಯಾರು ಇಡೀ ದಿನ ಅನುಭವಿಸಬೇಕು ಅಂತ ಏನ್ ಮಾಡ್ತಾರೆ ತಕ್ಷಣ ಟ್ಯಾಬ್ಲೆಟ್ ತೊಗೊಂಡ್ ಬಿಡ್ತಾರೆ ಟ್ಯಾಬ್ಲೆಟ್ ಏನೋ ಆಕ್ಷಣಕ್ಕೆ ನಮಗೆ ರಿಲೀಪ್ ಕೊಡುತ್ತಾ ಇರಬಹುದು ಆದರೆ ಅದರಿಂದ ತುಂಬಾ…

    Read more...

  • ಮಂಡಿ ನೋವು, ಕಾಲು ನೋವು, ಸೊಂಟ ನೋವು, ಎಲ್ಲಾ ನೋವಿಗೂ ಕೂಡ ಒಂದೇ ಔಷಧಿ ಶಾಶ್ವತ ಪರಿಹಾರ…

    ಮಂಡಿ ನೋವು, ಕಾಲು ನೋವು, ಸೊಂಟ ನೋವು, ಎಲ್ಲಾ ನೋವಿಗೂ ಕೂಡ ಒಂದೇ ಔಷಧಿ ಶಾಶ್ವತ ಪರಿಹಾರ…

    ಸಾಮಾನ್ಯವಾಗಿ ಪಾರಿಜಾತದ ಎಲೆಗಳನ್ನು ನಾವು ಕೇಳಿರುತ್ತೇವೆ ಪಾರಿಜಾತದ ಎಲೆಗಳನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ ಏಕೆಂದರೆ ಮೂಳೆಗೆ ಸಂಬಂಧಿಸಿದ ನೋವಿಗೆ ಪಾರಿಜಾತದ ಎಲೆಗಳು ಬಹಳ ಉಪಯುಕ್ತವಾಗುತ್ತದೆ. ಇದನ್ನು ರಾಮಬಾಣ ಅಂತಾನೆ ಹೇಳಬಹುದು ಈ ಎಲೆಗಳಲ್ಲಿ ಹೆಚ್ಚಾಗಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಹೆಚ್ಚಾಗಿರುತ್ತದೆ ಹಾಗಾಗಿ ಈ ಒಂದು ಪಾರಿಜಾತದ ಎಲೆಗಳಿಂದ ಇಂದು ಒಂದು ಅದ್ಭುತವಾದ ಮನೆಮದ್ದನ್ನು ಮಾಡುವುದು ಹೇಗೆ ಎಂಬುದನ್ನೂ ತಿಳಿಸುತ್ತೇನೆ. ಇದನ್ನು ಸೇವಿಸುವುದರಿಂದ ನಿಮಗೆ ಎಲ್ಲಾ ರೀತಿಯಾದಂತಹ ನೋವುಗಳಿಂದ ಪರಿಹಾರ ಸಿಗುತ್ತದೆ ಮೊದಲಿಗೆ ನಾಲ್ಕರಿಂದ ಐದು ಪಾರಿಜಾತದ ಎಲೆಗಳನ್ನು…

    Read more...

  • ನಿಮಗೆ ಅಜೀರ್ಣತೆ ಇದಿಯ ಇದರಿಂದ ಪಾರಾಗುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ…  ಹಾಗಾದರೆ ಅಜೀರ್ಣಕ್ಕೆ ಈ ಮನೆಮದ್ದನ್ನು ಒಮ್ಮೆ ಬಳಸಿ ನೋಡಿ..!!

    ನಿಮಗೆ ಅಜೀರ್ಣತೆ ಇದಿಯ ಇದರಿಂದ ಪಾರಾಗುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ… ಹಾಗಾದರೆ ಅಜೀರ್ಣಕ್ಕೆ ಈ ಮನೆಮದ್ದನ್ನು ಒಮ್ಮೆ ಬಳಸಿ ನೋಡಿ..!!

    ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಆರೋಗ್ಯಕರ ಮಾಹಿತಿ ನಿಮಗಾಗಿ ಸ್ವಯಂ ಪಾಕದ ಮನೆಮದ್ದುವಿಗೆ ಸ್ವಾಗತ ಈ ದಿನ ನಾನು ಜೀರ್ಣಕ್ರಿಯೆ ಶಕ್ತಿ ತೊಂದರೆ ಇರುವವರಿಗೆ ಅಂದರೆ ಅಜೀರ್ಣ ತೊಂದರೆ ಇರುವವರಿಗೆ ಮನೆಮದ್ದನ್ನು ಹೇಳ್ತಾ ಇದೀನಿ ಸಣ್ಣ ಮಕ್ಕಳಿಗೆ ಈ ಮನೆಮದ್ದನ್ನು ಕೊಡಬೇಕಾದರೆ ಅರ್ಧ ಪ್ರಮಾಣ ದಷ್ಟು ಕೊಟ್ಟರೆ ಒಳ್ಳೆಯದುಬೇಕಾಗುವ ಪದಾರ್ಥಗಳು ಲವಂಗ ಕುಟಾ ಣಿಯಲ್ಲಿ ಕುಟ್ಟುಬಿಟು ಪುಡಿ ಮಾಡಿ ಇಟ್ಕೊಂಡುದಿವಿ ನಿಮಗೆ 2 ಮೂರು ಚೀಟಿಗೆ ಲವಂಗದ ಪುಡಿ ಬೇಕಾಗುತ್ತದೆ ಹಾಗೆ ಒನ್ ಕಪ್ ಷ್ಟು…

    Read more...

  • ಮೇಘನಾ ರಾಜ್ ಮಗನ ಹೆಸರು ಫಿಕ್ಸ್ ಆಗಿದೆ.. ಏನದು ರಹಸ್ಯಕಾರಿ ಹೆಸರು ಗೊತ್ತಾ…?

    ಮೇಘನಾ ರಾಜ್ ಮಗನ ಹೆಸರು ಫಿಕ್ಸ್ ಆಗಿದೆ.. ಏನದು ರಹಸ್ಯಕಾರಿ ಹೆಸರು ಗೊತ್ತಾ…?

    ಚಿರಂಜೀವಿ ಸರ್ಜಾ ಕುಟುಂಬ ಮತ್ತು ಸುಂದರ್ ರಾಜ್ ಕುಟುಂಬದಲ್ಲಿ ಹಲವು ದಿನದ ಬಳಿಕ ಸಂತೋಷ ಸಂಭ್ರಮ ಮನೆ ಮಾಡಿದೆ ಅದಕ್ಕೆ ಕಾರಣವೂ ಕೂಡ ಇದೆ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಮುದ್ದಾದ ಕಂದಮ್ಮನಿಗೆ ಹೊಸ ವರ್ಷದಲ್ಲಿ ನಾಮಕರಣ ಮಾಡಲು ಕಾಲ ಕೂಡಿ ಬಂದಿದೆ. ಜೂನಿಯರ್ ಚಿರಂಜೀವಿ ಸರ್ಜಾಗೆ ನಾಮಕರಣ ಯಾವಾಗ ಮಗುವಿನ ಹೆಸರೇನು ಮುಂತಾದ ವಿಚಾರಗಳನ್ನು ಇಂದು ನಿಮಗೆ ತಿಳಿಸುತ್ತೇವೆ. ಒಂದು ತಿಂಗಳ ಹಿಂದಷ್ಟೇ ಮಗುವಿನ ತೊಟ್ಟಿಲು ಕಾರ್ಯಕ್ರಮ ಮಾಡಿದರು ಈಗ ಇದೇ ಹೊಸ…

    Read more...

  • ಅವತ್ತು ನಟ ಸುನಿಲ್ ಹಾಗೂ ನಟಿ ಮಾಲಾಶ್ರೀ ಅಲ್ಲಿಗೆ ಹೋಗಿದ್ದರು..? ಅಲ್ಲಿ ನೆಡೆದದ್ದು ಏನು ಗೊತ್ತಾ…!!

    ಅವತ್ತು ನಟ ಸುನಿಲ್ ಹಾಗೂ ನಟಿ ಮಾಲಾಶ್ರೀ ಅಲ್ಲಿಗೆ ಹೋಗಿದ್ದರು..? ಅಲ್ಲಿ ನೆಡೆದದ್ದು ಏನು ಗೊತ್ತಾ…!!

    ಅದೊಂದು ಕರಾಳ ನೆನಪು ಭೀಕರ ಘಟನೆ ಅದು ನಡೆದು ಇಂದಿಗೆ 25 ವರ್ಷಗಳೇ ಕಳೆದಿದೆ 1990 ನೇ ಇಸವಿಯಲ್ಲಿ ಶಂಕರ್ ನಾಗ್ ಸಾವಿನ ಬಳಿಕ ಅಷ್ಟೇ ಶಾಕ್ ನೀಡಿದ ಇನ್ನೊಬ್ಬ ಅಂತಹ ಪ್ರತಿಭಾನ್ವಿತ ಕಲಾವಿದನಾ ಸಾವು. ಅದು ಕೂಡ ಸೇಮ್ ಸಂಕರ್ ನಾಗ್ ಅವರ ಮಾದರಿಯಲ್ಲೇ ಆಕ್ಸಿಡೆಂಟ್ ಆಗಿ ಆ ಇನ್ನೊಬ್ಬ ನಟ ಕೂಡ ಸಾವನ್ನಪ್ಪಿದ್ದರು. 1994 ರಲ್ಲಿ ಸಂಭವಿಸಿದ ಈ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ ನಟ ಬೇರೆ ಯಾರು ಅಲ್ಲ ಕನ್ನಡದ ಒಂದು ಕಾಲದಲ್ಲಿ ಪ್ರತಿಭಾನ್ವಿತ…

    Read more...

  • ನೀವು ಪ್ರತಿನಿತ್ಯ ಪೂಜೆ ಮಾಡುವಾಗ ಮಂತ್ರಗಳನ್ನು ಹೇಳಿದ್ದರು ಸರಳವಾಗಿ ಈ ರೀತಿ ಹೇಳಿಕೊಂಡರೆ ಸಾಕು..!!

    ನೀವು ಪ್ರತಿನಿತ್ಯ ಪೂಜೆ ಮಾಡುವಾಗ ಮಂತ್ರಗಳನ್ನು ಹೇಳಿದ್ದರು ಸರಳವಾಗಿ ಈ ರೀತಿ ಹೇಳಿಕೊಂಡರೆ ಸಾಕು..!!

    ನಮಸ್ಕಾರ ಪ್ರತಿದಿನ ಮನೆಯಲ್ಲಿ ಬೆಳಿಗ್ಗೆ ಸಂಜೆ ಪೂಜೆ ಮಾಡುತ್ತೇವೆ, ಅಲ್ಲಿ ಎಲ್ಲಾ ದೇವರಿಗೆ ಬೇಕಾಗಿರುವ ವಸ್ತುಗಳನ್ನು ಪೂಜಾದ್ರವ್ಯಗಳನ್ನು ಇಟ್ಟುಕೊಂಡು ಪೂಜೆ ಮಾಡ್ತೀವಿ. ಒಂದು ವ್ರತ ಮಾಡಲಿ, ಒಂದು ಹೋಮ ಮಾಡಲಿ ಅಥವಾ ದೇವಾಲಯಗಳಲ್ಲಿ ಮನೆಗಳಲ್ಲಿ ಶುಭ ಸಮಾರಂಭಗಳಲ್ಲಿ ನಾವು ಪೂಜೆಯನ್ನು ಮಾಡುತ್ತ ಬರುತ್ತೀವಿ ಆದ್ರೆ ಆ ಪೂಜೆಯನ್ನು ಮಾಡುವಾಗ ಬಳಸುವಂತಹ ವಸ್ತುಗಳು ಇರುತ್ತವಲ್ಲ ಅದನ್ನು ಬಳಸುವಾಗ ಯಾವ ರೀತಿ ನಮ್ಮ ಭಾವನೆಗಳು ಇರಬೇಕು ಭಾವನೆಗಳಿಂದಲೇ ನಮ್ಮ ಜೀವನ ನಾವು ಯಾವ ರೀತಿ ಸುಸಂಸ್ಕೃತವಾಗಿ ಮಾಡಿಕೊಳ್ಳಬಹುದು ಯಾವ ರೀತಿ…

    Read more...

  • ವಿಜಯ್ ಮಲ್ಯ ಮಾಡುತ್ತಿದ್ದ ಆ ಒಂದು ಕೆಲಸದ ಬಗ್ಗೆ ನೀವು ಅರಿಯದ ಸತ್ಯ ಇದು.ಮಲ್ಯನ ಸಂಪತ್ತು ನೋಡಿ..!

    ವಿಜಯ್ ಮಲ್ಯ ಮಾಡುತ್ತಿದ್ದ ಆ ಒಂದು ಕೆಲಸದ ಬಗ್ಗೆ ನೀವು ಅರಿಯದ ಸತ್ಯ ಇದು.ಮಲ್ಯನ ಸಂಪತ್ತು ನೋಡಿ..!

    2016 ರಲ್ಲಿ ಕರ್ನಾಟಕ ಹೈ ಕೋರ್ಟ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಬ್ಬ ಗ್ರಾಹಕನ ಮೇಲೆ ಕೇಸ್ ಹಾಕುತ್ತಾರೆ ಅದೇನೆಂದರೆ ವಿಜಯ್ ಮಲ್ಯ ಎಂಬಾತ ಎಸ್ಬಿಐ ನಿಂದ 6000 ಕೋಟಿ ಸಾಲ ಪಡೆದಿದ್ದರು ಈಗ ಅದು ಬಡ್ಡಿ ಸೇರಿಸಿ 9000 ಕೋಟಿ ಆಗಿದೆ ಇಲ್ಲಿಯವರೆಗೂ ನಮಗೆ ಒಂದು ರೂಪಾಯಿ ಕೂಡ ಆತ ವಾಪಸ್ ಮಾಡಿಲ್ಲ ಹಾಗಾಗಿ ಆತನನ್ನು ಅರೆಸ್ಟ್ ಮಾಡಿ ನಮಗೆ ಬರುವ ಹಣವನ್ನು ನಮಗೆ ವಾಪಸ್ ಕೊಡಿಸಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">