People needs - Karnataka's Best News Portal

Category: People needs

  • ಅಗ್ನಿಸಾಕ್ಷಿ ಧಾರವಾಹಿ ನಟ ಇಂಥಾ ಕೆಟ್ಟ ನಿರ್ಧಾರ ಮಾಡಿದ್ಯಾಕೆ ಏನಾಗಿತ್ತು..ಬಣ್ಣದ ಲೋಕದಲ್ಲಿ ಬೆಳೆಯುವ ಕನಸು ಕಂಡಿದ್ದ ನಟ..

    ಅಗ್ನಿಸಾಕ್ಷಿ ನಟ ಸಂಪತ್ ಜಯರಾಮ್ ಹೀಗ್ಯಾಕೆ ಮಾಡ್ಕೊಂಡ್ರು? ಅಂತದ್ದೇನಾಯ್ತು? ಈ ನಟ ಮಲೆನಾಡಿನ ಹುಡುಗ. ಈತನ ವಯಸ್ಸು ಇನ್ನು ಕೂಡ 32-33 ವರ್ಷ ಬಣ್ಣದ ಲೋಕದಲ್ಲಿ ದೊಡ್ಡ ಹೆಸರನ್ನು ಮಾಡಬೇಕು ಅಂತ ಕನಸನ್ನು ಇಟ್ಟುಕೊಂಡು ಬೆಂಗಳೂರು ಬಸ್ ಅನ್ನು ಹತ್ತಿಕೊಂಡು ಬಂದಿದ್ದ ಒಬ್ಬ ಕಲಾವಿದ. ಈ ಒಬ್ಬ ಕಲಾವಿದ ಆರಂಭದಲ್ಲೇ ದೊಡ್ಡ ಅವಕಾಶವನ್ನು ತನ್ನ ಕಡೆ ಗಿಟ್ಟಿಸಿಕೊಂಡಿದ್ದ. ಆದರೆ ಅದು ಆದ ಬಳಿಕ ಅಂತದ್ದೇನೂ ಎನಿಸಿಕೊಳ್ಳುವ ಅವಕಾಶಗಳು ಅವನಿಗೆ ದೊರಕಲಿಲ್ಲ. ಮೊದಲು ಮಾಡಿದಂತಹ ಧಾರಾವಾಹಿಯ ಅಗ್ನಿಸಾಕ್ಷಿ. ದೊಡ್ಡ…

    Read more...

  • ಮುಸ್ಲಿಂಮರು ಮೆಕ್ಕಾವನ್ನು ಏಕೆ ಅತಿಯಾಗಿ ಇಷ್ಟಪಡುತ್ತಾರೆ…ಬೇರೆ ಧರ್ಮದವರನ್ನು ಯಾಕೆ ಬಿಡೋದಿಲ್ಲ ಗೊತ್ತಾ ?

    ಮುಸ್ಲಿಮರು ಮೆಕ್ಕಾವನ್ನು ಏಕೆ ಅತಿಯಾಗಿ ಇಷ್ಟ ಪಡುತ್ತಾರೆ ಬೇರೆ ಧರ್ಮದವರನ್ನು ಯಾಕೆ ಬಿಡುವುದಿಲ್ಲ….|| ಈ ಭೂಮಿ ಮೇಲೆ ಇರುವಂತಹ ಪ್ರತಿಯೊಬ್ಬ ಮುಸ್ಲಿಂ ಬೇಡಿಕೊಳ್ಳು ವುದು ಏನೆಂದರೆ, ನನ್ನ ಜೀವಿತಾವಧಿಯಲ್ಲಿ ಒಂದು ಸಾಲಿಯಾದರೂ ಮೆಕ್ಕಾ ಮದೀನವನ್ನು ನೋಡಬೇಕು ಎಂದು. ನಮ್ಮಲ್ಲಿ ತುಂಬಾ ಜನರಿಗೆ ಮುಸ್ಲಿಮರು ತುಂಬಾ ಪವಿತ್ರವಾಗಿ ಬಯಸುವಂತಹ ಈ ಮೆಕ್ಕಾ ಮದೀನದ ಬಗ್ಗೆ ಗೊತ್ತಿಲ್ಲದೆ ಇರಬಹುದು. ಇಷ್ಟಕ್ಕೂ ಮೆಕ್ಕಾ ಮದೀನಾ ಎಂದರೆ ಏನು ಏಕೆ ಪ್ರತಿಯೊಬ್ಬ ಮುಸ್ಲಿ ಮನು ತನ್ನ ಜೀವಿತಾವಧಿಯಲ್ಲಿ ಸಾಯುವುದಕ್ಕಿಂತ ಮುಂಚೆ ಒಂದು ಸಾರಿಯಾದರೂ…

    Read more...

  • 26 ವರ್ಷದ ಯುವಕ ಉತ್ತರ ಕರ್ನಾಟಕದ ನಡೆದಾಡುವ ದೇವರು ಅಂತ ಕರೆಯೋದ್ಯಾಕೆ..ದೈವ ಮಾನವನ ರಿಯಲ್ ಸ್ಟೋರಿ

    29 ವರ್ಷದ ಯುವಕ ನಡೆದಾಡುವ ದೇವರು ಹೇಗೆ?// ಇನ್ಸ್ಟಾಗ್ರಾಮ್ ಅಲ್ಲಿ ಒಬ್ಬ ಯುವಕನ ವಿಡಿಯೋ ತುಂಬಾ ವೈರಲ್ ಆಗುತ್ತಾ ಇದೆ. ಜನ ಆ ಯುವಕನನ್ನು ಸಾಕ್ಷಾತ್ ದೇವರು ಎಂದು ಭಾವಿಸಿ ಮೆರವಣಿಗೆ ಮಾಡುತ್ತಾರೆ, ಆರಾಧಿಸುತ್ತಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಆ ಯುವಕ ಜನರಿಗೆ ದೇವರು ಆಗಿದ್ದು ಹೇಗೆ? ಯಾರು ಈ ಯುವಕ ಏನಿದು ಈ ಕಥೆಯೆಂದು ತಿಳಿಯೋಣ ಬನ್ನಿ. ನಿಜಕ್ಕೂ ಈ ವಿಷಯ ಕೇಳಿ ಎಲ್ಲರಿಗೂ ಕುತೂಹಲ ಹೆಚ್ಚಾಗುತ್ತದೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟು ಜನ ಪ್ರೀತಿ…

    Read more...

  • ಕಲೆಕ್ಟರ್ ಆಫೀಸ್ ಗೆ ಬಂದ ಈ ಭಿಕ್ಷುಕನನ್ನು ನೋಡಿ ಅಲ್ಲಿನ ವಾಚ್ ಮ್ಯಾನ್ ಒಳಗೆ ಬಿಡಲೆ ಇಲ್ಲ..ಆದೇ ಇವರ ಬಗ್ಗೆ ಗೊತ್ತಾದ ಮೇಲೆ..!

    ಸಾವಿರಾರು ಕೋಟಿ ಆಸ್ತಿ ಮಾಡಿರುವ ರಾಜಕಾರಣಿಗಳು ಇವರ ಕಾಲು ಧೂಳಿಗೆ ಸಮಾನ ಯಾಕೆ ಗೊತ್ತಾ…….? ಜನರ ಹಣವನ್ನು ಯಾವ ರೀತಿ ಲೂಟಿ ಮಾಡೋಣ ಅಂತ ಹಲವು ಜನ ಸರ್ಕಾರಿ ಅಧಿಕಾರಿಗಳು ಕಾಯುತ್ತಿರುತ್ತಾರೆ. ಸಾರ್ವಜನಿಕರನ್ನು ಹೇಗೆಲ್ಲ ದೋಚಬಹುದು ಎಂದು ರಾಜಕೀಯ ನಾಯಕರು ಹಾಗೂ ರಾಜಕಾರಣಿಗಳು ಹಗಲಿರುಳು ಚಿಂತೆ ಮಾಡುತ್ತಿರುತ್ತಾರೆ. ಅವರಿಗೆ ಇಷ್ಟೆಲ್ಲ ರಾಜ ಸೌಲತ್ತು ವೇತನ ಹಾಗೂ ಸೌಲಭ್ಯಗಳು ಇದ್ದರೂ ಕೂಡ. ಲಂಚದ ಮೇಲಿನ ಅವರ ದಾಹ ಮಾತ್ರ ಕಡಿಮೆ ಆಗುವುದೇ ಇಲ್ಲ. ನಮ್ಮ ವ್ಯವಸ್ಥೆ ಹೀಗಿರುವಾಗ ಅಲ್ಲೊಬ್ಬ…

    Read more...

  • ಸಹಾಯ ಮಾಡಿದವರನ್ನೇ ಮರೆಯುವ ಈ ಕಾಲದಲ್ಲಿ ಕಾಪಾಡಿದವನಿಗೆ ಈ‌ ಪಕ್ಷಿ ತೋರಿದ್ದು ಎಂತಹ ಪ್ರೀತಿ ಗೊತ್ತಾ ? ಇದು ನಿಮ್ಮ ಕಣ್ಣು ಒದ್ದೆ ಮಾಡಿಸುವ ರಿಯಲ್ ಕಥೆ

    ಸಹಾಯ ಮಾಡಿದವರನ್ನೇ ಮರೆಯುವ ಈ ಕಾಲದಲ್ಲಿ ಈ ಪಕ್ಷಿ ತೋರಿದ್ದು ಎಂತಹ ಪ್ರೀತಿ ಗೊತ್ತಾ…..? ಮೊಹಮ್ಮದ್ ಆರಿಫ್ ಮೂಲತಃ UP ಯ ಅಮೇಥಿ ಯವನು 2022 ರ ಆಗಸ್ಟ್ ನಲ್ಲಿ ಎಂದಿನಂತೆ ಈಗ ತನ್ನ ಹೊಲದ ಕಡೆ ಹೋಗಿದಾಗ ಅಲ್ಲಿ ಬದುವಿನ ಮೇಲೆ ದೊಡ್ಡ ಗಾತ್ರದ ಕೊಕ್ಕರೆ ಜಾತಿಗೆ ಸೇರಿದಂತಹ ಈ ಪಕ್ಷಿಯು ಪ್ರಜ್ಞೆ ಇಲ್ಲದೆ ಬಿದ್ದಿತ್ತು. ಕರೆಂಟ್ ಶಾಕ್ ಗೆ ಒಳಗಾಗಿಯೋ ಅಥವಾ ಯಾವುದೋ ಜೀವಿಯ ದಾಳಿಗೆ ಸಿಲುಕಿ ಇದು ಸತ್ತು ಹೋಗಿರಬಹುದು ಎಂದು ಭಾವಿಸಿದಂತಹ…

    Read more...

  • ಒಬ್ಬ ಗಂಡನ ಮಹತ್ವ ಈ ಒಂದು ಸುಂದರ ಕಥೆ ಕೇಳಿ..ನಿಮ್ಮ ಆಲೋಚನೆ ಹಾಗೂ ಜೀವನವೆ ಸಂಪೂರ್ಣ ಬದಲಾಗುತ್ತದೆ

    ಗಂಡನ ಮಹತ್ವ…..!! ಗಂಡ ಹೆಂಡತಿ ಮೌನ ಮಾತಾದಾಗ….|| ಗಂಡ ತನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದ. ಆದಂಪತಿಗೆ ಮೂವರು ಮಕ್ಕಳಿದ್ದರೂ. ಅವನು ಶ್ರೀಮಂತನಲ್ಲದಿದ್ದರೂ ತನ್ನ ಹೆಂಡತಿಗೆ ನನ್ನ ಕೈಯಲ್ಲಿ ಸಾಧ್ಯವಾದಷ್ಟು ಎಲ್ಲವನ್ನು ತಂದು ಕೊಡುತ್ತಿದ್ದನು. ಅವನಿಗೆ ಒಂದೇ ಆಸೆ ಇತ್ತು. ಅದು ನನ್ನ ಹೆಂಡತಿ ಖುಷಿಖುಷಿಯಾಗಿ ಇರಬೇಕು ಎಂದು. ಆದರೆ ಹೆಂಡತಿಗೆ ಯಾವಾಗಲೂ ಯಾವುದಕ್ಕೂ ಖುಷಿಯಾಗುತ್ತಿರಲಿಲ್ಲ. ಎಂದಿಗೂ ಮೆಚ್ಚಿಕೊಳ್ಳುತ್ತಿರಲಿಲ್ಲ. ಅವನು ಅವಳಿಗೆ ಒಳ್ಳೆಯ ಬಟ್ಟೆ ಕೊಡಿಸಿದರು ಖುಷಿ ಎನ್ನುವುದೇ ಇರಲಿಲ್ಲಾ ಗಂಡನ ಕರ್ತವ್ಯವನ್ನು ಪೂರೈಸುತ್ತಿದ್ದೀರಿ ಎಂದು ಹೇಳಿ ಅವನ…

    Read more...

  • ಕರಗಿತು ಕೆಜಿಎಫ್ ಬಾಬು ಆಸ್ತಿ ಆದರೂ ನಂ ಒನ್ ಶ್ರೀಮಂತ ಏನಿದೆ ಎಷ್ಟಿದೆ ಏನೇನಿದೆ ನೋಡಿ

    ಏನೇನಿದೆ? ಎಷ್ಟಿದೆ? ನೋಡಿ? ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿರುವ ಬೆನ್ನೆಲು ಅವರ ಬಳಿ ಇರುವ ಆಸ್ತಿ ಕೂಡ ಬಹಿರಂಗ ವಾಗಿದೆ. ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಕೆಜಿಎಫ್ ಬಾಬುರವರ ಪತ್ನಿ ಕೂಡ ಚುನಾವಣೆಗೆ ನಿಂತಿದ್ದಾರೆ. ಬೆಂಗಳೂರಿನ ಚಿಕ್ಕ ಪೇಟೆಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಅವರು ತಮ್ಮ ಕುಟುಂಬದ ಆಸ್ತಿ ಕೂಡ ಘೋಷಿಸಿಕೊಂಡಿದ್ದಾರೆ. ಕೆಜಿಎಫ್ ಬಾಬು ರವರ ಪತ್ನಿ ಎಷ್ಟು ಶ್ರೀಮಂತೆ? ಕೆಜಿಎಫ್ ಬಾಬು ಎಷ್ಟು ಕೋಟಿಯ ಒಡೆಯ ಇವರ ಒಂದು ದಿನದ ಆದಾಯ ಎಷ್ಟು?…

    Read more...

  • ಕೇವಲ 24 ಗಂಟೆಯಲ್ಲಿ ಕೆಲಸ ಸಿಗುತ್ತೆ ಚಾಲೆಂಜ್..ಬೆಂಗಳೂರಿನ 7000 ವರ್ಷಗಳ ಪುರಾತನ ಆಂಜನೇಯ

    ಬೆಂಗಳೂರಿನ ಆಂಜನೇಯ ದೇವರಲ್ಲಿ ಬೇಡಿದರೆ 24 ಗಂಟೆಯಲ್ಲಿ ಕೆಲಸ ಸಿಗುತ್ತೆ. ಏಳು ವರ್ಷಗಳ ಪುರಾತನ ಆಂಜನೇಯ ಸ್ವಾಮಿ…..|| ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಉದ್ದವಾದ ಆಂಜನೇಯ ಸ್ವಾಮಿಯನ್ನು ನೋಡಿದರೆ ಇಂಥವರಿಗಾಗಲು ಭಕ್ತಿ ಉಕ್ಕಿಬರುತ್ತದೆ. ಬೆಂಗಳೂರಿನ ನಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯು ಸುಮಾರು 7000 ವರ್ಷಗಳ ಕಾಲದ ಹಳೆಯದು. ಆಂಜನೇಯ ಸ್ವಾಮಿಯ ರಾಮಾಯಣ ಕಾಲದಿಂದಲೂ ಇಲ್ಲಿಯೇ ನೆಲೆಸಿದ್ದಾರೆ ಎಂದು ಹನುಮಾನ್ ಅವತಾರ ಕ್ರಿಯೆಯಲ್ಲಿ ಉಲ್ಲೇಖವಾಗಿದೆ. ಸಾಕಷ್ಟು ಜನಗಳಿಗೆ ಈ ದೇವಸ್ಥಾನದ ಬಗ್ಗೆ ಗೊತ್ತಿಲ್ಲ. ಈ ದೇವಸ್ಥಾನದ ಬಗ್ಗೆ ಗೊತ್ತಿದ್ದರೂ ಇಲ್ಲಿ…

    Read more...

  • ವಾಟಾಳ್ ನಾಗರಾಜ್ ಲವ್ ಸ್ಟೋರಿ .ಐದು ಬಾರಿ ಶಾಸಕ ಇವರ ಆಸ್ತಿ ಎಷ್ಟು ಸಂಪಾದನೆ ಎಷ್ಟು ನೋಡಿ

    ವಾಟಾಳ್ ನಾಗರಾಜ್ ಲವ್ ಸ್ಟೋರಿ ಹೇಗಿದೆ// ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಕೊನೆ ಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಹಾಗಾದರೆ ವಾಟಾಳ್ ನಾಗರಾಜ್ ಕ್ಷೇತ್ರ ಯಾವುದು? ಇವರು ಈವರೆಗೆ ಎಷ್ಟು ಸಲ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ? ಇವರ ಜೀವನದ ಕಥೆ ಏನು? ಇವರ ಲವ್ ಸ್ಟೋರಿ ನಿಮಗೆ ಗೊತ್ತಾ? ಇವರು ಇವರಿಗೆ ಮಾಡಿರುವ ಆಸ್ತಿ ಏನು? ಇವರ ಹೆಸರಲ್ಲಿ ರಸ್ತೆ ಇದೆ ಎಂಬುವುದು ನಿಮಗೆ ಗೊತ್ತಾ?ಬೆಂಗಳೂರಿನ ಕೆಂಪೇಗೌಡ ಪ್ರತಿಮೆ ನಿರ್ಮಾಣದ ಹಿಂದೆ ಇವರ ಪಾತ್ರ ಏನು? ಎಲ್ಲವ…

    Read more...

  • ಹೀಗೆ ಮಾಡಿ ಸಾಕು ಮಿಕ್ಸಿ ಎಂದಿಗೂ ರಿಪೇರಿಗೆ ಬರೊಲ್ಲ..ಹಳೆಯ ಮಿಕ್ಸಿ ಹೊಸದಾಗುತ್ತೆ..ಇಷ್ಟು ಸುಲಭ ಟಿಪ್ಸ್

    ಮಿಕ್ಸಿಯ ಈ ಸೂಪರ್ ಟಿಪ್ಸ್ ತಿಳಿದರೆ ಸಾಕು ನಿಮ್ಮ ಕೆಲಸ ತುಂಬಾ ಸುಲಭವಾಗಿ ಮುಗಿಯುತ್ತೆ……..!! ಮನೆಯಲ್ಲಿರುವಂತಹ ಮಿಕ್ಸಿಯು ದೀರ್ಘಕಾಲದ ವರೆಗೆ ಬಾಳಿಕೆ ಬರಬೇಕು ಎಂದರೆ ಈ ದಿನ ನಾವು ಹೇಳುವ ಈ ಒಂದಷ್ಟು ಟಿಪ್ಸ್ ಗಳನ್ನು ಅನುಸರಿಸಿ ಆಗ ನಿಮಗೆ ಮಿಕ್ಸಿ ಹೆಚ್ಚಿನ ದಿನಗಳವರೆಗೆ ಬರುತ್ತದೆ ಹಾಗೂ ಯಾವುದೇ ರೀತಿಯ ಸಮಸ್ಯೆಯೂ ಸಹ ಉಂಟಾಗುವುದಿಲ್ಲ. ನಿಮಗೆ ಬೇರೆ ಮಿಕ್ಸಿ ಯನ್ನು ತೆಗೆದುಕೊಳ್ಳುವ ಅವಶ್ಯಕತೆ ಬರುವುದಿಲ್ಲ ಹಾಗೂ ರಿಪೇರಿಗೆoದು ಪದೇ ಪದೇ ಹಣವನ್ನು ಖರ್ಚು ಮಾಡುವ ಅವಶ್ಯಕತೆಯೂ ಸಹ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">