Category: People needs
-
ಬಾಯಿಗೆ ರುಚಿ ಕೊಡುವ ಟೊಮೊಟೊ ಕೆಚಪ್ ಸೇವನೆ ಮಾಡುವ ಮೊದಲು ಈ ವಿಷ್ಯ ತಪ್ಪದೆ ತಿಳ್ಕೋಳಿ…ಗೋಬಿ ಜಂಕ್ ಪುಡ್ ನಿಂದ ಇದು ಕಟ್ಟಿಟ್ಟಬುತ್ತಿ
ಬಾಯಿಗೆ ರುಚಿ ಕೊಡುವ ಟೊಮೆಟೊ ಕೆಚಪ್ ಅಥವಾ ಸಾಸ್ ಸೇವನೆ ಮಾಡುವ ಮೊದಲು ಎಚ್ಚರ…….|| ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಬಾಯಿಗೆ ರುಚಿ ಕೊಡುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದಾರೆ. ಆದರೆ ಅದು ಎಷ್ಟರಮಟ್ಟಿಗೆ ಒಳ್ಳೆಯದು ಅದು ಎಷ್ಟರಮಟ್ಟಿಗೆ ಕೆಟ್ಟದ್ದು ಎನ್ನುವುದನ್ನು ಆಲೋಚನೆ ಮಾಡುವುದಿಲ್ಲ. ಅದರಲ್ಲೂ ಕೆಲವೊಬ್ಬರು ಇದು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ತಿಳಿದಿದ್ದರೂ. ಅವುಗಳನ್ನು ಉಪಯೋಗಿಸುತ್ತಿರುತ್ತಾರೆ. ಅದರಲ್ಲೂ ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯ ಗೋಬಿ ಮಂಚೂರಿ ನೋಡಲ್ಸ್ ಬೇಕರಿ ತಿಂಡಿ ತಿನಿಸುಗಳನ್ನು ತಿನ್ನುವುದಕ್ಕೆ…
-
ವಿನೋದ್ ರಾಜ್ ಪತ್ನಿ ಪ್ರತ್ಯಕ್ಷ ಮಗನ ಮಾರ್ಕ್ಸ್ ಕಾರ್ಡ್ ಇದು …ಏನಿದು ಸುದ್ದಿ ನಿಜಾನ ಸುಳ್ಳ ನೋಡಿ
ಮೊದಲ ಬಾರಿಗೆ ಪ್ರತ್ಯಕ್ಷರಾದ ವಿನೋದ್ ರಾಜ್ ಪತ್ನಿ…….! ಮನೆ ಕೆಲಸದಾಕೆಯನ್ನ ಮದುವೆಯಾದ ವಿನೋದ್ ರಾಜ್…….!! ವಿನೋದ್ ರಾಜ್ ಈ ಹೆಸರು ಕೇಳುತ್ತಿದ್ದ ಹಾಗೆ ಅವರಲ್ಲಿರುವಂತಹ ಅದ್ಭುತವಾದ ಡ್ಯಾನ್ಸರ್ ನೆನಪಾಗುವುದರ ಬದಲು ಒಂದಷ್ಟು ಪ್ರಶ್ನೆಗಳು ನೆನಪಾಗುತ್ತದೆ. ವಿನೋದ್ ರಾಜ್ ಅವರಿಗೂ ಡಾಕ್ಟರ್ ರಾಜ್ ಕುಮಾರ್ ಅವರ ಕುಟುಂಬಕ್ಕೂ ಏನು ಸಂಬಂಧ ಡಾ. ರಾಜ್ ಕುಮಾರ್ ಅವರ ಕುಟುಂಬದಲ್ಲಿ ಏನಾದರೂ ಅವಘಡ ಸಂಭವಿಸಿದಾಗ. ವಿನೋದ್ ರಾಜ್ ಅವರು ದುಃಖಿಸುವಂತಹ ಪರಿಯನ್ನು ನೋಡಿದಾಗ ಅರ್ಥ ಆಗುತ್ತದೆ ಇವರ ಕುಟುಂಬಕ್ಕೂ ಏನು ಸಂಬಂಧ…
-
ಡಿಗ್ರಿ ಗ್ರಾಜುಯೇಟ್ ಆಗಿ ಬೀದಿಲಿ ರಾಗಿ ಅಂಬಲಿ ಮಾರುತ್ತಿದ್ದೇನೆ ಯಾಕೆ ಗೊತ್ತಾ ? ಇವರ ಲೈಫ್ ಸ್ಟೋರಿ ನೋಡಿ
ಡಿಗ್ರಿ ಮಾಡಿ ಮಜ್ಜಿಗೆ ರಾಗಿ ಅಂಬಲಿ ಸೇಲ್ ಮಾಡುತ್ತೇನೆ….|| ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಓದಿರುವವರು ದೊಡ್ಡ ಕೆಲಸದಲ್ಲಿಯೇ ಇರಬೇಕು ಎಂದು ಹೇಳಿಕೊಂಡರೆ ಸಾಧ್ಯವಾಗುವುದಿಲ್ಲ. ಬದಲಿಗೆ ಅವರ ಅನುಕೂಲಕ್ಕೆ ತಕ್ಕಂತೆ ಅವರಿಗೆ ಯಾವ ಒಂದು ಕೆಲಸ ಹಾಗೂ ಅವರು ಯಾವ ಒಂದು ಪದವಿಯನ್ನು ಪಡೆದಿರುತ್ತಾರೆ ಅದಕ್ಕೆ ತಕ್ಕಂತೆ ಕೆಲಸವನ್ನು ಮಾಡುತ್ತಾರೆ.ಆದರೆ ಕೆಲವೊಬ್ಬರು ಎಷ್ಟೇ ಓದಿದ್ದರು ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಬದಲಿಗೆ ಅವರೇ ಒಂದು ಕೆಲಸವನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ. ಹಾಗೂ…
-
ಟ್ರಾಫಿಕ್ ನಲ್ಲಿದ್ದ ಆಂಬುಲೆನ್ಸ್ ಗೆ ಈ ಹುಡುಗಿ ಮಾಡಿದ ಕೆಲಸ ನೋಡಿ ಇಡೀ ದೇಶವೇ ಶಭಾಷ್ ಎನ್ನುತ್ತಿತ್ತು….
ಟ್ರಾಫಿಕ್ ನಲ್ಲಿದ್ದ ಆಂಬುಲೆನ್ಸ್ ಗೆ ಈ ಹುಡುಗಿ ಮಾಡಿದ ಕೆಲಸ ನೋಡಿ ಇಡೀ ದೇಶವೇ ಶಭಾಷ್ ಎನ್ನುತ್ತಿತ್ತು….!! ನಾವು ರಸ್ತೆಗಳ ಮೇಲೆ ಹೋಗುವಾಗ ತುಂಬಾ ಅನಾಹುತಗಳನ್ನು ನೋಡುತ್ತೇವೆ ಹಾಗೂ ಅಪಘಾತಗಳು ನಡೆದಿರುವುದನ್ನು ಸಹ ಕೇಳಿರುತ್ತೇವೆ. ಆದರೆ ಕೆಲವೊಬ್ಬರು ರಸ್ತೆಯಲ್ಲಿ ಯಾವುದಾದರೂ ಅಪಘಾತಗಳು ಸಂಭವಿಸಿದರೆ ಅದನ್ನು ವಿಡಿಯೋ ಮಾಡುವುದರ ಮೂಲಕ ಜಾಲತಾಣಗಳಿಗೆ ಹಾಕುತ್ತಿರುತ್ತಾರೆ. ಆದರೆ ಅವರು ಎಷ್ಟು ಕಷ್ಟ ಅನುಭವಿಸುತ್ತಿರುತ್ತಾರೆ ಎನ್ನುವುದನ್ನು ಬೇರೆಯವರು ಅರ್ಥ ಮಾಡಿಕೊಳ್ಳುವುದಿಲ್ಲ. ಅವರನ್ನು ರಕ್ಷಣೆ ಮಾಡುವುದರ ಬದಲು ಅದರ ವಿಡಿಯೋ ಮಾಡುತ್ತಾ ಜನರು ನಿಲ್ಲುತ್ತಾರೆ…
-
ಇವನು ಬಡತನವನ್ನೇ ಮೆಟ್ಟಿ ನಿಂತವನು…ಐದಕ್ಕೆ ಐದು ಸಿಕ್ಸರ್ ಚಚ್ಚಿದ ಈ ರಿಂಕು ಸಿಂಗ್ ಯಾರು ಗೊತ್ತಾ..
ಇವನು ಬಡತನವನ್ನೇ ಮೆಟ್ಟಿ ನಿಂತವನು…! ಐದಕ್ಕೆ ಐದು ಸಿಕ್ಸರ್ ಚಚ್ಚಿದ ಈ ರಿಂಕು ಸಿಂಗ್ ಯಾರು ಗೊತ್ತಾ….?? ಈ ಕ್ಷಣಕ್ಕೆ ಆ ಕಾಮೆಂಟರಿ ಸಾಕಾಗಲಿಲ್ಲ, ಈ ಸಮಯದಲ್ಲಿ ಡ್ಯಾನಿ ಮೋರಿಸನ್ ಕಮೆಂಟರಿ ಬಾಕ್ಸ್ ನಲ್ಲಿ ಇರಬೇಕಿತ್ತು. T 20 ವಿಶ್ವಕಪ್ ನಲ್ಲಿ ಪ್ರೆಥ್ವಿಡ್ ನಾಲ್ಕು ಸಿಕ್ಸರ್ ಚಚ್ಚಿದಾಗ ರಿಮೆಂಬರ್ ದಿ ನೇಮ್ ಎಂದು ಗುಣಗಾನ ಮಾಡಿದಾಗ.ಎನ್ ಬಿಶಪ್ಪ ಆದ್ರೂ ಕಮೆಂಟರಿ ಬಾಕ್ಸ್ ನಲ್ಲಿ ಇರಬೇಕಿತ್ತು. ಧೋನಿ ವಿಶ್ವಕಪ್ ನಲ್ಲಿ ಸಿಕ್ಸರ್ ಸಿಡಿಸಿದಾಗ ಧೋನಿ ಫಿನಿಷಸ್ ಅಪ್ ಇನ್…
-
ಇದನ್ನು ಬೆಂಕಿಯಲ್ಲಿ ಸುಟ್ಟಾಕಿ ಸಾಕು..ಜಗತ್ತು ನೀವು ಹೇಳಿದಂತೆಯೆ ಕೇಳುತ್ತೆ ಸಂಪತ್ತು ನಿಮ್ಮ ಪಾಲಾಗುತ್ತೆ
ಇದನ್ನು ಬೆಂಕಿಯಲ್ಲಿ ಸುಟ್ಟಾಕಿ ನೀವು ಕೇಳಿದ್ದು ವಿಶ್ವ ಕೊಟ್ಟೆ ಕೊಡುತ್ತೆ…!! ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ತಪ್ಪನ್ನು ಮಾಡಿರುತ್ತಾರೆ. ಆನಂತರ ಅವರು ಆ ವಿಷಯವಾಗಿ ಯಾವುದೇ ಸಂದರ್ಭಗಳಲ್ಲಿ ಅವುಗಳ ಬಗ್ಗೆ ಆಲೋಚನೆಯನ್ನು ಮಾಡುತ್ತ ನಾನು ಆ ಸಮಯದಲ್ಲಿ ತಪ್ಪನ್ನು ಮಾಡಿದೆ ಆದರೆ ನಾನು ಈಗ ಈ ರೀತಿಯಾಗಿ ಇರುವುದು ಸರಿಯಿಲ್ಲ ಹೀಗೆ ಹಲವಾರು ವಿಷಯಗಳ ಬಗ್ಗೆ ನಾವು ಆಲೋಚನೆಯನ್ನು ಮಾಡುತ್ತಿರುತ್ತೇವೆ. ಆದರೆ ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕಾದ ಮುಖ್ಯ ಅಂಶ ಏನು ಎಂದರೆ ಯಾರೇ ಆಗಲಿ…
-
ಬೇಸಿಗೆಯಲ್ಲಿ ಕಾಡುವ ಬೆವರಿನ ವಾಸನೆಯ ಸಮಸ್ಯೆಗೆ ಈ ಒಂದು ಮನೆ ಮದ್ದು ಟ್ರೈ ಮಾಡಿ ಸಾಕು
ಬೇಸಿಗೆಯಲ್ಲಿ ದೇಹದ ದುರ್ಗಂಧ…..||ಬೆವರು ವಾಸನೆಗೆ ಮನೆಮದ್ದು..!! ಬೇಸಿಗೆ ಸಮಯ ಪ್ರಾರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಲ್ಲಿಯೂ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹೌದು ಬೆವರಿನ ದುರ್ಘಂದ ಈ ಒಂದು ಸಮಸ್ಯೆಯನ್ನು ಗಂಡಸರು ಕೂಡ ಅನುಭವಿಸುತ್ತಾರೆ ಹಾಗೂ ಹೆಂಗಸರು ಕೂಡ ಅನುಭವಿಸುತ್ತಾರೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ಹೆಂಗಸರು ಹೆಚ್ಚಾಗಿ ಈ ಒಂದು ಸಮಸ್ಯೆಯನ್ನು ಅನುಭವಿಸುತ್ತಾರೆ ಎಂದೆ ಹೇಳಬಹುದು. ಹಾಗೆ ಈ ಸಮಸ್ಯೆ ಬರುವುದಕ್ಕೆ ಬಹಳ ಪ್ರಮುಖವಾದ ಕಾರಣಗಳೇನು ಎಂದು ನೋಡುವುದಾದರೆ ಅಜೀರ್ಣ, ಮಲಬದ್ಧತೆ, ಅಧಿಕವಾಗಿರುವಂತಹ ದೇಹದ ಬೊಜ್ಜು, ಮಾನಸಿಕ ಒತ್ತಡ ಹಾಗೂ ಜನ್ಮದಾತವಾಗಿಯೂ ಈ…
-
ನೋಡಲು ಒಂದೇ ತರ ಹೋಲುವ ಕನ್ನಡದ ಟಾಪ್ ನಟಿಯರು ಇವರೆ ನೋಡಿ..
ನೋಡಲು ಒಂದೇ ತರ ಹೋಲುವ ಕನ್ನಡ ತಾರೆಯರು……|| ನಮ್ಮ ಭೂಮಿಯ ಮೇಲೆ ಒಬ್ಬ ಮನುಷ್ಯನ ರೀತಿ ಏಳು ಜನ ಇರುತ್ತಾರೆ ಎಂದು ಹೇಳುತ್ತಾರೆ. ಅದೇ ರೀತಿಯಾಗಿ ನಾವು ಒಬ್ಬರಂತೆ ಒಬ್ಬರು ಇರುವುದನ್ನು ಸಾಧಾರಣವಾಗಿ ಕೆಲವೊಮ್ಮೆ ನೋಡಿಯೇ ಇರುತ್ತೇವೆ ಹಾಗೂ ಅವರೇ ಇವರಿರಬಹುದು ಎಂಬ ಗೊಂದಲದಲ್ಲಿಯೂ ಸಹ ಇರುತ್ತೇವೆ. ಅದೇ ರೀತಿಯಾಗಿ ನಮ್ಮ ಕನ್ನಡ ಚಲನಚಿತ್ರರಂಗದಲ್ಲಿರುವ ಕೆಲವೊಂದಷ್ಟು ತಾರೆಯರು. ನೋಡಲು ಒಂದೇ ರೀತಿ ಇದ್ದಾರೆ ಹಾಗೂ ನೋಡಿದವರಿಗೆ ಇವರು ಅಣ್ಣ ತಮ್ಮ ಅಥವಾ ಅಕ್ಕ ತಂಗಿ ಇರಬಹುದಾ ಎಂಬ…
-
ಮದುವೆ ಆಗದೆ ಮಕ್ಕಳನ್ನು ಪಡೆದ ಸೆಲೆಬ್ರಿಟಿಗಳು ಇವರು ಇದು ಹೇಗೆ ಸಾಧ್ಯ ಅಂತೀರಾ ಈ ವಿಡಿಯೋ ನೋಡಿ
ಮಕ್ಕಳ ಮೇಲಿನ ಪ್ರೀತಿಗೆ ಇವರು ಮಕ್ಕಳನ್ನು ಪಡೆಯಲು ಅನುಸರಿಸಿದ್ದು ಎಂಥಾ ದಾರಿಯನ್ನು ಗೊತ್ತಾ……?? ಭಾರತದ ಯಾವ ಯಾವ ನಟ ನಟಿಯರು ಹಾಗೂ ಸೆಲೆಬ್ರಿಟಿಗಳು ಸರೋಗೆಸಿ ಇಂದಾಗಿ ಮಕ್ಕಳನ್ನು ಪಡೆದಿದ್ದಾರೆ ಎನ್ನುವುದನ್ನು ತಿಳಿಯೋಣ. ಸರೋಗೆಸಿ ಎಂದರೆ ಬಾಡಿಗೆ ತಾಯಂದಿರಿಂದ ತಮ್ಮ ಮಕ್ಕಳನ್ನು ಪಡೆಯುವುದು ಎಂದರ್ಥ. ಈ ಬಾಡಿಗೆ ತಾಯ್ತನದ ಬಗ್ಗೆ ಈ ಹಿಂದೆ ಕೂಡ ನಾವು ಚರ್ಚೆ ಮಾಡಿದ್ದೆವು. ಈಗಿನ ಕಾಲದಲ್ಲಿ ಸೆಲೆಬ್ರಿಟಿಗಳು ಹೆಚ್ಚು ಹೆಚ್ಚು ಬಾಡಿಗೆ ತಾಯ್ತನದ ಮೇಲೆ ಡಿಪೆಂಡ್ ಆಗುತ್ತಿರುವುದು ಯಾಕೆ? ಇದೇ ಪ್ರಶ್ನೆಯನ್ನು ಅವರಿಗೆ…
-
ಅಕ್ಕನಂತೆ ಲವ್ ರಿಲೇಷನ್ ಷಿಪ್ ನಲ್ಲಿ ಮೋಸ ಹೋದ ಅನುಪಮ ತಂಗಿ ನಡಿಯಾಗಿ ಹೆಸರು ಮಾಡುವ ಸಮಯದಲ್ಲಿ ಬ್ರೇಕಪ್ ಎಮೀಷನ್ ನಲ್ಲಿ ತೇಜಸ್ವಿ
ಅಕ್ಕನಂತೆ ಪ್ರೀತಿಯಲ್ಲಿ ಮೋಸ ಹೋದ ಅನುಪಮಾ ತಂಗಿ, ನಟಿಯಾಗಿ ಹೆಸರು ಮಾಡುವ ಸಮಯದಲ್ಲೇ ಬ್ರೇಕಪ್ ಎಮೋಷನ್ ನಲ್ಲಿ ತೇಜಸ್ವಿ…….|| ಸಿನಿಮಾ ಇರಲಿ ಧಾರವಾಹಿ ಇರಲಿ ಅವುಗಳಲ್ಲಿ ಬರುವ ಪಾತ್ರಗಳನ್ನು ನೋಡಿ ಸುಮ್ಮನಾಗುವುದೇ ಹೆಚ್ಚು. ಆ ಪಾತ್ರಗಳಲ್ಲಿ ಇರುವವರು ಯಾರು ? ಅವರೆಲ್ಲ ಯಾರ ಮಕ್ಕಳು? ಯಾರ ಸಂಬಂಧಿಕರು? ಈ ಹಿಂದೆ ಬೇರೆ ಸಿನಿಮಾ ಧಾರವಾಹಿ ರಿಯಾಲಿಟಿ ಶೋ ಗಳಲ್ಲಿ ಮಾಡಿದ್ದಾರ ಎಂದು ಯಾರೂ ಕೂಡ ಹೆಚ್ಚಾಗಿ ಯೋಚನೆ ಮಾಡುವುದಕ್ಕೆ ಹೋಗುವುದಿಲ್ಲ. ಹಾಗೆಯೇ ಜನಪ್ರಿಯ ನಟ ನಟಿಯರ ಕುಟುಂಬಸ್ಥರು…
Recent Posts
- ಆಧಾರ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್ 2000 ಸಿಗುತ್ತೆ ಪ್ರತಿ ತಿಂಗಳು..ಪುರುಷರು ಗೃಹ ಲಕ್ಷ್ಮಿಯರು ಮರೆಯದೆ ನೋಡಿ
- ನಾವು ಕುಡಿತಾ ಇರೋ ನೀರು ಸರಿಯಿಲ್ಲ ಯಾಕೆ..5 ರೂ ಕ್ಯಾನ್ ನೀರು ಎಷ್ಟರಮಟ್ಟಿಗೆ ನಮ್ಮ ದೇಹಕ್ಕೆ ಒಳ್ಳೆಯದು.. ಸಂಪೂರ್ಣ ಮಾಹಿತಿ ನೋಡಿ
- ಇದರಿಂದ ಕೇವಲ 20 ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಹೇಳಿ ಗುಡ್ ಬೈ..ಬಹಳ ಸುಲಭ ಮನೆಮದ್ದು ಇದು
- ಧನು ರಾಶಿ ಏಪ್ರಿಲ್ ನಿಗೂಢವಾದ ಈ 5 ಎಚ್ಚರಿಕೆಗಳನ್ನು ನಿರ್ಲಕ್ಷ್ಯ ಮಾಡಲೆಬೇಡಿ..ಈ ತಪ್ಪು ಆಗದಂತೆ ನೋಡಿಕೊಳ್ಳಿ
- ಯಾರು ಲಕ್ಷ್ಮಿ ದೇವಿಗೆ ಈ ಹೂವು ಸಮರ್ಪಣೆ ಮಾಡ್ತಾರೋ ಅವರಿಗೆ ಜೀವನ ಪೂರ್ತಿ ದುಡ್ಡಿಗೆ ಕೊರತೇನೆ ಇರೋದಿಲ್ಲ.
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…