Category: People needs
-
ನೀವು 2000 ರೂಪಾಯಿ ನೋಟು ನೋಡಿ ಎಷ್ಟು ದಿನ ಆಯ್ತು ಕಣ್ಮರೆ ಆಗ್ತಿವೆ ಯಾಕೆ ಈ ನೋಟು ಗಳು
ಎಲ್ಲಿ ಮರೆಯಾದವು 2,000 ಮುಖಬೆಲೆಯ ನೋಟುಗಳು, ಏನಿದರ ಮರ್ಮ… ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ 2000ರೂ. ಮುಖಬೆಲೆಯ ನೋಟ್ ಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. 2000ರೂ. ಮುಖಬೆಲೆಯ ನೋಟುಗಳು ಇತ್ತೀಚಿಗೆ ಎಲ್ಲೂ ಜಾಸ್ತಿಯಾಗಿ ಕಾಣುತ್ತಿಲ್ಲ, ಎಲ್ಲೂ ಚಲಾವಣೆಯೂ ಆಗುತ್ತಿಲ್ಲ. ನಾವು ಬ್ಯಾಂಕಿಗಳಿಗೆ ಹೋಗಿ ಇವುಗಳನ್ನು ಜಮೆ ಮಾಡಿದರು ಅವರು ಕೊಡುವ ಹಣದಲ್ಲಿ 2000ರೂ. ಮುಖಬೆಲೆಯ ನೋಟುಗಳನ್ನು ಕೊಡುತ್ತಿಲ್ಲ. ಈ ಬಗ್ಗೆ ಅನೇಕರಿಗೆ ಗೊಂದಲ ಇದೆ. ಹಾಗಾದರೆ 2,000ರೂ. ನೋಟುಗಳು ಏನಾದವು? ಯಾಕೆ ಚಲಾವಣೆ ಆಗುತ್ತಿಲ್ಲ? RBI ಕೊಡುವ…
-
ಹೌದು ನನ್ನ ಮಗ ಮದುವೆಯಾಗಿದ್ದಾನೆ ಏನಿವಾಗ ನಮ್ಮ ವ್ಯಯಕ್ತಿಕ ಜೀವನ ಕೆಣಕಿದರೆ ನರಕ…ಎಂದ ಲೀಲಾವತಿ
ವಿನೋದ್ ರಾಜ್ ಹೆಂಡ್ತಿ ಮತ್ತು ಮಗನ ಬಗ್ಗೆ ಮಾತನಾಡಿದವರ ಚಳಿ ಬಿಡಿಸಿದ ಹಿರಿಯ ನಟಿ ಲೀಲಾವತಿ… ಕಳೆದ ವಾರದಿಂದ ವಿನೋದ್ ರಾಜ್ ಅವರ ಕುಟುಂಬದ ವಿಚಾರ ಭಾರಿ ಚರ್ಚೆ ಆಗುತ್ತಿದೆ. ಲೀಲಾವತಿಯವರು ಮಹಾಲಿಂಗ ಭಾಗವತರ್ ಅವರ ಪತ್ನಿ ಚೆನ್ನೈ ಆಸ್ತಿ ಪತ್ರಗಳು ಅದಕ್ಕೆ ಸಾಕ್ಷಿ ಹೇಳುತ್ತಿವೆ, ಜೊತೆಗೆ ವಿನೋದ್ ರಾಜ್ ಅವರು ಮದುವೆಯಾಗದೆ ತಾಯಿ ಸೇವೆಯಲ್ಲಿ ಜೀವನ ಕಳೆಯುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿರುವುದು ಸುಳ್ಳು. ಅವರಿಗೆ ಮದುವೆಯಾಗಿ ಇಂಜಿನಿಯರಿಂಗ್ ಓದುವಷ್ಟು ಎತ್ತರದ ಮಗನಿದ್ದಾನೆ ಎನ್ನುವುದನ್ನು ಪತ್ರಕರ್ತ ಮತ್ತು ಡಾ.…
-
ಶ್ರೀ ರಾಘವೇಂದ್ರ ಸ್ವಾಮಿಗಳ ಈ ಪವಾಡಗಳನ್ನು ಕೇಳಿದರೆ ಸಾಕು ನಿಮ್ಮ ಸರ್ವ ಪಾಪಗಳು ಕಳೆಯುತ್ತದೆ..
ಶ್ರೀ ರಾಘವೇಂದ್ರ ಸ್ವಾಮಿಗಳ ಈ ಪವಾಡಗಳನ್ನು ಕೇಳಿದರೆ ಸಾಕು, ಎಲ್ಲಾ ಪಾಪವು ಪರಿಹಾರ ಆಗುತ್ತದೆ. ರಾಯರನ್ನು ಮೆಚ್ಚಿಸಲು ಮಂತ್ರಗಳನ್ನು , ಶ್ಲೋಕಗಳನ್ನು ಪಠಿಸುವ ಅಗತ್ಯ ಇಲ್ಲ. ಹೋಮಹವನಗಳನ್ನು ನಡೆಸುವ ಅವಶ್ಯಕತೆ ಇಲ್ಲ. ಶುದ್ಧ ಮನಸ್ಸಿನಿಂದ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಎಂದು ಭಕ್ತಿಯಿಂದ ಬೇಡಿಕೊಂಡರೆ ಸಾಕು. ಅದೆಂತಹದೇ ಕಷ್ಟ ಬಂದಿದ್ದರೂ ಕೂಡ ಸ್ಪಟಿಕದಂತಹ ಶಕ್ತಿ ತುಂಬುತ್ತದೆ. ಆದ್ರೆ ಸಂಪೂರ್ಣವಾಗಿ ರಾಯರ ಭಕ್ತಿಗೆ ಶರಣಾಗಬೇಕು. ಮನಸ್ಸಿನ ತುಂಬಾ ನಂಬಿಕೆ ತುಂಬಿರಬೇಕು ಅಷ್ಟೇ. ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ…
-
ಅಪ್ಪಿತಪ್ಪಿಯೂ ಫ್ರಿಡ್ಜನಲ್ಲಿ ಈ ಪದಾರ್ಥಗಳು ಇಟ್ಟು ತಿನ್ನಬೇಡಿ ನಿಮ್ಮ ಜೀವಕ್ಕೆ ಅಪಾಯ…ಎಲ್ಲರ ಮನೆಯಲ್ಲೂ ಇದೆ ತಪ್ಪು ಮಾಡ್ತೀದ್ದೀರಾ
ಫ್ರಿಡ್ಜ್ ಬಳಸುವಾಗ ತುಂಬಾ ಜಾಗರೂಕರಾಗಿರಿ! ಇಂತಹ ಮೂರ್ಖ ತಪ್ಪುಗಳನ್ನು ಎಂದಿಗೂ ಮಾಡಬೇಡಿ……..!! ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಆಹಾರ ಹಾಳಾಗಬಾರದು ಎನ್ನುವ ಉದ್ದೇಶದಿಂದ ಫ್ರಿಜ್ ನಲ್ಲಿ ಎಲ್ಲಾ ರೀತಿಯ ಆಹಾರಗಳನ್ನು ಇಡುತ್ತಾರೆ ಆದರೆ ಅವುಗಳನ್ನು ಇಡುವುದರಿಂದ ಯಾವುದೆಲ್ಲ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ನೀವು ತಿಳಿದರೆ ಆಶ್ಚರ್ಯ ಪಡುತ್ತೀರಿ ಹೌದು. ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುವುದರ ಜೊತೆಗೆ ಹಲ ವಾರು ರೀತಿಯ ಕಾಯಿಲೆಗಳು ಬರುವುದಕ್ಕೂ ಕೂಡ ಕಾರಣವಾಗು ತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಮುಖ್ಯ ಅಂಶ…
-
ದ್ರೌಪದಿಯ ಈ 10 ರಹಸ್ಯಗಳು ನೀವು ತಿಳಿಯಲೆಬೇಕು ನಾಯಿಗಳಿಗೆ ರೋಡಲ್ಲೇ ಶೃಂಗಾರ ನಡೆಸುವಂತೆ ಶಾಪ ಕೊಟ್ಟಿದ್ಯಾಕೆ ಗೊತ್ತಾ
ದ್ರೌಪದಿ ಬಗ್ಗೆ ಈ ರಹಸ್ಯ ವಿಷಯಗಳನ್ನು ನೀವು ತಿಳಿಯಬೇಕು// ಮಹಾಭಾರತ ವಿಶ್ವ ಪ್ರಸಿದ್ಧ ಚಾಣಕ್ಯ ಗ್ರಂಥಗಳಲ್ಲಿ ಒಂದು ವಿಶ್ವಮಾನ ಪ್ರಸಿದ್ಧತೆಯನ್ನು ಪಡೆದಿರುವ ಈ ಗ್ರಂಥದಲ್ಲಿ ಎಷ್ಟೋ ಅನೇಕ ರೀತಿಯ ಕಥೆಗಳಿವೆ. ಹಾಗೂ ಎಷ್ಟೋ ರೋಚಕವಾದ ಕಥೆಗಳಿವೆ. ಅನೇಕ ಚಿತ್ರ ವಿಚಿತ್ರ ಪಾತ್ರಗಳ ಬಗ್ಗೆ ರೋಚಕವಾದ ಕಥೆಗಳಿವೆ ಎಂದು ಮಹಾಭಾರತ ದಲ್ಲಿ ಹೇಳಲಾಗಿದೆ. ಹಾಗೂ ಅದರ ಬಗ್ಗೆ ವರ್ಣನೆ ಇದೆ . ಹಾಗೂ ಮಹಾಭಾರತದಲ್ಲಿ ಬರುವ ಒಂದು ಮುಖ್ಯ ಪಾತ್ರ ಎಂದರೆ ದ್ರೌಪದಿ. ದ್ರೌಪದಿ ಮಹಾಭಾರತದಲ್ಲಿ ಒಂದು ಮುಖ್ಯ…
-
ಕೆ ಎಸ್ ಈಶ್ವರಪ್ಪ ಸತ್ಯ ಕಥೆ ಕೂಲಿ ಕಾರ್ಮಿಕನ ಮಗ ಈ ನಾಯಕ ರಾಜಕೀಯ ನಿವೃತ್ತಿ…ಒಟ್ಟು ಆಸ್ತಿ ಎಷ್ಟು ಓದಿರೋದು ಎಷ್ಟು ನೋಡಿ
ಈಶ್ವರಪ್ಪ ಆಸ್ತಿ ಎಷ್ಟು? ಓದಿರೋದೆಷ್ಟು ಎಷ್ಟು?// ರಾಜ್ಯ ಬಿಜೆಪಿಯ ಕಟ್ಟರ್ ಹಿಂದೂ ನಾಯಕರ ಪೈಕಿ ಒಬ್ಬರಾದ ಈಶ್ವರಪ್ಪ ಚುನಾವಣೆಯ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಬಿಜೆಪಿಯ ಹಕ್ಕಪುಕ್ಕರಂತಿದ್ದ ಯಡಿಯೂರಪ್ಪ ಮತ್ತು ಈಶ್ವರಪ್ಪ ಒಟ್ಟೊಟ್ಟಿಗೆ ಚುನಾವಣೆಯ ಬದುಕಿಗೆ ಬಾಯ್ ಬಾಯ್ ಹೇಳಿದ್ದಾರೆ. ಹಾಗಾದರೆ ಈಶ್ವರಪ್ಪ ಬೆಳೆದು ಬಂದ ಹಾದಿ ಹೇಗಿದೆ ಬಿಜೆಪಿಯಲ್ಲಿ ಇಷ್ಟು ದೊಡ್ಡ ನಾಯಕರಾಗಿದ್ದು ಹೇಗೆ ಕೂಲಿ ಕಾರ್ಮಿಕರ ಮಗ ಶಾಸಕ ಸಚಿವ ಬಿಸಿಎಂ ಹಂತದವರೆಗೆ ಏರಿದ್ದು ಹೇಗೆ? ಇವರು ಓದಿದ್ದು ಎಷ್ಟು? ಒಟ್ಟು ಎಷ್ಟು ಆಸ್ತಿ…
-
ಪತಿವ್ರತೆ ಸ್ತ್ರೀಗೆ ಈ ನಾಲ್ಕು ಲಕ್ಷಣಗಳಿರುತ್ತದೆ…ಸ್ತ್ರೀಯರ ಬಗ್ಗೆ ನೀವು ಅರಿಯದ ಈ 4 ಸತ್ಯ…
ಪತಿವ್ರತೆ ಸ್ತ್ರೀಗೆ ಈ ನಾಲ್ಕು ಲಕ್ಷಣಗಳಿರುತ್ತದೆ// ಪತಿವ್ರತೆ ಸ್ತ್ರೀಗೆ ಈ ಲಕ್ಷಣಗಳು ಇರುತ್ತದೆ ಅನ್ನೋ ಕುತೂಹಲಕರ ಮಾಹಿತಿಯನ್ನು ಎಲ್ಲಿ ತಿಳಿದುಕೊಳ್ಳುತ್ತಾ ಹೋಗೋಣ. ಒಬ್ಬ ಉತ್ತಮ ಪತ್ನಿ ಅಥವಾ ಪತಿ ಸಿಗುವುದು ಪೂರ್ವ ರಚಿತಾ ಪುಣ್ಯದ ಫಲ ಅಂತ ಹೇಳಲಾಗುತ್ತದೆ. ಮಹಿಳೆಯ ಯಾವ ಗುಣಗಳು ಪುರುಷನನ್ನು ಆಕರ್ಷಿಸುತ್ತದೆ ಎನ್ನುವುದು ನಿಗೂಢವಲ್ಲ. ನಿಷ್ಠೆ ಮತ್ತು ಕಾಳಜಿ ಅಲ್ಲದೆ ಕೆಲವು ಇತರೆ ಲಕ್ಷಣಗಳನ್ನು ಕೂಡ ಪುರುಷರು ಮಹಿಳೆಯರಿಂದ ಬಯಸುತ್ತಾರೆ. ಸೂಕ್ತಕರವಾದ ಜೀವನ ನಡೆಸುವ ಪತ್ನಿಯನ್ನು ಹುಡುಕುವ ಪುರುಷರು ಗೃಹಣಿ ಗುಣಗಳನ್ನು ಬಯಸುತ್ತಾರೆ…
-
ಬೆನ್ನು ಸೊಂಟ ನೋವು ಒಂದೇ ನಿಮಿಷದಲ್ಲಿ ವಾಸಿ ಮಾಡುವ ಬೆಂಗಳೂರಿನ ಶಿವಲಿಂಗ..
ಬೆನ್ನು ನೋವು, ಸೊಂಟ ನೋವು, ಒಂದು ನಿಮಿಷದಲ್ಲಿ ವಾಸಿ ಮಾಡುವ ಬೆಂಗಳೂರಿನ ಶಿವಲಿಂಗ ಇಲ್ಲಿ ಇರೋದು 13,000 ಲಿಂಗಗಳು…..|| ಕರ್ನಾಟಕದ ರಾಜಧಾನಿ ಯಲ್ಲಿರುವ ಈ ಶಿವಲಿಂಗ ದೇವಸ್ಥಾನ ಪ್ರಪಂಚದ್ಯಾದ್ಯಂತ ಮನೆ ಮನೆ ಮಾತಾಗಿದೆ. ಬೆಂಗಳೂರಿನಲ್ಲಿ ಸಾಕಷ್ಟು ಶಿವನ ದೇವಸ್ಥಾನಗಳು ಕಂಡುಬರುತ್ತದೆ. ಆದರೆ ಈ ದೇವಸ್ಥಾನದಲ್ಲಿ ನೆಲೆಸಿರುವ 12 ಜ್ಯೋತಿರ್ಲಿಂಗವನ್ನು ದರ್ಶನ ಮಾಡಲು ಸಾವಿರಾರು ಕಿಲೋಮೀಟರ್ ಗಳಿಂದ ಭಕ್ತರು ಬರುತ್ತಾರೆ. ಸುಮಾರು ಹತ್ತು ಇಪ್ಪತ್ತು ಸಾವಿರ ಕಿಲೋಮೀಟರ್ ದೂರದ ದೇಶವಾದ ಚಿಲ್ಲಿ ನಾರ್ವೆಯಿಂದ ಭಕ್ತರು ಈ ದೇಶಕ್ಕೆ ಬರುತ್ತಾರೆ…
-
ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಗೆಯುವಾಗ ಈ ಒಂದು ವಸ್ತು ಹಾಕಿ ಸಾಕು..ಬಟ್ಟೆ ಚೂರು ಸುಕ್ಕಾಗೊಲ್ಲ ಹೊಸದರಂತೆ ಇರುತ್ತೆ
ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಗೆಯುವಾಗ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತೆ// ವಾಷಿಂಗ್ ಮೆಷಿನ್ ಅಲ್ಲಿ ಬಟ್ಟೆ ಓಗೆಯುವಾಗ ಒಂದಕ್ಕೊಂದು ಸಿಕ್ಕಿಹಾಕಿ ಕೊಳ್ಳುತ್ತಾ ಬಟ್ಟೆ ಸುಕ್ಕು ಕಟ್ಟುತ್ತದೆಯೆ, ಕೊಳೆ ಚೆನ್ನಾಗಿ ಹೋಗುವುದಿ ಲ್ಲವೆ ಹಾಗಾದರೆ ನಾನು ಇಲ್ಲಿ ಹೇಳುವ ಸಲಹೆಯನ್ನು ಪಾಲಿಸಿ ಅದರಿಂದ ಬೇಗನೆ ಕೆಲಸ ಆಗುತ್ತದೆ. ಸಾಮಾನ್ಯವಾಗಿ ವಾಷಿಂಗ್ ಮಷೀನ್ ಅಲ್ಲಿ ಬಟ್ಟೆ ಹಾಕುವಾಗ ಕೊಳೆ ಚೆನ್ನಾಗಿ ಹೋಗುವುದಿಲ್ಲ ವಾಷಿಂಗ್ ಮಿಷಿನ್ ನಲ್ಲಿ ಬಟ್ಟೆ ಹಾಕಬೇಕಾದರೂ ಬಟ್ಟೆಯನ್ನು ನೆನೆಸಿ ಉಜ್ಜಿ…
-
ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ ಯಾವಾಗ ಸಿಗೋದಿಲ್ಲ..ಲಾಯರ್ ರೇಣುಕಾ ಅವರು ನೀಡುವ ಈ ಸಲಹೆ ನೋಡಿ
ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ ಯಾವಾಗ ಸಿಗೋದಿಲ್ಲ..!! ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವಂತೆ ತಂದೆಯ ಆಸ್ತಿಯಲ್ಲಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದಂತಹ ಪಾಲು ಬರಬೇಕು ಎಂದೇ ಹೇಳುತ್ತಾರೆ ಅದರಂತೆ ಕೆಲವೊಂದಷ್ಟು ಹೆಣ್ಣು ಮಕ್ಕಳು ಯಾವುದೇ ರೀತಿಯಾದಂತಹ ಹಣಕಾಸುಗಳಿಗೆ ಇಷ್ಟಪಡದೆ ತಂದೆಯ ಆಸ್ತಿಯನ್ನು ಪಡೆದುಕೊಳ್ಳುವುದಿಲ್ಲ ಬದಲಿಗೆ ಕೆಲವೊಂದು ಮಕ್ಕಳು ಹಣಕಾಸಿನ ಆಸೆಗೆ ತಂದೆಯ ಆಸ್ತಿಯಲ್ಲಿ ಪಾಲನ್ನು ಕೇಳುತ್ತಾರೆ. ಆದರೆ ಈ ವಿಷಯವಾಗಿ ಹಿಂದಿನ ದಿನಗಳಲ್ಲಿ ಯಾವುದೇ ರೀತಿಯಾದಂತಹ ಸರ್ಕಾರ ಆದೇಶವನ್ನು ಹೊರಡಿಸಿರಲಿಲ್ಲ ಬದಲಿಗೆ 2005ರಲ್ಲಿ ಸರ್ಕಾರವು ತಂದೆಯ…
Recent Posts
- ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?
- ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ…
- ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ
- ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
- ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…