People Needs » Karnataka's Best News Portal

Category: People needs

  • ಪ್ರತಿ ದಿನ ಬಳಸುವ ನಲವತ್ತು ಪದಗಳನ್ನು ಕಲಿತರೆ‌ ನಾನೂರು ವಾಕ್ಯಗಳನ್ನು ಮಾತನಾಡಬಹುದು..ನಿಮಗೂ ಇಂಗ್ಲಿಷ್ ನಲ್ಲಿ ಮಾತಾಡಲು ಬಯವಿದ್ರೆ ಇದನ್ನು ತಿಳಿಯಿರಿ

    ಪ್ರತಿ ದಿನ ಬಳಸುವ ನಲವತ್ತು ಪದಗಳನ್ನು ಕಲಿತರೆ‌ ನಾನೂರು ವಾಕ್ಯಗಳನ್ನು ಮಾತನಾಡಬಹುದು..ನಿಮಗೂ ಇಂಗ್ಲಿಷ್ ನಲ್ಲಿ ಮಾತಾಡಲು ಬಯವಿದ್ರೆ ಇದನ್ನು ತಿಳಿಯಿರಿ

    ಪ್ರತಿದಿನ ಬಳಸುವ ಈ 40 ಪದಗಳನ್ನು ಕಲಿತರೆ 400 ವಾಕ್ಯಗಳನ್ನು ಮಾತನಾಡಬಹುದು…….!! ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೂಡ ಇಂಗ್ಲೀಷ್ ಮಾತನಾಡುವಂತಹ ಸಮಯದಲ್ಲಿ ಕೆಲವೊಮ್ಮೆ ತಪ್ಪುಗಳನ್ನು ಮಾಡುತ್ತಿರುತ್ತೇವೆ ಆದರೆ ಕೆಲವೊಬ್ಬರು ಈ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಂಡು ಹಾಗೂ ಇನ್ನೂ ಕೆಲವೊಂದಷ್ಟು ಜನ ಇದರ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ತಿಳಿದುಕೊಂಡು ಇಂಗ್ಲಿಷ್ ಮಾತನಾಡುವುದನ್ನು ಚೆನ್ನಾಗಿ ಕಲಿತುಕೊಳ್ಳು ತ್ತಾರೆ. ಅದೇ ರೀತಿಯಾಗಿ ಬೇರೆಯವರ ಜೊತೆಯೂ ಸಹ ಇಂಗ್ಲಿಷ್ ನಲ್ಲಿಯೇ ವಿವರಿಸುತ್ತಾರೆ. ಆದರೆ ಹೆಚ್ಚಿನ ಜನ ಇಂಗ್ಲಿಷ್ ನಲ್ಲಿ ಬರುವಂತಹ ಎಲ್ಲಾ ಗ್ರಾಮರ್ ಗೊತ್ತು…

    Read more...

  • ನಿಮಗೆ ಗೊತ್ತಿಲ್ಲದ ತುಂಬಾ ಹತ್ತಿರದ ಸಂಬಂಧಿಗಳು ಇವರೆ ನೋಡಿ ಅಣ್ಣ ತಮ್ಮ ಅಕ್ಕ ತಂಗಿ..ಸಿನಿಮಾ ನಟರ ಸಂಬಂಧಿಕರು

    ನಿಮಗೆ ಗೊತ್ತಿಲ್ಲದ ತುಂಬಾ ಹತ್ತಿರದ ಸಂಬಂಧಿಗಳು ಇವರೆ ನೋಡಿ ಅಣ್ಣ ತಮ್ಮ ಅಕ್ಕ ತಂಗಿ..ಸಿನಿಮಾ ನಟರ ಸಂಬಂಧಿಕರು

    ಸಿನಿಮಾ ನಟರು ಮತ್ತು ನಟಿಯ ಸಂಬಂಧಿಕರು ಸಹೋದರ ಸಹೋದರಿ…….!! ಸ್ಯಾಂಡಲ್ ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಜನರಿಗೆ ಗೊತ್ತೇ ಇಲ್ಲದ ತುಂಬಾ ಹತ್ತಿರದ ಸಾಕಷ್ಟು ಸಂಬಂಧಿಕರು ಇದ್ದು ಇವರು ಒಂದೇ ಕುಟುಂಬದವರು ಎನ್ನುವಂತಹ ಕುತೂಹಲವನ್ನು ಮೂಡಿಸುತ್ತದೆ. ಹಾಗಾದರೆ ಈ ದಿನ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವಂತಹ ಯಾವ ಕೆಲವೊಂದಷ್ಟು ನಟ ನಟಿಯರು ಯಾರಿಗೆ ಹತ್ತಿರದ ಸಂಬಂಧಿಗಳು ಹಾಗೂ ಅವರಿಗೂ ಆ ನಟ ನಟಿಯರಿಗೂ ಯಾವ ರೀತಿಯ ಸಂಬಂಧ ಇದೆ. ಹಾಗೂ ಅವರಿಬ್ಬರ ನಡುವೆ ಯಾವ ಸಂಬಂಧ ಇದೆ ಹೀಗೆ ಈ…

    Read more...

  • ನಮ್ಮ ಮನೆ ಕಟ್ಟಿಸುವಾಗ ನಾನು ಮಾಡಿದ ತಪ್ಪುಗಳು ಇವು..ನೀವು ತಿಳಿದುಕೊಳ್ಳಿ ಹಣ ಉಳಿಸಬಹುದು..

    ನಮ್ಮ ಮನೆ ಕಟ್ಟಿಸುವಾಗ ನಾನು ಮಾಡಿದ ತಪ್ಪುಗಳು ಇವು..ನೀವು ತಿಳಿದುಕೊಳ್ಳಿ ಹಣ ಉಳಿಸಬಹುದು..

    ನಮ್ಮ ಮನೆ ಕಟ್ಟುವಾಗ ನಾನು ಮಾಡಿದ ತಪ್ಪುಗಳು….! ತಿಳಿದುಕೊಳ್ಳಿ ನೀವು ಈ ತಪ್ಪು ಮಾಡಬೇಡಿ…..!! ಪ್ರತಿಯೊಬ್ಬರೂ ಕೂಡ ತಮ್ಮ ಕನಸಿನಂತೆ ಒಂದು ಮನೆಯನ್ನು ಕಟ್ಟಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಅದೇ ರೀತಿಯಾಗಿ ಅವರು ಮನೆಯನ್ನು ನಿರ್ಮಿಸುವಂತಹ ಸಮಯದಲ್ಲಿ ಹಲವಾರು ವಿಷಯದ ಬಗ್ಗೆ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ಅದರಿಂದ ಮುಂದಿನ ದಿನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹೌದು. ಸಾಮಾನ್ಯ ಜನರು ಮೊದಲನೆಯದಾಗಿ ಮನೆಯನ್ನು ಕಟ್ಟುವಾಗ ಕಷ್ಟ ಪಟ್ಟು ಇಷ್ಟಪಟ್ಟು ಕಟ್ಟಿರುತ್ತಾರೆ. ಆದರೆ ಮನೆ ಕಟ್ಟುವ ಸಮಯದಲ್ಲಿ ಯಾವ…

    Read more...

  • ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ…ದೊಡ್ಡ ನಷ್ಟವಾಗುತ್ತದೆ…

    ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ…ದೊಡ್ಡ ನಷ್ಟವಾಗುತ್ತದೆ…

    ಬೆಡ್ ರೂಮ್ ನಲ್ಲಿ ಅಪ್ಪಿ ತಪ್ಪಿಯು ಈ ತಪ್ಪುಗಳನ್ನು ಮಾಡಬೇಡಿ ದೊಡ್ಡ ನಷ್ಟವಾಗುತ್ತದೆ…..!! ಮನೆಯೆಂದ ಮೇಲೆ ಅಲ್ಲಿ ಕೆಲವೊಂದಷ್ಟು ನಿಯಮಗಳನ್ನು ಅನುಸ ರಿಸುವುದು ಬಹಳ ಮುಖ್ಯವಾಗಿರುತ್ತದೆ. ಹೌದು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪ್ರತಿಯೊಂದು ದಿಕ್ಕು ಸಹ ಬಹಳ ಮುಖ್ಯವಾಗಿರು ತ್ತದೆ ಆದ್ದರಿಂದಲೇ ಪ್ರತಿಯೊಬ್ಬರು ಮನೆಯನ್ನು ಕಟ್ಟುವಂತಹ ಸಮಯದಲ್ಲಿ ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ಯಾವ ಸ್ಥಳ ಬರಬೇಕು. ಯಾವ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ಹೀಗೆ ಈ ವಿಚಾರ ವಾಗಿ ಹಲವಾರು ಮಾಹಿತಿಗಳನ್ನು ತಿಳಿದು ಆನಂತರ…

    Read more...

  • ಲಕ್ಷಾಧಿಪತಿಗಳ ದೊಡ್ಡ ರಹಸ್ಯ ಇದು..ಇದನ್ನು ಬರೆದು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಿ ಸಾಕು ಹಣದ ಪ್ರವಾಹ ಆಗುತ್ತದೆ..ಇದು ಸತ್ಯ ಪರೀಕ್ಷಿಸಿ ನೋಡಿ

    ಲಕ್ಷಾಧಿಪತಿಗಳ ದೊಡ್ಡ ರಹಸ್ಯ ಇದು..ಇದನ್ನು ಬರೆದು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಿ ಸಾಕು ಹಣದ ಪ್ರವಾಹ ಆಗುತ್ತದೆ..ಇದು ಸತ್ಯ ಪರೀಕ್ಷಿಸಿ ನೋಡಿ

    ಲಕ್ಷಾಧಿಪತಿಗಳ ರಹಸ್ಯ ಈ ಯಂತ್ರವನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಂಡರೆ ಭಿಕ್ಷುಕ ಕೂಡ ಕೋಟ್ಯಾಧೀಶ್ವರ ಆಗಬಹುದು……!! ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಲಕ್ಷಾಧಿಪತಿಗಳಾಗಬೇಕು ಎಂದು ಯೋಚನೆ ಮಾಡುತ್ತಲೇ ಹಲವಾರು ರೀತಿಯ ಕೆಲಸ ಕಾರ್ಯಗಳನ್ನು ಮಾಡುವುದರ ಮೂಲಕ ಅಧಿಕ ಶ್ರಮವನ್ನು ಪಟ್ಟು ಕೆಲಸ ಮಾಡುವು ದರ ಮೂಲಕ ಮುಂದೆ ಬರಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಹೆಚ್ಚಿನ ಜನ ಯಾವುದೇ ರೀತಿಯ ಎಷ್ಟೇ ಶ್ರಮಪಟ್ಟರು ಸಹ ಅದು ಪ್ರಯೋಜನಕ್ಕೆ ಬರುವುದಿಲ್ಲ. ಅಂದರೆ ಅವರು ಹಾಕಿರುವಂತಹ ಪರಿಶ್ರಮಕ್ಕೆ ತಕ್ಕಂತಹ ಯಶಸ್ಸು ಅವರಿಗೆ ಸಿಗುವುದಿಲ್ಲ. ಹಾಗಾದರೆ ಈ…

    Read more...

  • ಯಾರು ಈ ಟೋಪಿ ಅಮ್ಮ..ಇವರ ಪವರ್ ಏನು ಜನ ಇವರನ್ನ ಕಾಣೋಕೆ ಯಾಕೆ ಮುಗಿ ಬೀಳ್ತಾರೆ ಗೊತ್ತಾ ?

    ಯಾರು ಈ ಟೋಪಿ ಅಮ್ಮ..ಇವರ ಪವರ್ ಏನು ಜನ ಇವರನ್ನ ಕಾಣೋಕೆ ಯಾಕೆ ಮುಗಿ ಬೀಳ್ತಾರೆ ಗೊತ್ತಾ ?

    ಯಾರು ಈ ಟೋಪಿ ಅಮ್ಮ ಇವರ ಪವರ್ ಏನು ಜನ ಯಾಕೆ ಇವರನ್ನು ಕಾಣುವುದಕ್ಕೆ ಮುಗಿ ಬೀಳುತ್ತಾರೆ…….?? ಜನರ ನಂಬಿಕೆಯನ್ನು ನಾವು ಯಾವತ್ತಿಗೂ ಕೂಡ ಒಂದೇ ರೀತಿಯಾಗಿ ವಿಶ್ಲೇಷಣೆ ಮಾಡಬಾರದು. ಅದು ಅವರವರ ವೈಯಕ್ತಿಕ ಅದು ಯಾವ ರೂಪದಲ್ಲಿ ಯಾವ ರೀತಿಯಲ್ಲಿ ಬೇಕಾದರೂ ಇರಬಹುದು. ಆದ್ದರಿಂದಲೇ ಪ್ರತಿಯೊಬ್ಬರು ಅವರವರ ಭಾವಕ್ಕೆ ಅವರವರ ಭಕುತಿಗೆ ಎಂದು ಹಿರಿಯರು ಹೇಳಿರುವುದು. ನಾವು ಈಗಾಗಲೇ ಮಲ್ಲಿಕಾರ್ಜುನ ಮುತ್ಯ ಅವರ ಬಗ್ಗೆ ತಿಳಿದಿದ್ದೇವೆ ಅದೇ ರೀತಿಯಾಗಿ ತಮಿಳುನಾಡಿನ ಅರುಣಾಚಲಂ ನಲ್ಲಿಯೂ ಸಹ ಇದೇ…

    Read more...

  • ಸಿದ್ದ ರಾಮಯ್ಯ ಕುಟುಂಬ ಒಡಹುಟ್ಟಿದವರು ಯಾರು ಗೊತ್ತಾ ? ಮೊಮ್ಮಗ ಮೊಮ್ಮೊಗಳು ಏನ್ಮಾಡ್ತಿದ್ದಾರೆ ನೋಡಿ

    ಸಿದ್ದ ರಾಮಯ್ಯ ಕುಟುಂಬ ಒಡಹುಟ್ಟಿದವರು ಯಾರು ಗೊತ್ತಾ ? ಮೊಮ್ಮಗ ಮೊಮ್ಮೊಗಳು ಏನ್ಮಾಡ್ತಿದ್ದಾರೆ ನೋಡಿ

    ಸಿದ್ದರಾಮಯ್ಯ ಮೊಮ್ಮಗ ಮೊಮ್ಮಗಳು ಏನು ಮಾಡುತ್ತಿದ್ದಾರೆ……?? ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಂತಹ ವೇಳೆ ತಮ್ಮ ಮೊಮ್ಮಗನ ರಾಜಕೀಯದ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರದ್ದು ಎಷ್ಟು ದೊಡ್ಡ ಕುಟುಂಬ? ಇವರ ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ? ಹಾಗೂ ಇವರ ಸಹೋದರ ಸಹೋದರಿಯರು ಏನು ಮಾಡಿಕೊಂಡಿದ್ದಾರೆ? ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಇವರಿಬ್ಬರ ಮಧ್ಯೆ ಎಷ್ಟು ಆಸ್ತಿ ಇದೆ ಗೊತ್ತಾ? ಹೀಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.…

    Read more...

  • ಹಳೆಯ ಮಾತ್ರೆಗಳು ಇದ್ದರೆ ಸಾಕು..ಬುದ್ದಿವಂತ ಮಹಿಳೆಯರಿಗೆ ಬಾರಿ ಉಳಿತಾಯದ ಟಿಪ್ಸ್..

    ಹಳೆಯ ಮಾತ್ರೆಗಳು ಇದ್ದರೆ ಸಾಕು..ಬುದ್ದಿವಂತ ಮಹಿಳೆಯರಿಗೆ ಬಾರಿ ಉಳಿತಾಯದ ಟಿಪ್ಸ್..

    ಸಿಂಕ್ ನಲ್ಲಿ ಇದನ್ನು ಹಾಕಿ ಉಪಯೋಗಿಸಿ ನೋಡಿ ಸೂಪರ್ ರಿಸಲ್ಟ್ ಕೊಡುತ್ತದೆ……..!! ಮನೆಯಲ್ಲಿರುವಂತಹ ಮಹಿಳೆಯರಿಗೆ ತಮ್ಮ ಮನೆಗೆ ಸಂಬಂಧಿಸಿದಂತೆ ಕೆಲವೊಂದಷ್ಟು ಟಿಪ್ಸ್ ಗಳನ್ನು ಅನುಸರಿಸಲು ಹುಡುಕುತ್ತಿರುತ್ತಾರೆ ಅದೇ ರೀತಿಯಾಗಿ ಈ ದಿನ ನಾವು ಹೇಳುವಂತಹ ಕೆಲವೊಂದಷ್ಟು ಟಿಪ್ಸ್ ಗಳು ನಿಮಗೆ ಉತ್ತಮವಾದಂತಹ ಕೆಲಸಕ್ಕೆ ಬರುತ್ತದೆ. ಹಾಗೂ ಹಣದ ಉಳಿತಾಯವೂ ಸಹ ಆಗುತ್ತದೆ ಎಂದೇ ಹೇಳಬಹುದು. ಅಷ್ಟು ಅದ್ಭುತವಾದಂತಹ ಫಲಿತಾಂಶವನ್ನು ಇದು ನಿಮಗೆ ಕೊಡುತ್ತದೆ. ಹಾಗಾದರೆ ಆ ಟಿಪ್ಸ್ ಗಳು ಯಾವುದು? ಹಾಗೂ ಅದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳನ್ನು…

    Read more...

  • ಮದುವೆ ಆಗುವವರಿಗೆ ಕೆಲವೊಂದು ಸಲಹೆಗಳು..ಇಂಥವರನ್ನು ಮದುವೆ ಆಗುವ ಮುನ್ನ ಇದನ್ನು ಯೋಚಿಸಿ

    ಮದುವೆ ಆಗುವವರಿಗೆ ಕೆಲವೊಂದು ಸಲಹೆಗಳು..ಇಂಥವರನ್ನು ಮದುವೆ ಆಗುವ ಮುನ್ನ ಇದನ್ನು ಯೋಚಿಸಿ

    ಮದುವೆ ಆಗುವವರಿಗೆ ಕೆಲವೊಂದು ಸಲಹೆಗಳು………|| ಇಂಥವರನ್ನು ಮದುವೆಯಾಗುವ ಮುನ್ನ ಒಮ್ಮೆ ಯೋಚಿಸಿ? ಪ್ರತಿಯೊಬ್ಬ ಮಾನವನಲ್ಲೂ ಅಪಾರವಾದ ಅಹಂಕಾರ ಇರುತ್ತದೆ. ಆದರೆ ಅದು ಗಡಿ ದಾಟಿದರೆ ಬಾಂಧವ್ಯ ಉಳಿಯುವುದಿಲ್ಲ. ನಾನು ನನ್ನದು ನಾನು ಹೇಳುವುದನ್ನೇ ಕೇಳು ನಾನು ಹೇಳುವುದನ್ನೇ ಮಾಡು ಅನ್ನೋ ನಡವಳಿಕೆ ಮತ್ತು ದುರಹಂಕಾರವನ್ನು ತೋರಿಸುವವರಿಂದ ದೂರವಿರುವುದು ಉತ್ತಮ. ಮದುವೆಯನ್ನು ಜೀವನದ ಪ್ರಮುಖ ಸಂಪ್ರದಾಯಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರು ತನ್ನ ಮದುವೆಯ ಬಗ್ಗೆ ಸಾವಿರಾರು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಮದುವೆಯೆಂಬುದು ಸ್ವರ್ಗದಲ್ಲಿ ನಿಶ್ಚಯವಾಗಿದೆ ಎಂದು ಭಾವಿಸಿ ಕೆಲವರು ಮದುವೆಗಾಗಿ…

    Read more...

  • ಹಠಮಾರಿ ಮಕ್ಕಳನ್ನು ದಾರಿಗೆ ತರಲು ಇಲ್ಲಿವೆ ನೋಡಿ ಪರಿಣಾಮಕಾರಿಯಾದ ಐದು ವಿಧಾನಗಳು..

    ಹಠಮಾರಿ ಮಕ್ಕಳನ್ನು ದಾರಿಗೆ ತರಲು ಇಲ್ಲಿವೆ ನೋಡಿ ಪರಿಣಾಮಕಾರಿಯಾದ ಐದು ವಿಧಾನಗಳು..

    ಹಠಮಾರಿ ಮಕ್ಕಳನ್ನು ನಿಭಾಯಿಸಲು ಐದು ಸುಲಭ ವಿಧಾನಗಳು…..|| ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ತಂದೆ-ತಾಯಿಗಳಿಗೂ ಕೂಡ ತಮ್ಮ ಮಕ್ಕಳು ಎಂದ ತಕ್ಷಣ ನೆನಪಾಗುವುದು ಅವರ ಹಠಮಾರಿತನ ಹೌದು ಅವರು ಪ್ರತಿಯೊಂದು ವಿಷಯಕ್ಕೂ ಕೂಡ ಇಂತಹ ಒಂದು ವಸ್ತು ಬೇಕು ಎಂದರೆ ಅದನ್ನು ಕೊಡುವವರೆಗೆ ಅವರು ತಮ್ಮ ಹಠವನ್ನು ಬಿಡುವುದಿಲ್ಲ. ಯಾವುದೇ ರೀತಿಯ ಆಹಾರವನ್ನು ಸಹ ಸೇವನೆ ಮಾಡುವುದಿಲ್ಲ ಪ್ರತಿಯೊಂದಕ್ಕೂ ಕೂಡ ಹಠ ಮಾಡುತ್ತಿರುತ್ತಾರೆ. ಇದರ ಜೊತೆ ಪ್ರತಿ ಪೋಷಕರು ಹೇಳುವಂತಹ ಮಾತು ಏನು ಎಂದರೆ ನಮ್ಮ ಮಗ ಅಥವಾ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">