Category: People needs
-
ಯಾರಾಗ್ತಾರೆ ಮುಂದಿನ ಸಿಎಂ..ಶ್ವಾನ ಹೇಳಿದ ಮುಂದಿನ ಭವಿಷ್ಯ ಈಗ ಎಲ್ಲೆಡೆ ವೈರಲ್..ಈ ವಿಡಿಯೋ ನೋಡಿ
ಶ್ವಾನ ಎತ್ತಿ ಹಿಡಿದ ಫೋಟೋದಲ್ಲಿರೋರು ಯಾರು…….?? ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಮಾಹಿತಿ ಪ್ರತಿಯೊಬ್ಬ ರಿಗೂ ಕೂಡ ಆಶ್ಚರ್ಯ ಎನಿಸಬಹುದು. ಆದರೆ ಇದು ಸತ್ಯ ಹೌದು ನಾವು ಸಾಮಾನ್ಯವಾಗಿ ಯಾವುದೇ ಶಾಸ್ತ್ರಗಳನ್ನು ಕೇಳುವಾಗ ಅಥವಾ ಯಾವುದೇ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದರೆ ಕೆಲವೊಮ್ಮೆ ಶಾಸ್ತ್ರ ಕೇಳುವುದರ ಮೂಲಕ ಅಥವಾ ಲಕ್ಕಿ ಡ್ರಾ ಹೀಗೆ ಕೆಲವೊಂದು ವಿಧಾನಗಳನ್ನು ಅನುಸರಿಸುತ್ತೇವೆ. ಅಂದರೆ ಯಾರು ಇದರಲ್ಲಿ ಜಯಶೀಲರಾಗಬಹುದು ಎಂದು ನಮಗೆ ನಾವೇ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳುತ್ತೇವೆ. ಅದೇ ರೀತಿಯಾಗಿ…
-
ಕೋಪ ಅತಿ ಯೋಚನೆ ಕೆಟ್ಟ ಕಾಮ ಚಟಗಳನ್ನು ಕಡಿಮೆ ಮಾಡಿಕೊಳ್ಳೊದು ಹೇಗೆ ಈ ಸನ್ಯಾಸಿಯ ಚಿಕ್ಕ ಕಥೆ ಕೇಳಿ..
ಕೋಪ ಅತೀ ಯೋಚನೆ, ಸನ್ಯಾಸಿ ಕಥೆ……!! ಒಂದು ಊರಿನ ಪಕ್ಕದಲ್ಲಿ ದೊಡ್ಡದಾದ ಕಾಡು ಇತ್ತು. ಆ ಕಾಡಿನಲ್ಲಿ ಪುರಾತನ ಈಶ್ವರನ ದೇವಾಲಯವಿತ್ತು. ಅಲ್ಲಿ ಒಬ್ಬ ಸಾಧು ಒಂದು ಆಶ್ರಮವನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಅವರನ್ನು ಕಾಣಲು ಅಲ್ಲಿರುವ ಭಕ್ತಾದಿಗಳಿಗೆ ನೀವು ಒಳ್ಳೆಯವರಾಗಿ ಎಂದು ಭೋದಿಸುತ್ತಿ ದ್ದರು. ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ಪ್ರಾಮಾಣಿಕರಾಗಿ ಬದುಕ ಬೇಕು ಸಜ್ಜನರಾಗಬೇಕು ಎಂದು ಹೇಳುತ್ತಿದ್ದರು. ದಿನವೂ ಅವರ ಪ್ರವಚನವನ್ನು ಕೇಳಲು ಅನೇಕ ಭಕ್ತಾದಿಗಳು ಆ ದೇವಸ್ಥಾನಕ್ಕೆ ಬರುತ್ತಿದ್ದರು. ಅಲ್ಲಿ ಬಂದವರೆಲ್ಲರೂ ಕೂಡ…
-
ವಿಶ್ವೇಶ್ವರಯ್ಯನವರ ಹೆಂಡತಿ ಅವರನ್ನು ಬಿಟ್ಟು ಹೋಗಿದ್ದು ನಿಜಾನ…
ವಿಶ್ವೇಶ್ವರಯ್ಯನವರ ಹೆಂಡತಿ ಅವರನ್ನು ಬಿಟ್ಟು ಹೋಗಿದ್ದು ನಿಜನಾ…..|| ಸರ್ ಎಂ ವಿಶ್ವೇಶ್ವರಯ್ಯ ಅವರ ಪತ್ನಿ ಮೋಸ ಮಾಡಿ ಬೇರೆಯವರ ಜೊತೆ ಹೋಗಿದ್ದು ನಿಜನಾ? ಜೊತೆಗೆ ವಿಶ್ವೇಶ್ವರಯ್ಯನವರು ಕನ್ನಂಬಾಡಿ ಅಣೆಕಟ್ಟನ್ನು ಕಟ್ಟುವಂತಹ ಸಮಯದಲ್ಲಿ ನಮ್ಮ ದೇಶದಲ್ಲಿ ಸಿಮೆಂಟ್ ಎನ್ನುವುದೇ ಇರುವುದಿಲ್ಲ ಆದರೂ ಸಿಮೆಂಟ್ ಇಲ್ಲದೆ ಅಷ್ಟು ದೊಡ್ಡ ಅಣೆಕಟ್ಟನ್ನು ಹೇಗೆ ಕಟ್ಟಿದರು? ಈ ರೀತಿ ಸರ್ ಎಂ ವಿಶ್ವೇಶ್ವರಯ್ಯನವರ ಬಗ್ಗೆ ಯಾರಿಗೂ ತಿಳಿಯದೆ ಇರುವಂತಹ. ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋ ಗೋಣ. ಯಾವುದೇ ಕೆಲಸವು…
-
ಈ ಊರಿನಲ್ಲಿ ಒಬ್ಬರು ನಾಲ್ಕು ಮದುವೆಯನ್ನು ಆಗಬೇಕು ಶಿಕ್ಷಣ ಆರೋಗ್ಯ ಚಿಕಿತ್ಸೆ ಜೀವನಪೂರ್ತಿ ಉಚಿತ
ಈ ಊರಿನಲ್ಲಿ ಒಬ್ಬರು ನಾಲ್ಕು ಮದುವೆಯನ್ನು ಆಗಬೇಕು, ಶಿಕ್ಷಣ ಆರೋಗ್ಯ ಚಿಕಿತ್ಸೆ ಜೀವನಪೂರ್ತಿ ಉಚಿತ ಊರು ಅಂದರೆ ಹೀಗೆ ಇರಬೇಕು|| ಈ ದೇಶದ ಜನಗಳಿಗೆ ಮರಗಳು ಮಕ್ಕಳಿದ್ದ ಹಾಗೆ, ಊಟ ದೇವರ ಸಮಾನ. ಭಾರತ ದೇಶದ ಪಕ್ಕದಲ್ಲೇ ಅಂಟಿಕೊಂಡಿರುವ ಈ ದೇಶದಲ್ಲಿ ಪೊಲ್ಲ್ಯೂಷನ್ 0% ಇದೆ. ನೂರಕ್ಕೆ ನೂರು ಶುದ್ದ ಗಾಳಿ ಈ ದೇಶದಲ್ಲಿ ಸಿಗುವ ಶುದ್ಧ ಗಾಳಿ ಇನ್ನೆಲ್ಲೂ ಸಿಗಲು ಸಾಧ್ಯವಿಲ್ಲ. ಇಂದು ನಾವು ಹೇಳಲು ಹೊರಟಿರುವ ಈ ಭಾರತ ದೇಶದ ಮಿತ್ರ ದೇಶವಾದ ಭೂತಾನ್…
-
ಆಂಜನೇಯ ಸುದರ್ಶನ ಚಕ್ರವನ್ನೇ ನುಂಗಿದ್ದು ಯಾಕೆ ಸುದರ್ಶನ ಚಕ್ರದ ಅಹಂಕಾರವನ್ನು ಹನುಮ ಹೇಗೆ ಮುರಿದ ಗೊತ್ತಾ?
ಹನುಮಂತ ಸುದರ್ಶನ ಚಕ್ರವನ್ನೇ ನುಂಗಿದ್ದು ಯಾಕೆ? ಅದರ ಅಹಂಕಾರ ಹೇಗೆ ಮುರಿಯುವುದು ಗೊತ್ತಾ?|| ಸಾಮಾನ್ಯವಾಗಿ ಮನುಷ್ಯರಿಗಾಗಲಿ, ದೇವಾನುದೇವತೆಗಳಿಗಾಗಲಿ, ತಮಗಿರುವ ಶಕ್ತಿ ಬಳಸಿ ವಿಜಯ ಸಾಧಿಸುವಾಗ ಯಾವಾಗಲೂ ಒಮ್ಮೆ ಅಹಂಕಾರ ಎಂಬುವುದು ಅವರ ತಲೆಯಲ್ಲಿ ಆವರಿಸಿಬಿಡುತ್ತದೆ. ಈ ಅಹಂಕಾರ ಅಥವಾ ಅಹಂ ಭಾವವು ಯಾರಿಗೂ ಸಹ ಒಳ್ಳೆಯದಲ್ಲ ಇದು ಯಾರಿಗೂ ಒಳ್ಳೆಯದಲ್ಲ ಯಾರಿಗೂ ಒಳ್ಳೆಯದನ್ನು ಮಾಡುವುದಿಲ್ಲ ಯಾರಲ್ಲಿ ಈ ಅಹಂ ಭಾವವಿರುತ್ತದೆ ಯೋ ಅವರು ನಿಧಾನವಾಗಿ ಎಲ್ಲರಿಂದ ದೂರವಾಗುತ್ತಾರೆ? ಪುರಾಣದಲ್ಲಿ ಶ್ರೀ ಮಹಾ ವಿಷ್ಣುವಿನ ಆಯುಧವಾದ ಸುದರ್ಶನ ಚಕ್ರವು…
-
ಅಂಚೆ ಇಲಾಖೆಯಿಂದ ಪೋಸ್ಟ್ ಮ್ಯಾನ್ ಹುದ್ದೆಗೆ ಅರ್ಜಿ ಕರೆಯಲಾಗಿದೆ..ಯಾವುದೇ ಪರೀಕ್ಷೆ ಇಲ್ಲ
10ನೇ ತರಗತಿ ಪಾಸ್, ಅಂಚೆ ಇಲಾಖೆಯಿಂದ ಪೋಸ್ಟ್ ಮ್ಯಾನ್ ಹುದ್ದೆಗೆ ನೇಮಕಾತಿ…….!! 2023ರಲ್ಲಿ 10ನೇ ತರಗತಿ ಪಾಸ್ ಆದಂತಹ ಅಭ್ಯರ್ಥಿಗಳಿಗೆ ಅಂಚೆ ಇಲಾಖೆಯ ವತಿಯಿಂದ ಪೋಸ್ಟ್ ಮ್ಯಾನ್ ಹುದ್ದೆ ಹಾಗೆ, ಮೇಲ್ ಗಾರ್ಡ್ ಹಾಗೂ ಎಂಟಿಎಸ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು. ಯಾವ ಹುದ್ದೆಗೆ ಅರ್ಜಿಯನ್ನು ಹಾಕಬೇಕೋ ಅದನ್ನು ಆಯ್ಕೆ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೌದು ಹತ್ತನೇ ತರಗತಿ ಪಾಸ್ ಆದಂತಹ ಅಭ್ಯರ್ಥಿಗಳು ಕೂಡ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಹಾಕಬಹುದಾಗಿದ್ದು. ಪುರುಷರು ಹಾಗೂ ಸ್ತ್ರೀಯರು…
-
ಕರ್ನಾಟಕ ಉಚಿತ ಲ್ಯಾಪ್ ಟಾಪ್ ಯೋಜನೆ 2023..ಪಿಯುಸಿ ಆಗಿದ್ರೆ ಸಾಕು ತುಂಬಾ ಸುಲಭವಾಗಿ ಅರ್ಜಿ ಸಲ್ಲಿಸಬಹುದು
ಕರ್ನಾಟಕ ಉಚಿತ ಲ್ಯಾಪ್ ಟಾಪ್ ಯೋಜನೆ 2023………!! ಕರ್ನಾಟಕ ಉಚಿತ ಲ್ಯಾಪ್ ಟಾಪ್ ಯೋಜನೆಯನ್ನು ಈ ಬಾರಿ ಬಿಡು ಗಡೆ ಮಾಡಿದ್ದು ದ್ವಿತೀಯ ಪಿಯುಸಿ ಮುಗಿದ ಅಂತಹ ಎಲ್ಲ ಅಭ್ಯರ್ಥಿ ಗಳು ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ಉಚಿತ ಲ್ಯಾಪ್ ಟಾಪ್ ಅನ್ನು ಪಡೆದುಕೊಳ್ಳುವುದಕ್ಕೆ ಅರ್ಜಿ ಯನ್ನು ಹಾಕಬಹುದಾಗಿದೆ ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಕೂಡ ಉಚಿತವಾಗಿ ಲ್ಯಾಪ್ಟಾಪ್ ಸಿಗುತ್ತದೆ ಎಂದರ್ಥ ಅಲ್ಲ. ಬದಲಿಗೆ ಪಿಯುಸಿ ಶಿಕ್ಷಣದಲ್ಲಿ ಅತಿ ಹೆಚ್ಚಿನ ಅಂಕವನ್ನು ಪಡೆದು ಕೊಂಡಂತಹ ಅಭ್ಯರ್ಥಿಗಳಿಗೆ…
-
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ನಂತರ ಮುಂದೆ ಏನ್ ಓದಿದ್ರೆ ಯಾವ ಕೆಲಸ ಸಿಗುತ್ತೆ ಈ ವಿಷಯ ವಿದ್ಯಾರ್ಥಿಗಳು ತಪ್ಪದೇ ನೋಡಿ
SSLC, PUC, ನಂತರ ಮುಂದೇನು….? ಯಾವ ಕೋರ್ಸ್ ಮಾಡಿದರೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳಿವೆ…..?? ಹೆಚ್ಚಿನ ಜನಕ್ಕೆ SSLC ಮುಗಿದ ನಂತರ ಯಾವ ಕೋರ್ಸ್ ಮಾಡಿದರೆ ಒಳ್ಳೆಯದು ಹಾಗೂ ಅದು ಹೇಗೆ ನಮ್ಮ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಹಾಗೆ ಯಾವ ಒಂದು ಕೋರ್ಸ್ ಮಾಡುವುದ ರಿಂದ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಯೋಚನೆ ಮಾಡುತ್ತಿರುತ್ತಾರೆ. ಹೆಚ್ಚಿನ ವಿದ್ಯಾರ್ಥಿಗಳು SSLC ಆದ ನಂತರ PUC ಶಿಕ್ಷಣಕ್ಕೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು. ಎಂಬ ಆಲೋಚನೆಯಲ್ಲಿ ಇರುತ್ತಾರೆ. ಅದರಲ್ಲೂ SSLC ಆದ…
-
ಧರ್ಮಸ್ಥಳದಲ್ಲಿ ಇನ್ಮುಂದೆ ಇದೆಲ್ಲಾ ನಡೆಯೊಲ್ಲ..ಧರ್ಮಸ್ಥಳದ ಭಕ್ತಾಧಿಗಳಿಗೆ ವಿಶೇಷ ಸೂಚನೆ ನೋಡಿ
ಹುಷಾರ್ ಧರ್ಮಸ್ಥಳದಲ್ಲಿ ಇನ್ನು ಮುಂದೆ ಇದೆಲ್ಲ ನಡೆಯುವುದಿಲ್ಲ…!! ಧರ್ಮ ನೆಲೆಸಿರುವ ಸ್ಥಳವೇ ಧರ್ಮಸ್ಥಳ ಎಂಬುದು ಭಕ್ತರ ನಂಬಿಕೆ. ಇಲ್ಲಿ ಸಾಕ್ಷಾತ್ ಪರಮೇಶ್ವರನೇ ನೆಲೆಸಿದ್ದಾನೆ ಎಂದು ಕೂಡ ಹೇಳುತ್ತಾರೆ. ಇದನ್ನು ಶ್ರೀ ಮಂಜುನಾಥನ ಆವಸ್ಥಾನ ಎಂದು ಸಹ ನಂಬಲಾಗಿದೆ. ಈ ಪವಿತ್ರ ದೇಗುಲವು ನೇತ್ರಾವತಿ ನದಿಯ ದಂಡೆಯಲ್ಲಿ ಇದೆ. ಇದು ಶಿವನ ಅಚ್ಚುಮೆಚ್ಚಿನ ಸ್ಥಳಗಳಲ್ಲಿ ಒಂದು ಎಂದು ಅವನ ಭಕ್ತರು ನಂಬಿದ್ದಾರೆ. ಅಷ್ಟು ಮಾತ್ರವಲ್ಲದೆ ಶಿವ ಭಕ್ತರ ನೆಚ್ಚಿನ ಸ್ಥಳವು ಇದಾಗಿದೆ. ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಆ ಧರ್ಮಸ್ಥಳ…
-
ಅಬ್ಬಬ್ಬಾ ಇವರೇ ನೋಡಿ ಕಲಿಯುಗದ ಮಾಡರ್ನ್ ಬಕಾಸುರ..ನಿಮ್ಮನ್ನ ಹೇಗೆ ಯಾಮಾರಿಸ್ತಾರೆ ನೋಡಿ
ಇವರೆಲ್ಲ ಜನರನ್ನು ಹೇಗೆ ಬಕ್ರ ಮಾಡುತ್ತಾರೆ ಗೊತ್ತಾ……?? ಮೊದಲನೆಯದಾಗಿ ನಾವಿಲ್ಲಿ ಹೇಳಬಹುದಾದದ್ದು ಮ್ಯಾಡಿ ಈಟ್ಸ್ ಎಂಬ ಈ ವಾಹಿನಿಯ ಬಗ್ಗೆ. ಈ ವಾಹಿನಿಯಲ್ಲಿ ಬರುವಂತಹ ಈಕೆಯನ್ನು ನೀವು ಸಹ ಸಾಕಷ್ಟು ಕಡೆ ನೋಡಿಯೇ ಇರುತ್ತೀರಿ. ಹೀಗೆ ಎಷ್ಟೊಂದು ಸ್ವಾದಿಷ್ಟ ಬರಿತಾಗಿರುವಂತಹ ರೆಸಿಪಿಯನ್ನು ಬಕೆಟ್ ಗಟ್ಟಲೆ ತನ್ನ ಮುಂದಿರಿಸಿಕೊಂಡು ಸೇವಿಸುತ್ತಾಳೆ. ಹೀಗೆ ತಿನ್ನುವಂತಹ ತಿನಿಸುಗಳಲ್ಲಿ ಬಹುತೇಕವಾಗಿ ಮಾಂಸಹಾರವೇ ಹೆಚ್ಚಾಗಿರುತ್ತದೆ. ಇವುಗಳನ್ನೆಲ್ಲ ತಾವು ಒಂದೇ ಸಿಟ್ಟಿಂಗ್ ನಲ್ಲಿ ಕುಳಿತು ಸೇವಿಸಬಲ್ಲೆ ಎಂಬುದನ್ನು ಜನರಿಗೆ ತೋರಿಸುವುದು ಈಕೆಯ ಧ್ಯೇಯ ಅದಕ್ಕಾಗಿಯೇ ಮೊದಲೆರಡು…
Recent Posts
- ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?
- ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ…
- ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ
- ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
- ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…