Category: People needs
-
ಈಕೆಯನ್ನು ಹಿಡಿಯೋಕೆ ಉತ್ತರ ಪ್ರದೇಶದ ಪೋಲಿಸರು ಹುಚ್ಚು ನಾಯಿತರ ಹುಡುಕ್ತಾ ಇರೊದ್ಯಾಕೆ..
ಈಕೆ ರೌಡಿಸಂ ನಲ್ಲಿ ತನ್ನ ಗಂಡನನ್ನೇ ಮೀರಿಸುತ್ತಾಳೆ ಅಬ್ಬಾ ಈಕೆ ಹೆಣ್ಣಾ ಇಲ್ಲ ಹೆಮ್ಮಾರಿಯಾ ………..!! ಮೊನ್ನೆ ಯುಪಿ ನಲ್ಲಿ ನಡೆದಂತಹ ಆ ಒಂದು ವಿಲಕ್ಷಣ ಘಟನೆಯಿಂದಾಗಿ ಯೋಗಿಯವರ ಸರ್ಕಾರ ಇದೀಗ ವಿಪರೀತ ವಿವಾದಕ್ಕೆ ಗುರಿಯಾಗಿದೆ. ಮೊನ್ನೆ ಹತರಾದಂತಹ ಈ ರೌಡಿಗಳ ಸಾವಿಗೆ ಖಚಿತ ವಿವರಣೆ ಕೊಡುವಂತೆ ಈ ಹತ್ಯೆಯ ವಿರುದ್ಧವಾಗಿ ಸುಪ್ರೀಂ ಕೋರ್ಟ್ ನಲ್ಲಿಯೂ ಕೂಡ ಅಪೀಲನ್ನು ಸಲ್ಲಿಸಲಾಗಿದೆ. ತಮ್ಮ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆ ನಡೆದರು ಕೂಡ ಅದಕ್ಕೆ ಡೋಂಟ್ ಕೇರ್ ಎನ್ನುತ್ತಿರುವಂತಹ…
-
ಲೀಟರ್ ಗಟ್ಟಲೆ ಎಣ್ಣೆ ಉಳಿತಾಯ ಮಾಡಬೇಕಾ ..ಒಂದು ಸೇಪ್ಟಿ ಪಿನ್ ಇದ್ದರೆ ಸಾಕು ಹನಿ ಎಣ್ಣೆ ಕೂಡ ವೇಸ್ಟ್ ಆಗೊಲ್ಲ
ಒಂದು ಸೇಫ್ಟಿ ಪಿನ್ ಇದ್ದರೆ ಸಾಕು ಹಲವಾರು ಪ್ರಯೋಜನಗಳಿಗೆ ಬರುತ್ತದೆ…….|| ನಮ್ಮಲ್ಲಿ ಹಲವಾರು ಕೆಲಸವನ್ನು ಮಾಡುವುದಕ್ಕೆ ಒಂದೇ ಒಂದು ಸೇಫ್ಟಿ ಪಿನ್ ಇದ್ದರೆ ಸಾಕು ಎನ್ನುವಂತಹ ವಿಷಯ ಕೆಲವೊಮ್ಮೆ ಪ್ರತಿಯೊಬ್ಬ ರಿಗೂ ಕೂಡ ಹೊಳೆಯುವುದಿಲ್ಲ ಅಂದರೆ, ಚಿಕ್ಕ ಕೆಲಸವೇ ಆಗಲಿ ದೊಡ್ಡ ಕೆಲಸವೇ ಆಗಲಿ ಅವೆಲ್ಲದಕ್ಕೂ ಕೂಡ ಈ ಒಂದು ಸಣ್ಣದಾದಂತಹ ಸೇಫ್ಟಿ ಪಿನ್ ಸಾಕು. ಹೌದು ಸೇಫ್ಟಿ ಪಿನ್ ಇದ್ದರೆ ನಿಮ್ಮ ಅಡುಗೆಮನೆಯ ಹಲವಾರು ಕೆಲಸ ಗಳಿಗೆ ಹಾಗೂ ನಿಮ್ಮ ದೈನಂದಿನ ಕೆಲಸಗಳಿಗೆ ಬಹಳ ಮುಖ್ಯವಾಗಿ…
-
ಈ ಪೊಟ್ಟಣ ಇದ್ದರೆ ಸಾಕು ಮನೆಯಲ್ಲಿ ಎಷ್ಟೇ ಜಿರಲೆಗಳಿದ್ದರೂ ಇದನ್ನು ಉಪಯೋಗಿಸಿ ಗುಂಪು ಗುಂಪಾಗಿ ಸಾಯುತ್ತದೆ..
ಆರು ಉಪಯುಕ್ತ ಅಡುಗೆ ಮನೆ ಸಲಹೆಗಳು…..!! ಮನೆಯಲ್ಲಿರುವ ಮಹಿಳೆಯರಿಗೆ ಸಂಬಂಧಿಸಿದಂತೆ ಅಡುಗೆ ಮನೆಯಲ್ಲಿ ಯಾವ ಒಂದಷ್ಟು ವಿಷಯವನ್ನು ನಾವು ಅನುಸರಿಸಿದರೆ ಕೆಲಸಗಳು ಕಡಿಮೆಯಾಗುತ್ತದೆ ಹಾಗೂ ಯಾವುದೇ ಸಮಸ್ಯೆ ಬರುವುದಿಲ್ಲ ಎನ್ನು ವುದು ಬಹಳ ಮುಖ್ಯವಾಗಿರುತ್ತದೆ. ಅದಕ್ಕಾಗಿ ಅವರು ಹಲವಾರು ಕಡೆ ಮಾಹಿತಿಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅದರಲ್ಲೂ ಅಡುಗೆ ಮನೆಗೆ ಸಂಬಂಧಿಸಿದ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳಲು. ಹಲವಾರ ಬಳಿ ವಿಷಯಗಳನ್ನು ಕೇಳಿ ತಿಳಿದುಕೊಳ್ಳುತ್ತಾರೆ ಹಾಗೂ ಇನ್ನೂ ಕೆಲವೊಬ್ಬರು ಹೀಗೆ ಮೊಬೈಲ್ ಗಳಲ್ಲಿ ಕೆಲವೊಂದಷ್ಟು ಜನ ಮಾಡುವಂತಹ ವಿಡಿಯೋಗಳನ್ನು ನೋಡುವುದರ…
-
ಪಂಡಿತರ ಬಳಿ ಇದೆ ನಮ್ಮ ನಿಮ್ಮೆಲ್ಲರ 10 ತಲೆಮಾರಿನ ವಂಶವೃಕ್ಷದ ಮಾಹಿತಿ..
ಪಂಡಿತರ ಬಳಿ ಇದೆ ನಮ್ಮ ನಿಮ್ಮೆಲ್ಲರ ವಂಶವೃಕ್ಷದ ಹತ್ತು ತಲೆಮಾರಿನ ಮಾಹಿತಿ ಹೆಸರು ವಿಳಾಸ ದಾಖಲೆ ತೋರಿಸುತ್ತಾರೆ…….!! ಹರಿದ್ವಾರ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ! ಹರಿದ್ವಾರವನ್ನು ದೇವರದ್ವಾರ ಎಂದೇ ಕರೆಯುತ್ತಾರೆ. ಹರಿದ್ವಾರ ಎಂದ ತಕ್ಷಣ ಪ್ರತಿಯೊಬ್ಬ ರಿಗೂ ನೆನಪಾಗುವುದು ಗಂಗಾ ನದಿ. ಗಂಗಾ ನದಿಯು ಹಿಮಾಲಯದಲ್ಲಿ ಉಗಮಿಸಿ ಪರ್ವತಗಳ ನಡುವೆ ಹರಿದು ಬರುವಂತಹ ಗಂಗಾ ನದಿ ಹರಿದ್ವಾರದ ಬಯಲು ಪ್ರದೇಶಕ್ಕೆ ಸೇರುತ್ತದೆ. ಇದೇ ಕಾರಣದಿಂದ ಹರಿದ್ವಾರವನ್ನು ಗಂಗಾಧ್ವಾರ ಎಂದು ಕೂಡ ಕರೆಯುತ್ತಾರೆ. ಇಂತಹ ಪುಣ್ಯಸ್ಥಳವಾದ ಹರಿದ್ವಾರಕ್ಕೆ…
-
ಹೆಣ್ಣು ಹೇಗಿರಬೇಕು ಹೆಣ್ಣು ಸುಮ್ಮನಿದ್ದರೆ ಮೂದೇವಿ ಎನ್ನುವರು ನಗು ನಗುತಾ ಇದ್ದರೆ ನಂಬಬೇಡಿ ಎನ್ನುವರು..
ಹೆಣ್ಣು ಹೇಗಿರಬೇಕು……..?? ಹೆಣ್ಣು ಸುಮ್ಮನಿದ್ದರೆ ಮೂದೇವಿ ಎನ್ನುವರು, ವಾದ ಮಾಡಿದರೆ ವಾಚಳಿ ಎನ್ನುವರು. ನಗುನಗುತ್ತಾ ಇದ್ದರೆ ನಂಬಬೇಡ ಎನ್ನುವರು. ಅತ್ತರೆ ಊರು ಹಾಳು ಮಾಡುವವಳು ಎನ್ನುವರು. ಹೊಂದಿಕೊಂಡು ಹೋದರೆ ನಾಟಕ ಮಾಡುವವಳು ಎನ್ನುವರು. ಹೊಂದದಿದ್ದರೆ ಮನೆಹಾಳು ಎನ್ನುವರು. ಬಾಯಿ ಮಾಡಿದರೆ ಜಗಳಗಂಟಿ ಎನ್ನುವರು. ನಿಧಾನವಾಗಿ ಮಾತನಾಡಿದರೆ ಉಸಿರಿಲ್ಲದವಳು ಎನ್ನುವರು. ಒಬ್ಬಳೇ ಕೆಲಸ ಮಾಡಿದರೆ ಯಾರನ್ನು ಕರೆಯುವುದಿಲ್ಲ ಎನ್ನುವರು. ಕೆಲಸಕ್ಕೆ ಕರೆದರೆ ಸರಿಗಟ್ಟುವವಳು ಎನ್ನುವರು. ಕೇಳಿ ಮಾಡಿದರೆ ಏನು ಗೊತ್ತಿಲ್ಲದವಳು ಎನ್ನುವರು. ಕೇಳದೆ ಮಾಡಿದರೆ ಕಾರು ಬಾರು ನಡೆಸುವವಳು…
-
ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ ತಿಳಿಯಿರಿ…
ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ? ತಿಳಿಯಿರಿ!! ಬಹಳ ಹಿಂದಿನ ಕಾಲದಿಂದಲೂ ಕೂಡ ಆಸ್ತಿ ವಿಚಾರವಾಗಿ ಕೆಲವೊಂದಷ್ಟು ಗೊಂದಲದ ಪ್ರಶ್ನೆಗಳು ಎಲ್ಲರಲ್ಲಿಯೂ ಕೂಡ ಇರುತ್ತದೆ ಅಂದರೆ ತಂದೆಯ ಆಸ್ತಿ ಕೇವಲ ಗಂಡು ಮಕ್ಕಳಿಗೆ ಸೇರುವಂತದ್ದ ಅಥವಾ ಹೆಣ್ಣು ಮಕ್ಕಳಿಗೂ ಸೇರಬೇಕ ಈವಿಷಯವಾಗಿ ಎಲ್ಲರಲ್ಲಿಯೂ ಕೂಡ ಒಂದು ಗೊಂದಲದ ಪ್ರಶ್ನೆ ಇದೆ.ಆದರೆ ಅದೇ ವಿಷಯವಾಗಿ ಈ ದಿನ ಅಂದರೆ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲು ಸೇರುತ್ತದೆ. ಹಾಗೂ ತಂದೆಯ ಆಸ್ತಿ ಹಾಗೂ…
-
ಬಿ ಗಣಪತಿ ಹಾಗೂ ಪ್ರಕಾಶ್ ರಾಜ್ ಮೇಹು ಇಬ್ರಿಗೂ ಕೆಲಸವಿಲ್ವಾ..? ನನ್ನ ವ್ಯಯಕ್ತಿಕ ಜೀವನ ನಿಮ್ಮಿಬ್ರಿಗೂ ಯಾಕ್ರೀ..ವಿನೋದ್ ರಾಜ್ ಗರಂ
ವೈಯಕ್ತಿಕ ಜೀವನ ಕೆಣಕಿದವರ ಚಳಿ ಬಿಡಿಸಿದ ವಿನೋದ್ ರಾಜ್….!! ಇತ್ತೀಚಿಗಷ್ಟೇ ವಿನೋದ್ ರಾಜ್ ಅವರು ಮದುವೆಯಾಗಿದ್ದಾರೆ ಎನ್ನುವಂತಹ ಸುದ್ದಿ ಸಮಾಚಾರ ಎಲ್ಲೆಡೆ ಹಬ್ಬಿತು ಅದೇ ರೀತಿಯಾಗಿ ಹಾಗೂ ಅದೇ ವಿಷಯವಾಗಿ ಸಂಬಂಧಿಸಿದಂತೆ ಹೆಚ್ಚಿನ ಜನ ವಿನೋದ್ ರಾಜ್ ಅವರ ಮೇಲೆ ಕೆಲವೊಂದು ವಿಚಾರವಾಗಿ ಕೋಪಗೊಂಡಿದ್ದಾರೆ ಹೌದು ಅದೇನೆಂದರೆ ಈಗ ವಿನೋದ್ ರಾಜ್ ಅವರು ಮದುವೆಯಾಗಿ ದ್ದಾರೆ ಎಂಬ ಸುದ್ದಿ ಹೊರ ಬರುತ್ತಿದ್ದಂತೆ. ವಿನೋದ್ ರಾಜ್ ಅವರು ಅದು ನನ್ನ ವೈಯಕ್ತಿಕ ವಿಚಾರ ಇದರ ಬಗ್ಗೆ ನಾನು ಹೇಳುವ…
-
ಹೆಂಡತಿ ರಾತ್ರಿ ಇಂತಹ ಕೆಲಸಗಳು ಮಾಡಿದರೆ ದೇವರು ಸಹ ಕಾಪಾಡಲು ಸಾಧ್ಯವಿಲ್ಲವಂತೆ..
ಮನೆಯಲ್ಲಿ ಹೆಣ್ಣು ಮಕ್ಕಳು ಮಾಡುವ ಇಂತಹ ಕೆಲಸದಿಂದ ಕೆಲವು ಕಷ್ಟಗಳು ದರಿದ್ರ ಬರುತ್ತದೆಯಂತೆ…….!! ಮನೆಯಲ್ಲಿ ಯಾವುದೇ ಒಂದು ವಿಚಾರವಾಗಿ ನೀವು ಯಾವುದೇ ಒಂದು ಕೆಲಸವನ್ನು ಮಾಡುತ್ತಿದ್ದರೆ ಅದನ್ನು ಇಂತಹದ್ದೇ ಸಮಯದಲ್ಲಿ ಹೀಗೆ ಮಾಡಬೇಕು ಎಂದು ವಿಧಾನಗಳು ಇರುತ್ತದೆ. ಹಾಗೂ ಆ ವಿಧಾನಗಳನ್ನು ನಾವು ಅನುಸರಿಸಲೇ ಬೇಕಾಗಿರುತ್ತದೆ. ಇಲ್ಲವಾದರೆ ಅದರಿಂದ ನಾವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿಯಾಗಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಮನೆಯಲ್ಲಿ ಮಾಡುವಂತಹ ಕೆಲವೊಂದು ತಪ್ಪುಗಳಿಂದ ಅವರ ಮನೆಯಲ್ಲಿ ಕಷ್ಟಗಳು ದರಿದ್ರ ಎಲ್ಲವೂ ಹೆಚ್ಚಾಗುತ್ತಿರುತ್ತದೆ. ಹಾಗಾದರೆ…
-
ನಿಂಬೆ ಸಿಪ್ಪೆಯ ಮೇಲೆ ಉಪ್ಪು ಹಾಕಿ ನೋಡಿ ಶಾಕ್ ಆಗುತ್ತೀರಿ..ನಿಂಬೆಯ ಸಿಪ್ಪೆಗಳನ್ನು ಎಂದಿಗೂ ಎಸೆಯಬೇಡಿ..
ನಿಂಬೆ ಸಿಪ್ಪೆಯ ಮೇಲೆ ಉಪ್ಪು ಹಾಕಿ ನೋಡಿ ಶಾಕ್ ಆಗುತ್ತೀರಿ…..|| ಈ ದಿನ ನಾವು ಹೇಳುತ್ತಿರುವoತಹ ಈ ಒಂದು ಟಿಪ್ ನಿಮಗೆ ಬಹಳ ಪ್ರಯೋಜನಕಾರಿಯಾಗಿರುತ್ತದೆ ಎಂದೇ ಹೇಳಬಹುದು. ಅದರಲ್ಲಂತೂ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಇಂತಹ ಮಾಹಿತಿಗಳು ಬಹಳ ಅನುಕೂಲಕ್ಕೆ ಬರುತ್ತದೆ ಹಾಗೂ ಅದನ್ನು ಅವರು ಅನುಸರಿಸ ಬಹುದು ಇದರಿಂದ ಕೆಲಸಗಳು ಕಡಿಮೆಯಾಗುತ್ತದೆ ಹಾಗೂ ಅತಿ ಬೇಗನೆ ಕೆಲಸವನ್ನು ಮುಗಿಸಬಹುದು. ಹೌದು ಹೆಣ್ಣು ಮಕ್ಕಳಿಗೆ ಅಡುಗೆ ಮನೆಯಲ್ಲಿ ಯಾವುದೇ ವಿಚಾರವಾಗಿ ಯಾವುದೇ ಒಂದು ವಿಷಯವನ್ನು ಹೇಳಿದರೆ ಆ ವಿಷಯವನ್ನು…
-
ಕಿಚನ್ ಸಿಂಕ್ ಪದೇ ಪದೇ ಬ್ಲಾಕ್ ಆಗುತ್ತಾ ಇದು ಇದ್ದರೆ ಸಾಕು ಇನ್ನು ಯಾವತ್ತೂ ಸಿಂಕ್ ಬ್ಲಾಕ್ ಆಗೋದಿಲ್ಲ
ಖಾಲಿ ಬಾಟಲ್ ನಿಂದ ಇಷ್ಟು ಮಾಡಿ ಸಾಕು ಸಿಂಕ್ ಬ್ಲಾಕ್ ಆಗೋದೇ ಇಲ್ಲ…….|| ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಸಿಂಕ್ ಬ್ಲಾಕ್ ಆಗೋದು ಸರ್ವೇಸಾಮಾನ್ಯ ಆದರೆ ಅವರು ಎಷ್ಟೇ ಕ್ಲೀನ್ ಮಾಡಿದರು ಮೇಲೆ ಎಷ್ಟೇ ಕಸವನ್ನು ಆಚೆ ಹಾಕಿದರು ಒಳಗಡೆ ಸಿಕ್ಕಿಹಾಕಿಕೊಂಡಿರುವಂತಹ ಕಸದಿಂದ ಸಿಂಕ್ ನಲ್ಲಿ ಇರುವಂತಹ ನೀರು ಸರಿಯಾಗಿ ಹೋಗುತ್ತಿರುವು ದಿಲ್ಲ. ಅದಕ್ಕಾಗಿ ಅವರು ಹಲವಾರು ಹರ ಸಾಹಸವನ್ನೇ ಪಡುತ್ತಾರೆ. ಸಿಂಕ್ ಪೈಪಿಗೆ ಉದ್ದನೆಯ ಕಡ್ಡಿಯನ್ನು ಹಾಕುವುದರ ಮೂಲಕ ಒಳಗಡೆ ಇರುವಂತಹ ಕಸಗಳನ್ನು ಆಚೆ ತೆಗಿಯುತ್ತಿರುತ್ತಾರೆ ಹಾಗೂ…
Recent Posts
- ನಾವು ಕುಡಿತಾ ಇರೋ ನೀರು ಸರಿಯಿಲ್ಲ ಯಾಕೆ..5 ರೂ ಕ್ಯಾನ್ ನೀರು ಎಷ್ಟರಮಟ್ಟಿಗೆ ನಮ್ಮ ದೇಹಕ್ಕೆ ಒಳ್ಳೆಯದು.. ಸಂಪೂರ್ಣ ಮಾಹಿತಿ ನೋಡಿ
- ಇದರಿಂದ ಕೇವಲ 20 ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಹೇಳಿ ಗುಡ್ ಬೈ..ಬಹಳ ಸುಲಭ ಮನೆಮದ್ದು ಇದು
- ಧನು ರಾಶಿ ಏಪ್ರಿಲ್ ನಿಗೂಢವಾದ ಈ 5 ಎಚ್ಚರಿಕೆಗಳನ್ನು ನಿರ್ಲಕ್ಷ್ಯ ಮಾಡಲೆಬೇಡಿ..ಈ ತಪ್ಪು ಆಗದಂತೆ ನೋಡಿಕೊಳ್ಳಿ
- ಯಾರು ಲಕ್ಷ್ಮಿ ದೇವಿಗೆ ಈ ಹೂವು ಸಮರ್ಪಣೆ ಮಾಡ್ತಾರೋ ಅವರಿಗೆ ಜೀವನ ಪೂರ್ತಿ ದುಡ್ಡಿಗೆ ಕೊರತೇನೆ ಇರೋದಿಲ್ಲ.
- ಈ ಯೋಗವನ್ನು ಮಾಡಿದರೆ ಮಂಡಿ ನೋವು ಚಮತ್ಕಾರದಂತೆ ಮಾಯವಾಗುತ್ತೆ.ಇಷ್ಟು ಸುಲಭಾನ ಮಂಡಿ ನೋವು ಹೋಗಿಸೋದು ಅಂತೀರಾ.
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…