-
ಸೋನುಗೌಡ ಬಿಚ್ಚಮ್ಮನ ಕಥೆ ಬಿಚ್ಚಿಟ್ಟ ಹಿರಿಯ ನಟಿ ಲಲಿತಮ್ಮ..ಸುಂಟರಗಾಳಿ ಚಿತ್ರದ ಹಿರಿಯ ಖಳ ನಟಿ ಯಾರ ಬಗ್ಗೆ ಹೀಗಂದ್ರು ನೋಡಿ..
ಸುಂಟರಗಾಳಿ ಚಿತ್ರದ ಹಿರಿಯ ಖಳ ನಟಿಯ ಪಾತ್ರದ ಲಲಿತಮ್ಮ ರವರ ಮನದ ಮಾತು.ಕೊರೋನದಂತಹ ದೊಡ್ಡ ಅಲೆಯು ಬಂದ ನಂತರ ಎಷ್ಟೋ ಚಿತ್ರಕಲಾವಿದರಿಗೆ ಜೀವನ ನಡೆಸಲು ಬಹಳ ಕಷ್ಟವಾಗಿದೆ. ಅಂತವರ ಪೈಕಿ ಸುಂಟರಗಾಳಿ ಚಿತ್ರದ ಖಳನಟಿ ಪಾತ್ರದ ಲಲಿತಮ್ಮನವರು ಒಬ್ಬರು. ಇವರು ಚಿತ್ರರಂಗಕ್ಕೆ ಕಾಲಿಟ್ಟಾಗ ಸುಮಾರು 28 ವರ್ಷಗಳಾಗಿರುತ್ತದೆ, ಇವರ ಮೊದಲ ನಟನೆಯ ಕಿರುತರೆ ಧಾರವಾಹಿ ಎಂದರೆ ಡಿಡಿ1 ವಾಹಿನಿಯ ಮೈಸೂರು ಪಾಕ್ ಆಗಿರುತ್ತದೆ. ಹಾಗೂ ಬೆಳ್ಳಿ ಪರದೆಯ ಮೇಲೆ ಮೊದಲು ನಟಿಸಿದ ಚಲನಚಿತ್ರವೆಂದರೆ ದರ್ಶನ್ ರವರು ನಟಿಸಿರುವ…
-
ಅಕ್ಟೋಬರ್ ಮಾಸದಲ್ಲಿ ತುಲಾ ರಾಶಿಗೆ ಪ್ರಮುಖವಾದ ಎಚ್ಚರಿಕೆಗಳು…ನಿಮ್ಮ ರಾಶಿಯಲ್ಲಿಯೇ 4 ಪ್ರಮುಖ ಗ್ರಹಗಳು…ಏನಾಗಲಿದೆ ಗೊತ್ತಾ ಮುಂದಿನ ಜೀವನ
ತುಲಾ ರಾಶಿಯವರಿಗೆ 2022 ರ ಅಕ್ಟೋಬರ್ ತಿಂಗಳ ಎಚ್ಚರಿಕೆಗಳು .ತುಲಾ ರಾಶಿಯವರಿಗೆ ತಮ್ಮ ಗ್ರಹ ಸ್ಥಿತಿಯ ಆಧಾರದ ಮೇಲೆ ಅಕ್ಟೋಬರ್ ತಿಂಗಳಲ್ಲಿ ಯಾವ ರೀತಿಯಾ ದಂತಹ ಸಮಸ್ಯೆಗಳು ಎದುರಾಗುತ್ತದೆ ಹಾಗೂ ಎಚ್ಚರ ಕ್ರಮಗಳು ಯಾವುದು ಎಂದು ಈ ಕೆಳಗಿನಂತೆ ನೋಡೋಣ. ಅದಕ್ಕೂ ಮೊದಲು ಈ ಅಕ್ಟೋಬರ್ 15ನೇ ತಾರೀಖು ಮಿಥುನ ರಾಶಿಗೆ ಕುಜ ಗ್ರಹ ಬರುತ್ತಾನೆ ಅಂದರೆ ನಿಮ್ಮ ರಾಶಿಯಿಂದ ಎಂಟನೇ ಮನೆಗೆ ಕುಜ ಬರುತ್ತಾನೆ ಅಕ್ಟೋಬರ್ 17 ನೇ ತಾರೀಖು ತುಲಾ ರಾಶಿಗೆ ಅಂದರೆ ನಿಮ್ಮ…
-
ಐಪಿಎಸ್ ಅಧಿಕಾರಿಗಳ ವೇತನ ಎಷ್ಟು ಗೊತ್ತಾ ? ಚೆನ್ನಣ್ಣವರ್ ಅವರಿಗೆ ಎಷ್ಟು ಸಿಗುತ್ತೆ ಗೊತ್ತಾ ಸಂಬಳ…
ಎಸ್ಪಿ ಮತ್ತು ಪೊಲೀಸ್ ಕಮಿಷನರ್ ಗೆ ಎಷ್ಟು ಸಂಬಳ ಗೊತ್ತಾ ?!!ರಾಜ್ಯದ ಆಡಳಿತ ಯಂತ್ರ ಚಲಿಸುವುದಕ್ಕೆ ಐಎಎಸ್ ಅಧಿಕಾರಿಗಳು ಹೇಗೆ ಬೇಕೋ ಅದೇ ರೀತಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆಗೆ ಐಪಿಎಸ್ ಅಧಿಕಾರಿಗಳು ಕೂಡ ಬೇಕು ಹಾಗಾದರೆ ರಾಜ್ಯದಲ್ಲಿ ಎಷ್ಟು ಐಪಿಎಸ್ ಅಧಿಕಾರಿಗಳು ಇದ್ದಾರೆ ಅವರ ಸಂಬಳ ಎಷ್ಟು ಹಾಗೂ ರಾಜ್ಯದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಐಪಿಎಸ್ ಅಧಿಕಾರಿ ಯಾರು ರವಿ ಡಿ ಚೆನ್ನಣ್ಣ ಎನ್ ಶಶಿಕುಮಾರ್ ಡಿ ರೂಪ ಇಶಾಬ್ ಪಂತ್ ಮುಂತಾದವರಿಗೆ ಎಷ್ಟು ಸಂಬಳ…
-
ವರ್ಷಕ್ಕೊಮ್ಮೆ ಸಿಗುವ ಸೀತಾಫಲ ಈ ಸಮಸ್ಯೆ ಇರುವವರು ಸೇವಿಸಲಬೇಕು ವರ್ಷದ ಆರೋಗ್ಯದ ಗುಟ್ಟು…ಇದು..
ಸೀತಾಫಲದ ಆರೋಗ್ಯ ಪ್ರಯೋಜನಗಳುನಾವು ಯಾವುದೇ ಹಣ್ಣುಗಳನ್ನು ಸೇವನೆ ಮಾಡಬೇಕು ಎಂದರೆ ಅದನ್ನು ಆ ಹಣ್ಣಿನ ಸೀಸನ್ ನಲ್ಲಿ ಸೇವನೆ ಮಾಡಬೇಕು ಈಗ ಸೀತಾಫಲ ಹಣ್ಣಿನ ಸೀಸನ್ ಶುರುವಾಗಿದೆ ಈ ಸಮಯದಲ್ಲಿ ಹಣ್ಣನ್ನು ತಿನ್ನುವುದು ಮುಖ್ಯ ನಂತರ ನಿಮಗೆ ಸಿಗುವುದು ಫಾರಂನಲ್ಲಿ ಕೃತಕವಾಗಿ ಎಲ್ಲಾ ಸಮಯದಲ್ಲಿಯೂ ಬೆಳೆಯು ವಂತಹ ಹಣ್ಣುಗಳನ್ನು ಮಾರುತ್ತಾರೆ ಆದರೆ ಆ ಹಣ್ಣನ್ನು ತಿಂದರೆ ಯಾವುದೇ ರೀತಿಯಾದಂತಹ ಪೌಷ್ಟಿಕಾಂಶ ಸಿಗುವುದಿಲ್ಲ ಬದಲಾಗಿ ಈ ಸೀಸನ್ ನಲ್ಲಿಯೇ ಸೀತಾಫಲ ಹಣ್ಣನ್ನು ಸೇವನೆ ಮಾಡುವುದು ಬಹಳ ಉಪಯೋಗಕಾರಿ ಹಾಗಾಗಿ…
-
ಪಿತೃ ಪಕ್ಷದ ಸಮಯದಲ್ಲಿ ಯಾವ ಕೆಲಸ ಮಾಡಬೇಕು ? ಯಾವ ಕೆಲಸ ಮಾಡಬಾರದು ಗೊತ್ತಾ ? ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ
ಪಿತೃಪಕ್ಷದ ಸಮಯದಲ್ಲಿ ಯಾವ ಕೆಲಸ ಮಾಡಬೇಕು? ಯಾವ ಕೆಲಸ ಮಾಡಬಾರದು?ಪಿತೃ ಪಕ್ಷದ ಸಮಯದಲ್ಲಿ ಯಾವ ಕೆಲಸ ಮಾಡ ಬಾರದು ಎಂದು ನೋಡುವುದಾದರೆ ಈ ಸಮಯದಲ್ಲಿ ನಮ್ಮ ಮನೆಯಲ್ಲಿ ಇದ್ದಂತಹ ಹಿರಿಯರು ಇವರ ನೆನಪಿಗಾಗಿ ಅವರನ್ನು ನೆನೆದು ಪೂಜೆ ಪುನಸ್ಕಾರಗಳನ್ನು ಮಾಡಿ ಅವರನ್ನು ನೆನಪಿಸಿ ಕೊಳ್ಳುವಂತಹ ಸಮಯವಾಗಿದ್ದು ಈ ಸಮಯದಲ್ಲಿ ಮನೆಯಲ್ಲಿ ಅವರ ಹೆಸರನ್ನು ಹೇಳಿ ಅವರವರ ಮನೆಯಲ್ಲಿ ಇರುವಂತಹ ಆಚಾರದಂತೆ ಪಿತೃ ಪಕ್ಷವನ್ನು ಮಾಡಬೇಕು ಇದರಿಂದ ನಾವು ಅವರಿಗೆ ಮೋಕ್ಷವನ್ನು ಕೊಟ್ಟ ಹಾಗೆ ಅನ್ನಿಸುತ್ತದೆ ಮತ್ತು ಅವರ…
-
ಮುಕ್ಕಿ ಮುಕ್ಕಿ ಸಂಡಾಸ್ ಮಾಡ್ತೀರಾ..ಕುಳಿತ ತಕ್ಷಣ ಮಲವಿಸರ್ಜನೆ ಆಗಲು ಇವೆರಡು ದಿನಾಲು ತಪ್ಪದೇ ಮಾಡಿ..
ಮಲಬದ್ಧತೆಗೆ ಮನೆ ಮದ್ದು //ಮಲಬದ್ಧತೆಯ ಸಮಸ್ಯೆ ಕಂಡು ಬರಲು ಕಾರಣವೇನು ಹಾಗೂ ಸುಲಭವಾಗಿ ಮಲಬದ್ಧತೆಯ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕು. ಹಾಗೂ ಯಾವ ಯಾವ ಆಹಾರ ಕ್ರಮವನ್ನು ಅನುಸರಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿ ನಂತೆ ತಿಳಿಯೋಣ ಮೊಟ್ಟ ಮೊದಲನೆಯದಾಗಿ ಎಲ್ಲರೂ ಗಮನಿಸಬೇಕಾದಂತಹ ಅಂಶ ಏನು ಎಂದರೆ ಪ್ರತಿಯೊಬ್ಬರೂ ಬೆಳಗ್ಗೆ ಎದ್ದ ತಕ್ಷಣ ವಿಷಪಾನವನ್ನು ಸೇವನೆ ಮಾಡುತ್ತಿದ್ದಾರೆ ಅಂದರೆ ಬೆಳಗ್ಗಿನ ಸಮಯ ಕಾಫಿ ಟೀ ಹಾಲು ಮುಂತಾದ ಚಹಾ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದಾರೆ ಇದು ನಮ್ಮ…
-
ಬಿಗ್ ಬಜಾರ್ ದೈತ್ಯ ಸಾಮ್ರಾಜ್ಯ ಯಾಕೆ ಪತನವಾಯಿತು ಗೊತ್ತಾ ? ಗ್ರಾಹಕರ ಮೆಚ್ಚಿನ ಮಳಿಗೆ ಬೀದಿಗೆ ಬರಲು ನೈಜ ಕಾರಣವಿದು ನೋಡಿ
ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ವ್ಯಾಪಾರ ಮಾಡುತ್ತಿದ್ದ ಖ್ಯಾತಿ ಹೊಂದಿದ್ದ ಬಿಗ್ ಬಜಾರ್ ದಿಢೀರ್ ಎಂದು ಲಾಸ್ ಅಗಲು ಕಾರಣವೇನು ಗೊತ್ತಾ?ಇತ್ತೀಚಿನ ದಿನಗಳಲ್ಲಿ ಸಮಯದ ಅಭಾವ ಎಲ್ಲರನ್ನು ಕಾಡುತ್ತಿರುವುದರಿಂದ ಶಾಪಿಂಗ್ ಪ್ರಿಯರು ಪ್ರತ್ಯೇಕ ಅಂಗಡಿಗಳಿಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಸಮಯ ಸಿಗದ ಕಾರಣ ಮಾಲ್ ಗಳಲ್ಲಿ ಶಾಪಿಂಗ್ ಮಾಡುತ್ತಾರೆ, ಯಾಕೆಂದರೆ ಮಾಲ್ ಗಳಲ್ಲಿ ತಮಗೆ ಬೇಕಾದ ಎಲ್ಲಾ ವಸ್ತುಗಳು ಹಾಗೂ ಅದರ ಎಲ್ಲಾ ಬ್ರಾಂಡ್ ಗಳು ಸಿಗುತ್ತವೆ ಮತ್ತು ವಾರಾಂತ್ಯದಲ್ಲಿ ಮೋಜು ಮಸ್ತಿ ಮಾಡಲು…
-
ನಟ ಮಂಡ್ಯ ರವಿ ಅವರ ಹೆಂಡತಿ ಮಕ್ಕಳು ಯಾರು ಗೊತ್ತಾ ? ರವಿ ಲೈಫ್ ಸ್ಟೋರಿ ಒಂದು ಸಲ ನೋಡಿ
ನಟ ಮಂಡ್ಯ ರವಿ ಪ್ರಸಾದ್ ಅವರ ಹೆಂಡತಿ ಮತ್ತು ಮಗ ಯಾರು ಗೊತ್ತಾ??ಕನ್ನಡದ ಮತ್ತೊಬ್ಬ ಕಿರುತೆರೆಯ ನಟ ಇಹಲೋಕ ವನ್ನು ತ್ಯಜಿಸಿದ್ದಾರೆ ನಿಜಕ್ಕೂ ಇದು ಕನ್ನಡ ಕಿರುತೆರೆ ಲೋಕದ ಸಾಕಷ್ಟು ಮಂದಿಗೆ ಆಘಾತದ ಸುದ್ದಿ ಎಂದು ಹೇಳಿದರೆ ತಪ್ಪಾಗುವುದಿಲ್ಲ ಪ್ರೇಕ್ಷಕರಿಗೂ ಕೂಡ ಈ ಒಂದು ವಿಷಯವನ್ನು ನಂಬಲು ಸಾಧ್ಯವಾಗುತ್ತಿಲ್ಲ ಅಂತಹ ಆಘಾತಕಾರ ಸುದ್ದಿ ಇದು ಹೌದು ಮಂಡ್ಯ ರವಿ ಅವರು ಇನ್ನು ಇಲ್ಲವಾಗಿದ್ದಾರೆ ಅಂತಹ ಅದ್ಭುತ ಕಲಾವಿದನನ್ನು ಕಳೆದುಕೊಂಡ ಕನ್ನಡದ ಕಿರುತೆರೆ ಲೋಕ ಅವರಿಗಾಗಿ ಕಂಬನಿ ಮಿಡಿದಿದೆ…
-
ದೇವರ ಕೋಣೆಯಲ್ಲಿ ಎಂದಿಗೂ ಈ ಸಣ್ಣಪುಟ್ಟ ತಪ್ಪನ್ನು ಅಪ್ಪಿತಪ್ಪಿಯೂ ಮಾಡಬೇಡಿ.ಈ ಬದಲಾವಣೆ ಮಾಡಿದರೆ ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ ಮನೆಯಲ್ಲಿ ನೆಲೆಸ್ತಾಳೆ
ನಮ್ಮ ದೇವರ ಮನೆಯಲ್ಲಿ ಎಂದಿಗೂ ಈ ರೀತಿಯಾಗಿ ಸಣ್ಣ ಪುಟ್ಟ ತಪ್ಪುಗಳನ್ನು ಮಾಡಬಾರದು //ನಮ್ಮ ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಒಂದು ವಿಶೇಷವಾದಂತಹ ಸ್ಥಾನ ಇದೆ ಆದ್ದರಿಂದ ಹಲವಾರು ಜನ ದೇವರ ದರ್ಶನವನ್ನು ಪಡೆಯಲು ದೇವಸ್ಥಾನ ಗಳಿಗೆ ಹೋಗುತ್ತಾರೆ ಅದೇ ಅರ್ಥವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ದೇವರ ಕೋಣೆ ಇದ್ದೇ ಇರುತ್ತದೆ ಆದ್ದರಿಂದ ಪ್ರತಿನಿತ್ಯ ನಾವು ನಮ್ಮ ಮನೆಯಲ್ಲಿ ಇರುವಂತಹ ದೇವರ ಕೋಣೆಗೆ ಹೋಗಿ ದೇವರನ್ನು ಧ್ಯಾನಿಸಿ ದೇವರ ಆಶೀರ್ವಾದವನ್ನು ಪಡೆದು ಕೊಳ್ಳುತ್ತೇವೆ ಹಾಗೂ ದೇವರ ಮನೆಯಲ್ಲಿ ನಾವು…
-
ಕೇತುಗ್ರಸ್ಥ ಖಂಡಗ್ರಾಸ ಸೂರ್ಯಗ್ರಹಣ ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಗೊತ್ತಾ ? ವ್ಯಾಪಾರ ಉದ್ಯೋಗ ಹಣಕಾಸು ಹೇಗಿರಲಿದೆ ನೋಡಿ
ಕೇತು ಗ್ರಸ್ಥ ಖಂಡ ಗ್ರಾಸ ಸೂರ್ಯ ಗ್ರಹಣ! ಸಂಪೂರ್ಣ ಮಾಹಿತಿ! ದ್ವಾದಶ ರಾಶಿಗಳ ಮೇಲೆ ಪ್ರಭಾವ! ಪರಿಹಾರಗಳು ಅಕ್ಟೋಬರ್ 25ನೇ ತಾರೀಖಿನಂದು ಜರುಗುವ ಕೇತು ಗ್ರಸ್ಥ ಖಂಡ ಗ್ರಾಸ ಗ್ರಸ್ಥೋದಿತ ಸೂರ್ಯಗ್ರಹಣದ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾದರೆ ಗ್ರಹಣದ ಸ್ಪರ್ಶ ಗ್ರಹಣದ ಮೋಕ್ಷ ದೇಶದ ಯಾವ ಭಾಗದಲ್ಲಿ ಕಾಣಿಸಲಿದೆ ಹಾಗೂ ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಏನು ಹಾಗೂ ಇದರ ಪರಿಹಾರ ಕ್ರಮಗಳನ್ನು ತಿಳಿದುಕೊಳ್ಳೋಣ ಹಾಗಾದರೆ ಗ್ರಹಣ ಸಂಭವಿಸುವ ದಿನದಂದು ಪಾಲಿಸಬೇಕಾ ದಂತಹ ನಿಯಮಗಳು ಯಾವುವು…
Recent Posts
- ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?
- ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ…
- ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ
- ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
- ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ